Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಾಹನಗಳ ಮೇಲೆ ಭಾರತದ `ತ್ರಿವರ್ಣ ಧ್ವಜ’ ಹಾರಿಸುವಾಗ ಈ ನಿಯಮ ತಿಳಿದುಕೊಳ್ಳಿ : ಇಲ್ಲದಿದ್ದರೆ ಜೈಲು ಶಿಕ್ಷೆ ಗ್ಯಾರಂಟಿ.!

13/08/2025 10:48 AM

BREAKING : ಬಳ್ಳಾರಿಯಲ್ಲಿ ಇಬ್ಬರು ಗಣಿ ಉದ್ಯಮಿಗಳ ನಿವಾಸದ ಮೇಲೆ ‘ED’ ರೆಡ್ : ದಾಖಲೆ ಪರಿಶೀಲನೆ

13/08/2025 10:46 AM

ಆಧಾರ್ ಅನ್ನು ಪೌರತ್ವ ಪುರಾವೆಯಾಗಿ ಸ್ವೀಕರಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

13/08/2025 10:43 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಸಿಎಂ ಸಿದ್ದರಾಮಯ್ಯ’ ಮನೆಯ ಹತ್ತಿರವೇ ಕೆಜಿಗಟ್ಟಲೆ ‘ಚಿನ್ನಾಭರಣ’ ಕಳ್ಳತನ : ಅಸ್ಸಾಂ ಮೂಲದ ವ್ಯಕ್ತಿಯ ಬಂಧನ
KARNATAKA

‘ಸಿಎಂ ಸಿದ್ದರಾಮಯ್ಯ’ ಮನೆಯ ಹತ್ತಿರವೇ ಕೆಜಿಗಟ್ಟಲೆ ‘ಚಿನ್ನಾಭರಣ’ ಕಳ್ಳತನ : ಅಸ್ಸಾಂ ಮೂಲದ ವ್ಯಕ್ತಿಯ ಬಂಧನ

By kannadanewsnow0523/02/2024 9:42 AM

ಬೆಂಗಳೂರು : ಸಿಎಂ ಸಿದ್ದರಾಮಯ್ಯ ನಿವಾಸದ ಕೂಗಳತೆ ದೂರದಲ್ಲೇ ಕೆಜಿಗಟ್ಟಲೇ ಚಿನ್ನಾಭರಣ ಕಳ್ಳತನ ಮಾಡದ್ದ ಆರೋಪಿ ಪ್ರದೀಪ್ ಮಂಡಲ್​ನನ್ನು ಶೇಷಾದ್ರಿಪುರಂ ಪೊಲೀಸರಿಂದ ಅರೆಸ್ಟ್​ ಮಾಡಲಾಗಿದೆ. ಅಸ್ಸಾಂನಿಂದ ಬರಿಗೈಲಿ ಬಂದು ಮನೆಗಳ್ಳತನ ಮಾಡುತ್ತಿದ್ದ. ಮಾರ್ವಾಡಿ ಮನೆಗಳನ್ನೇ ಟಾರ್ಗೆಟ್ ಮಾಡಿ ಆಸಾಮಿ ಚಿನ್ನಾಭರಣ ಎಗರಸುತ್ತಿದ್ದ.

BREAKING : ಚಾಮರಾಜನಗರ: ಮಗಳಿಗೆ ತೊಂದರೆ ಕೊಡುತ್ತಿದ್ದ ಅಳಿಯನ ಭೀಕರವಾಗಿ ಕೊಲೆ

ಶೇಷಾದ್ರಿಪುರಂ ಪೊಲೀಸ್ರಿಂದ ಇದೀಗ ಆರೋಪಿಯನ್ನು ಬಂಧಿಸಲಾಗಿದೆ. ಅಸ್ಸಾಂ ನಿಂದ ಬಂದು ಆರೋಪಿ ಪ್ರದೀಪ್ ಮನೆ ಕಳ್ಳತನ ಮಾಡುತ್ತಿದ್ದ ಎಂದು ಹೇಳಲಾಗುತ್ತಿದ್ದ.ಮಾರ್ವಾಡಿಗಳ ಮನೆಗಳನ್ನು ಟಾರ್ಗೆಟ್ ಮಾಡಿ ಆರೋಪಿಗಳು ಮಾಡುತ್ತಿದ್ದ ರಾತ್ರಿಯ ವೇಳೆ ಕೆಟಿಕೆಯಿಂದ ಎಂಟ್ರಿ ಆಗಿ 2.1 ಕೆಜಿ ಚಿನ್ನಾಭರಣ ಕಳ್ಳತನ ಮಾಡಿದ್ದಾನೆ.

ಇಂದಿನ ರಾಶಿ ಭವಿಷ್ಯ : 23-02-2024

ಶೇಷಾದ್ರಿಪುರಂ ವ್ಯಾಪ್ತಿಯ ಮಾರವಾಡಿ ಒಬ್ರ ಮನೆಯಲ್ಲಿ ಪ್ರದೀಪ ಕಳ್ಳತನ ಮಾಡಿದ್ದಾನೆ. ಆಭರಣ ಎಲ್ಲ ಕದ್ದು ಮಾರಾಟ ಮಾಡಿದ ಹಣದಲ್ಲಿ ಅಸ್ಸಾಂಗೆ ತೆರಳಿದ್ದ ಪ್ರದೀಪ್ ಹೊಸ ಕಾರು ಖರೀದಿಸಿದ್ದ.ಆರೋಪಿ ಪ್ರದೀಪ್ ಮಂಡಲನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.

BREAKING : ‘ಸಿಎಂ ಸಿದ್ದರಾಮಯ್ಯಗೆ’ ಅನಾರೋಗ್ಯ ಹಿನ್ನೆಲೆ : 2 ದಿನ ‘ಅಧಿವೇಶನ’ ವಿಸ್ತರಣೆ ಸಾಧ್ಯತೆ

ಸುಮಾರು 250ಕ್ಕೂ ಹೆಚ್ಚು ಸಿಸಿ ಟಿವಿ ಗಳನ್ನು ಪೊಲೀಸರು ಪರಿಶೀಲನೇ ಮಾಡಿದ ಬಳಿಕ ಬಳಿಕ ಇದೀಗ ಪ್ರದೀಪ ಸಿಕ್ಕಿಬಿದ್ದಿದ್ದಾನೆ ಸದಾಶಿವ ನಗರದಲ್ಲೂ ಕೂಡ ಮನೆ ಕಳ್ಳತನಕ್ಕೆ ಪ್ರದೀಪ್ ಮಂಡಲ್ ಯತ್ನಿಸಿದ್ದ ಎನ್ನಲಾಗಿದೆ ಇದೀಗ ಆರೋಪಿಯನ್ನು ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Assam-based man arrested for stealing kg of gold ornaments near Cm Siddaramaiah's residence ಸಿಎಂ ಸಿದ್ದರಾಮಯ್ಯ ಮನೆಯ ಹತ್ತಿರವೇ ಕೆಜಿಗಟ್ಟಲೆ 'ಚಿನ್ನಾಭರಣ' ಕಳ್ಳತನ : ಅಸ್ಸಾಂ ಮೂಲದ ವ್ಯಕ್ತಿಯ ಬಂಧನ
Share. Facebook Twitter LinkedIn WhatsApp Email

Related Posts

ವಾಹನಗಳ ಮೇಲೆ ಭಾರತದ `ತ್ರಿವರ್ಣ ಧ್ವಜ’ ಹಾರಿಸುವಾಗ ಈ ನಿಯಮ ತಿಳಿದುಕೊಳ್ಳಿ : ಇಲ್ಲದಿದ್ದರೆ ಜೈಲು ಶಿಕ್ಷೆ ಗ್ಯಾರಂಟಿ.!

13/08/2025 10:48 AM1 Min Read

BREAKING : ಬಳ್ಳಾರಿಯಲ್ಲಿ ಇಬ್ಬರು ಗಣಿ ಉದ್ಯಮಿಗಳ ನಿವಾಸದ ಮೇಲೆ ‘ED’ ರೆಡ್ : ದಾಖಲೆ ಪರಿಶೀಲನೆ

13/08/2025 10:46 AM1 Min Read

BREAKING : ಬಳ್ಳಾರಿಯಲ್ಲಿ ಇಬ್ಬರು ಗಣಿ ಉದ್ಯಮಿಗಳ ಮನೆ ಮೇಲೆ `E.D’ ದಾಳಿ : ದಾಖಲೆಗಳ ಪರಿಶೀಲನೆ | ED Raid

13/08/2025 10:43 AM1 Min Read
Recent News

ವಾಹನಗಳ ಮೇಲೆ ಭಾರತದ `ತ್ರಿವರ್ಣ ಧ್ವಜ’ ಹಾರಿಸುವಾಗ ಈ ನಿಯಮ ತಿಳಿದುಕೊಳ್ಳಿ : ಇಲ್ಲದಿದ್ದರೆ ಜೈಲು ಶಿಕ್ಷೆ ಗ್ಯಾರಂಟಿ.!

13/08/2025 10:48 AM

BREAKING : ಬಳ್ಳಾರಿಯಲ್ಲಿ ಇಬ್ಬರು ಗಣಿ ಉದ್ಯಮಿಗಳ ನಿವಾಸದ ಮೇಲೆ ‘ED’ ರೆಡ್ : ದಾಖಲೆ ಪರಿಶೀಲನೆ

13/08/2025 10:46 AM

ಆಧಾರ್ ಅನ್ನು ಪೌರತ್ವ ಪುರಾವೆಯಾಗಿ ಸ್ವೀಕರಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

13/08/2025 10:43 AM

BREAKING : ಬಳ್ಳಾರಿಯಲ್ಲಿ ಇಬ್ಬರು ಗಣಿ ಉದ್ಯಮಿಗಳ ಮನೆ ಮೇಲೆ `E.D’ ದಾಳಿ : ದಾಖಲೆಗಳ ಪರಿಶೀಲನೆ | ED Raid

13/08/2025 10:43 AM
State News
KARNATAKA

ವಾಹನಗಳ ಮೇಲೆ ಭಾರತದ `ತ್ರಿವರ್ಣ ಧ್ವಜ’ ಹಾರಿಸುವಾಗ ಈ ನಿಯಮ ತಿಳಿದುಕೊಳ್ಳಿ : ಇಲ್ಲದಿದ್ದರೆ ಜೈಲು ಶಿಕ್ಷೆ ಗ್ಯಾರಂಟಿ.!

By kannadanewsnow5713/08/2025 10:48 AM KARNATAKA 1 Min Read

ಬೆಂಗಳೂರು : ಆಗಸ್ಟ್ 15 ರಂದು ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಸಮಯದಲ್ಲಿ, ನೀವು ಪ್ರತಿ ಮನೆಯಲ್ಲೂ ಭಾರತೀಯ…

BREAKING : ಬಳ್ಳಾರಿಯಲ್ಲಿ ಇಬ್ಬರು ಗಣಿ ಉದ್ಯಮಿಗಳ ನಿವಾಸದ ಮೇಲೆ ‘ED’ ರೆಡ್ : ದಾಖಲೆ ಪರಿಶೀಲನೆ

13/08/2025 10:46 AM

BREAKING : ಬಳ್ಳಾರಿಯಲ್ಲಿ ಇಬ್ಬರು ಗಣಿ ಉದ್ಯಮಿಗಳ ಮನೆ ಮೇಲೆ `E.D’ ದಾಳಿ : ದಾಖಲೆಗಳ ಪರಿಶೀಲನೆ | ED Raid

13/08/2025 10:43 AM

BREAKING: ಧರ್ಮಸ್ಥಳ ಕೇಸ್ ಮತ್ತೊಂದು ಟ್ವಿಸ್ಟ್ :ಮಾಸ್ಕ್ ಮ್ಯಾನ್ `ಮಂಪರು ಪರೀಕ್ಷೆ’ಗೆ `SIT’ ಸಿದ್ಧತೆ.!

13/08/2025 10:29 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.