Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ: ಸಾಲದ ಬಾಧೆಯಿಂದ ಗೌತಮಪುರ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ನೇಣಿಗೆ ಶರಣು

20/06/2025 10:04 PM

ಭಾರತಕ್ಕೆ ‘ಟೆಸ್ಲಾ’ ಎಂಟ್ರಿ ; ಮುಂಬೈನಲ್ಲಿ ಮೊದಲ ‘ವಿದ್ಯುತ್ ಚಾಲಿತ ವಾಹನಗಳ ಶೋರೂಂ’ ಆರಂಭ : ವರದಿ

20/06/2025 9:56 PM

ಚಂದ್ರನ ಮೇಲೆ ಪತನಗೊಂಡ ‘ಜಪಾನಿನ ಬಾಹ್ಯಾಕಾಶ ನೌಕೆ’ಯ ಅವಶೇಷ ಸೆರೆಹಿಡಿದ ‘ಚಂದ್ರಯಾನ-2’

20/06/2025 9:39 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಗೆ ‘ಉಗುರು’ ಕಚ್ಚುವ ಅಭ್ಯಾಸವಿದ್ಯಾ.? ಹಾಗಿದ್ರೆ, ಮಿಸ್ ಮಾಡದೇ ಈ ಸ್ಟೋರಿ ಓದಿ!
INDIA

ನಿಮ್ಗೆ ‘ಉಗುರು’ ಕಚ್ಚುವ ಅಭ್ಯಾಸವಿದ್ಯಾ.? ಹಾಗಿದ್ರೆ, ಮಿಸ್ ಮಾಡದೇ ಈ ಸ್ಟೋರಿ ಓದಿ!

By KannadaNewsNow27/09/2024 9:55 PM

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕೆಲವೊಮ್ಮೆ ಜನರು ಗೊಂದಲ, ಆತಂಕ ಮತ್ತು ಭಯದಿಂದ ತಮ್ಮ ಉಗುರುಗಳನ್ನ ಕಚ್ಚುತ್ತಾರೆ. ಈ ಅಭ್ಯಾಸವಿರುವವರು ಯಾವುದೇ ಒತ್ತಡದಲ್ಲಿ ತಮ್ಮ ಉಗುರುಗಳನ್ನ ಕಚ್ಚುತ್ತಾರೆ. ಇದರಿಂದ ಉಗುರುಗಳು ಒಡೆಯುತ್ತವೆ ಮತ್ತು ಅನೇಕ ತೊಂದರೆಗಳು ಉಂಟಾಗುತ್ತವೆ. ಹಾಗಿದ್ರೆ, ನಿಮಗೂ ಉಗುರುಗಳನ್ನ ಕಚ್ಚುವ ಅಭ್ಯಾಸವಿದ್ದರೆ ನೀವು ಯಾವ ರೀತಿಯ ಸಮಸ್ಯೆಗಳನ್ನ ಎದುರಿಸಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.

ಹೆಚ್ಚಿನ ಜನರು ತಮ್ಮ ಉಗುರುಗಳನ್ನ ಕಚ್ಚುತ್ತಾರೆ. ಸಾಮಾನ್ಯವಾಗಿ ಇದಕ್ಕೆ ಕಾರಣ ಆತಂಕ ಅಥವಾ ಹೆದರಿಕೆ. ಆದ್ರೆ, ಕೆಲವರು ಇದನ್ನೇ ಅಭ್ಯಾಸ ಮಾಡಿಕೊಂಡು ಬಿಟ್ಟಿರ್ತಾರೆ. ಕೆಲವರು ತಮ್ಮ ಉಗುರುಗಳನ್ನ ಕಚ್ಚುತ್ತಾ ತಮ್ಮ ಭಾವನೆಗಳನ್ನ ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಾರೆ. ಆದರೆ, ಇದು ಒಳ್ಳೆಯ ಅಭ್ಯಾಸವಲ್ಲ. ಇದು ವಿವಿಧ ದೈಹಿಕ ಸಮಸ್ಯೆಗಳನ್ನ ಉಂಟುಮಾಡುತ್ತದೆ. ಹೀಗಾಗಿ ಸಾಧ್ಯವಾದಷ್ಟು ಬೇಗ ನಿಮ್ಮ ಉಗುರುಗಳನ್ನ ಕಚ್ಚುವ ಅಭ್ಯಾಸವನ್ನು ತಪ್ಪಿಸಿ.

ಉಗುರು ಕಚ್ಚುವುದರಿಂದ ದೇಹದ ಮೇಲೆ ಆಗುವ ಕೆಟ್ಟ ಪರಿಣಾಮಗಳು!
ಉಗುರು ಕಚ್ಚುವಿಕೆಯು ಉಗುರು ರಚನೆಯನ್ನು ಹಾನಿಗೊಳಿಸುತ್ತದೆ. ಇನ್ನು ನಿಮ್ಮ ಉಗುರುಗಳನ್ನ ಕಚ್ಚುವುದರಿಂದ ನಿಮ್ಮ ಹಲ್ಲುಗಳಿಗೆ ಹಾನಿಯಾಗುತ್ತದೆ.

ಉಗುರು ಕಚ್ಚುವುದರಿಂದ ಬಾಯಿಯಲ್ಲಿರುವ ಒಸಡುಗಳಿಗೆ ಹಾನಿಯಾಗುತ್ತದೆ. ಇದಷ್ಟೇ ಅಲ್ಲದೇ ಉಗುರು ಕಚ್ಚುವುದರಿಂದ ಉಗುರಿನ ಸುತ್ತಲಿನ ಚರ್ಮವು ಒಣಗಲು ಮತ್ತು ಚಪ್ಪಟೆಯಾಗಲು ಕಾರಣವಾಗುತ್ತದೆ. ಇದು ಆರೋಗ್ಯಕರವಲ್ಲ ಅಂದರೇ ಆರೋಗ್ಯಕ್ಕೆ ಒಳ್ಳೆಯದಲ್ಲ. ಉಗುರು ಕಚ್ಚುವುದು ಜೀರ್ಣಾಂಗ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ.

ಉಗುರುಗಳನ್ನ ಕಚ್ಚುವುದ್ರಿಂದ ಹಲವಾರು ರೀತಿಯ ಬ್ಯಾಕ್ಟೀರಿಯಾಗಳು ದೇಹವನ್ನ ಪ್ರವೇಶಿಸುತ್ತವೆ ಮತ್ತು ಉಗುರಿನ ಕೊಳೆ ಬಾಯಿಯಲ್ಲಿ ಶೇಖರಗೊಳ್ಳುತ್ತವೆ. ಇನ್ನೀದು ಶೀತ ಮತ್ತು ಇತರ ಸಾಂಕ್ರಾಮಿಕ ರೋಗಗಳನ್ನ ಉಂಟು ಮಾಡುತ್ತದೆ. ಉಗುರು ಕಚ್ಚುವುದರಿಂದ ಕರುಳಿನ ಕ್ಯಾನ್ಸರ್ ಕೂಡ ಬರಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

 

 

BREAKING : ‘ನಿಖರವಾದ ದಾಳಿ’ : ಬೈರುತ್’ನಲ್ಲಿರುವ ‘ಹಿಜ್ಬುಲ್ಲಾ ಕೇಂದ್ರ ಕಚೇರಿ’ ಮೇಲೆ ಇಸ್ರೇಲ್ ದಾಳಿ

ಶಿವಮೊಗ್ಗ: ಕಾರ್ಗಲ್ ಪೊಲೀಸ್ ಠಾಣೆಗೆ ನೂತನ ವಾಹನ ಹಸ್ತಾಂತರಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ

BREAKING : ‘IDFC ಲಿಮಿಟೆಡ್’ ಜೊತೆಗೆ ‘IDFC ಫಸ್ಟ್ ಬ್ಯಾಂಕ್’ ವಿಲೀನ, ಅಕ್ಟೋಬರ್ 1 ರಿಂದ ಜಾರಿ!

Are you in the habit of biting your nails? So don't miss out on reading this story! ನಿಮ್ಗೆ 'ಉಗುರು' ಕಚ್ಚುವ ಅಭ್ಯಾಸವಿದ್ಯಾ.? ಹಾಗಿದ್ರೆ ಮಿಸ್ ಮಾಡದೇ ಈ ಸ್ಟೋರಿ ಓದಿ!
Share. Facebook Twitter LinkedIn WhatsApp Email

Related Posts

ಭಾರತಕ್ಕೆ ‘ಟೆಸ್ಲಾ’ ಎಂಟ್ರಿ ; ಮುಂಬೈನಲ್ಲಿ ಮೊದಲ ‘ವಿದ್ಯುತ್ ಚಾಲಿತ ವಾಹನಗಳ ಶೋರೂಂ’ ಆರಂಭ : ವರದಿ

20/06/2025 9:56 PM1 Min Read

ಚಂದ್ರನ ಮೇಲೆ ಪತನಗೊಂಡ ‘ಜಪಾನಿನ ಬಾಹ್ಯಾಕಾಶ ನೌಕೆ’ಯ ಅವಶೇಷ ಸೆರೆಹಿಡಿದ ‘ಚಂದ್ರಯಾನ-2’

20/06/2025 9:39 PM1 Min Read

BREAKING : ತಪ್ಪಿದ ಭಾರೀ ದುರಂತ ; ಟೇಕಾಫ್’ಗೂ ಮುನ್ನ ಏರ್ ಇಂಡಿಯಾ ವಿಮಾನದಲ್ಲಿ ಸಮಸ್ಯೆ, ರನ್ವೇ ಮಧ್ಯದಲ್ಲೇ ನಿಲ್ಲಿಸಿದ ಪೈಲಟ್

20/06/2025 9:34 PM1 Min Read
Recent News

ಶಿವಮೊಗ್ಗ: ಸಾಲದ ಬಾಧೆಯಿಂದ ಗೌತಮಪುರ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ನೇಣಿಗೆ ಶರಣು

20/06/2025 10:04 PM

ಭಾರತಕ್ಕೆ ‘ಟೆಸ್ಲಾ’ ಎಂಟ್ರಿ ; ಮುಂಬೈನಲ್ಲಿ ಮೊದಲ ‘ವಿದ್ಯುತ್ ಚಾಲಿತ ವಾಹನಗಳ ಶೋರೂಂ’ ಆರಂಭ : ವರದಿ

20/06/2025 9:56 PM

ಚಂದ್ರನ ಮೇಲೆ ಪತನಗೊಂಡ ‘ಜಪಾನಿನ ಬಾಹ್ಯಾಕಾಶ ನೌಕೆ’ಯ ಅವಶೇಷ ಸೆರೆಹಿಡಿದ ‘ಚಂದ್ರಯಾನ-2’

20/06/2025 9:39 PM

BREAKING : ತಪ್ಪಿದ ಭಾರೀ ದುರಂತ ; ಟೇಕಾಫ್’ಗೂ ಮುನ್ನ ಏರ್ ಇಂಡಿಯಾ ವಿಮಾನದಲ್ಲಿ ಸಮಸ್ಯೆ, ರನ್ವೇ ಮಧ್ಯದಲ್ಲೇ ನಿಲ್ಲಿಸಿದ ಪೈಲಟ್

20/06/2025 9:34 PM
State News
KARNATAKA

ಶಿವಮೊಗ್ಗ: ಸಾಲದ ಬಾಧೆಯಿಂದ ಗೌತಮಪುರ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ನೇಣಿಗೆ ಶರಣು

By kannadanewsnow0920/06/2025 10:04 PM KARNATAKA 1 Min Read

ಶಿವಮೊಗ್ಗ: ಜಿಲ್ಲೆಯಲ್ಲಿ ಸಾಲದ ಬಾಧೆಯಿಂದ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ನಡೆದಿದೆ. ಐದು ಲಕ್ಷಕ್ಕೂ ಹೆಚ್ಚು…

ಶಿವಮೊಗ್ಗ ಜಿಲ್ಲೆಯ ಯಾವುದೇ ಮಕ್ಕಳು ‘ಆಧಾರ್’ನಿಂದ ಹೊರಗುಳಿಯಬಾರದು- ನ್ಯಾ.ಸಂತೋಷ್ ಎಂ ಎಸ್

20/06/2025 9:06 PM

ಬೆಂಗಳೂರು : ಹೆರಿಗೆ ಮಾಡಿಸುವುದರಲ್ಲಿ ವಿಳಂಬ ಹಿನ್ನೆಲೆ ಮಗು ಸಾವು : ಆಸ್ಪತ್ರೆ ವೈದ್ಯರ ವಿರುದ್ಧ ಪೋಷಕರ ಆರೋಪ

20/06/2025 9:05 PM

ಇ-ಸ್ವತ್ತು ಕರಡು ನಿಯಮಾವಳಿಗಳು ಈ ಮಾಸಾಂತ್ಯಕ್ಕೆ ಸಿದ್ಧ: ಸಚಿವ ಪ್ರಿಯಾಂಕ್ ಖರ್ಗೆ

20/06/2025 8:59 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.