Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕಮಲ್ ಹಾಸನ್ ಸಿನೆಮಾ ತಂಡ ಸಂಧಾನಕ್ಕೆ ಬಂದ್ರೆ ನಾವು ಸಿದ್ಧ, ಆದ್ರೆ ಕ್ಷಮೆ ಕೇಳಲೇಬೇಕು : ಚಲನಚಿತ್ರ ವಾಣಿಜ್ಯ ಮಂಡಳಿ ಆಗ್ರಹ

03/06/2025 6:55 PM

IPL 2025 Final : ಕಪ್ ಗೆದ್ದ ತಂಡಕ್ಕೆ ಎಷ್ಟು ‘ಹಣ’ ಸಿಗುತ್ತೆ ಗೊತ್ತಾ.?

03/06/2025 6:53 PM

ಈ ಹೋಟೆಲಿನಲ್ಲಿ ‘RCB’ ಗೆಲುವಿಗಾಗಿ ಅಭಿಮಾನಿಗಳು, ಸಾರ್ವಜನಿಕರಿಗೆ ‘ಉಚಿತವಾಗಿ ಟೀ ಹಂಚಿಕೆ’

03/06/2025 6:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಭಕ್ತಿಯಿಂದ ಈ ಒಂದು ಮಂತ್ರ ಪಠಿಸಿದರೆ ಸಾಕು,ನಿಮ್ಮ ಜೀವನದಲ್ಲಿ ಅನುಭವಿಸುತ್ತಿರುವ ಎಲ್ಲಾ ಕಷ್ಟಗಳು ಕೂಡಲೇ ಮಾಯವಾಗುತ್ತೆ
KARNATAKA

ಭಕ್ತಿಯಿಂದ ಈ ಒಂದು ಮಂತ್ರ ಪಠಿಸಿದರೆ ಸಾಕು,ನಿಮ್ಮ ಜೀವನದಲ್ಲಿ ಅನುಭವಿಸುತ್ತಿರುವ ಎಲ್ಲಾ ಕಷ್ಟಗಳು ಕೂಡಲೇ ಮಾಯವಾಗುತ್ತೆ

By kannadanewsnow8907/03/2025 10:30 AM
kannada astrology ganapathi

ಭಕ್ತಿಯಿಂದ ಈ ಒಂದು ಮಂತ್ರ ಪಠಿಸಿದರೆ ಸಾಕು,ನಿಮ್ಮ ಜೀವನದಲ್ಲಿ ಅನುಭವಿಸುತ್ತಿರುವ ಎಲ್ಲಾ ಕಷ್ಟಗಳು ಕೂಡಲೇ ಮಾಯವಾಗುತ್ತೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಗಾಯತ್ರಿ ಮಂತ್ರವನ್ನು ಸಾವಿತ್ರಿ ಮಂತ್ರವೆಂದೂ ಕೂಡ ಕರೆಯಲಾಗುತ್ತದೆ. ಗಾಯತ್ರಿ ಮಂತ್ರವು ಅತ್ಯಂತ ಪ್ರಭಾವಶಾಲಿ ಮಂತ್ರವಾಗಿದೆ. ನಾಲ್ಕು ವೇದಗಳಲ್ಲಿ ಮಹತ್ವವನ್ನು ಹೊಂದಿರುವ ಗಾಯತ್ರಿ ಮಂತ್ರವನ್ನು ಜಪಿಸುವುದರಿಂದ ಸಂತೋಷದ ಜೀವನವನ್ನು, ಉತ್ತಮ ಆರೋಗ್ಯವನ್ನು, ಖ್ಯಾತಿ ಮತ್ತು ಸಂಪತ್ತನ್ನು ಹೊಂದಬಹುದು. ಗಾಯತ್ರಿ ಮಂತ್ರದ ಮಹತ್ವ ಹಾಗೂ ಪ್ರಯೋಜನವೇನು ನೋಡಿ. ಗಾಯಂತ್ರಿ ಮಂತ್ರ: ಓಂ ಭೂರ್ಭುವಃ ಸ್ವಃ | ತತ್ಸವಿತುರ್ವರೇಣ್ಯಂ | ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ || ಜ್ಯೋತಿಷ್ಯ ಶಾಸ್ತ್ರದಲ್ಲಿ

ಗಾಯಿತ್ರಿ ಮಂತ್ರವನ್ನು ದಿನಕ್ಕೆ ಮೂರು ಬಾರಿ ಪಠಿಸಬೇಕೆಂದು ಉಲ್ಲೇಖಿಸಲಾಗಿದೆ. ಗಾಯಿತ್ರಿ ಮಂತ್ರವನ್ನು ಸೂರ್ಯೋದಯ ನಂತರ ಮೊದಲ ಬಾರಿಗೆ, ಮಧ್ಯಾಹ್ನ ಎರಡನೇ ಬಾರಿಗೆ, ಸೂರ್ಯಾಸ್ತದ ಮುನ್ನ ಮೂರನೇ ಬಾರಿ ಪಠಿಸಬೇಕು. ಒಂದು ವೇಳೆ ಮಧ್ಯಾಹ್ನ ಪಠಿಸಲು ಸಾಧ್ಯವಾಗದಿದ್ದರೆ ಸೂರ್ಯೋದಯ ಸಮಯದಲ್ಲಿ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಪಠಿಸಬೇಕು. ಇನ್ನು ಕೆಲವರು ಸೂರ್ಯೋದಯ ಸಂದರ್ಭದಲ್ಲಿ ಅಂದರೆ ಮುಂಜಾನೆ ಒಂದು ಬಾರಿ ಮಾತ್ರ ಗಾಯಿತ್ರಿ ಮಂತ್ರ ಪಠಿಸುತ್ತಾರೆ.

ಗಾಯಿತ್ರಿ ಮಂತ್ರವನ್ನು ಸೂರ್ಯೋದ ನಂತರ ಹಾಗೂ ಸೂರ್ಯಾಸ್ತದ ಮುನ್ನ ಜಪಿಸಿದರೆ ತುಂಬಾ ಉತ್ತಮ ಒಂದು ವೇಳೆ ನೀವು ಗಾಯಿತ್ರಿ ಮಂತ್ರವನ್ನು ಸಂಜೆ ಅಂದರೆ ಸೂರ್ಯಾಸ್ತದ ನಂತರ ಜಪಿಸಲು ಇಚ್ಚಿಸಿದರೆ ಮನಸ್ಸಿನಲ್ಲಿ ಮಂತ್ರವನ್ನು ಪಠಿಸಿ. ಸೂರ್ಯಾಸ್ತದ ಬೆಳಕಿನಲ್ಲಿ ಜೋರಾಗಿ ಮಂತ್ರಗಳನ್ನು ಓದಬಾರುದು ಎಂದು ನೆನಪಿನಲ್ಲಿ ಇಡೀ. ಅಲ್ಲದೇ ಯಾವಾಗಲೂ ಗಾಯಿತ್ರಿ ಮಂತ್ರವನ್ನು ಜಪಿಸುವಾಗ ರುದ್ರಾಕ್ಷಿ ಹಾರವನ್ನು ಬಳಸಿರಿ. ಜಪ ಮಾಡುವ ರುದ್ರಾಕ್ಷಿ ಹಾರದಲ್ಲಿ 108 ರುದ್ರಾಕ್ಷಿ ಮಣಿಗಳು ಮಾತ್ರ ಇರಬೇಕು.ಗಾಯತ್ರಿ ಮಂತ್ರ ಜಪಿಸುವಾಗ ಮನೆಯ ದೇವರ ಕೋಣೆಯಲ್ಲಿ ಅಥವಾ ಯಾವುದಾದರೂ ಪವಿತ್ರ ಸ್ಥಳದಲ್ಲಿ ಕುಳಿತು ಮಂತ್ರವನ್ನು ಜಪಿಸಿ.

ಗಾಯಿತ್ರಿ ಮಂತ್ರ ಜಪಿಸುವುದರಿಂದ ಅನೇಕ ಪ್ರಯೋಗಗಳು ಇವೇ ಯಾರು ಗಾಯತ್ರಿ ಮಂತ್ರವನ್ನು ಜಪಿಸಿತ್ತಾರೆ ಅವರ ಜೀವನದಲ್ಲಿ ಉತ್ಸವ ಹಾಗೂ ಸಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ. ಆ ವ್ಯಕ್ತಿಯ ಮನಸ್ಸು ಧಾರ್ಮಿಕ ಚಟುವಟಿಕೆಯತ್ತ ಮುಖ ಮಾಡುತ್ತದೆ. ಅವರ ಜೀವನದಲ್ಲಿ ನಕಾರಾತ್ಮಕ ಶಕ್ತಿಯು ಬಾರದಂತೆ ನಿಯಂತ್ರಿಸುತ್ತದೆ. ಗಾಯಿತ್ರಿ ಮಂತ್ರವನ್ನು ಜಪಿಸುವುದರಿಂದ ಗಾಯಿತ್ರಿ ದೇವಿಯು ಪ್ರಸನ್ನಳಾಗುತ್ತಾಳೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಗಾಯಿತ್ರಿದೇವಿಯ ಆಶೀರ್ವಾದಿಂದ ಆ ವ್ಯಕ್ತಿಯ ಜೀವನ ಸುಖ ಮಯಾವಾಗಿರುತ್ತದೆ. ಆ ವ್ಯಕ್ತಿಯ ಬಯಕೆಗಳು ಸಹ ಈಡೇರುತ್ತದೆ. ಇನ್ನು ಅವರ ಜೀವನದಲ್ಲಿ ಸಕಾರಾತ್ಮಕತೆ ಯನ್ನು ಹೆಚ್ಚಿಸುತ್ತದೆ ಹಾಗೂ ಅವರ ಕನಸುಗಳು ನೆರವೇರುತ್ತದೆ. ಇನ್ನು ಹೆಚ್ಚು ಕೋಪ ಇದ್ದವರು ಸಹ ಗಾಯಿತ್ರಿ ಮಂತ್ರವನ್ನು ಜಪಿಸ ಬೇಕು ಇದರಿಂದ ಆ ವ್ಯಕ್ತಿಯ ಕೋಪವು ಕ್ರಮೇಣ ನಿಯಂತ್ರಣಕ್ಕೆ ಬರುತ್ತದೆ.

ಮಾನಸಿಕ ಶಾಂತಿಯನ್ನು ಸಹ ನೀಡುತ್ತದೆ. ಗಾಯಿತ್ರಿ ಮಂತ್ರದ ಉಚ್ಛಾರಣೆಯಿಂದ ದೇಹದಲ್ಲಿ ರಕ್ತ ಸಂಚಲನ ಸರಿಯಾದ ಪ್ರಮಾಣದಲ್ಲಿ ಆಗುತ್ತದೆ. ಸಾಕಷ್ಟು ಕಾಯಿಲೆಗಳಿಗೆ ಪರಿಹಾರ ನೀಡುವ ಶಕ್ತಿ ಗಾಯಿತ್ರಿ ಮಂತ್ರಕ್ಕೆ ಇದೆ. ಗಾಯಿತ್ರಿ ಮಂತ್ರದಿಂದ ಮುಖ ಹೊಳೆಯುವಂತೆ ಮಾಡುತ್ತದೆ. ಇದರಿಂದ ಅಸ್ತಮಾ ರೋಗವು ಕೂಡ ನಿವಾರಣೆ ಆಗುತ್ತದೆ. ಇನ್ನು ಗಾಯಿತ್ರಿ ಮಂತ್ರವನ್ನು ಜಪಿಸುವುದರಿಂದ ಆ ವ್ಯಕ್ತಿಯ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ದೂರ ಆಗುತ್ತೆದೆ. ಹಾಗೂ ಆ ವ್ಯಕ್ತಿ ತನ್ನ ಜೀವನದಲ್ಲಿ ಸರಿಯಾದ ಮಾರ್ಗವನ್ನೆ ಆಯ್ದುಕೊಳ್ಳುತ್ತಾನೆ. ಅವರ ಒಳ್ಳೆಯ ತನವೇ ಸಮಾಜದಲ್ಲಿ ಗೌರವ ತಂದುಕೊಡುತ್ತದೆ.

ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Astrology
Share. Facebook Twitter LinkedIn WhatsApp Email

Related Posts

ಕಮಲ್ ಹಾಸನ್ ಸಿನೆಮಾ ತಂಡ ಸಂಧಾನಕ್ಕೆ ಬಂದ್ರೆ ನಾವು ಸಿದ್ಧ, ಆದ್ರೆ ಕ್ಷಮೆ ಕೇಳಲೇಬೇಕು : ಚಲನಚಿತ್ರ ವಾಣಿಜ್ಯ ಮಂಡಳಿ ಆಗ್ರಹ

03/06/2025 6:55 PM1 Min Read

ಈ ಹೋಟೆಲಿನಲ್ಲಿ ‘RCB’ ಗೆಲುವಿಗಾಗಿ ಅಭಿಮಾನಿಗಳು, ಸಾರ್ವಜನಿಕರಿಗೆ ‘ಉಚಿತವಾಗಿ ಟೀ ಹಂಚಿಕೆ’

03/06/2025 6:51 PM1 Min Read

BREAKING : ರಾಜ್ಯದಲ್ಲಿ ಇಂದು ಹೊಸದಾಗಿ 53 ಕೊರೊನ ಪ್ರಕರಣಗಳು ಪತ್ತೆ | Karnataka Corona Updates

03/06/2025 6:26 PM1 Min Read
Recent News

ಕಮಲ್ ಹಾಸನ್ ಸಿನೆಮಾ ತಂಡ ಸಂಧಾನಕ್ಕೆ ಬಂದ್ರೆ ನಾವು ಸಿದ್ಧ, ಆದ್ರೆ ಕ್ಷಮೆ ಕೇಳಲೇಬೇಕು : ಚಲನಚಿತ್ರ ವಾಣಿಜ್ಯ ಮಂಡಳಿ ಆಗ್ರಹ

03/06/2025 6:55 PM

IPL 2025 Final : ಕಪ್ ಗೆದ್ದ ತಂಡಕ್ಕೆ ಎಷ್ಟು ‘ಹಣ’ ಸಿಗುತ್ತೆ ಗೊತ್ತಾ.?

03/06/2025 6:53 PM

ಈ ಹೋಟೆಲಿನಲ್ಲಿ ‘RCB’ ಗೆಲುವಿಗಾಗಿ ಅಭಿಮಾನಿಗಳು, ಸಾರ್ವಜನಿಕರಿಗೆ ‘ಉಚಿತವಾಗಿ ಟೀ ಹಂಚಿಕೆ’

03/06/2025 6:51 PM

ಬ್ರಹ್ಮಪುತ್ರ ನದಿ ನೀರು ಚೀನಾ ಅಡ್ಡಗಟ್ಟಿದ್ರೆ ನಮ್ಗೆ ಲಾಭ ; ಪಾಕ್’ಗೆ ಭಾರತ ಶಾಕಿಂಗ್ ಕೌಂಟರ್.!

03/06/2025 6:36 PM
State News
KARNATAKA

ಕಮಲ್ ಹಾಸನ್ ಸಿನೆಮಾ ತಂಡ ಸಂಧಾನಕ್ಕೆ ಬಂದ್ರೆ ನಾವು ಸಿದ್ಧ, ಆದ್ರೆ ಕ್ಷಮೆ ಕೇಳಲೇಬೇಕು : ಚಲನಚಿತ್ರ ವಾಣಿಜ್ಯ ಮಂಡಳಿ ಆಗ್ರಹ

By kannadanewsnow0503/06/2025 6:55 PM KARNATAKA 1 Min Read

ಬೆಂಗಳೂರು : ಕನ್ನಡ ತಮಿಳುನಿಂದ ಹುಟ್ಟಿದ್ದು ಎಂದು ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆದರೂ ಕೂಡ ಅವರು…

ಈ ಹೋಟೆಲಿನಲ್ಲಿ ‘RCB’ ಗೆಲುವಿಗಾಗಿ ಅಭಿಮಾನಿಗಳು, ಸಾರ್ವಜನಿಕರಿಗೆ ‘ಉಚಿತವಾಗಿ ಟೀ ಹಂಚಿಕೆ’

03/06/2025 6:51 PM

BREAKING : ರಾಜ್ಯದಲ್ಲಿ ಇಂದು ಹೊಸದಾಗಿ 53 ಕೊರೊನ ಪ್ರಕರಣಗಳು ಪತ್ತೆ | Karnataka Corona Updates

03/06/2025 6:26 PM

BREAKING: ಶಿವಮೊಗ್ಗದ ಆನಂದಪುರ ಪೊಲೀಸರಿಂದ ಆರೋಪಿ ಕಾಲಿಗೆ ಗುಂಡೇಟು, ಅರೆಸ್ಟ್

03/06/2025 5:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.