Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

`UGC-NET’ ಪರೀಕ್ಷೆಗೆ ನೋಂದಣಿ ಆರಂಭ : ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

01/05/2026 1:23 PM

12 ಗಂಟೆ ಕೆಲಸ ಮಾಡೋಕೆ ನಾವೇನು ಮನುಷ್ಯರ, ಪ್ರಾಣಿಗಳ? : ನಾರಾಯಣ ಮೂರ್ತಿ ವಿರುದ್ಧ MLC ಬಿ.ಕೆ ಹರಿಪ್ರಸಾದ್ ಆಕ್ರೋಶ

01/05/2026 1:13 PM

BREAKING : ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಬಿಗ್ ರಿಲೀಫ್ : ಸುಪ್ರೀಂ ಕೋರ್ಟ್ ನಿಂದ ಜಾಮೀನು ಮಂಜೂರು

01/05/2026 1:04 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 12 ಗಂಟೆ ಕೆಲಸ ಮಾಡೋಕೆ ನಾವೇನು ಮನುಷ್ಯರ, ಪ್ರಾಣಿಗಳ? : ನಾರಾಯಣ ಮೂರ್ತಿ ವಿರುದ್ಧ MLC ಬಿ.ಕೆ ಹರಿಪ್ರಸಾದ್ ಆಕ್ರೋಶ
KARNATAKA

12 ಗಂಟೆ ಕೆಲಸ ಮಾಡೋಕೆ ನಾವೇನು ಮನುಷ್ಯರ, ಪ್ರಾಣಿಗಳ? : ನಾರಾಯಣ ಮೂರ್ತಿ ವಿರುದ್ಧ MLC ಬಿ.ಕೆ ಹರಿಪ್ರಸಾದ್ ಆಕ್ರೋಶ

By kannadanewsnow0501/05/2026 1:13 PM

ಬೆಂಗಳೂರು : ಪ್ರತಿಯೊಬ್ಬರು 12 ಗಂಟೆ ಕೆಲಸ ಮಾಡಬೇಕು ಎಂದು ಇನ್ಫೋಸಿಸ್ ನಾರಾಯಣಮೂರ್ತಿ ಹೇಳಿಕೆಗೆ ಇದೀಗ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಎಂಎಲ್ಸಿ ಬಿ ಕೆ ಹರಿಪ್ರಸಾದ್ ಆಕ್ರೋಶ ಹೊರ ಹಾಕಿದ್ದು, ಕಾರ್ಮಿಕ ದಿನಾಚರಣೆಯ ವೇಳೆ ಕೆಲಸದ ಅವಧಿಯ ಬಗ್ಗೆ ಪ್ರಸ್ತಾಪಿಸಿ ಆಯಮ್ಮ ಯಾರು ಸಿಂಪಲ್ ಸುಧಾ ಅಂತೆ ಗೊತ್ತಿಲ್ಲ ಸುಧಾಮೂರ್ತಿ ಗಂಡ ಹೇಳುತ್ತಾರೆ ಹೆಚ್ಚು ಕೆಲಸ ಮಾಡಿ ಅಂತ ಹೇಳುತ್ತಾರೆ.

ವಾರಕ್ಕೆ 75 ಗಂಟೆ ಕೆಲಸ ಮಾಡಬೇಕು ಅಂತ ಹೇಳುತ್ತಾರೆ. ದಿನಕ್ಕೆ 12 ಗಂಟೆ ಕೆಲಸ ಅಂದರೆ ನಾವೇನು ಪ್ರಾಣಿಗಳ ನಾವೇನು ಮನುಷ್ಯರ ಪ್ರಾಣಿಗಳ ಎಂದು ಆಕ್ರೋಶ ಹೊರಹಾಕಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಬಿಕೆ ಹರಿಪ್ರಸಾದ್ ಮಾತನಾಡಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ದಿನಕ್ಕೆ 8 ಗಂಟೆ ಕೆಲಸ ಮಾಡಬೇಕು ಅಂತ ಹೇಳಿದರು. ಮಾಲಿಕ ಕೆಲಸ ಕೊಡಬಹುದು ನಾವು ಕೆಲಸ ಮಾಡಿದರೆ ಒಂದು ರೂಪಾಯಿ ಲೆಕ್ಕದಲ್ಲಿ ಅವರಿಗೆ ಕಂಪನಿ ಕೊಡೋಕೆ ನೂರಾರು ಎಕರೆ ಕೊಟ್ಟರು.

ನಾವು ಕೆಲಸ ಮಾಡಿಲ್ಲ ಅಂದರೆ ಮಾಲೀಕರುಗಳೇ ಇಲ್ಲ ಮಾಲೀಕ ಕೆಲಸ ಕೊಡಬಹುದು ಆದರೆ ನಮ್ಮಿಂದಲೇ ಅವರು ನಾವು ಕೆಲಸ ಮಾಡಿದರೆ ಹೋಗಬೇಕು ಸ್ವಾಭಿಮಾನ ಹಕ್ಕು ಸಮಾನತೆಗೆ ಹೋರಾಟ ಮಾಡಬೇಕು ನಮ್ಮ ಚಂದ್ರಶೇಖರ್ ಪಾರ್ಲಿಮೆಂಟ್ ನಲ್ಲಿ ಚೆನ್ನಾಗಿ ಹೇಳಿದರು ಕಂಪನಿಯನ್ನು ಮಾಡೋಕೆ ನೂರಾರು ಎಕರೆ ಕೊಟ್ಟರು ಅಂದರು ಒಂದು ರೂಪಾಯಿ ಲೆಕ್ಕದಲ್ಲಿ ಅವರಿಗೆ ನೂರಾರು ಎಕರೆ ಕೊಟ್ಟರು ಎಂದು ಆಕ್ರೋಶ ಹೊರಹಾಕಿದರು.

ಮುಂದುವರಿದು ಮಾತನಾಡಿದ ಅವರು, ಭಾರತದ ಕಾರ್ಮಿಕರ ಹಿತದೃಷ್ಟಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಅವರು ನಡೆಸಿದ ಹೋರಾಟವನ್ನು ನೆನಪಿಸಿಕೊಂಡರು. “ಬಾಬಾಸಾಹೇಬ್ ಅಂಬೇಡ್ಕರ್ ಅವರು ಕಾರ್ಮಿಕರ ಹಿತಕ್ಕಾಗಿ ದಿನಕ್ಕೆ 8 ಗಂಟೆಗಳ ಕೆಲಸದ ಅವಧಿಯನ್ನು ನಿಗದಿಪಡಿಸಿದ್ದಾರೆ. ಆದರೆ ಇಂದು ದೊಡ್ಡ ಉದ್ಯಮಿಗಳು ತಮ್ಮ ಲಾಭಕ್ಕಾಗಿ ಆ ಅವಧಿಯನ್ನು ವಿಸ್ತರಿಸಲು ಹೊರಟಿರುವುದು ಸಂವಿಧಾನಿಕ ಆಶಯಗಳಿಗೆ ವಿರುದ್ಧವಾಗಿದೆ,” ಎಂದು ಅವರು ಪ್ರತಿಪಾದಿಸಿದರು.

“ಮಾಲೀಕರು ಕೆಲಸ ಕೊಡಬಹುದು ನಿಜ, ಆದರೆ ಅದಕ್ಕಾಗಿ ಸರ್ಕಾರ ಅವರಿಗೆ ನೂರಾರು ಎಕರೆ ಭೂಮಿಯನ್ನು ರಿಯಾಯಿತಿ ದರದಲ್ಲಿ ನೀಡಿದೆ. ಒಂದು ರೂಪಾಯಿ ಲೆಕ್ಕದಲ್ಲಿ ಅವರು ಕಂಪನಿ ಬೆಳೆಸಲು ಜನಸಾಮಾನ್ಯರ ಆಸ್ತಿ ಬಳಕೆಯಾಗಿದೆ. ಹೀಗಿರುವಾಗ ಕಾರ್ಮಿಕರನ್ನು ಶೋಷಣೆ ಮಾಡುವ ಹಕ್ಕು ಯಾರಿಗೂ ಇಲ್ಲ,” ಎಂದು ಹರಿಪ್ರಸಾದ್ ಎಚ್ಚರಿಸಿದರು. ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.


Share. Facebook Twitter LinkedIn WhatsApp Email

Related Posts

`UGC-NET’ ಪರೀಕ್ಷೆಗೆ ನೋಂದಣಿ ಆರಂಭ : ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

01/05/2026 1:23 PM1 Min Read

BIG NEWS : ಋತುಚಕ್ರ ವೇತನ ಸಹಿತ ರಜೆಗೆ ಕಾನೂನು ರಚಿಸಲು ಚಿಂತನೆ : ಹೈಕೋರ್ಟ್​​ಗೆ ರಾಜ್ಯ ಸರ್ಕಾರ ಮಾಹಿತಿ

01/05/2026 12:45 PM1 Min Read

ಗಮನಿಸಿ : ನಿಮ್ಮ ಮನೆಯಲ್ಲಿರುವ ಸೊಳ್ಳೆಗಳನ್ನು ಓಡಿಸಲು ಇಲ್ಲಿದೆ ಸುಲಭ ಟಿಪ್ಸ್.!

01/05/2026 12:40 PM1 Min Read
Recent News

`UGC-NET’ ಪರೀಕ್ಷೆಗೆ ನೋಂದಣಿ ಆರಂಭ : ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

01/05/2026 1:23 PM

12 ಗಂಟೆ ಕೆಲಸ ಮಾಡೋಕೆ ನಾವೇನು ಮನುಷ್ಯರ, ಪ್ರಾಣಿಗಳ? : ನಾರಾಯಣ ಮೂರ್ತಿ ವಿರುದ್ಧ MLC ಬಿ.ಕೆ ಹರಿಪ್ರಸಾದ್ ಆಕ್ರೋಶ

01/05/2026 1:13 PM

BREAKING : ಕಾಂಗ್ರೆಸ್ ನಾಯಕ ಪವನ್ ಖೇರಾಗೆ ಬಿಗ್ ರಿಲೀಫ್ : ಸುಪ್ರೀಂ ಕೋರ್ಟ್ ನಿಂದ ಜಾಮೀನು ಮಂಜೂರು

01/05/2026 1:04 PM

SHOCKING : `AI’ ನಿಂದ 100 ಪದ ಬರೆಸಿದರೆ ಖರ್ಚಾಗುತ್ತೆ 1 ಬಾಟಲಿ ನೀರು : ಕೃತಕ ಬುದ್ಧಿಮತ್ತೆಯ ಹಿಂದಿನ ಕರಾಳ ಸತ್ಯ ಇಲ್ಲಿದೆ.!

01/05/2026 12:53 PM
State News
KARNATAKA

`UGC-NET’ ಪರೀಕ್ಷೆಗೆ ನೋಂದಣಿ ಆರಂಭ : ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

By kannadanewsnow5701/05/2026 1:23 PM KARNATAKA 1 Min Read

ನವದೆಹಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC NET) ಜೂನ್ 2026 ರ ಅಧಿಸೂಚನೆಯನ್ನು ರಾಷ್ಟ್ರೀಯ ಪರೀಕ್ಷಾ…

12 ಗಂಟೆ ಕೆಲಸ ಮಾಡೋಕೆ ನಾವೇನು ಮನುಷ್ಯರ, ಪ್ರಾಣಿಗಳ? : ನಾರಾಯಣ ಮೂರ್ತಿ ವಿರುದ್ಧ MLC ಬಿ.ಕೆ ಹರಿಪ್ರಸಾದ್ ಆಕ್ರೋಶ

01/05/2026 1:13 PM

BIG NEWS : ಋತುಚಕ್ರ ವೇತನ ಸಹಿತ ರಜೆಗೆ ಕಾನೂನು ರಚಿಸಲು ಚಿಂತನೆ : ಹೈಕೋರ್ಟ್​​ಗೆ ರಾಜ್ಯ ಸರ್ಕಾರ ಮಾಹಿತಿ

01/05/2026 12:45 PM

ಗಮನಿಸಿ : ನಿಮ್ಮ ಮನೆಯಲ್ಲಿರುವ ಸೊಳ್ಳೆಗಳನ್ನು ಓಡಿಸಲು ಇಲ್ಲಿದೆ ಸುಲಭ ಟಿಪ್ಸ್.!

01/05/2026 12:40 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.