Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೃತಕ ಬುದ್ದಿಮತ್ತೆ ಕ್ಷೇತ್ರದಲ್ಲಿ ‘ಸಚಿವ ಪ್ರಿಯಾಂಕ್ ಖರ್ಗೆ’ ಸಾಧನೆ: ದೇಶದ 10 ಪ್ರಭಾವಿಶಾಲಿ ಗಣ್ಯರ ಸಾಲಿಗೆ ಸೇರ್ಪಡೆ

13/08/2025 7:59 PM

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಸಿಹಿಸುದ್ದಿ: ಗೌರವ ಧನ ಹೆಚ್ಚಳ

13/08/2025 7:56 PM

SBI ಗ್ರಾಹಕರಿಗೆ ಬಿಗ್ ಶಾಕ್ ; ಇನ್ಮುಂದೆ ಈ ಸೇವೆ ಉಚಿತವಲ್ಲ, ಆ.15ರಿಂದ ದೊಡ್ಡ ಬದಲಾವಣೆ

13/08/2025 7:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಳಗಾವಿ : ಪ್ರೀತಿಸಿದ ಯುವತಿ ಬೇರೊಬ್ಬನ ಜೊತೆ ವಿವಾಹ : ಖಾಸಗಿ ಫೋಟೋ ವೈರಲ್ ಮಾಡಿ ಪ್ರಿಯಕರನಿಂದ ನೀಚ ಕೃತ್ಯ
KARNATAKA

ಬೆಳಗಾವಿ : ಪ್ರೀತಿಸಿದ ಯುವತಿ ಬೇರೊಬ್ಬನ ಜೊತೆ ವಿವಾಹ : ಖಾಸಗಿ ಫೋಟೋ ವೈರಲ್ ಮಾಡಿ ಪ್ರಿಯಕರನಿಂದ ನೀಚ ಕೃತ್ಯ

By kannadanewsnow0523/02/2024 8:45 AM

ಬೆಳಗಾವಿ : ಪ್ರೀತಿಸಿದ ಹುಡುಗಿ ಬೇರೊಬ್ಬನ ಮದುವೆ ಆಗಿದ್ದಕ್ಕೆ ಪ್ರಿಯಕರನೊಬ್ಬ ದುಷ್ಕೃತ್ಯ ಎಸಗಿದ್ದಾನೆ. ಯುವತಿಯೊಂದಿಗೆ ಇದ್ದ ಖಾಸಗಿ ಫೋಟೋಗಳನ್ನು ವರನ ಅಣ್ಣನಿಗೆ ಕಳುಹಿಸಿ ಕೃತ್ಯ ಎಸಗಿದ್ದಾನೆ. ಇದರಿಂದ ಪತಿಯ ಮನೆಯವರು ಯುವತಿಯನ್ನು ಮನೆಯಿಂದ ಹೊರಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಈ ದುಷ್ಕೃತ್ಯ ನಡೆದಿದೆ ಎನ್ನಲಾಗುತ್ತಿದೆ.

SHOCKING : ಕಳ್ಳತನ ಮಾಡುವವರಿಗೆ ಪೊಲೀಸಪ್ಪನೇ ಸಾಥ್ : ಕಾನ್ಸ್ಟೇಬಲ್ ಸೇರಿ 8 ಜನರ ಬಂಧನ

ಮದುವೆಯಾದ ಮಾರನೇ ದಿನವೇ ಪ್ರಿಯಕರ ಮುತ್ತುರಾಜ್ ಯುವತಿಯ ಜೀವನ ಹಾಳು ಮಾಡಿದ್ದಾನೆ. ಇಬ್ಬರೂ ಜೊತೆಗಿರುವ ಖಾಸಗಿ ಫೋಟೋ ವರನ ಅಣ್ಣನಿಗೆ ಬಿಟ್ಟು ದುಷ್ಕೃತ್ಯ ಎಸಗಿದ್ದಾನೆ. ವರನ ಅಣ್ಣನ ಫೋನಿಗೆ ಫೋಟೋಗಳನ್ನು ಬಿಟ್ಟು ನೀಚವಾದಂತ ಕೃತ್ಯ ಎಸಗಿದ್ದಾನೆ.

ಲೋಕಸಭೆ ಚುನಾವಣೆ 2024: ಖರ್ಗೆ ಕುಟುಂಬದ ರಾಧಾಕೃಷ್ಣ ಗುಲ್ಬರ್ಗದಿಂದ ಸ್ಪರ್ಧೆ?

ಸೋಮವಾರಪೇಟೆ ನಿವಾಸಿ ಮುತ್ತುರಾಜ್ ನಿಂದ ಈ ನೀಚ ಕೃತ್ಯ ನಡೆದಿದೆ ಆರು ವರ್ಷದಿಂದ ಮುತ್ತುರಾಜ್ ಹಾಗೂ ಯುವತಿ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಮದುವೆಯಾಗುವುದಾಗಿ ನಂಬಿಸಿ ಮುತ್ತುರಾಜ್ ಯುವತಿಯೊಂದಿಗೆ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದ ಆದರೆ ಯುವತಿ ಮನೆಯವರು ಬೇರೆಯೊಬ್ಬನ ಜೊತೆ ಮದುವೆ ಮಾಡಿದ್ದಾರೆ.

BREAKING : ಭೀಕರ ರಸ್ತೆ ಅಪಘಾತದಲ್ಲಿ ‘BRS’ ಶಾಸಕಿ ‘ಲಸ್ಯ ನಂದಿತಾ’ ದಾರುಣ ಸಾವು

ಫೆಬ್ರವರಿ 14ರಂದು ಯುವತಿಯ ಮದುವೆ ಅತ್ಯಂತ ಅದ್ದೂರಿಯಾಗಿ ನಡೆದಿತ್ತು ಮದುವೆಯಾದ ದಿನವೇ ಆರೋಪಿ ಮತ್ತು ರಾಜ್ ವರ್ಣಮನೆಗೆ ತೆರಳಿದ್ದಾನೆ. ವರನ ಅಣ್ಣನ ಫೋನ್ ನಂಬರ್ ಪಡೆದು ಖಾಸಗಿ ಫೋಟೋಗಳನ್ನು ಮುತ್ತುರಾಜ್ ಕಳಿಸಿದ್ದಾನೆ.ಇದೀಗ ಯುವತಿಯನ್ನು ಪತಿ ಮನೆಯವರು ಯುವತಿಯನ್ನು ಹೊರಗೆ ಹಾಕಿದ್ದಾರೆ. ನ್ಯಾಯಕ್ಕಾಗಿ ಯುವತಿ ಅಲೆದಾಡುತ್ತಿದ್ದು ದೂರು ದಾಖಲಿಸಿಕೊಳ್ಳದೆ ಕಿತ್ತೂರು ಪಿಎಸ್ಐ ಬೇಜವಾಬ್ದಾರಿತನ ತೋರಿದ್ದಾರೆ.ಈ ಹಿನೆಲೆಯಲ್ಲಿ ಯುವತಿ ಪ್ರಿಯಕರನ ಮನೆಯ ಮುಂದೆ ಧರಣಿ ಕುಳಿತಿದ್ದಾಳೆ ಕಿತ್ತೂರು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದ ಪ್ರಕರಣವಾಗಿದೆ.

Share. Facebook Twitter LinkedIn WhatsApp Email

Related Posts

ಕೃತಕ ಬುದ್ದಿಮತ್ತೆ ಕ್ಷೇತ್ರದಲ್ಲಿ ‘ಸಚಿವ ಪ್ರಿಯಾಂಕ್ ಖರ್ಗೆ’ ಸಾಧನೆ: ದೇಶದ 10 ಪ್ರಭಾವಿಶಾಲಿ ಗಣ್ಯರ ಸಾಲಿಗೆ ಸೇರ್ಪಡೆ

13/08/2025 7:59 PM2 Mins Read

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಸಿಹಿಸುದ್ದಿ: ಗೌರವ ಧನ ಹೆಚ್ಚಳ

13/08/2025 7:56 PM1 Min Read

BREAKING: ನಾಳೆ ‘ನಟ ದರ್ಶನ್’ ಜಾಮೀನು ಭವಿಷ್ಯ ‘ಸುಪ್ರೀಂ ಕೋರ್ಟ್’ ನಿರ್ಧಾರ | Actor Darshan

13/08/2025 7:48 PM1 Min Read
Recent News

ಕೃತಕ ಬುದ್ದಿಮತ್ತೆ ಕ್ಷೇತ್ರದಲ್ಲಿ ‘ಸಚಿವ ಪ್ರಿಯಾಂಕ್ ಖರ್ಗೆ’ ಸಾಧನೆ: ದೇಶದ 10 ಪ್ರಭಾವಿಶಾಲಿ ಗಣ್ಯರ ಸಾಲಿಗೆ ಸೇರ್ಪಡೆ

13/08/2025 7:59 PM

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಸಿಹಿಸುದ್ದಿ: ಗೌರವ ಧನ ಹೆಚ್ಚಳ

13/08/2025 7:56 PM

SBI ಗ್ರಾಹಕರಿಗೆ ಬಿಗ್ ಶಾಕ್ ; ಇನ್ಮುಂದೆ ಈ ಸೇವೆ ಉಚಿತವಲ್ಲ, ಆ.15ರಿಂದ ದೊಡ್ಡ ಬದಲಾವಣೆ

13/08/2025 7:49 PM

BREAKING: ನಾಳೆ ‘ನಟ ದರ್ಶನ್’ ಜಾಮೀನು ಭವಿಷ್ಯ ‘ಸುಪ್ರೀಂ ಕೋರ್ಟ್’ ನಿರ್ಧಾರ | Actor Darshan

13/08/2025 7:48 PM
State News
KARNATAKA

ಕೃತಕ ಬುದ್ದಿಮತ್ತೆ ಕ್ಷೇತ್ರದಲ್ಲಿ ‘ಸಚಿವ ಪ್ರಿಯಾಂಕ್ ಖರ್ಗೆ’ ಸಾಧನೆ: ದೇಶದ 10 ಪ್ರಭಾವಿಶಾಲಿ ಗಣ್ಯರ ಸಾಲಿಗೆ ಸೇರ್ಪಡೆ

By kannadanewsnow0913/08/2025 7:59 PM KARNATAKA 2 Mins Read

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಅನಾಲಿಟಿಕ್ಸ್ ಇಂಡಿಯಾ ಮ್ಯಾಗಜೀನ್ (AIM-…

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಸಿಹಿಸುದ್ದಿ: ಗೌರವ ಧನ ಹೆಚ್ಚಳ

13/08/2025 7:56 PM

BREAKING: ನಾಳೆ ‘ನಟ ದರ್ಶನ್’ ಜಾಮೀನು ಭವಿಷ್ಯ ‘ಸುಪ್ರೀಂ ಕೋರ್ಟ್’ ನಿರ್ಧಾರ | Actor Darshan

13/08/2025 7:48 PM

‘ಮಾಹಿತಿ ಹಕ್ಕು’ ದುರುಪಯೋಗ ಪಡಿಸಿಕೊಂಡವರ ವಿರುದ್ಧ ಕ್ರಮ: ಸಚಿವ ಹೆಚ್.ಕೆ ಪಾಟೀಲ್

13/08/2025 7:41 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.