Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಂಗಳೂರಲ್ಲಿ `ನಿಗೂಢ ಬ್ಲ್ಯಾಸ್ಟ್’ ಕೇಸ್ : ಸ್ಪೋಟ ಸಂಭವಿಸಿದ ಸ್ಥಳದಲ್ಲಿ `CM’ ಸಿದ್ದರಾಮಯ್ಯ ಪರಿಶೀಲನೆ !

15/08/2025 12:25 PM

ಪಿಎಂ ಮೋದಿಯಿಂದ ಕೆಂಪುಕೋಟೆಯಲ್ಲಿ 103 ನಿಮಿಷ ಭಾಷಣ, ದಾಖಲೆ ನಿರ್ಮಿಸಿದ ಪ್ರಧಾನಿ | Independence Day 2025

15/08/2025 12:19 PM

BREAKING: ಬೆಂಗಳೂರು ನಿಗೂಢ ಸ್ಪೋಟ ಕೇಸ್: ಘಟನಾ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

15/08/2025 12:19 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Fact Check: ಸಾಗರದ ‘ಕಾರ್ಗಲ್’ನಲ್ಲಿ ಬೈಕ್ ಸವಾರರಿಗೆ ದೆವ್ವ ಎದುರಾಗಿ ಇಬ್ಬರು ಸೀರಿಯಸ್ ಆಗಿದ್ದಾರಾ.? ಇಲ್ಲಿದೆ ಅಸಲಿ ಸತ್ಯ
KARNATAKA

Fact Check: ಸಾಗರದ ‘ಕಾರ್ಗಲ್’ನಲ್ಲಿ ಬೈಕ್ ಸವಾರರಿಗೆ ದೆವ್ವ ಎದುರಾಗಿ ಇಬ್ಬರು ಸೀರಿಯಸ್ ಆಗಿದ್ದಾರಾ.? ಇಲ್ಲಿದೆ ಅಸಲಿ ಸತ್ಯ

By kannadanewsnow0929/10/2024 8:21 PM

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಕಾರ್ಗಲ್ ನಲ್ಲಿ ಬೈಕ್ ಸವಾರರಿಗೆ ದೆವ್ವವೊಂದು ಎದುರಾಗಿದೆ. ಈ ಕಾರಣಕ್ಕೆ ಬೈಕ್ ಸವಾರರು ಅಪಘಾತಕ್ಕೆ ಒಳಗಾಗಿ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ಸುದ್ದಿಯೊಂದು ವೈರಲ್ ಆಗಿತ್ತು. ಅದರ ವಾಸ್ತವ ಸತ್ಯಾಂಶ ಏನು ಎನ್ನುವ ಬಗ್ಗೆ ಅಸಲಿ ಸತ್ಯ ಮುಂದಿದೆ ಓದಿ.

ಈ ಸಂಬಂಧ ಸಾಗರ ತಾಲ್ಲೂಕು ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ:-27-10-2024 ರಂದು ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಂಚಿಕೈ ರಸ್ತೆಯಲ್ಲಿ 2 ಜನ ಬೈಕ್ ಸವಾರರಿಗೆ ದೆವ್ವ ಎದುರಾಗಿ ಒಬ್ಬರು ತುಂಬಾ ಸೀರಿಯಸ್ ಆಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಹಾಗೂ ಇನ್ನೊಬ್ಬರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುತ್ತಾರೆ ಎಂದು ಯಾರೋ ಕಿಡಿಗೇಡಿಗಳು ಸುಳ್ಳು ಸುದ್ದಿ ಹಬ್ಬಿಸಿ ಫೋಟೋ ಹಾಗೂ ವೀಡಿಯೋ ಹರಿಬಿಟ್ಟಿದ್ದಾರೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.

ಇದು ಸುಳ್ಳು ಸುದ್ದಿಯಾಗಿದ್ದು ಈ ತರಹದ ಯಾವುದೇ ಪ್ರಕರಣ ವರದಿಯಾಗಿರುವುದಿಲ್ಲ. ಹಾಗೂ ಸಾರ್ವಜನಿಕರು ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ, ಇಂತಹ ಸುಳ್ಳು ಸುದ್ದಿ ಹಬ್ಬಿಸುವುದು, ಸುಳ್ಳು ಸುದ್ದಿ ಎಂದು ತಿಳಿದೂ ಕೂಡಾ FORWARD ಮಾಡುವುದು. Information Technology Act 2000, ರೀತ್ಯಾ ಅಪರಾಧವಾಗಿರುತ್ತದೆ. ಅಂತವರ ಮೇಲೆ ನಿಗಾ ಇರಿಸಲಾಗಿದ್ದು, ಸೂಕ್ತ ಕಾನೂನು ಕ್ರಮ ಜರುಗಿಸಲಾಗವುದು ಎಂಬುದಾಗಿ ಸಾಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಗೋಪಾಲಕೃಷ್ಣ ನಾಯಕ್ ಎಚ್ಚರಿಕೆ ನೀಡಿದ್ದಾರೆ.

ಸೋ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾರ್ಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿರುವಂತ, ವೈರಲ್ ಆಗಿರುವಂತ ಈ ಸುದ್ದಿ ಸತ್ಯಕ್ಕೆ ದೂರವಾಗಿರುವುದು. ಇದೊಂದು ಫೇಕ್ ವೀಡಿಯೋವಾಗಿದೆ. ಇದನ್ನು ನಂಬಬೇಡಿ ಎಂಬುದಾಗಿ ಪೊಲೀಸ್ ಇಲಾಖೆ ತಿಳಿಸಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

BREAKING: ಸಿಎಂ ಸಿದ್ಧರಾಮಯ್ಯ, ಕಾಂಗ್ರೆಸ್ ನಾಯಕರ ಬಗ್ಗೆ ಅವಹೇಳನಕಾರಿ ಶಬ್ದ ಬಳಸಿ ನಿಂದನೆ: ‘FIR’ ದಾಖಲು

ಸಾರ್ವಜನಿಕರ ಗಮನಕ್ಕೆ: ದೀಪಾವಳಿ ಹಬ್ಬದಂದು ಕರ್ನಾಟಕದಲ್ಲಿ ‘ಹಸಿರು ಪಟಾಕಿ’ಗಳ ಬಳಕೆಗೆ ಮಾತ್ರ ಅವಕಾಶ

Share. Facebook Twitter LinkedIn WhatsApp Email

Related Posts

BREAKING : ಬೆಂಗಳೂರಲ್ಲಿ `ನಿಗೂಢ ಬ್ಲ್ಯಾಸ್ಟ್’ ಕೇಸ್ : ಸ್ಪೋಟ ಸಂಭವಿಸಿದ ಸ್ಥಳದಲ್ಲಿ `CM’ ಸಿದ್ದರಾಮಯ್ಯ ಪರಿಶೀಲನೆ !

15/08/2025 12:25 PM1 Min Read

BREAKING: ಬೆಂಗಳೂರು ನಿಗೂಢ ಸ್ಪೋಟ ಕೇಸ್: ಘಟನಾ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

15/08/2025 12:19 PM1 Min Read

ಬೆಂಗಳೂರು ನಿಗೂಢ ಬ್ಲಾಸ್ಟ್ ಕೇಸ್: ಓರ್ವ ಬಾಲಕ ಸಾವು, 12 ಜನರ ಸ್ಥಿತಿ ಗಂಭೀರ

15/08/2025 12:16 PM1 Min Read
Recent News

BREAKING : ಬೆಂಗಳೂರಲ್ಲಿ `ನಿಗೂಢ ಬ್ಲ್ಯಾಸ್ಟ್’ ಕೇಸ್ : ಸ್ಪೋಟ ಸಂಭವಿಸಿದ ಸ್ಥಳದಲ್ಲಿ `CM’ ಸಿದ್ದರಾಮಯ್ಯ ಪರಿಶೀಲನೆ !

15/08/2025 12:25 PM

ಪಿಎಂ ಮೋದಿಯಿಂದ ಕೆಂಪುಕೋಟೆಯಲ್ಲಿ 103 ನಿಮಿಷ ಭಾಷಣ, ದಾಖಲೆ ನಿರ್ಮಿಸಿದ ಪ್ರಧಾನಿ | Independence Day 2025

15/08/2025 12:19 PM

BREAKING: ಬೆಂಗಳೂರು ನಿಗೂಢ ಸ್ಪೋಟ ಕೇಸ್: ಘಟನಾ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

15/08/2025 12:19 PM

ಬೆಂಗಳೂರು ನಿಗೂಢ ಬ್ಲಾಸ್ಟ್ ಕೇಸ್: ಓರ್ವ ಬಾಲಕ ಸಾವು, 12 ಜನರ ಸ್ಥಿತಿ ಗಂಭೀರ

15/08/2025 12:16 PM
State News
KARNATAKA

BREAKING : ಬೆಂಗಳೂರಲ್ಲಿ `ನಿಗೂಢ ಬ್ಲ್ಯಾಸ್ಟ್’ ಕೇಸ್ : ಸ್ಪೋಟ ಸಂಭವಿಸಿದ ಸ್ಥಳದಲ್ಲಿ `CM’ ಸಿದ್ದರಾಮಯ್ಯ ಪರಿಶೀಲನೆ !

By kannadanewsnow5715/08/2025 12:25 PM KARNATAKA 1 Min Read

ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು ಬಾಲಕ ಸಾವನ್ನಪ್ಪಿದ ಘಟನೆ ನಗರದ ಆಡುಗೊಡಿಯಲ್ಲಿ ನಡೆದಿದ್ದು, ಘಟನೆಯಲ್ಲಿ ಓರ್ವ ಬಾಲಕ ಸಾವನ್ನಪ್ಪಿದ್ದು, 8 ಜನ…

BREAKING: ಬೆಂಗಳೂರು ನಿಗೂಢ ಸ್ಪೋಟ ಕೇಸ್: ಘಟನಾ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

15/08/2025 12:19 PM

ಬೆಂಗಳೂರು ನಿಗೂಢ ಬ್ಲಾಸ್ಟ್ ಕೇಸ್: ಓರ್ವ ಬಾಲಕ ಸಾವು, 12 ಜನರ ಸ್ಥಿತಿ ಗಂಭೀರ

15/08/2025 12:16 PM

BREAKING : ಬೆಂಗಳೂರಲ್ಲಿ ನಿಗೂಢ ಸ್ಪೋಟ ಕೇಸ್ : ಸ್ಥಳಕ್ಕೆ CM ಸಿದ್ದರಾಮಯ್ಯ ಭೇಟಿ.!

15/08/2025 12:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.