Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರವಾಸಿಗರಿಗೆ ಕಡಿಮೆ ವೆಚ್ಚದ, ಭಾರತೀಯ ರೂಪಾಯಿಗೆ ಹೆಚ್ಚಿನ ಮೌಲ್ಯವನ್ನು ನೀಡುವ ವಿದೇಶಗಳಿವು | Indian rupee

16/11/2025 2:32 PM

Smartphone App: ನಿಮ್ಮ ಪೋನಿನಲ್ಲಿ ಇನ್ಟಾಲ್ ಮಾಡಿಕೊಂಡಿರುವ ‘ಆ್ಯಪ್’ಗಳು ಸುರಕ್ಷಿತವೇ? ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

16/11/2025 2:25 PM

SHOCKING : ನಾಯಿಗೆ ಮುದ್ದು ಮಾಡುವ ನೆಪದಲ್ಲಿ, ಯುವತಿಯ ಮೈ-ಕೈ ಮುಟ್ಟಿ ‘ಲೈಂಗಿಕ ಕಿರುಕುಳ’ ನೀಡಿದ ಕಾಮುಕ!

16/11/2025 2:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮನೆಯಲ್ಲೇ ಲಕ್ಷ್ಮಿ ನೆಲೆಸಲು ಈ 2 ವಸ್ತುಗಳಿಂದ ದೂಪ ಹಾಕುವ ವಿಧಾನ!
KARNATAKA

ಮನೆಯಲ್ಲೇ ಲಕ್ಷ್ಮಿ ನೆಲೆಸಲು ಈ 2 ವಸ್ತುಗಳಿಂದ ದೂಪ ಹಾಕುವ ವಿಧಾನ!

By kannadanewsnow5703/09/2024 12:12 PM
kannada astrology ganapathi

ಮನೆಯಲ್ಲೇ ಲಕ್ಷ್ಮಿ ನೆಲೆಸಲು ಈ 2 ವಸ್ತುಗಳಿಂದ ದೂಪ ಹಾಕುವ ವಿಧಾನ!

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮನೆಯಲ್ಲಿ ಯಾವ ದೇವತೆ ಇದ್ದಾಳೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು ಎನ್ನುತ್ತಾರೆ ಶಾಸ್ತ್ರಜ್ಞರು ಹೌದು ಮನೆಯಲ್ಲಿ ದಾರಿದ್ರ್ಯ ದೇವತೆ ಇದ್ದಾಳ ಎಂಬುದಕ್ಕೆ ಹಲವಾರು ಮುನ್ಸೂಚನೆಗಳು ವಿಧಾನಗಳ ಮೂಲಕ ತಿಳಿದುಕೊಳ್ಳಬಹುದು ಎನ್ನುತ್ತಾರೆ ಮನೆಯಲ್ಲಿ ಯಾವಾಗಲೂ ನಿಸ್ತೇಜವಾಗಿ ಹಾಗೂ ನಿರಾಸಕ್ತಿ ಆಗಿ ಇರುವ ಜನರು ಸಂತೋಷವನ್ನು ಅನಂದಿಸದಿದ್ದರೆ ಮಕ್ಕಳು ಹೇಳಿದ ಮಾತು ಕೇಳದೆ ಇದ್ದರೆ ಅಷ್ಟೆ ಅಲ್ಲದೆ ಮೊಂಡು ತನದಿಂದ ವರ್ತಿಸುತ್ತಾ ಇದ್ದರೆ ಅಂತಹ ಮನೆಯಲ್ಲಿ ದಾರಿದ್ರ್ಯ ದೇವತೆ ತಾಂಡವಿಸುತ್ತಾಳೆ.ಅಷ್ಟೆ ಅಲ್ಲ ಮನೆಯಲ್ಲಿ ಒಂದು ರೀತಿಯ ಮುಗ್ಗು ವಾಸನೆ ಬರುತ್ತಾ ಇದ್ದರೆ ಕೂಡ ಮನೆಯಲ್ಲಿ ದಾರಿದ್ರ್ಯ ದೇವತೆ ಇದ್ದಾಳೆ ಎಂದು ಅರ್ಥ ಹಾಗೆಯೇ ಸದಾ ಅನ್ನ ಮತ್ತು ಬೇಳೆ ಮನೆಯಲ್ಲಿ ಮಾಡುವ ಪದಾರ್ಥಗಳು ತಳ ಹತ್ತುತ್ತಾ ಬಂದರೆ ಅಂದರೆ ಹೊತ್ತಿ ಹೋಗುತ್ತಾ ಬಂದರೆ ಅದರಿಂದ ಕೂಡ ಮನೆಯಲ್ಲಿ ದರಿದ್ರ ಲಕ್ಷ್ಮಿ ಇದ್ದಾಳೆ ಎಂದು ತಿಳಿದುಕೊಳ್ಳಬೇಕು. ಇನ್ನು ದರಿದ್ರ ದೇವತೆ ಮನೆಯಲ್ಲಿ ಇದ್ದಾಳೆ ಎನ್ನುವುದಕ್ಕೆ ಈ ಎಲ್ಲಾ ಸೂಚನೆಗಳು ಇದ್ದಾಗ ಆದಷ್ಟು ಬೇಗ ಈ ದರಿದ್ರ ದೇವತೆಯನ್ನು ಮನೆಯಿಂದ ಹೊರಹಾಕಬೇಕು ಅಂತೆ ಇದಕ್ಕಾಗಿ ಮಾಡಬೇಕಾಗಿ ಇರುವುದು ಅಷ್ಟೆ ಮನೆಯನ್ನು ಸದಾ ಶುಚಿ ಶುಭ್ರವಾಗಿ ಇಟ್ಟುಕೊಳ್ಳಬೇಕು.

ಹೀಗೆ ಮನೆಯನ್ನು ಶುಭ್ರವಾಗಿ ಇಟ್ಟುಕೊಂಡು ಪ್ರತಿ ನಿತ್ಯ ಮನೆಯನ್ನು ನೀರಿನಲ್ಲಿ ಸ್ವಲ್ಪ ಅರಿಶಿನವನ್ನು ಬೆರೆಸಿಕೊಂಡು ಈ ಅರಿಶಿಣದ ನೀರನ್ನು ಮನೆಯ ಮೂಲೆ ಮೂಲೆಗಳಿಗೆ ಅಂದರೆ ಮನೆಯ ಕೋಣೆಗಳು ಹಾಲ್ ಅಡುಗೆ ಮನೆ ಹೀಗೆ ಪ್ರತಿಯೊಂದು ಮೂಲೆ ಮೂಲೆಗೂ ಅರಿಶಿಣದ ನೀರನ್ನು ಸಿಂಪಡಿಸಬೇಕು ಇದರಿಂದ ದಾರಿದ್ರ್ಯ ದೇವತೆ ಕ್ರಮೇಣವಾಗಿ ತೊಲಗಿ ಹೋಗುತ್ತಾಳೆ. ಇನ್ನು ಪ್ರತಿ ಅಮಾವಾಸ್ಯೆ ಗಿಂತ ಮೊದಲು ಸಾಧ್ಯವಾದಷ್ಟೂ ಮನೆಯಲ್ಲಿ ಭೂಜು ಬಾರದಂತೆ ಮನೆಯನ್ನು ಶುಭ್ರವಾಗಿ ಇಟ್ಟುಕೊಳ್ಳಬೇಕು ಇದರಿಂದ ದಾರಿದ್ರ್ಯ ದೇವತೆ ಮನೆಯಿಂದ ಓಡಿ ಹೋಗುತ್ತಾಳೆ.ಇನ್ನು ಮುಖ್ಯವಾಗಿ ಕಲಿಯುಗದ ಪ್ರತ್ಯಕ್ಷ ದೇವರು ವೆಂಕಟೇಶ್ವರ ಸ್ವಾಮಿಯನ್ನು ಪ್ರತಿ ನಿತ್ಯ ಶ್ರದ್ಧೆ ಭಕ್ತಿಯಿಂದ ಪೂಜಿಸಿಕೊಂಡು ಮುಖ್ಯವಾಗಿ ಶನಿವಾರ ತೆಂಗಿನಕಾಯಿ ಹೊಡೆದು ಪೂಜಿಸಬೇಕು ಹೀಗೆ ಪ್ರತಿ ನಿತ್ಯ ಪೂಜಿಸಿಕೊಂಡು ಕಾಯಿಯನ್ನು ಹೊಡೆಯುವುದರಿಂದ ಶ್ರೀ ಮಹಾಲಕ್ಷ್ಮಿ ಪತಿಗಾಗಿ ತಾನು ಈ ಮನೆಗೆ ಬಂದು ಸ್ಥಿರ ವಾಸ ಏರ್ಪಡಿಸಿಕೊಂದು ಈ ಮನೆಯಲ್ಲಿ ಸದಾ ಸಂತೋಷ ಆನಂದವನ್ನು ನೀಡುತ್ತಾಳೆ ಅಂತೆ ಇನ್ನು ಸಾಧ್ಯವಾದರೆ ಮನೆಯಲ್ಲಿ ಪ್ರತಿ ನಿತ್ಯ ಧೂಪವನ್ನು ಮನೆಯಲ್ಲಿ ಹಾಕಬೇಕು ಅದು ಎಂತಹ ಧೂಪ ಎಂದರೆ ಸಾಮ್ರಾಣಿ ಹೊಗೆಯ ಧೂಪ ಹೌದು ಈ ಹೊಗೆಯನ್ನು ಬಳಸಿ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮನೆಯಲ್ಲಿ ಪ್ರತಿ ನಿತ್ಯ ಧೂಪವನ್ನು ಹಾಕುವುದರಿಂದ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿ ಒಂದು ಕ್ಷಣ ಕೂಡ ಆ ಮನೆಯಲ್ಲಿ ನಿಲ್ಲುವುದಿಲ್ಲ ಇನ್ನು ಸಾಧ್ಯ ಆದರೆ ಒಣಗಿದ ಕೊಬ್ಬರಿಯ ಚೂರ್ಣದ ಪುಡಿಯನ್ನು ತೆಗೆದುಕೊಂಡು ಅದರ ಮೇಲೆ ಸಾಮ್ರಾಣಿ ಹಾಕಿ ಒಂದು ಹನಿ ತುಪ್ಪ ಎರಡು ಚಿತಕಿ ಅಷ್ಟು ಸಕ್ಕರೆ ಹಾಗೂ ಸಾಮ್ರಣಿ ಪುಡಿ ಈ ಎಲ್ಲವನ್ನೂ ಪ್ರತಿ ನಿತ್ಯ ಧೂಪವಾಗಿ ಮನೆಯಲ್ಲಿ ಬೆಳಗಿದರೆ ದಾರಿದ್ರ್ಯ ದೇವತೆ ಮನೆಯಿಂದ ಹೊರಗೆ ಹೋಗಿ ಮಕ್ಕಳು ಮತ್ತು ಮನೆ ಸಂತೋಷದಿಂದ ಮನೆಯಲ್ಲಿ ನಲಿಯುವಂತೆ ಆಗುತ್ತದೆ

ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Share. Facebook Twitter LinkedIn WhatsApp Email

Related Posts

SHOCKING : ನಾಯಿಗೆ ಮುದ್ದು ಮಾಡುವ ನೆಪದಲ್ಲಿ, ಯುವತಿಯ ಮೈ-ಕೈ ಮುಟ್ಟಿ ‘ಲೈಂಗಿಕ ಕಿರುಕುಳ’ ನೀಡಿದ ಕಾಮುಕ!

16/11/2025 2:13 PM1 Min Read

BREAKING : ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮದ್ದೂರು ಕೃಷಿ ಇಲಾಖೆಯ ಎಸ್ ಡಿ ಎ ಶ್ವೇತಾ ಸಾವು

16/11/2025 2:05 PM1 Min Read

ಗದಗದಲ್ಲಿ ಮಿಕ್ಸರ್ ವಾಹನ, ಬೈಕ್ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೇ ಇಬ್ಬರು ಸವಾರರು ಸಾವು!

16/11/2025 1:12 PM1 Min Read
Recent News

ಪ್ರವಾಸಿಗರಿಗೆ ಕಡಿಮೆ ವೆಚ್ಚದ, ಭಾರತೀಯ ರೂಪಾಯಿಗೆ ಹೆಚ್ಚಿನ ಮೌಲ್ಯವನ್ನು ನೀಡುವ ವಿದೇಶಗಳಿವು | Indian rupee

16/11/2025 2:32 PM

Smartphone App: ನಿಮ್ಮ ಪೋನಿನಲ್ಲಿ ಇನ್ಟಾಲ್ ಮಾಡಿಕೊಂಡಿರುವ ‘ಆ್ಯಪ್’ಗಳು ಸುರಕ್ಷಿತವೇ? ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

16/11/2025 2:25 PM

SHOCKING : ನಾಯಿಗೆ ಮುದ್ದು ಮಾಡುವ ನೆಪದಲ್ಲಿ, ಯುವತಿಯ ಮೈ-ಕೈ ಮುಟ್ಟಿ ‘ಲೈಂಗಿಕ ಕಿರುಕುಳ’ ನೀಡಿದ ಕಾಮುಕ!

16/11/2025 2:13 PM

BREAKING : ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮದ್ದೂರು ಕೃಷಿ ಇಲಾಖೆಯ ಎಸ್ ಡಿ ಎ ಶ್ವೇತಾ ಸಾವು

16/11/2025 2:05 PM
State News
KARNATAKA

SHOCKING : ನಾಯಿಗೆ ಮುದ್ದು ಮಾಡುವ ನೆಪದಲ್ಲಿ, ಯುವತಿಯ ಮೈ-ಕೈ ಮುಟ್ಟಿ ‘ಲೈಂಗಿಕ ಕಿರುಕುಳ’ ನೀಡಿದ ಕಾಮುಕ!

By kannadanewsnow0516/11/2025 2:13 PM KARNATAKA 1 Min Read

ಬೆಂಗಳೂರು : ಇತ್ತೀಚಿಗೆ ಬೆಂಗಳೂರಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ಲೈಂಗಿಕ ಕಿರುಕುಳ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ನಾಯಿ ಮುದ್ದು…

BREAKING : ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮದ್ದೂರು ಕೃಷಿ ಇಲಾಖೆಯ ಎಸ್ ಡಿ ಎ ಶ್ವೇತಾ ಸಾವು

16/11/2025 2:05 PM

ಗದಗದಲ್ಲಿ ಮಿಕ್ಸರ್ ವಾಹನ, ಬೈಕ್ ಮಧ್ಯ ಭೀಕರ ಅಪಘಾತ : ಸ್ಥಳದಲ್ಲೇ ಇಬ್ಬರು ಸವಾರರು ಸಾವು!

16/11/2025 1:12 PM

BREAKING : ಕರ್ನಾಟಕದಲ್ಲಿ ಮಧ್ಯಂತರ ಚುನಾವಣೆ ಬರಲಿದೆ : ವಿಪಕ್ಷ ನಾಯಕ ಆರ್.ಅಶೋಕ್ ಸ್ಪೋಟಕ ಹೇಳಿಕೆ

16/11/2025 12:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.