Author: KannadaNewsNow

ಬೆಂಗಳೂರು : ಬೆಟ್ಟಿಂಗ್ ಮತ್ತು ಶೇಕಡ 28ರಷ್ಟು ಜಿಎಸ್‍ಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ರೇಸ್ ಕೋರ್ಸ್ ಮೇಲೆ ದಾಳಿ ಮಾಡಿದ್ದು, 3.45 ಕೋಟಿ ಹಣ ಜಪ್ತಿ ಮಾಡಿದ್ದಾರೆ. ಈ ಕುರಿತು ಬೆಂಗಳೂರು ಕಮಿಷನರ್ ಬಿ. ದಯಾನಂದ್ ಮಾಹಿತಿ ನೀಡಿದ್ದು, “ಅಧಿಕೃತ, ಅನಧಿಕೃತವಾಗಿ ಬೆಟ್ಟಿಂಗ್ ನಡೆಸಲಾಗ್ತಿತ್ತು. ಇನ್ನು ಯಾವುದೇ ದಾಖಲೆ ಇಲ್ಲದೇ ಹಣದ ವ್ಯವಹಾರ ನಡೆಸಲಾಗ್ತಿದೆ ಎಂದು ಮಾಹಿತಿ ಬಂದಿತ್ತು. ಹಾಗಾಗಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, 3.45 ಕೋಟಿ ನಗದು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು. 66 ಜನರಿಂದ ಮಾಹಿತಿ ಪಡೆದು ನೋಟಿಸ್ ನೀಡಿದ್ದೇವೆ. ಇನ್ನು ಸಿಆರ್‍ಪಿ ಸೆಕ್ಷನ್ 41ರ ಅಡಿ ನೋಟಿಸ್ ನೀಡಲಾಗಿದೆ. ಸಧ್ಯ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಾಗ್ತಿದೆ” ಎಂದು ತಿಳಿದರು. https://kannadanewsnow.com/kannada/former-cm-bommai-demands-sit-probe-into-gangrape-cases/ https://kannadanewsnow.com/kannada/ksdl-raids-fake-mysore-sandal-soap-manufacturing-unit-seizes-goods-worth-rs-2-crore/ https://kannadanewsnow.com/kannada/anant-kumar-hegde-golden-mosque-will-be-demolished-like-babri-masjid/

Read More

ಬೆಂಗಳೂರು : ಪೊಲೀಸ್ ಸಬ್ ಇನ್ಸ್ ಪೆಕ್ಟರ್ (ಸಿವಿಲ್) ನೇಮಕಾತಿ ಮರು ಪರೀಕ್ಷೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೇಳಾಪಟ್ಟಿ ಪ್ರಕಟಿಸಿದ್ದು, ಜನವರಿ 23ರಂದು ಪರೀಕ್ಷೆ ನಡೆಯಲಿದೆ. ಪರೀಕ್ಷೆ ಕೇಂದ್ರದಲ್ಲಿ ಅಭ್ಯರ್ಥಿಗಳು ಅನುಸರಿಸಬೇಕಾದ ನಿಯಮಗಳನ್ನ ಪ್ರಾಧಿಕಾರ ಹೊರಡಿಸಿದ್ದು, ಅವುಗಳ ಕಟ್ಟುನಿಟ್ಟು ಪಾಲನೆಗೆ ಸೂಚಿಸಿದೆ. ಅದ್ರಂತೆ, ಪರೀಕ್ಷೆ ಸಂಬಂಧಿಸಿದ ವೇಳಾಪಟ್ಟಿ ಮತ್ತು ಅಭ್ಯರ್ಥಿಗಳು ಅನುಸರಿಸಬೇಕಾದ ನಿಯಮಗಳು ಈ ಕೆಳಗಿನಂತಿವೆ. https://kannadanewsnow.com/kannada/are-you-planning-to-go-to-lakshadweep-here-are-the-essential-10-tips/ https://kannadanewsnow.com/kannada/nmc-releases-guidelines-for-online-recruitment-of-pg-medical-seats-here-are-the-details/ https://kannadanewsnow.com/kannada/%e0%b2%ac%e0%b3%88%e0%b2%95%e0%b2%bf%e0%b2%97%e0%b3%86-210-%e0%b2%b0-%e0%b2%aa%e0%b3%86%e0%b2%9f%e0%b3%8d%e0%b2%b0%e0%b3%8a%e0%b2%b2%e0%b3%8d-%e0%b2%b9%e0%b2%be%e0%b2%95%e0%b2%bf%e0%b2%b8%e0%b2%bf-10/

Read More