ಬೆಂಗಳೂರು: ಬೆಂಗಳೂರು ಜನರು ಇನ್ಮುಂದೆ ಹುಚಾರಾಗಿ ಇರಬೇಕು. ಯಾಕಂದರೆ ಎಟಿಎಂಗಳಲ್ಲಿ ಹಣ ತೆಗಿಯುವಾಗ ಹುಷಾರಾಗಿರಬೇಕು. ಬೆಂಗಳೂರಿನಲ್ಲಿ ಖದೀಮರ ಅಟ್ಟಹಾಸ ತೋರಿಸುತ್ತಿದ್ದಾರೆ.

BREAKING NEWS: ಮಲೆನಾಡಿನಲ್ಲಿ ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ; ಕೆಎಸ್‌ ಆರ್‌ ಟಿಸಿ ಬಸ್‌ ಗೆ ಪತ್ರಿಕೆ ವಿತರಕ ಬಲಿ | Accident

ಇದೀಗ ಎಟಿ ಎಂ ಗಳಲ್ಲಿ ಹಣ ಡ್ರಾ ಮಾಡುವವರೇ ಈ ಖದೀಮ ಟಾರ್ಗೆಟ್‌ ಆಗಿದೆ. ಈಶಾನ್ಯ ವಿಭಾಗದ ಸೆನ್ ಪೋಲೀಸರ ಕಾರ್ಯಾಚರಣೆ ನಡೆಸಿ,ಎಟಿಎಂ ಬಳಸಲು ಬಾರದವರನ್ನು ವಂಚಿಸುತ್ತಿದ್ದ ಆರೋಪಿ ಪೊಲೀಸರು ಬಂಧಿಸಿದ್ದಾರೆ. ಅಟ್ಟೂರು ಲೇಔಟ್ ನಿವಾಸಿ ಮಲ್ಲಿನಾಥ್ ಬಂಧಿತ ಆರೋಪಿ .

BREAKING NEWS: ಮಲೆನಾಡಿನಲ್ಲಿ ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ; ಕೆಎಸ್‌ ಆರ್‌ ಟಿಸಿ ಬಸ್‌ ಗೆ ಪತ್ರಿಕೆ ವಿತರಕ ಬಲಿ | Accident

 

ಕಾರ್ಡ್ ಪಡೆದು, ಪಿನ್ ತಿಳಿದುಕೊಂಡು ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ವಂಚನೆ ಮಾಡುತ್ತಿದ್ದನು.
ಕಾರ್ಡ್ ಬದಲಿಸಿ ಹಣ ಬರುತ್ತಿಲ್ಲವೆಂದು ವಂಚಿಸುತ್ತಿದ್ದ.ಹೀಗೆ ವಂಚಿಸಿ ಬಂದ ಹಣದಿಂದ 3 ಚಿನ್ನ ಸರ ಹಾಗೂ ಉಂಗುರಗಳನ್ನೂ ಮಾಡಿಸಿಕೊಂಡು ಓಡಾಡುತ್ತಿದ್ದ. ಇದನ್ನು ಗಮನಿಸಿದ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತನಿಂದ 75 ಗ್ರಾಂ ಚಿನ್ನ ಹಾಗೂ ಮೊಬೈಲ್ ವಶಕ್ಕೆ ಪಡೆದಿದ್ದಾರೆ.

 

Share.
Exit mobile version