Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದಕ್ಷಿಣ ವರ್ಜೀನಿಯಾದಲ್ಲಿ ಹಲವಾರು ಪೊಲೀಸ್ ಅಧಿಕಾರಿಗಳ ಮೇಲೆ ಗುಂಡಿನ ದಾಳಿ | Mass shooting

14/08/2025 1:05 PM

ರಾಜ್ಯದ ಮೆಡಿಕಲ್ ಹಾಸ್ಟೆಲ್ ಗಳಲ್ಲಿ “ಆತ್ಮಹತ್ಯೆ ನಿರೋಧಕ ಸಾಧನ” ಅಳವಡಿಸಲು ಚಿಂತನೆ : ಸಚಿವ ಶರಣಪ್ರಕಾಶ್ ಪಾಟೀಲ್

14/08/2025 1:02 PM

BIGG NEWS: ಬಂಧನದ ಭೀತಿಯಲ್ಲಿ ನಟ ದರ್ಶನ್‌ ‘ಪೊಲೀಸರಿಂದ ಹುಡುಕಾಟ, ಇಂದು ಸಂಜೆ ಶರಣು ಸಾಧ್ಯತೆ…!

14/08/2025 12:55 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ʻಗ್ಯಾರಂಟಿ ಯೋಜನೆʼ ಸಮೀಕ್ಷೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರ ನೇಮಕ : ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ!
KARNATAKA

ʻಗ್ಯಾರಂಟಿ ಯೋಜನೆʼ ಸಮೀಕ್ಷೆಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರ ನೇಮಕ : ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ!

By kannadanewsnow0705/03/2024 11:48 AM
vidhana soudha
vidhana soudha

ಬೆಂಗಳೂರು: 2023-24ನೇ ಸಾಲಿನಲ್ಲಿ ಐದು “ಗ್ಯಾರಂಟಿ ಯೋಜನೆ” ಗಳನ್ನು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಇತರ ಇಲಾಖೆಗಳ ಸಿಬ್ಬಂದಿಗಳಿಂದ ಸಮೀಕ್ಷೆ ನಡೆಸುವ ಕುರಿತು ಅಧಿಕೃತ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ.

ಈ ನಡುವೆ ಆದೇಶದಲ್ಲಿ ಸರ್ಕಾರವು ಬಡವರ ಹಾಗೂ ದುರ್ಬಲ ವರ್ಗದವರ ಕಲ್ಯಾಣಕ್ಕಾಗಿ ಐದು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಶಕ್ತಿ ಯೋಜನೆ, ಯುವನಿಧಿ ಯೋಜನೆ, ಗ್ರಹಜ್ಯೋತಿ ಯೋಜನ ಮತ್ತು ಅನ್ನಭಾಗ್ಯ ಯೋಜನೆಗಳನ್ನು ರೂಪಿಸಿದ, ರಾಜ್ಯದ ಪ್ರತಿ ಮನ ಮನಗೂ ಈ ಐದು ಗ್ಯಾರಂಟಿ ಯೋಜನಗಳು ಸರಿಯಾದ ರೀತಿಯಲ್ಲಿ ತಲುಪಿವೆಯೇ ಎಂಬ ಬಗ್ಗೆ ರಾಜ್ಯ ವ್ಯಾಪ್ತಿ ಸಮೀಕ್ಷೆ ಮಾಡಲು “ಗ್ಯಾರಂಟಿ ಸ್ವಯಂ ಸೇವಕರನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ.

ಮುಂದುವರೆದು, ಅಂಗನವಾಡಿ ಕಾರ್ಯಕರ್ತಯರು, ಆಶಾ ಕಾರ್ಯಕರ್ತೆಯರು ಹಾಗೂ ಇತರ ಇಲಾಖೆಗಳ ಸಿಬ್ಬಂದಿಗಳನ್ನು “ಗ್ಯಾರಂಟಿ ಸ್ವಯಂ-ಸೇವಕರಾಗಿ ನೇಮಿಸಿ ಅವರುಗಳು ಪ್ರತಿ ಮನೆ ಮನೆಗೂ ಭೇಟಿ ನೀಡಿ ಗ್ಯಾರಂಟಿ ಯೋಜನಗಳು ತಲುಪಿರುವ ಬಗ್ಗೆ ಹಾಗೂ ಸದರಿ ಯೋಜನೆಗಳ ಬಗ್ಗೆ, ಜನರ ಅಭಿಪ್ರಾಯ ಮತ್ತು ಅದರ ಸದ್ಬಳಕೆ ಆಗುತ್ತಿರುವ ಕುರಿತು ಒಂದು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವುದು. ಸದರಿ ಕೆಲಸಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಇತರ ಇಲಾಖೆಗಳ ಸಿಬ್ಬಂದಿಗಳಿಗೆ ಹೆಚ್ಚುವರಿ ಪ್ರೋತ್ಸಾಹ ಧನವನ್ನು ಸಹ ನೀಡಲು ತೀರ್ಮಾನಿಸಿದೆ.

ಅದರಂತ, ಈ ಕೆಳಕಂಡಂತೆ ಆದೇಶಿಸಿದ.ಸರ್ಕಾರದ ಆದೇಶ ಸಂಖ್ಯೆ: ಮಮಇ 25 ಮಮಅ 2024, ಬೆಂಗಳೂರು, ದಿನಾಂಕ: 20-02-2024.ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2023-24ನೇ ಸಾಲಿನ ಐದು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನ, ಯುವನಿಧಿ ಯೋಜನ, ಗ್ರಹಜ್ಯೋತಿ ಯೋಜನ ಮತ್ತು ಅನ್ನಭಾಗ್ಯ ಯೋಜನೆಗಳು ಸರಿಯಾದ ರೀತಿಯಲ್ಲಿ ಫಲಾನುಭವಿಗಳಿಗೆ ತಲುಪಿರುವ ಕುರಿತಂತೆ ಮನ ಮನಗಳಿಗೆ ತೆರಳಿ ಅಂಗನವಾಡಿ ಕಾರ್ಯಕರ್ತಯರು, ಆಶಾ ಕಾರ್ಯಕರ್ತೆಯರು ಹಾಗೂ ಇತರ ಇಲಾಖೆಗಳ ಸಿಬ್ಬಂದಿಗಳನ್ನೊಳಗೊಂಡಂತೆ 1.2 ಲಕ್ಷ ಗ್ಯಾರಂಟಿ ಸಯಂ ಸೇವಕ’ರಿಂದ 10 ರಿಂದ 15 ದಿನಗಳ ಅವಧಿಯಲ್ಲಿ ಒಂದು ಬಾರಿ ಒಬ್ಬರಿಗೆ ಮಾತ್ರ ರೂ. 1000/- ದಂತ ಪ್ರೋತ್ಸಾಹಧನ ನೀಡಿ ರಾಜ್ಯ ವ್ಯಾಪ್ತಿ ಸಮೀಕ್ಷೆ ನಡೆಸಲು ಈ ಕೆಳಕಂಡ ಷರತ್ತಿಗೊಳಪಟ್ಟು, ತಾತ್ವಿಕ ಅನುಮೋದನೆ ನೀಡಿ ಆದೇಶಿಸಿದೆ ಅಂತ ತಿಳಿಸಿದೆ.

Appointment of Anganwadi, ASHA workers for ‘Guarantee Scheme’ survey: State govt
Appointment of Anganwadi ASHA workers for 'Guarantee Scheme' survey: State govt
Share. Facebook Twitter LinkedIn WhatsApp Email

Related Posts

ರಾಜ್ಯದ ಮೆಡಿಕಲ್ ಹಾಸ್ಟೆಲ್ ಗಳಲ್ಲಿ “ಆತ್ಮಹತ್ಯೆ ನಿರೋಧಕ ಸಾಧನ” ಅಳವಡಿಸಲು ಚಿಂತನೆ : ಸಚಿವ ಶರಣಪ್ರಕಾಶ್ ಪಾಟೀಲ್

14/08/2025 1:02 PM1 Min Read

BIGG NEWS: ಬಂಧನದ ಭೀತಿಯಲ್ಲಿ ನಟ ದರ್ಶನ್‌ ‘ಪೊಲೀಸರಿಂದ ಹುಡುಕಾಟ, ಇಂದು ಸಂಜೆ ಶರಣು ಸಾಧ್ಯತೆ…!

14/08/2025 12:55 PM1 Min Read

BREAKING : ಕರ್ನಾಟಕದ `ಎಸ್. ಬದರಿನಾಥ್’ ಸೇರಿ 20 ಪೊಲೀಸರಿಗೆ `ರಾಷ್ಟ್ರಪತಿ ಪದಕ’ಘೋಷಣೆ

14/08/2025 12:52 PM1 Min Read
Recent News

ದಕ್ಷಿಣ ವರ್ಜೀನಿಯಾದಲ್ಲಿ ಹಲವಾರು ಪೊಲೀಸ್ ಅಧಿಕಾರಿಗಳ ಮೇಲೆ ಗುಂಡಿನ ದಾಳಿ | Mass shooting

14/08/2025 1:05 PM

ರಾಜ್ಯದ ಮೆಡಿಕಲ್ ಹಾಸ್ಟೆಲ್ ಗಳಲ್ಲಿ “ಆತ್ಮಹತ್ಯೆ ನಿರೋಧಕ ಸಾಧನ” ಅಳವಡಿಸಲು ಚಿಂತನೆ : ಸಚಿವ ಶರಣಪ್ರಕಾಶ್ ಪಾಟೀಲ್

14/08/2025 1:02 PM

BIGG NEWS: ಬಂಧನದ ಭೀತಿಯಲ್ಲಿ ನಟ ದರ್ಶನ್‌ ‘ಪೊಲೀಸರಿಂದ ಹುಡುಕಾಟ, ಇಂದು ಸಂಜೆ ಶರಣು ಸಾಧ್ಯತೆ…!

14/08/2025 12:55 PM

BREAKING : ಕರ್ನಾಟಕದ `ಎಸ್. ಬದರಿನಾಥ್’ ಸೇರಿ 20 ಪೊಲೀಸರಿಗೆ `ರಾಷ್ಟ್ರಪತಿ ಪದಕ’ಘೋಷಣೆ

14/08/2025 12:52 PM
State News
KARNATAKA

ರಾಜ್ಯದ ಮೆಡಿಕಲ್ ಹಾಸ್ಟೆಲ್ ಗಳಲ್ಲಿ “ಆತ್ಮಹತ್ಯೆ ನಿರೋಧಕ ಸಾಧನ” ಅಳವಡಿಸಲು ಚಿಂತನೆ : ಸಚಿವ ಶರಣಪ್ರಕಾಶ್ ಪಾಟೀಲ್

By kannadanewsnow0514/08/2025 1:02 PM KARNATAKA 1 Min Read

ಬೆಂಗಳೂರು : ಇತ್ತೀಚಿಗೆ ಮಂಡ್ಯದಲ್ಲಿ ವೈದ್ಯಕೀಯ ವಿಜ್ಞಾನ ಸಂಸ್ಥೆ(ಮಿಮ್ಸ್)ಯ ಇಬ್ಬರು ವಿದ್ಯಾರ್ಥಿಗಳು ಕೇವಲ ಎರಡೇ ವಾರಗಳ ಅಂತರದಲ್ಲಿ ಇತ್ತೀಚೆಗೆ ಆತ್ಮಹತ್ಯೆಗೆ…

BIGG NEWS: ಬಂಧನದ ಭೀತಿಯಲ್ಲಿ ನಟ ದರ್ಶನ್‌ ‘ಪೊಲೀಸರಿಂದ ಹುಡುಕಾಟ, ಇಂದು ಸಂಜೆ ಶರಣು ಸಾಧ್ಯತೆ…!

14/08/2025 12:55 PM

BREAKING : ಕರ್ನಾಟಕದ `ಎಸ್. ಬದರಿನಾಥ್’ ಸೇರಿ 20 ಪೊಲೀಸರಿಗೆ `ರಾಷ್ಟ್ರಪತಿ ಪದಕ’ಘೋಷಣೆ

14/08/2025 12:52 PM

BREAKING : ಸುಪ್ರೀಂಕೋರ್ಟ್ ನಲ್ಲಿ ಜಾಮೀನು ರದ್ದು : ನಟಿ ಪವಿತ್ರಾಗೌಡ ಕಣ್ಣೀರು.!

14/08/2025 12:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.