Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾತ್ರಿ ಮಲಗುವ ಮುನ್ನ ಒಂದೇ ಒಂದು ‘ಲವಂಗ’ ಬಾಯಲ್ಲಿ ಇಟ್ಟುಕೊಂಡು ಮಲಗಿದ್ರೆ ಏನಾಗುತ್ತೆ ಗೊತ್ತಾ?

23/12/2025 10:01 PM

ಒಂದು ಕಿಲೋಮೀಟರ್ ನಡೆಯಲು ಎಷ್ಟು ‘ಹೆಜ್ಜೆ’ ಇಡಬೇಕು.? ಶೇ. 99ರಷ್ಟು ಜನರಿಗೆ ಇದು ತಿಳಿದಿಲ್ಲ!

23/12/2025 9:55 PM

ಅಂತರ ನಿಗಮ ವರ್ಗಾವಣೆ ನಿರೀಕ್ಷೆಯಲ್ಲಿದ್ದ ‘KSRTC ನೌಕರ’ರಿಗೆ ಗುಡ್ ನ್ಯೂಸ್: ವರ್ಗಾವಣೆಗೆ ವೇಳಾಪಟ್ಟಿ ಪ್ರಕಟ

23/12/2025 9:37 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿವಾಹದಲ್ಲಿ ವಿಳಂಬವನ್ನು ಎದುರಿಸುತ್ತಿದ್ದೀರಾ? ಈ ಪರಿಹಾರ ಕ್ರಮಗಳನ್ನು ಅನುಸರಿಸಿ.!
KARNATAKA

ವಿವಾಹದಲ್ಲಿ ವಿಳಂಬವನ್ನು ಎದುರಿಸುತ್ತಿದ್ದೀರಾ? ಈ ಪರಿಹಾರ ಕ್ರಮಗಳನ್ನು ಅನುಸರಿಸಿ.!

By kannadanewsnow5706/01/2025 10:09 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮೊದಲೆಲ್ಲಾ ಮದುವೆ ಎಂದರೆ ಹುಡುಗಿಯರಿಗೆ 21-22 ವರ್ಷದ ಒಳಗೆ ಆಗಬೇಕು, ಹುಡುಗರಿಗೆ 30 ವರ್ಷದ ಒಳಗೆ ಆಗಬೇಕು ಎನ್ನುವ ಮನಃಸ್ಥಿತಿ ಇತ್ತು. ಸೂಕ್ತ ವರ್ಷದ ಒಳಗೆ ವಿವಾಹ ಆಗದೇ ಇದ್ದರೆ ಸಂಬಂಧಿಕರು ಹಾಗೂ ನೆರೆಹೊರೆಯವರು ತಲೆಗೊಂದು ಮಾತನಾಡುತ್ತಿದ್ದರು. ಆದರೆ ದಿನ ಕಳೆದಂತೆ ಯುವಕ-ಯುವತಿಯರ ಚಿಂತನೆಗಳು ಹಾಗೂ ಪೋಷಕರ ಅಭಿಲಾಷೆಗಳು ಬದಲಾಗುತ್ತಾ ಬಂದಿವೆ. ಇದೀಗ ಯುವತಿಯರು 25 ವರ್ಷದ ನಂತರ ವಿವಾಹದ ಚಿಂತನೆಗಳನ್ನು ನಡೆಸುತ್ತಾರೆ. ಯುವಕರು 30ರ ನಂತರದಲ್ಲಿ ವಿವಾಹವಾಗಲು ಬಯಸುತ್ತಾರೆ.

ವಿವಾಹ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಅತ್ಯಂತ ಮಹತ್ತರವಾದ ಹಂತ. ಈ ಹಂತವನ್ನು ಆಯ್ಕೆ ಮಾಡಿಕೊಳ್ಳುವಾಗ ಸಾಕಷ್ಟು ಚಿಂತನೆಯನ್ನು ನಡೆಸಬೇಕು. ವಿವಾಹದ ಜೀವನ ಬದುಕನ್ನು ಬದಲಿಸುವುದು. ತುಂಟಾಟದ ಜೀವನದಿಂದ ಜವಾಬ್ದಾರಿ ನಿರ್ವಹಣೆಯ ಹಂತಕ್ಕೆ ಕರೆದೊಯ್ಯುವುದು. ಜೊತೆಗೆ ಇನ್ನೊಂದು ಜೀವ ಹಾಗೂ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವ ಸಾಮರ್ಥ್ಯ ನಮ್ಮಲ್ಲಿ ಇರಬೇಕಾಗುತ್ತದೆ. ದಾಂಪತ್ಯ ಜೀವನ ಉತ್ತಮ ಹೊಂದಾಣಿಕೆಯಿಂದ ಕೂಡಿದ್ದರೆ ಆಗ ಬದುಕು ಸಂತೋಷದಿಂದ ತೃಪ್ತಿಯ ಅನುಭವ ನೀಡುವುದು.

ಉದ್ದೇಶ ಪೂರ್ವಕವಾಗಿ ವಿವಾಹವನ್ನು ವಿಳಂಬ ಮಾಡುವುದು ಒಂದು ಸಂಗತಿಯಾದರೆ, ಪೋಷಕರು ಮಕ್ಕಳ ವಿವಾಹಕ್ಕೆ ಸೂಕ್ತ ಸಂಗಾತಿಯನ್ನು ಹುಡುಕುತ್ತಿದ್ದಾರೆ, ಮಕ್ಕಳಿಗೂ ವಿವಾಹದ ವಯಸ್ಸು ಮೀರುತ್ತಿದೆ ಎಂದಾದರೆ ಅದು ಗಮನಾರ್ಹ ವಿಷಯವಾಗುವುದು. ಏಕೆಂದರೆ ಯಾವುದೇ ವಿಷಯದಲ್ಲಾಗಲೀ ಪ್ರಯತ್ನ ಮಾಡಿಯೂ ಫಲಿತಾಂಶ ಶೂನ್ಯ ಎಂದಾಗ ಅದರ ಬಗ್ಗೆ ಇನ್ನಷ್ಟು ಚಿಂತನೆ ಹಾಗೂ ಪರಿಹಾರ ಕ್ರಮವನ್ನು ಕೈಗೊಳ್ಳಬೇಕು. ವಿವಾಹದಲ್ಲಿ ಉಂಟಾಗುವ ಅನಗತ್ಯ ವಿಳಂಬವು ಕುಂಡಲಿಯಲ್ಲಿನ ಕೆಲವು ತೊಂದರೆ ಅಥವಾ ದೋಷವನ್ನು ಪ್ರತಿಬಿಂಬಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಕೆಲವೊಮ್ಮೆ ವಿವಾಹವಾಗಲು ವಧು-ವರರು ಸಿದ್ಧರಾಗಿರುತ್ತಾರೆ, ಕೆಲವೊಮ್ಮೆ ವಧುವಿನ ಹುಡುಕಾಟ ಅಥವಾ ವರನ ಹುಡುಕಾಟವು ಫಲಿತಾಂಶ ದೊರೆಯದೆ ನಿರಂತರವಾಗಿ ಸಾಗುತ್ತಲೇ ಇದೆ. ಆದರೂ ವಿವಾಹ ಆಗುತ್ತಿಲ್ಲ ಎಂದಾದರೆ ಅದು ಕುಂಡಲಿಯಲ್ಲಿ ಗ್ರಹಗತಿಗಳ ದೋಷವನ್ನು ಸೂಚಿಸುತ್ತದೆ. ನಿಜ, ಅನಗತ್ಯವಾದ ವಿವಾಹದ ವಿಳಂಬ ಹಾಗೂ ಸೂಕ್ತ ಸಂಗಾತಿಯ ಆಯ್ಕೆಯು ಆಗುತ್ತಿಲ್ಲ ಎಂದಾದರೆ ಕೆಲವು ಧಾರ್ಮಿಕ ರೀತಿಯ ಪರಿಹಾರ ಕ್ರಮವನ್ನು ಅನುಸರಿಸಬೇಕು. ಆಗ ವಿವಾಹ ಆಗುವುದು. ಬಯಸಿದಂತಹ ಸಂಗಾತಿಯೂ ಸಿಗುತ್ತಾರೆ ಎನ್ನಲಾಗುತ್ತದೆ.

ಪರಿಹಾರಗಳು

ಮಾಂಗಲೀಕ ಯೋಗ ಅಥವಾ ಕಾಳಸರ್ಪ ದೋಷ
ಮಾಂಗಲೀಕ ಯೋಗ ಅಥವಾ ಕಾಳಸರ್ಪ ದೋಷ ಇದ್ದು ಹುಡುಗಿಯ ವಿವಾಹ ವಿಳಂಬವಾಗುತ್ತಿದೆ ಎನ್ನುವುದು ಜ್ಯೋತಿಷ್ಯದ ಮೂಲಕ ತಿಳಿದು ಬಂದರೆ, ಆಗ ಸೂಕ್ತ ಜ್ಯೋತಿಷ್ಯ ತಜ್ಞರನ್ನು ಭೇಟಿಯಾಗಿ ಸಲಹೆಯನ್ನು ಪಾಲಿಸಬೇಕು. ಇಲ್ಲವಾದರೆ ತುಳಸಿ ದಾಸರ ಚೌಪಾಯಿಯನ್ನು 108 ಬಾರಿ ಪಠಿಸಬೇಕು. ಆದಾಗ್ಯೂ ಪ್ರಯತ್ನದಲ್ಲಿ ನೈಸರ್ಗಿಕ ಶಕ್ತಿಯಿಂದ ವಿಳಂಬವಾಗುತ್ತಿದೆ ಎಂದಾದರೆ ಗಮನಾರ್ಹವಾದ ಪರಿಹಾರ ಕ್ರಮವನ್ನು ಅನುಸರಿಸಬೇಕು.

ಮಾಂಗಲೀಕ ಮತ್ತು ಕಾಳಸರ್ಪ ದೋಷವು ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ತೊಂದರೆ ಹಾಗೂ ವಿಶೇಷ ಸಂಗತಿಗಳಲ್ಲಿ ವಿಳಂಬವನ್ನು ಸೂಚಿಸುತ್ತದೆ. ವಿಶೇಷವಾಗಿ ವಿವಾಹಕ್ಕೆ ಸಂಬಂಧಿಸಿದ ವಿಷಯದಲ್ಲಿ ಎಂದು ಹೇಳಲಾಗುವುದು. ಅದಕ್ಕಾಗಿ ತುಳಸಿ ದಾಸರ ಈ ಕೆಳಗಿನ ಚೌಪಾಯಿಯನ್ನು 108 ಬಾರಿ ಹೇಳಬೇಕು.

“ತಬ್ ಜನಕಪೈವಾಸಿಷ್ಟಾ ಯೆಸುಬಿಯಾಹ್ಯಾಜ್ಸಮ್ವರಿಕೀ,
ಮಂದವಿಶೃತ್ಕೀರತಿ ಉರ್ಮಿಲಕುಮಾರಲೈಹಂಕರಿಕಿ.”

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಒಣ ಖರ್ಜೂರ ಪರಿಹಾರ
ಮದುವೆಗೆ ವಿಳಂಬವನ್ನು ಅನುಭವಿಸುತ್ತಿರುವ ಹುಡುಗಿಯರು ಪ್ರತಿ ಶುಕ್ರವಾರ ಮಲಗುವ ಮುನ್ನ ಎಂಟು ಒಣ ಖರ್ಜೂರವನ್ನು ನೀರಿನಲ್ಲಿ ಬೇಯಿಸಬೇಕು. ನಂತರ ನೀರಿನೊಂದಿಗೆ ಮಲಗುವ ಹಾಸಿಗೆಯ ತುದಿಯಲ್ಲಿ ಇಟ್ಟುಕೊಂಡು ಮಲಗಬೇಕು. ಮುಂಜಾನೆ ಎದ್ದ ಮೇಲೆ ಅದನ್ನು ಹರಿಯುವ ನದಿ ಅಥವಾ ಹೊಳೆಗೆ ಬಿಡಬೇಕು. ಇದರಿಂದಾಗಿ ಬಹುಬೇಗ ವಿವಾಹ ಯೋಗ ಕೂಡಿ ಬರುವುದು.

ಬಾಳೆ ಗಿಡದ ಬೇರು
ವಿವಾಹವು ವಿಳಂಬವಾಗುತ್ತಿದೆ ಎಂದರೆ ಜ್ಯೋತಿಷ್ಯರಲ್ಲಿ ಶುಭ ಮುಹೂರ್ತವನ್ನು ಪಡೆದು, ಆ ಮೂಹೂರ್ತ ಅಥವಾ ಸಮಯದಲ್ಲಿಯೇ ಬೇರನ್ನು ಹೊಂದಿರುವ ಬಾಳೆ ಗಿಡವನ್ನು ತನ್ನಿ. ಅದನ್ನು ಪೂಜೆ ಮಾಡಿ. ಬಳಿಕ ಹಳದಿ ಬಟ್ಟೆಯಿಂದ ಸುತ್ತಿಡಬೇಕು. ಹೀಗೆ ಮಾಡುವುದರಿಂದ ಕೆಲವು ದೋಷಗಳು ನಿವಾರಣೆಯಾಗುವುದು. ವಿವಾಹವೂ ಬಹುಬೇಗ ಜರುಗುವುದು.

ಅಶ್ವತ್ಥ ಮರಕ್ಕೆ ನೀರನ್ನು ಎರೆಯಬೇಕು

ಸೂಕ್ತ ಅವಧಿ ಅಥವಾ ವಯಸ್ಸಿನಲ್ಲಿ ವಿವಾಹ ಆಗದೇ ಇದ್ದರೆ ಹುಡುಗಿಯು 43 ದಿನಗಳ ಕಾಲ ನಿರಂತರವಾಗಿ ಅಶ್ವತ್ಥ ಮರಕ್ಕೆ ನೀರನ್ನು ಎರೆಯಬೇಕು. ನಂತರ ಅಲ್ಲಿ ಶುದ್ಧ ತುಪ್ಪದ ದೀಪವನ್ನು ಬೆಳಗಿಸಬೇಕು. ಈ ಕ್ರಮವನ್ನು ಭಾನುವಾರ ಹಾಗೂ MASIKA ಸಂದರ್ಭದಲ್ಲಿ 5 ದಿನಗಳು ಮಾಡಬಾರದು.

ಅರಿಶಿನ ಮಿಶ್ರಿತ ಸ್ನಾನ
ಮದುವೆ ವಿಳಂಬವಾಗುತ್ತಿರುವ ಹುಡುಗರು ಮತ್ತು ಹುಡುಗಿಯರು ಸ್ನಾನದ ನೀರಿಗೆ ಸ್ವಲ್ಪ ಅರಿಶಿನ ಪುಡಿಯನ್ನು ಬೆರೆಸಬೇಕು. ಸ್ನಾನ ಮಾಡಿದ ನಂತರ ಹಣೆಯ ಮೇಲೆ ಕೇಸರಿಯೊಂದಿಗೆ ತಿಲಕವನ್ನು ಇಟ್ಟುಕೊಳ್ಳಬೇಕು. ಈ ವಿಧಾನವನ್ನು ಪ್ರತಿನಿತ್ಯ ಅನುಸರಿಸಿದರೆ ಮನ ಮೆಚ್ಚುವ ಹುಡುಗ/ ಹುಡುಗಿ ಸಿಗುವರು.

ವಿಶೇಷ ಬಟ್ಟೆಯನ್ನು ಧರಿಸಬೇಕು

ನಿಮಗೆ ವಿವಾಹವಾಗಲು ಉತ್ತಮ ಸಂಗಾತಿ ಅಥವಾ ಪ್ರಸ್ತಾಪಗಳ ಕೊರತೆ ಇದ್ದರೆ ಗುರುವಾರ ಹಳದಿ ಬಟ್ಟೆಯನ್ನು ಮತ್ತು ಶುಕ್ರವಾರ ಬಿಳಿ ಬಟ್ಟೆಯನ್ನು ಧರಿಸಬೇಕು. ಬಟ್ಟೆಯು ಹೊಸದಾಗಿರಬೇಕು. ನಾಲ್ಕು ವಾರಗಳ ಕಾಲ ಇದನ್ನು ಅನುಸರಿಸಿದರೆ ನೀವು ಖಂಡಿತವಾಗಿಯೂ ಉತ್ತಮ ಪ್ರಸ್ತಾಪವನ್ನು ಪಡೆಯುತ್ತೀರಿ. ಯಾವುದೇ ಬಟ್ಟೆಯನ್ನು ಪುನರಾವರ್ತಿಸಬಾರದು.

ಪಾದರಕ್ಷೆಗಳನ್ನು ಸೂಕ್ತ ಜಾಗದಲ್ಲಿ ಇರಿಸಿ
‌‌‌‌‌ ‌ ‌‌‌‌ ‌ ‌‌ ನೀವು ವಿವಾಹದ ಮಾತುಕತೆಯಲ್ಲಿ ಅಂತಿಮ ಹಂತವನ್ನು ತಲುಪುತ್ತಿದ್ದೀರಿ ಎಂದಾಗ ಮಾತು ಕತೆಗಳು ಪದೇ ಪದೇ ಮುಂದೂಡಲ್ಪಟ್ಟು ಇದರಿಂದಾಗಿ ನೀವು ಬೇಸತ್ತಿದ್ದೀದ್ದರೆ, ಮಾತುಕತೆ ನಡೆಯುವ ಕೋಣೆಗೆ ಹೋಗುವ ಮೊದಲು ನಿಮ್ಮ ಪಾದರಕ್ಷೆ ಅಥವಾ ಬೂಟನ್ನು ಹೊರಗಡೆಯೇ ಒಂದು ಸೂಕ್ತ ಸ್ಥಳದಲ್ಲಿ ಇರಿಸಿ ಬನ್ನಿ.

ವಿಷ್ಣು ದೇವರಿಗೆ ಕಲಾಂಗಿ ಅರ್ಪಿಸಿ
ವಿವಾಹದಲ್ಲಿ ಅಡೆತಡೆ, ವಿಳಂಬ ಹಾಗೂ ಮುಂದೂಡಿಕೆಯು ನಡೆಯುತ್ತಿದ್ದರೆ ನೀವು ಗುರುವಾರ ವಿಷ್ಣು-ಲಕ್ಷ್ಮಿ ದೇವಸ್ಥಾನಕ್ಕೆ ಐದು ಲಡ್ಡು ಹಾಗೂ ಕಲಾಂಗಿಯನ್ನು ಅರ್ಪಿಸಬೇಕು. ಕಲಾಂಗಿ(ಸೆಹ್ರಾ ಮೇಲ್ಭಾಗದಲ್ಲಿ ಇರುವ ಒಂದು ಮುತ್ತು ಹವಳದ ಬಾಸಿಂಗ) ಅವುಗಳನ್ನು ದೇವರಿಗೆ ಅರ್ಪಿಸುವಾಗ ಬೇಗ ವಿವಾಹ ಆಗುವಂತೆ ಕೇಳಿಕೊಂಡು ಪ್ರಾರ್ಥಿಸಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಗಣಪತಿ ಪೂಜೆ
ಹುಡುಗರು ತಾವು ಬಯಸುವಂತಹ ಹುಡುಗಿಯನ್ನು ಪಡೆಯಲು ಅಥವಾ ಶೀಘ್ರ ವಿವಾಹವಾಗಲು ನಿತ್ಯವೂ ಗಣೇಶನ ಪೂಜೆ ಹಾಗೂ ಗಣೇಶ ಶಾಂತಿ ಹೋಮಗಳನ್ನು ಕೈಗೊಳ್ಳಬೇಕು. ಇವುಗಳ ವಿಧಿ ವಿಧಾನವನ್ನು ಸೂಕ್ತ ಜ್ಯೋತಿಷ್ಯಿಗಳಿಂದ ತಿಳಿದುಕೊಳ್ಳುವುದು ಉತ್ತಮ.

ಬಿಲ್ವ ಪತ್ರೆ ಎಲೆಯ ಮೇಲೆ ರಾಮ ನಾಮ

ವಯಸ್ಸು 35 ವರ್ಷ ಆದರೂ ವಿವಾಹವಾಗದವರು 108 ಬಿಲ್ವ ಪತ್ರೆಯ ಮೇಲೆ, ಶ್ರೀಗಂಧದ ಲೇಪನದಿಂದ ಶ್ರೀರಾಮನ ಹೆಸರನ್ನು ಬರೆಯಬೇಕು. ನಂತರ ಅದನ್ನು ಶಿವಲಿಂಗಕ್ಕೆ ಅರ್ಪಿಸಬೇಕು. ಶಿವನಿಗೆ ಅರ್ಪಿಸುವಾಗ “ಓಂ ನಮಃ ಶಿವಾಯ” ಎಂದು ಜಪಿಸಬೇಕು. ಆಗ ಬಹುಬೇಗ ವಿವಾಹವಾಗುವುದು.

ಉಪ್ಪು ಸೇವಿಸುವುದನ್ನು ತಪ್ಪಿಸಿ

ವಿವಾಹ ವಿಳಂಬವಾಗುತ್ತಿರುವವರು ಪ್ರತಿ ಗುರುವಾರ ಉಪ್ಪನ್ನು ಸೇವಿಸಬಾರದು. ಮಹಾವಿಷ್ಣು ವಿಗ್ರಹದ ಮುಂದೆ ಕುಳಿತು ಕಡಿಮೆ ಎಂದರೂ 108 ಬಾರಿ “ಓಂ ಬೃಂ ಬೃಹಸ್ಪತಯೇ ನಮಃ” ಎಂದು ಜಪಿಸಬೇಕು. ಆಗ ದೋಷಗಳು ನಿವಾರಣೆ ಆಗುತ್ತವೆ. ಜೊತೆಗೆ ನೀವು ಬಯಸುವಂತಹ ಸಂಗಾತಿಯೊಂದಿಗೆ ವಿವಾಹ ಆಗುವುದು.

ವಿವಾಹ ಆಗದೇ ಇರುವುದಕ್ಕೆ ಅಥವಾ ವಿಳಂಬವಾದ ವಿವಾಹಕ್ಕೆ ಸಾಕಷ್ಟು ಕಾರಣಗಳು ಅನಿರೀಕ್ಷಿತವಾಗಿ ಆಗಬಹುದು. ಕೆಲವೊಮ್ಮೆ ನಿಮ್ಮ ಚಿಂತನೆಯಿಂದಲೂ ಆಗಬಹುದು. ಹಾಗಾಗಿ ಮೊದಲು ನೀವು ನಿಮ್ಮ ಕುಂಡಲಿಯಲ್ಲಿ ಗ್ರಹಗತಿಗಳಿಗೆ ಸಂಬಂಧಿಸಿದ ದೋಷ ಇದೆಯೇ? ಇದ್ದರೆ ಅದಕ್ಕೆ ಪರಿಹಾರ ಏನು? ವಿವಾಹದ ಬಗ್ಗೆ ನಿಮಗಿರುವ ನಿಲುವು ಅಥವಾ ಚಿಂತನೆಗಳನ್ನು ಮೊದಲು ಸರಿಪಡಿಸಿಕೊಳ್ಳಿ. ಧಾರ್ಮಿಕವಾಗಿ ಕೆಲವು ಪರಿಹಾರ ಕ್ರಮವನ್ನು ನಂಬಿಕೆಯಿಂದ ಅನುಸರಿಸಿದರೆ ಉತ್ತಮ ಪ್ರತಿಫಲ ದೊರೆಯುವುದು. ಜೊತೆಗೆ ಉತ್ತಮ ವಧು/ ವರನ ಜೊತೆಗೆ ವಿವಾಹ ನಡೆಯುವುದು. ಮುಂದಿನ ಜೀವನವು ಸಂತೋಷ ಹಾಗೂ ಪ್ರೀತಿಯಿಂದ ಕೂಡಿರುತ್ತದೆ ಎಂದು ಹೇಳಲಾಗುವುದು.

ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Are you facing delays in marriage? Follow these remedial measures! ವಿವಾಹದಲ್ಲಿ ವಿಳಂಬವನ್ನು ಎದುರಿಸುತ್ತಿದ್ದೀರಾ? ಈ ಪರಿಹಾರ ಕ್ರಮಗಳನ್ನು ಅನುಸರಿಸಿ.!
Share. Facebook Twitter LinkedIn WhatsApp Email

Related Posts

ಅಂತರ ನಿಗಮ ವರ್ಗಾವಣೆ ನಿರೀಕ್ಷೆಯಲ್ಲಿದ್ದ ‘KSRTC ನೌಕರ’ರಿಗೆ ಗುಡ್ ನ್ಯೂಸ್: ವರ್ಗಾವಣೆಗೆ ವೇಳಾಪಟ್ಟಿ ಪ್ರಕಟ

23/12/2025 9:37 PM1 Min Read

ಬೆಂಗಳೂರಿನ ಜನತೆ ಗಮನಕ್ಕೆ: ಹೀಗಿದೆ ನಮ್ಮ ಮೆಟ್ರೋ ಫೀಡರ್ ಬಸ್ ಸೇವೆಗಳ ವಿವರ

23/12/2025 9:20 PM2 Mins Read

ಬೆಂಗಳೂರು ಜನತೆಗೆ ಗುಡ್ ನ್ಯೂಸ್: ಈ ಮಾರ್ಗದಲ್ಲಿ ಹವಾನಿಯಂತ್ರಿತ ವಜ್ರ BMTC ಬಸ್ ಸಂಚಾರ ಆರಂಭ

23/12/2025 9:13 PM1 Min Read
Recent News

ರಾತ್ರಿ ಮಲಗುವ ಮುನ್ನ ಒಂದೇ ಒಂದು ‘ಲವಂಗ’ ಬಾಯಲ್ಲಿ ಇಟ್ಟುಕೊಂಡು ಮಲಗಿದ್ರೆ ಏನಾಗುತ್ತೆ ಗೊತ್ತಾ?

23/12/2025 10:01 PM

ಒಂದು ಕಿಲೋಮೀಟರ್ ನಡೆಯಲು ಎಷ್ಟು ‘ಹೆಜ್ಜೆ’ ಇಡಬೇಕು.? ಶೇ. 99ರಷ್ಟು ಜನರಿಗೆ ಇದು ತಿಳಿದಿಲ್ಲ!

23/12/2025 9:55 PM

ಅಂತರ ನಿಗಮ ವರ್ಗಾವಣೆ ನಿರೀಕ್ಷೆಯಲ್ಲಿದ್ದ ‘KSRTC ನೌಕರ’ರಿಗೆ ಗುಡ್ ನ್ಯೂಸ್: ವರ್ಗಾವಣೆಗೆ ವೇಳಾಪಟ್ಟಿ ಪ್ರಕಟ

23/12/2025 9:37 PM

Interesting Fact : ಇದು ಸ್ವತಂತ್ರ ಭಾರತದ ಮೊದಲ ನೋಟು, ಇಂದಿನ ನೋಟಿಗಿಂತ ಹೇಗೆ ಭಿನ್ನವಾಗಿತ್ತು ಗೊತ್ತಾ.?

23/12/2025 9:26 PM
State News
KARNATAKA

ಅಂತರ ನಿಗಮ ವರ್ಗಾವಣೆ ನಿರೀಕ್ಷೆಯಲ್ಲಿದ್ದ ‘KSRTC ನೌಕರ’ರಿಗೆ ಗುಡ್ ನ್ಯೂಸ್: ವರ್ಗಾವಣೆಗೆ ವೇಳಾಪಟ್ಟಿ ಪ್ರಕಟ

By kannadanewsnow0923/12/2025 9:37 PM KARNATAKA 1 Min Read

ಬೆಂಗಳೂರು: ಅಂತರ ನಿಗಮ ವರ್ಗಾವಣೆ ನಿರೀಕ್ಷೆಯಲ್ಲಿದ್ದಂತ ಕೆ ಎಸ್ ಆರ್ ಟಿ ಸಿ ದರ್ಜೆ-3 ಮೇಲ್ವಿಚಾರಕೇತರ ಮತ್ತು ದರ್ಜೆ-4 ನೌಕರರಿಗೆ…

ಬೆಂಗಳೂರಿನ ಜನತೆ ಗಮನಕ್ಕೆ: ಹೀಗಿದೆ ನಮ್ಮ ಮೆಟ್ರೋ ಫೀಡರ್ ಬಸ್ ಸೇವೆಗಳ ವಿವರ

23/12/2025 9:20 PM

ಬೆಂಗಳೂರು ಜನತೆಗೆ ಗುಡ್ ನ್ಯೂಸ್: ಈ ಮಾರ್ಗದಲ್ಲಿ ಹವಾನಿಯಂತ್ರಿತ ವಜ್ರ BMTC ಬಸ್ ಸಂಚಾರ ಆರಂಭ

23/12/2025 9:13 PM

ಬೆಂಗಳೂರು ನಗರದ ಯೋಜನೆಗಳಿಗೆ ಅನುಮೋದನೆ ಹಾಗೂ ಬೆಂಬಲಕ್ಕೆ ಕೇಂದ್ರ ಸಚಿವರಿಗೆ ಡಿಸಿಎಂ ಡಿಕೆಶಿ ಮನವಿ

23/12/2025 9:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.