Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ALERT : ತಂಬಾಕು ಸೇವನೆಯಿಂದ `ಹೃದಯಾಘಾತ’ ಸೇರಿ ಈ ಗಂಭೀರ `ಕಾಯಿಲೆ’ಗಳು ಬರಬಹುದು ಎಚ್ಚರ.!

27/11/2025 6:47 AM

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಕಂದಾಯ ಇಲಾಖೆ’ಯಲ್ಲಿ ಸಿಗಲಿವೆ ಈ ಎಲ್ಲಾ ಸೇವೆಗಳು.!

27/11/2025 6:42 AM

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ NDA ಭರ್ಜರಿ ಗೆಲುವು : ಪ್ರಧಾನಿಗೆ ಕೇಂದ್ರ ಸಂಪುಟದ ಶ್ಲಾಘನೆ

27/11/2025 6:41 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ ಜನತೆಯ ಗಮನಕ್ಕೆ : `ಕಂದಾಯ ಇಲಾಖೆ’ಯಲ್ಲಿ ಸಿಗಲಿವೆ ಈ ಎಲ್ಲಾ ಸೇವೆಗಳು.!
KARNATAKA

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಕಂದಾಯ ಇಲಾಖೆ’ಯಲ್ಲಿ ಸಿಗಲಿವೆ ಈ ಎಲ್ಲಾ ಸೇವೆಗಳು.!

By kannadanewsnow5727/11/2025 6:42 AM

ಬೆಂಗಳೂರು : ರಾಜ್ಯದ ಜನತೆಗೆ ಬಹುಮುಖ್ಯ ಮಾಹಿತಿ ಇಲ್ಲಿದೆ. ಕಂದಾಯ ಇಲಾಖೆಯಲ್ಲಿ ಜಾತಿ ಪ್ರಮಾಣ ಪತ್ರ, ನಿರುದ್ಯೋಗ ಪ್ರಮಾಣಪತ್ರ ಸೇರಿದಂತೆ ಹಲವು ಸೇವೆಗಳು ಸಿಗಲಿವೆ. ಕಂದಾಯ ಇಲಾಖೆಯಿಂದ ಸಿಗುವ ಸೇವೆಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ಸೇವೆಗಳ ಪಟ್ಟಿ

ಹಕ್ಕುಗಳ ಪ್ರಮಾಣ ಪತ್ರದ ದಾಖಲೆ

ಕೃಷಿ ಭೂಮಿಯಿಂದ ಕೃಷಿಯೇತರ ಉದ್ದೇಶದ ಪರಿವರ್ತನೆ

ಎಲ್ಲಾ ವಿಧದ ಜಾತಿ ಪ್ರಮಾಣ ಪತ್ರಗಳು

ಎಲ್ಲಾ ವಿಧದ ಆದಾಯ ಪ್ರಮಾಣ ಪತ್ರಗಳು

ಜಾತಿ ಪ್ರಮಾಣಪತ್ರ ಪರಿಶೀಲನೆ/ಸಿಂಧುವ

ವಿವಾದಿತವಲ್ಲದ ಪ್ರಕರಣಗಳಲ್ಲಿ 12(2) ನೋಟೀಸನ್ನು ಹೊರಡಿಸಿದ ತರುವಾಯ ಭೂ ಸ್ವಾಧೀನ ಅಧಿನಿಯಮದ ಅನ್ವಯ ಪರಿಹಾರದ ಸಂದಾಯ

ಜನನ ಪ್ರಮಾಣಪತ್ರ

ಮರಣ ಪ್ರಮಾಣಪತ್ರ

ಜನ ಸಂಖ್ಯೆ ಪ್ರಮಾಣ ಪತ್ರ

ವಸತಿ ದೃಢೀಕರಣ ಪತ್ರ

ಟೆನೆನ್ಸಿ ಇಲ್ಲದ ಪ್ರಮಾಣ ಪತ್ರ

ಜೀವಂತ ಪ್ರಮಾಣ ಪತ್ರ

ವ್ಯವಸಾಯಗಾರರ ಕುಟುಂಬ ಸದಸ್ಯ ಪ್ರಮಾಣ ಪತ್ರ

ಮರು ವಿವಾಹ ಅಲ್ಲದ ಪ್ರಮಾಣ ಪತ್ರ

ಭೂ ರಹಿತ ಪ್ರಮಾಣ ಪತ್ರ

ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ

ನಿರುದ್ಯೋಗ ಪ್ರಮಾಣ ಪತ್ರ

ಅನುಕಂಪದ ಆಧಾರದ ನೇಮಕಾತಿಗಾಗಿ ಸರ್ಕಾರಿ ಕೆಲಸದಲ್ಲಿ ಇಲ್ಲದ ಪ್ರಮಾಣ ಪತ್ರ

ವ್ಯವಸಾಯಗಾರ ದೃಢೀಕರಣ ಪತ್ರ

ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರ

ಕೃಷಿ ಕಾರ್ಮಿಕ ದೃಢೀಕರಣ ಪತ್ರ

ಕೆನೆ ಪದರ ಅಲ್ಲದ ಪ್ರಮಾಣ ಪತ್ರ

ವಾಸ ಸ್ಥಳದ ದೃಢೀಕರಣ ಪತ್ರ

ಪರಿವರ್ತನೆಯ ಉತ

ಖಾತಾ ಬದಲಾವಣೆ (ವಿವಾದರಹಿತ)

ಯೋಜನಾ ನಿರಾಶ್ರಿತರ ಧೃಡೀಕರಣ ಪತ್ರ

ಪ್ರಕೃತಿ ವಿಕೋಪಗಳಿಂದಾಂತಹ ನಷ್ಟಗಳಿಗೆ ಪರಿಹಾರ-ಅನುಮೋದನೆ (ಬೆಳೆ ನಷ್ಟ)

ಪ್ರಕೃತಿ ವಿಕೋಪಗಳಿಂದಾಂತಹ ನಷ್ಟಗಳಿಗೆ ಪರಿಹಾರ-ಮನುಷ್ಯ ಪ್ರಾಣಹಾನಿ

ಪ್ರಕೃತಿ ವಿಕೋಪಗಳಿಂದಾಂತಹ ನಷ್ಟಗಳಿಗೆ ಪರಿಹಾರ- ಅನುಮೋದನೆ (ಮನೆಗೆ ಹಾನಿ)

ಪ್ರಕೃತಿ ವಿಕೋಪಗಳಿ–ಂದಾಂತಹ ನಷ್ಟಗಳಿಗೆ ಪರಿಹಾರ– ಅನುಮೋದನೆ (ಪ್ರಾಣಿಗಳ ಪ್ರಾಣಹಾನಿ)

ತೆರಿಗೆ ಪ್ರಮಾಣಪತ್ರ

ಪಹಣಿ ತಿದ್ದುಪಡಿ

ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಆಕಾರ್ ಬಂದ್)

ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಐ.ಎಲ್.ಆರ್)

ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಟಪ್ಪಾನ್)

ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಅಟ್ರಾಸ್)

ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಗ್ರಾಮ ನಕ್ಷೆ)

ಸರ್ವೆ ವಿಭಾಗದಲ್ಲಿ ನಕಲು ಪ್ರತಿಗಳನ್ನು ನೀಡುವುದು (ಖರಾಬ್ ಉತಾರ್)

ನಿರಾಕ್ಷೇಪಣಾ ಧೃಡೀಕರಣ ಪತ್ರ (ಪಿಟಿಸಿಎಲ್ ಅಧಿನಿಯಮದಡಿಯಲ್ಲಿ ಮಂಜೂರಾದ ಭೂಮಿಯ ಪರಭಾರೆ)

Attention to the people of the state: All these services will be available at the `Revenue Department'!
Share. Facebook Twitter LinkedIn WhatsApp Email

Related Posts

ALERT : ತಂಬಾಕು ಸೇವನೆಯಿಂದ `ಹೃದಯಾಘಾತ’ ಸೇರಿ ಈ ಗಂಭೀರ `ಕಾಯಿಲೆ’ಗಳು ಬರಬಹುದು ಎಚ್ಚರ.!

27/11/2025 6:47 AM2 Mins Read

BIG NEWS : ಇಂದಿನಿಂದ ಬೆಂಗಳೂರಿನ ಕಬ್ಬನ್ ಪಾರ್ಕ್’ನಲ್ಲಿ ‘ಫ್ಲವರ್ ಶೋ’ ಆರಂಭ : ಟಿಕೆಟ್ ಬೆಲೆ ಎಷ್ಟು ತಿಳಿಯಿರಿ.!

27/11/2025 6:26 AM1 Min Read

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ‘ಗಂಗಾ ಕಲ್ಯಾಣ’ ಕೊಳವೆ ಬಾವಿಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಲು ಸಚಿವ ಕೆ.ಜೆ. ಜಾರ್ಜ್ ಸೂಚನೆ

27/11/2025 6:19 AM2 Mins Read
Recent News

ALERT : ತಂಬಾಕು ಸೇವನೆಯಿಂದ `ಹೃದಯಾಘಾತ’ ಸೇರಿ ಈ ಗಂಭೀರ `ಕಾಯಿಲೆ’ಗಳು ಬರಬಹುದು ಎಚ್ಚರ.!

27/11/2025 6:47 AM

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಕಂದಾಯ ಇಲಾಖೆ’ಯಲ್ಲಿ ಸಿಗಲಿವೆ ಈ ಎಲ್ಲಾ ಸೇವೆಗಳು.!

27/11/2025 6:42 AM

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ NDA ಭರ್ಜರಿ ಗೆಲುವು : ಪ್ರಧಾನಿಗೆ ಕೇಂದ್ರ ಸಂಪುಟದ ಶ್ಲಾಘನೆ

27/11/2025 6:41 AM

BREAKING : ಹಾಂಗ್ ಕಾಂಗ್ ಬಹುಮಹಡಿ ಕಟ್ಟಡದ ಭೀಕರ ಅಗ್ನಿ ದುರಂತದಲ್ಲಿ 44 ಮಂದಿ ಸಾವು : ಭಯಾನಕ ವಿಡಿಯೋ ವೈರಲ್ | WATCH VIDEO

27/11/2025 6:33 AM
State News
KARNATAKA

ALERT : ತಂಬಾಕು ಸೇವನೆಯಿಂದ `ಹೃದಯಾಘಾತ’ ಸೇರಿ ಈ ಗಂಭೀರ `ಕಾಯಿಲೆ’ಗಳು ಬರಬಹುದು ಎಚ್ಚರ.!

By kannadanewsnow5727/11/2025 6:47 AM KARNATAKA 2 Mins Read

ತಂಬಾಕು ಸೇವನೆಯಿಂದಾಗಿ ಪ್ರತಿ ವರ್ಷ ಭಾರತದಲ್ಲಿ 13.5 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ. ತಂಬಾಕು ಸಂಬಂಧಿತ ಕಾಯಿಲೆಗಳಿಗಾಗಿ ಭಾರತೀಯರು 1.77 ಲಕ…

BIG NEWS : ರಾಜ್ಯದ ಜನತೆಯ ಗಮನಕ್ಕೆ : `ಕಂದಾಯ ಇಲಾಖೆ’ಯಲ್ಲಿ ಸಿಗಲಿವೆ ಈ ಎಲ್ಲಾ ಸೇವೆಗಳು.!

27/11/2025 6:42 AM

BIG NEWS : ಇಂದಿನಿಂದ ಬೆಂಗಳೂರಿನ ಕಬ್ಬನ್ ಪಾರ್ಕ್’ನಲ್ಲಿ ‘ಫ್ಲವರ್ ಶೋ’ ಆರಂಭ : ಟಿಕೆಟ್ ಬೆಲೆ ಎಷ್ಟು ತಿಳಿಯಿರಿ.!

27/11/2025 6:26 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : ‘ಗಂಗಾ ಕಲ್ಯಾಣ’ ಕೊಳವೆ ಬಾವಿಗಳಿಗೆ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಲು ಸಚಿವ ಕೆ.ಜೆ. ಜಾರ್ಜ್ ಸೂಚನೆ

27/11/2025 6:19 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.