Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಎಚ್ಚರ! ಮಲಗುವ ಮುನ್ನ ನೀವು ಸೇವಿಸುವ ಈ ಪಾನೀಯಗಳು ಆರೋಗ್ಯಕ್ಕೆ ಕುತ್ತು ತರಬಹುದು- ತಜ್ಞರು

16/03/2026 9:42 PM

ರಾಜ್ಯ ಜನತೆಗೆ ನೆಮ್ಮದಿಯ ಸುದ್ದಿ: ಏಪ್ರಿಲ್ ನಿಂದ ವಿದ್ಯುತ್ ದರ ಏರಿಕೆಯಿಲ್ಲವೆಂದ ಸರ್ಕಾರ

16/03/2026 9:23 PM

BIG NEWS: SC, ST ಜಮೀನು ಮಂಜೂರಾತಿ, ಮಾರಾಟ ಕುರಿತು ಹೈಕೋರ್ಟ್ ಮಹತ್ವದ ತೀರ್ಪು

16/03/2026 9:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಾಲಗ್ರಹ ಆದರೆ ಮಕ್ಕಳಿಗೆ ಮಾಡಬೇಕಾದ ಮೊದಲ ಕೆಲಸ!
KARNATAKA

ಬಾಲಗ್ರಹ ಆದರೆ ಮಕ್ಕಳಿಗೆ ಮಾಡಬೇಕಾದ ಮೊದಲ ಕೆಲಸ!

By kannadanewsnow0707/06/2024 8:49 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಹುಟ್ಟಿದ ಮಕ್ಕಳಿಂದ ಹಿಡಿದು 17 ವರ್ಷ ತುಂಬುವ ವರೆಗು ಬಾಲಗ್ರಹ ಆಗುತ್ತೆ. ಬಾಲಗ್ರಹ ಆದಾಗ ಮುಖದಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತೆ. ಅದು ಸುಮಾರು ಹಾಲ್ ಕುಡಿಯೋ ಮಕ್ಕಳಲ್ಲಿ ತಾಯಂದಿರಿಗೆ ಗೊತ್ತಾಗುತ್ತೆ ಏನ್ ಗೊತ್ತಾ ಮಕ್ಕಳಲ್ಲಿ ಒಂದು ಸೊಗಡಿರುತ್ತೆ, ಆ ವಾಸನೆ ಬರುತ್ತೆ ಒಂತರಾ ಸ್ಮೆಲ್ ಬರೋದಕ್ಕೆ ಶುರುವಾಗುತ್ತೆ. ಅದರಲ್ಲೇ ಗೊತ್ತಾಗೋದು ಮಕ್ಕಳಿಗೆ ಬಾಲಗ್ರಹ ಆಗಿದೆ ಅಂತ. ಮಕ್ಕಳು ಸಪ್ಪೆ ಇರ್ತಾವೆ ಅಳ್ತಾ ಇರುತ್ತೆ ಹಾಲು ಕುಡಿದಾಗ ವಾಂತಿ ಮಾಡ್ಕೊಳ್ಳುತ್ತೆ. ಬೇಧಿ ಆಗುತ್ತೆ. ಊಟ ತಿನ್ನುವುದಿಲ್ಲ. ರಾತ್ರಿ ಹೊತ್ತು ಬೆಚ್ಚಿ ಬೆಚ್ಚಿ ಎದ್ದೆಹೇಳುವುದು ಕಿಟ್ಟಾರಂತ ಕಿರ್ಚೋದು ಇತರಲ್ಲ ಆಗುತ್ತೆ.

ಕಣ್ಣಿನ ಉಬ್ಬು ಕಣ್ಣಿನ ರೆಪ್ಪೆಗಳು ಮೈಯಲ್ಲಿರುವ ಸಣ್ಣ ಸಣ್ಣ ರೋಮಗಳೆಲ್ಲ ಒಂತರಾ ಸ್ಟ್ರೈಟ್ ಆಗಿ ನಿಂತ್ಕೊಂಡಂಗೆ ನಿಮಗೆ ಗೊತ್ತಾಗುತ್ತೆ. ಅದನ್ನು ನೋಡಿದಾಗ ನಿಮಗೆ ಅನುಭವ ಆಗೋದು. ಸುಮಾರು ಅನ್ನ ತಿನ್ನೋದಕ್ಕೆ ಶುರು ಮಾಡಿದ್ರೆ ಮಕ್ಕಳಲ್ಲಿ ಏನು ಅನುಭವ ಆಗುತ್ತೆ ಅಂದ್ರೆ ಅನ್ನ ತಿನ್ನುವುದಿಲ್ಲ ಮತ್ತೆ ಭೇದಿಯಾಗುತ್ತೆ ಅಳೋದಕ್ಕೆ ಶುರು ಮಾಡುತ್ತೆ. ಮಕ್ಕಳು ಕೈಬಿಡುವುದಿಲ್ಲ ದೊಡ್ಡ ರಾದಾಗ ಮಕ್ಕಳು 17 ವರ್ಷ ಆಗೋ ತನಕ ಏನ್ ಮಾಡಬೇಕು ಗೊತ್ತಾ ಜಗಳ ಮಾಡುತ್ತವೆ. ಅಮ್ಮನ ಹತ್ರ ಅಕ್ಕಪಕ್ಕ ಅವರ ಹತ್ತಿರ ಜಗಳ ಮಾಡಿಕೊಳ್ಳೋದು. ಮೈ ಕೈ ನೋವು ಅನ್ನೋದು ಮೈ ಬಿಸಿ ಆಗೋದು ಜ್ವರ ಬಂದಂಗಾಗುವುದು ಈ ತರಲ್ಲ ಆಗುತ್ತೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಬಾಲಗ್ರಹ ಆದ ತಕ್ಷಣ ನಿಮ್ಮಲ್ಲಿ ಏನಾದರೂ ದಾಸರದಾಗ್ಲಿ ರಚಿದ್ದಾರಿ ಅಂತ ಏನ್ ಹಾಕ್ಸೋರಿದ್ರೆ ಹಾಕೋಬಹುದು. ಅಥವಾ ನಿಮ್ಮ ದರ್ಗಾ ಅಥವಾ ದೇವಸ್ಥಾನ ಗಳಿಗೆ ಹೋಗ್ಬಿಟ್ಟು ಯಂತ್ರ ಚಿಟು ಅದನ್ನೆಲ್ಲ ಹಾಕಿಸಬಹುದು. ಇದರ ಜೊತೆಗೆ ಮಡಿವಾಳ್ ಶೆಟ್ರು ಕೈಯಲ್ಲಿ ಒಂದು ಹಂಬರುತ್ತೆ ಮಕ್ಕಳು ಹಾಲು ತುಂಬಿದಂಗೆ ತುಂಬಿ ಅಂತ ಮಕ್ಕಳು ಮೈಯಿಗೆ ಏನು ತೊಂದರೆ ಆಗಬಾರದು ಅಂತ ಆತರ ಅಂಬುನ್ನ ಕಟ್ಟಿಸಿ. ಇಲ್ಲಿ ಯಾವುದು ಜಾತಿ ವಿಚಾರ ಮಾತಾಡ್ತಾ ಇಲ್ಲ. ಅವ್ರ್ ಬಿಟ್ರೆ ಬೇರೆಯವರ ಕೈಯಲ್ಲಿ ಇತರ ಅಂಬುನ್ನ ಹಾಕ್ಸೋದಿಲ್ಲ.

ಹಾಗೇನೆ ಮಕ್ಕಳನ್ನ ನೋಡ್ದೆ ಹೋದ್ರೆ ಕರ್ಕೊಂಡ್ ಬಾ ಅಂತ ಕಂಡ್ರೆ ಕರ್ಕೊಂಡ್ ಬಾ ಅಂತ ಹೇಳುತ್ತೆ ಬಾಲಗ್ರಹ ಬಾಲಗ್ರಹ ಬಂದ್ಬಿಟ್ಟು 17 ವರ್ಷ ತನಕನು ಆಗುತ್ತೆ. ಚಿಕ್ ಚಿಕ್ಕ ಮಕ್ಕಳಲ್ಲಿ ಅಂದ್ರೆ ತಾಯಂದಿರಿಗೆ ಬಾಲಗ್ರಹ ಮಕ್ಕಳಲ್ಲಿ ಆದರೆ ತಾಯಂದಿರಿಗೆ ತುಬಾ ಭಯ ಆಗುತ್ತೆ. ಏಕೆಂದರೆ ಅವು ಏನು ಹೇಳ್ಕೊಳ್ಳಕ್ಕೆ ಆಗೋದಿಲ್ಲ ಅಲ್ವಾ ಬಾಲಗ್ರಹ ಆದಾಗ ಪುಟ್ಟ ಮಕ್ಕಳು ಹಾಲು ಕುಡಿತಕಂತ ಮಕ್ಕಳು ಎರಡು ಮೊಣಕಯಿಂದ ಮುಖನ ಉಚ್ಕೊಳಕ್ಕೆ ಶುರು ಮಾಡುತ್ತೆ. ಕಣ್ಣನ್ನ ತಿಕ್ಕೊಳಕೆ ಶುರು ಮಾಡುತ್ತೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಕಣ್ಣಲ್ಲಿ ನೀರ್ ಸುರಿಯುತ್ತೆ. ಭೇದಿ ಆಗುತ್ತೆ. ಕುಡುದಿರಾ ಹಾಲೆಲ್ಲ ವಾಮಿಟ್ ಆಗೋದಕ್ಕೆ ಶುರುವಾಗುತ್ತೆ. ಜೊತೆಗೆ ಮೈಯೆಲ್ಲಾ ಬಿಸಿ ಆದಾಗೆ ಆಗುತ್ತೆ. ಕಿಟಾರ್ ಅಂತ ಕೆಚ್ಕೊಳ್ಳೋದು. ಮಧ್ಯದಲ್ಲಿ ಮಕ್ಕಳು ಕನವರ್ಸದಾಗಿರಬಹುದು. ಅವಾಗ ನೀವು ಏನ್ ಮಾಡಬೇಕು ಗೊತ್ತಾ. ಬಾಲಗ್ರಹ ಪುಸ್ತಕ ತಗೊಂಡ್ ಬಂದು ಅದಕ್ಕೆ ಅರಿಶಿನ ಕುಂಕುಮ ಇಟ್ಟು. ಗಂಧದಕಡ್ಡಿ ಒಳಗೆ ಕೊಟ್ಟು ಮುಖದಿಂದ ದೃಷ್ಟಿ ತೆಗೆದ ಮಗು ಎಲ್ಲಿ ಮಲಗುತ್ತೋ ಆ ತಲೆಯ ದಿಂಬಿನ ಹತ್ತಿರ ಇಡಿ. ಸುಮಾರು ತಲೆ ಹತ್ರ ಹಿಟ್ಟಿನ ದಿನ ದಿಂದಾನೆ ವಾಸಿ ಆಗೋಕೆ ಶುರು ಆಗುತ್ತೆ. ಮೂರು ದಿನ ಅಥವಾ ಐದು ದಿನ ಒಳಗಡೆ ಬಾಲಗ್ರಹ ಕಡಿಮೆ ಆಗುತ್ತೆ. ಕಡಿಮೆ ಆದ ಮೇಲೆ ಆ ಬುಕ್ಕನ್ನು ತೆಗೆದಿಟ್ಟುಬಿಡಬೇಕು. ಅಬುಕ್ಕನ ತೆಗೆದು ಓದಕ್ಕೆ ಹೋಗಬಾರದು.

ನೀವು ಅದನ್ನು ಓದುದ್ದೆ ಆದಲ್ಲಿ ನೀವು ಅದರಲ್ಲಿ ಇರೋ ಹಾಗೆ ಮಾಡಬೇಕು. ಒಂದು ತಿಂಗಳಲ್ಲಿ ಮಕ್ಕಳಿಗೆ ಎರಡರಿಂದ ಮೂರು ಬಾರಿ ಬಾಲಗ್ರಹ ಆಗಬಹುದು. ನೀವು ಪದೇಪದೇ ಅದನ್ನ ಮಾಡಕ್ಕಾಗುತ್ತೋ, ಇಲ್ಲ ಈ ತರ ಬುಕ್ಕನ್ನು ದೃಷ್ಟಿ ತೆಗೆದು ಇಟ್ರೇನೇ ಒಳ್ಳೆಯದು.

ಹಾಗೇನೆ ಮಕ್ಕಳು ಮಕ್ಕಂಡಾಗ ತೊಟ್ಟಲ್ ಹತ್ರ ಹಿಚ್ಚಲು ಪೊರಕೆ ಇಡಿ ಬೇರೆ ಪೊರಕೆಗಳಲ್ಲ ಹಿಚ್ಚಲ್ ಪೊರಕೆ. ಇಡಿ ತುಂಬಾನೇ ಒಳ್ಳೆಯದು. ತಾಯಂದಿರು ಮಕ್ಕಳನ್ನ ಯಾವುದೇ ಕಾರಣಕ್ಕೂ ಬೇರೆಯವರ ಕೈಯಲ್ಲಿ ಅನ್ನ ತಿನ್ನಿಸೋದಕ್ಕೆ ಹಾಲ್ ಕುಡಿಸುವುದಕ್ಕೆ ಸ್ನಾನ ಮಾಡಿಸುವುದಕ್ಕೆ. ಬೇರೆ ಯವರ ಕೊಡಬೇಡಿ. ಮಗುನ ತೊಟ್ಟಿಲಿಂದ ಕೆಳಗಡೆ ಬೀಳಿದ ಇರುವ ಹಾಗೆ ಮಂಚದಿಂದ ಕೆಳಗೆ ಬೀಳದಿರುವಾಗೆ . ಸ್ನಾನದ ಮನೆಯಲ್ಲಿ ಮಗುನ ಅಪ್ಪಿ ತಪ್ಪಿ ಕೆಳಗಡೆ ಸ್ನಾನ ಮಾಡುವಾಗ ಮಿಸ್ಸಾಗಿ ಬೀಳ್ದೆಇರುವಾಗೆ ಹೊಸ್ಲು ದಾಟಿ. ಹೊಸ್ಲತ್ರ ಮೆಟ್ಲ್ ಅತ್ರ ಮಗು ಬೀಳ್ದೆ ಇರುವಾಗೆ ನೋಡ್ಕೊಳ್ಳಿ ಸ್ನೇಹಿತರೆ

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Balagraha but the first thing to do for children!
Share. Facebook Twitter LinkedIn WhatsApp Email

Related Posts

ರಾಜ್ಯ ಜನತೆಗೆ ನೆಮ್ಮದಿಯ ಸುದ್ದಿ: ಏಪ್ರಿಲ್ ನಿಂದ ವಿದ್ಯುತ್ ದರ ಏರಿಕೆಯಿಲ್ಲವೆಂದ ಸರ್ಕಾರ

16/03/2026 9:23 PM2 Mins Read

BIG NEWS: SC, ST ಜಮೀನು ಮಂಜೂರಾತಿ, ಮಾರಾಟ ಕುರಿತು ಹೈಕೋರ್ಟ್ ಮಹತ್ವದ ತೀರ್ಪು

16/03/2026 9:13 PM2 Mins Read

ಬಾಲ್ಯವಿವಾಹವಾದರೆ ಕೇವಲ ಪೋಷಕರಲ್ಲ, ಪುರೋಹಿತರು ಹಾಗೂ ಛತ್ರದ ಮಾಲೀಕರೂ ಹೊಣೆ: ಹೈಕೋರ್ಟ್ ಎಚ್ಚರಿಕೆ

16/03/2026 9:10 PM1 Min Read
Recent News

ಎಚ್ಚರ! ಮಲಗುವ ಮುನ್ನ ನೀವು ಸೇವಿಸುವ ಈ ಪಾನೀಯಗಳು ಆರೋಗ್ಯಕ್ಕೆ ಕುತ್ತು ತರಬಹುದು- ತಜ್ಞರು

16/03/2026 9:42 PM

ರಾಜ್ಯ ಜನತೆಗೆ ನೆಮ್ಮದಿಯ ಸುದ್ದಿ: ಏಪ್ರಿಲ್ ನಿಂದ ವಿದ್ಯುತ್ ದರ ಏರಿಕೆಯಿಲ್ಲವೆಂದ ಸರ್ಕಾರ

16/03/2026 9:23 PM

BIG NEWS: SC, ST ಜಮೀನು ಮಂಜೂರಾತಿ, ಮಾರಾಟ ಕುರಿತು ಹೈಕೋರ್ಟ್ ಮಹತ್ವದ ತೀರ್ಪು

16/03/2026 9:13 PM

ಬಾಲ್ಯವಿವಾಹವಾದರೆ ಕೇವಲ ಪೋಷಕರಲ್ಲ, ಪುರೋಹಿತರು ಹಾಗೂ ಛತ್ರದ ಮಾಲೀಕರೂ ಹೊಣೆ: ಹೈಕೋರ್ಟ್ ಎಚ್ಚರಿಕೆ

16/03/2026 9:10 PM
State News
KARNATAKA

ರಾಜ್ಯ ಜನತೆಗೆ ನೆಮ್ಮದಿಯ ಸುದ್ದಿ: ಏಪ್ರಿಲ್ ನಿಂದ ವಿದ್ಯುತ್ ದರ ಏರಿಕೆಯಿಲ್ಲವೆಂದ ಸರ್ಕಾರ

By kannadanewsnow0916/03/2026 9:23 PM KARNATAKA 2 Mins Read

ಬೆಂಗಳೂರು: ರಾಜ್ಯದ ಜನತೆಗೆ ಇಂಧನ ಇಲಾಖೆಯು ಸಿಹಿ ಸುದ್ದಿಯೊಂದನ್ನು ನೀಡಿದೆ. ಏಪ್ರಿಲ್ ತಿಂಗಳಿನಿಂದ ವಿದ್ಯುತ್ ದರ ಏರಿಕೆ ಮಾಡುವ ಯಾವುದೇ…

BIG NEWS: SC, ST ಜಮೀನು ಮಂಜೂರಾತಿ, ಮಾರಾಟ ಕುರಿತು ಹೈಕೋರ್ಟ್ ಮಹತ್ವದ ತೀರ್ಪು

16/03/2026 9:13 PM

ಬಾಲ್ಯವಿವಾಹವಾದರೆ ಕೇವಲ ಪೋಷಕರಲ್ಲ, ಪುರೋಹಿತರು ಹಾಗೂ ಛತ್ರದ ಮಾಲೀಕರೂ ಹೊಣೆ: ಹೈಕೋರ್ಟ್ ಎಚ್ಚರಿಕೆ

16/03/2026 9:10 PM

ಅಡುಗೆ ಅನಿಲ ಅಭಾವ: ನಾಳೆ ‘ಮೆಜೆಸ್ಟಿಕ್‌’ನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ‘ಸೌದೆ ಚಳವಳಿ’

16/03/2026 8:52 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.