Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮದುವೆಯಾಗೋದಾಗಿ ನಂಬಿಸಿ ಅತ್ಯಾಚಾರ : ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನ ವಿರುದ್ಧ ‘FIR’ ದಾಖಲು

20/07/2025 4:59 PM

ಹಾಸನ : ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ : ಪತಿಯೇ ಕೊಲೆಗೈದಿರುವ ಶಂಕೆ

20/07/2025 4:22 PM

BREAKING : ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ : SIT ಸಮಗ್ರ ತನಿಖೆ ನಡೆಸಿ ವರದಿ ನೀಡಲಿದೆ : CM ಸಿದ್ದರಾಮಯ್ಯ

20/07/2025 4:06 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BEAUTY TIPS: ಮುಖದ ಭಂಗಿನ ಕಲೆಗೆ ಸುಲಭವಾದ ಮನೆಮದ್ದು ಹೀಗಿದೆ!
LIFE STYLE

BEAUTY TIPS: ಮುಖದ ಭಂಗಿನ ಕಲೆಗೆ ಸುಲಭವಾದ ಮನೆಮದ್ದು ಹೀಗಿದೆ!

By kannadanewsnow0727/02/2024 4:12 PM

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಮುಖದ ಮೇಲೆ ಭಂಗು ಬರಲು ಮುಖ್ಯ ಕಾರಣ ಹಾರ್ಮೋನ್ಸ್‌ ಹೆಚ್ಚು ಕಡಿಮೆಯಾದಾಗ. ಹೀಗೆ ಅಕಾಲಿಕವಾಗಿ ಮುಖದ ಮೇಲೆ ಭಂಗು ಬಂದರೆ ಏನು ಮಾಡಬೇಕೆಂದು ತಿಳಿಸಿಕೊಡುತ್ತೇವೆ. ಭಂಗಿನ ಕಲೆಗೆ ನಿವಾರಣಗೆ ಕೆಲ ಸುಲಭವಾದ ಮನೆಮದ್ದು ಇದೆ. ಈ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ ನೋಡಿ. ಮುಖದ ಭಂಗಿನ ನಿವಾರಣೆಗೆ ಬೇಕಾಗು ಪದಾರ್ಥಗಳು ಮತ್ತು ಅದರ ಗುಣಗಳ ವಿವರ ಹೀಗಿದೆ.

ಆಲುಗಡ್ಡೆ: ಭಂಗಿನ ನಿವಾರಣೆಗೆ ಆಲುಗಡ್ಡೆ ಸೂಕ್ತ ಪರಿಹಾರ ನೀಡುತ್ತದೆ. ಆಲುಗಡ್ಡೆಯಲ್ಲಿ ಬ್ಲೇಮಿಷಿಂಗ್‌ ಎಂಬ ಗುಣವಿದ್ದು ಇದು ಬ್ಲೀಚಿಂಗ್‌ ರೂಪದಲ್ಲಿ ಕೆಲಸ ಮಾಡಿ ಬಣ್ಣ ತಿಳಿಗೊಳಿಸುವ ಕೆಲಸ ಮಾಡುತ್ತದೆ. ಬಣ್ಣವನ್ನು ಬದಲಾಯಿಸುವ ಗುಣ ಆಲುಗಡ್ಡೆಯಲ್ಲಿದೆ.

ಕಸ್ತೂರಿ ಅರಿಶಿನ ಪುಡಿ: ಹೆಣ್ಣುಮಕ್ಕಳ ಚರ್ಮಕ್ಕೆ ಕಸ್ತೂರಿ ಅರಿಶಿಣ ಸೂಕ್ತವಾಗಿ ಒಗ್ಗುತ್ತದೆ. ಹೆಣ್ಣುಮಕ್ಕಳಿಗೆ ಪ್ರಾಯದಲ್ಲಿ ಬರುವ ಮೊಡವೆ ಕಲೆಗಳ ನಿವಾರಣೆಗೆ ಬಳಸಬಹುದು. ಚರ್ಮಕ್ಕೆ ಇದು ಅದ್ಭುತವಾಗಿ ಕೆಲಸ ಮಾಡುತ್ತದೆ. ಮೃದುತ್ವವನ್ನೂ ಹೆಚ್ಚಿಸುತ್ತದೆ.

ಕಡೆಲೆಹಿಟ್ಟು: ಇದು ಆಂಟಿ ಬ್ಯಾಕ್ಟಿರಿಯಲ್‌ ಆಗಿ ಕೆಲಸ ಮಾಡುತ್ತದೆ. ಮುಖದ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಹಾಗು ಇದರ ಲೇಪನದಿಂದ ಮೃದುವಾದ ಚರ್ಮ ಹೊಂದಬಹುದು.

ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಬಳಸಿ ಪೇಸ್ಟ್‌ ಮಾಡಿಕೊಳ್ಳಬೇಕು. ಚಿಕ್ಕ ಅರ್ಧ ಆಲುಗಡ್ಡೆಯನ್ನು ತುರಿದುಕೊಳ್ಳಬೇಕು. ಇದಕ್ಕೆ ಒಂದು ಚಮಚ ಕಸ್ತೂರಿ ಅರಿಶಿನ ಪುಡಿ ಹಾಗು ಒಂದುವರೆ ಚಮಚ ಕಡಲೆಹಿಟ್ಟನ್ನು ಸೇರಿಸಿಕೊಳ್ಳಬೇಕು. ಇದಕ್ಕೆ ನೀರಿನ ಅವಶ್ಯಕತೆ ಅಷ್ಟಾಗಿ ಇರುವುದಿಲ್ಲ. ಪೇಸ್ಟ್‌ ಗಟ್ಟಿ ಎನಿಸಿದರೆ ಮಾತ್ರ ಸ್ವಲ್ಪ ನೀರು ಅಥವಾ ರೋಸ್‌ ವಾಟರ್‌ ಸೇರಿಸಿಕೊಂಡರೂ ಪರವಾಗಿಲ್ಲ. ಈ ಪೇಸ್ಟ್‌ ಅನ್ನು ವಾರದಲ್ಲಿ ಮೂರು ಬಾರಿ ಅಂದರೆ ಒಂದು ದಿನ ಬಿಟ್ಟು ಮತ್ತೊಂದು ದಿನಕ್ಕೆ ಹಚ್ಚಿಕೊಳ್ಳಬೇಕು. ತೆಳುವಾದ ಲೇಪನ ಮಾಡಿಕೊಳ್ಳಬೇಕು. ದಿನವೂ ಹಚ್ಚುವುದು ಬೇಡ. ಹೀಗೆ ನಿರಂತವಾಗಿ ಈ ಎಲ್ಲಾ ಮಿಶ್ರಣಗಳ ಪೇಸ್ಟ್‌ ಹಚ್ಚಿದರೆ ಮುಖದ ಮೇಲಿನ ಭಂಗು ನಿಧಾನವಾಗಿ ಮಾಯವಾಗುತ್ತಾ ಹೋಗುತ್ತದೆ. ಅಂದಹಾಗೆ ಈ ಮಿಶ್ರಣದ ಪೇಸ್ಟ್‌ ಅನ್ನು ಸುಮಾರು 15ದಿನಕ್ಕೆ ಆಗುವಷ್ಟು ಮಾಡಿಕೊಂಡು ಫ್ರಿಡ್ಜ್‌ನಲ್ಲಿ ಇಟ್ಟುಕೊಳ್ಳಬಹುದು. ತುಂಬಾ ಹಳೆ ಸ್ಟಾಕ್‌ ಮಖಕದ ಚರ್ಮಕ್ಕೆ ಮಾರಕವಾಗಬಹುದು. ಆದಷ್ಟು ಫ್ರೆಶ್‌ ಆಗಿ ಪೇಸ್ಟ್‌ ಮಾಡಿಕೊಳ್ಳಿ.

ಸೂಚನೆ: ಆರೋಗ್ಯ ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಈ ವಿವರಗಳನ್ನು ಒದಗಿಸಲಾಗಿದೆ. ಈ ಲೇಖನವು ನಿಮ್ಮ ತಿಳುವಳಿಕೆಗಾಗಿ ಮಾತ್ರ. ಇವುಗಳನ್ನು ಅನುಸರಿಸುವ ಫಲಿತಾಂಶಗಳು ಕೇವಲ ವೈಯಕ್ತಿಕವಾಗಿವೆ. ಇವುಗಳನ್ನು ಅನುಸರಿಸುವ ಮೊದಲು ಸಂಬಂಧ ಪಟ್ಟ ವೈದ್ಯರು, ತಜ್ಞರನ್ನು ಸಂಪರ್ಕಿಸುವುದು ಉತ್ತಮ ಮಾರ್ಗವಾಗಿದೆ. ನೀವು ಗಮನಿಸಬಹುದು.

BEAUTY TIPS: ಮುಖದ ಭಂಗಿನ ಕಲೆಗೆ ಸುಲಭವಾದ ಮನೆಮದ್ದು ಹೀಗಿದೆ!
Share. Facebook Twitter LinkedIn WhatsApp Email

Related Posts

ನೀವು ‘ಹಸಿ ಬೆಳ್ಳುಳ್ಳಿ’ ತಿನ್ನುತ್ತಿದ್ದೀರಾ.? ಹಾಗಿದ್ರೆ, ಈ ವಿಷಯ ತಿಳಿಯಲೇಬೇಕು

19/07/2025 10:02 PM2 Mins Read

ವಾರಕ್ಕೆ 2 ‘ಬಿಯರ್’ ಕುಡಿದ್ರೆ ಎಷ್ಟೆಲ್ಲಾ ಪ್ರಯೋಜನ ಗೊತ್ತಾ.? ತಿಳಿದ್ರೆ, ನೀವೇ ಶಾಕ್ ಆಗ್ತೀರಾ.!

19/07/2025 9:38 PM1 Min Read

‘ಹದ್ದಿ’ನಿಂದ ಕಲಿಯಬೇಕಾದ 5 ಬ್ಯುಸಿನೆಸ್ ಸೂತ್ರಗಳಿವು.! ಅನುಸರಿಸಿದ್ರೆ ನೀವು ಕೂಡ ಅಂಬಾನಿ ಆಗಬೋದು

19/07/2025 6:05 AM2 Mins Read
Recent News

BREAKING : ಮದುವೆಯಾಗೋದಾಗಿ ನಂಬಿಸಿ ಅತ್ಯಾಚಾರ : ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನ ವಿರುದ್ಧ ‘FIR’ ದಾಖಲು

20/07/2025 4:59 PM

ಹಾಸನ : ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ : ಪತಿಯೇ ಕೊಲೆಗೈದಿರುವ ಶಂಕೆ

20/07/2025 4:22 PM

BREAKING : ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ : SIT ಸಮಗ್ರ ತನಿಖೆ ನಡೆಸಿ ವರದಿ ನೀಡಲಿದೆ : CM ಸಿದ್ದರಾಮಯ್ಯ

20/07/2025 4:06 PM

BREAKING : ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ : ಮತ್ತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

20/07/2025 4:00 PM
State News
KARNATAKA

BREAKING : ಮದುವೆಯಾಗೋದಾಗಿ ನಂಬಿಸಿ ಅತ್ಯಾಚಾರ : ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನ ವಿರುದ್ಧ ‘FIR’ ದಾಖಲು

By kannadanewsnow0520/07/2025 4:59 PM KARNATAKA 1 Min Read

ಬೀದರ್ : ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ, ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರನ ವಿರುದ್ಧ…

ಹಾಸನ : ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ : ಪತಿಯೇ ಕೊಲೆಗೈದಿರುವ ಶಂಕೆ

20/07/2025 4:22 PM

BREAKING : ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ : SIT ಸಮಗ್ರ ತನಿಖೆ ನಡೆಸಿ ವರದಿ ನೀಡಲಿದೆ : CM ಸಿದ್ದರಾಮಯ್ಯ

20/07/2025 4:06 PM

BREAKING : ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ : ಮತ್ತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

20/07/2025 4:00 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.