Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

GOOD NEWS : ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಮೇ.31ರೊಳಗೆ 3 ತಿಂಗಳ `ರೇಷನ್ ವಿತರಣೆಗೆ’ ಕೇಂದ್ರ ಸರ್ಕಾರ ಆದೇಶ.!

22/05/2025 7:30 AM

ವಕ್ಫ್ ಇಸ್ಲಾಮಿಕ್ ಪರಿಕಲ್ಪನೆಯಾಗಿದ್ದರೂ ಇಸ್ಲಾಂಗೆ ಅನಿವಾರ್ಯವಲ್ಲ: ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಸ್ಪಷ್ಟನೆ

22/05/2025 7:28 AM

ಕರ್ನಾಟಕದ 10 ಜಿಲ್ಲೆಗಳು ಅತಿ ಹೆಚ್ಚು ಶಾಖದ ಅಪಾಯವನ್ನು ಎದುರಿಸುತ್ತಿವೆ: ಅಧ್ಯಯನ

22/05/2025 7:22 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಜನರೇ ಗಮನಿಸಿ: ಏ.1 ರಿಂದ ಹೊಸ APL, BPL ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ
KARNATAKA

ರಾಜ್ಯದ ಜನರೇ ಗಮನಿಸಿ: ಏ.1 ರಿಂದ ಹೊಸ APL, BPL ಕಾರ್ಡ್ ಗೆ ಅರ್ಜಿ ಸಲ್ಲಿಕೆ ಆರಂಭ

By kannadanewsnow0916/02/2024 5:12 PM

ಬೆಂಗಳೂರು: ರಾಜ್ಯದ ಜನರು ಹೊಸ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿ, ಜಾತಕ ಪಕ್ಷಿಯಂತೆ ಕಾರ್ಡ್ ನೀಡುವುದನ್ನೇ ಕಾಯುತ್ತಿದ್ದಾರೆ. ಇನ್ನೂ ಕೆಲವರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸೋದಕ್ಕೆ ಕಾಯುತ್ತಿದ್ದಾರೆ. ಇವರಿಗೆ ಗುಡ್ ನ್ಯೂಸ್ ಎನ್ನುವಂತೆ ಏಪ್ರಿಲ್.1ರಿಂದ ಹೊಸ ಬಿಪಿಎಲ್, ಎಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಕೆ ಆರಂಭಿಸಲಾಗುತ್ತಿದೆ.

ಈ ಕುರಿತಂತೆ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಅವರು ಮಾಹಿತಿ ಹಂಚಿಕೊಂಡಿದ್ದು, ಮಾರ್ಚ್.31ರ ಒಳಗಾಗಿ 2.95 ಲಕ್ಷ ಹೊಸ ಆದ್ಯತಾ ಪಡಿತರ ಚೀಟಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ. ಏಪ್ರಿಲ್.1ರಿಂದ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಆಹ್ವಾನಿಸಲಾಗುತ್ತದೆ ಎಂಬುದಾಗಿ ತಿಳಿಸಿದ್ದಾರೆ.

ಹೊಸ ಆದ್ಯತಾ ಪಡಿತರ ಚೀಟಿಯನ್ನು ಕೋರಿ ಸಲ್ಲಿಸಲಾಗಿರುವ 2,95,986 ಅರ್ಜಿಗಳನ್ನು ಇದೇ ಮಾರ್ಚ್‌ 31ರೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಏಪ್ರಿಲ್‌ 1ರಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಾಶಾಸ್ತ್ರ ಇಲಾಖಾ ಸಚಿವ ಕೆ.ಎಚ್.ಮುನಿಯಪ್ಪ ಅವರು ತಿಳಿಸಿದ್ದಾರೆ.

ಹೊಸ ಆದ್ಯತಾ ಪಡಿತರ ಚೀಟಿಯನ್ನು ಕೋರಿ ಸಲ್ಲಿಸಲಾಗಿರುವ 2,95,986 ಅರ್ಜಿಗಳನ್ನು ಇದೇ ಮಾರ್ಚ್‌ 31ರೊಳಗೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಏಪ್ರಿಲ್‌ 1ರಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಾಶಾಸ್ತ್ರ ಇಲಾಖಾ ಸಚಿವ… pic.twitter.com/JXSseMGY23

— DIPR Karnataka (@KarnatakaVarthe) February 15, 2024

Share. Facebook Twitter LinkedIn WhatsApp Email

Related Posts

GOOD NEWS : ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಮೇ.31ರೊಳಗೆ 3 ತಿಂಗಳ `ರೇಷನ್ ವಿತರಣೆಗೆ’ ಕೇಂದ್ರ ಸರ್ಕಾರ ಆದೇಶ.!

22/05/2025 7:30 AM1 Min Read

ಕರ್ನಾಟಕದ 10 ಜಿಲ್ಲೆಗಳು ಅತಿ ಹೆಚ್ಚು ಶಾಖದ ಅಪಾಯವನ್ನು ಎದುರಿಸುತ್ತಿವೆ: ಅಧ್ಯಯನ

22/05/2025 7:22 AM1 Min Read

BIG NEWS : ಬೆಂಗಳೂರಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡವರಿಗೆ ಸಿಎಂ ಸಿದ್ಧರಾಮಯ್ಯ ಶಾಕ್ : ಮುಲಾಜಿಲ್ಲದೇ ತೆರವಿಗೆ ಆದೇಶ.!

22/05/2025 6:34 AM2 Mins Read
Recent News

GOOD NEWS : ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಮೇ.31ರೊಳಗೆ 3 ತಿಂಗಳ `ರೇಷನ್ ವಿತರಣೆಗೆ’ ಕೇಂದ್ರ ಸರ್ಕಾರ ಆದೇಶ.!

22/05/2025 7:30 AM

ವಕ್ಫ್ ಇಸ್ಲಾಮಿಕ್ ಪರಿಕಲ್ಪನೆಯಾಗಿದ್ದರೂ ಇಸ್ಲಾಂಗೆ ಅನಿವಾರ್ಯವಲ್ಲ: ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಸ್ಪಷ್ಟನೆ

22/05/2025 7:28 AM

ಕರ್ನಾಟಕದ 10 ಜಿಲ್ಲೆಗಳು ಅತಿ ಹೆಚ್ಚು ಶಾಖದ ಅಪಾಯವನ್ನು ಎದುರಿಸುತ್ತಿವೆ: ಅಧ್ಯಯನ

22/05/2025 7:22 AM

BREAKING: ಭಾರತೀಯ ಹೈಕಮಿಷನ್ ಅಧಿಕಾರಿಯನ್ನು ಹೊರಹಾಕಿದ ಪಾಕಿಸ್ತಾನ

22/05/2025 7:00 AM
State News
KARNATAKA

GOOD NEWS : ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಮೇ.31ರೊಳಗೆ 3 ತಿಂಗಳ `ರೇಷನ್ ವಿತರಣೆಗೆ’ ಕೇಂದ್ರ ಸರ್ಕಾರ ಆದೇಶ.!

By kannadanewsnow5722/05/2025 7:30 AM KARNATAKA 1 Min Read

ನವದೆಹಲಿ : ಪಡಿತರ ವಿತರಣೆಯ ಕುರಿತು ಕೇಂದ್ರವು ಮಹತ್ವದ ಆದೇಶವನ್ನು ಹೊರಡಿಸಿದೆ. 3 ತಿಂಗಳ ಪಡಿತರ ಕೋಟಾವನ್ನು ಒಂದೇ ಬಾರಿಗೆ…

ಕರ್ನಾಟಕದ 10 ಜಿಲ್ಲೆಗಳು ಅತಿ ಹೆಚ್ಚು ಶಾಖದ ಅಪಾಯವನ್ನು ಎದುರಿಸುತ್ತಿವೆ: ಅಧ್ಯಯನ

22/05/2025 7:22 AM

BIG NEWS : ಬೆಂಗಳೂರಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡವರಿಗೆ ಸಿಎಂ ಸಿದ್ಧರಾಮಯ್ಯ ಶಾಕ್ : ಮುಲಾಜಿಲ್ಲದೇ ತೆರವಿಗೆ ಆದೇಶ.!

22/05/2025 6:34 AM

ಉದ್ಯೋಗಿಗಳೇ ಗಮನಿಸಿ : ಒಂದೇ `ಮಿಸ್ಡ್ ಕಾಲ್’ ಮೂಲಕ ನಿಮ್ಮ `PF’ ಬ್ಯಾಲೆನ್ಸ್ ಪರಿಶೀಲಿಸಬಹುದು.! ಇಲ್ಲಿದೆ ನಂಬರ್

22/05/2025 6:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.