Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING:ಪಹಲ್ಗಾಮ್‌ನಲ್ಲಿ ಭೀಕರ ಅಗ್ನಿ ಅವಘಡ: ಧಗಧಗನೆ ಹೊತ್ತಿ ಉರಿದ ಮೂರು ಹೋಟೆಲ್‌ಗಳು; ರಕ್ಷಣಾ ಕಾರ್ಯಾಚರಣೆ ಚುರುಕು

17/03/2026 8:26 AM

ಉದ್ಯೋಗ ಬದಲಾಯಿಸುವಾಗ `PF’ ಖಾತೆಗಳನ್ನು ವಿಲೀನಗೊಳಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ!

17/03/2026 8:23 AM

ಯುಗಾದಿ, ರಂಜಾನ್ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ : ನಾಳೆಯಿಂದ 2000 ಹೆಚ್ಚುವರಿ `KSRTC’ ಬಸ್ ಗಳ ವ್ಯವಸ್ಥೆ !

17/03/2026 8:19 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಬೆಂಗಳೂರು ಜನತೆಗೆ ಮತ್ತೊಂದು ಶಾಕ್: ಕುಡಿಯುವ ನೀರಲ್ಲಿ ಮಾರಣಾಂತಿಕ ‘ಬ್ಯಾಕ್ಟೀರಿಯಾ ಪತ್ತೆ’
KARNATAKA

BIG NEWS: ಬೆಂಗಳೂರು ಜನತೆಗೆ ಮತ್ತೊಂದು ಶಾಕ್: ಕುಡಿಯುವ ನೀರಲ್ಲಿ ಮಾರಣಾಂತಿಕ ‘ಬ್ಯಾಕ್ಟೀರಿಯಾ ಪತ್ತೆ’

By kannadanewsnow0917/04/2024 4:56 PM

ಬೆಂಗಳೂರು: ನಗರದಲ್ಲಿ ನೀರಿನ ಆಹಾಕಾರ ಹೆಚ್ಚಾಗುತ್ತಿದೆ. ಟ್ಯಾಂಕ್ ನೀರಿಗೆ ಚಿನ್ನದ ಬೆಲೆ ಬಂದಿದ್ದು, ಇದಕ್ಕೂ ಕಡಿವಾಣ ಹಾಕಲಾಗಿದೆ. ಇದರ ನಡುವೆ ಕುಡಿಯೋ ನೀರಿನಲ್ಲಿ ಬೆಂಗಳೂರಲ್ಲಿ ಮಾರಣಾಂತಿಕ ಬ್ಯಾಕ್ಟೀರಿಯಾ ಒಂದು ಪತ್ತೆಯಾಗಿರೋ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕಾಲರಾ ಜೊತೆಗೆ ನೀರಿನ ಬರದ ಜೊತೆಗೆ, ಈಗ ಬ್ಯಾಕ್ಟೀರಿಯಾವೊಂದು ಪತ್ತೆಯಾಗಿರೋದು ತಿಳಿದು ಬಂದಿದೆ.

ಆರೋಗ್ಯ ಇಲಾಖೆಯಿಂದ ಕುಲುಷಿತ ನೀರಿನಿಂದ ಕಾಲರಾ ಹರಡುತ್ತಿರುವುದನ್ನ ತಡೆಗಟ್ಟೋ ನಿಟ್ಟಿನಲ್ಲಿ ನೀರಿನ ಪರೀಕ್ಷೆಗೆ ಇಳಿಯಲಾಗಿತ್ತು. ಬೆಂಗಳೂರು ನಗರ, ಗ್ರಾಮಾಂತರ, ಬಿಬಿಎಂಪಿ ವ್ಯಾಪ್ತಿಯ 570ಕ್ಕೂ ಹೆಚ್ಚು ಕಡೆಗಳಲ್ಲಿ ನೀರಿನ ಸ್ಯಾಂಪಲ್ ಪಡೆದು, ಲ್ಯಾಬ್ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು.

270 ನೀರಿನ ಮಾದರಿಯ ವರದಿ ರಿಪೋರ್ಟ್ ಬಂದಿದ್ದು, ಈ ಪೈಕಿ ಬೆಂಗಳೂರಿನ 20 ಕಡೆಗಳಲ್ಲಿ ಸಂಗ್ರಹಿಸಲಾಗಿರುವಂತ ನೀರಿನಲ್ಲಿ ಇ.ಕೋಲಿ ಎಂಬ ಬ್ಯಾಕ್ಟೀರಿಯಾ ಇರೋದು ಪತ್ತೆಯಾಗಿದೆ. ಇದಲ್ಲದೇ 70 ಕಡೆಯ ನೀರು ಕುಡಿಯೋದಕ್ಕೆ ಯೋಗ್ಯವಿಲ್ಲ ಅನ್ನೋದು ಕೂಡ ರಿಪೋರ್ಟ್ ನಿಂದ ತಿಳಿದು ಬಂದಿದೆ.

ಅಂದಹಾಗೇ  ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬಿಬಿಎಂಪಿ ವ್ಯಾಪ್ತಿಯಲ್ಲಿ ನೀರು ಟೆಸ್ಟಿಂಗ್ ಮಾಡಿದ್ದು, ಕೆಲವೆಡೆ ಏರಿಯಾದ ನೀರಿನಲ್ಲಿ ಟಾಯ್ಲೆಟ್ ನೀರು, ಕಲುಷಿತ ನೀರು ಮಿಕ್ಸ್ ಆಗಿರೋದು ರಿಪೋರ್ಟ್​ನಲ್ಲಿ ರಿವೀಲ್ ಆಗಿದೆ‌. ಬೋರ್ ಬೆಲ್, ನಲ್ಲಿ ನೀರು, ಆರ್.ಪ್ಲಾಂಟ್​ಗಳ ನೀರನ್ನ ಟೆಸ್ಟಿಂಗ್ ಒಳಪಡಿಸಲಾಗಿತ್ತು.

Viral Video : ‘ಸೂರ್ಯ ತಿಲಕ’ ದರ್ಶನ ಗುರುತಿಸಲು ಮೊಬೈಲ್ ‘ಫ್ಲ್ಯಾಶ್ ಲೈಟ್’ ಆನ್ ಮಾಡುವಂತೆ ಜನರಿಗೆ ‘ಪ್ರಧಾನಿ ಮೋದಿ’ ಮನವಿ

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ‘ಗುತ್ತಿಗೆ ಪದ್ದತಿ’ ರದ್ದು, ರೈತರ ‘ಬೆಳೆಸಾಲ ಮನ್ನಾ’- ರಾಹುಲ್ ಗಾಂಧಿ ಘೋಷಣೆ

Share. Facebook Twitter LinkedIn WhatsApp Email

Related Posts

ಉದ್ಯೋಗ ಬದಲಾಯಿಸುವಾಗ `PF’ ಖಾತೆಗಳನ್ನು ವಿಲೀನಗೊಳಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ!

17/03/2026 8:23 AM2 Mins Read

ಯುಗಾದಿ, ರಂಜಾನ್ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ : ನಾಳೆಯಿಂದ 2000 ಹೆಚ್ಚುವರಿ `KSRTC’ ಬಸ್ ಗಳ ವ್ಯವಸ್ಥೆ !

17/03/2026 8:19 AM1 Min Read

ಸಾರ್ವಜನಿಕರೇ ಗಮನಿಸಿ : ಯಾರು ಯಾರಿಗೆ `ರಕ್ತದಾನ’ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

17/03/2026 8:15 AM1 Min Read
Recent News

BREAKING:ಪಹಲ್ಗಾಮ್‌ನಲ್ಲಿ ಭೀಕರ ಅಗ್ನಿ ಅವಘಡ: ಧಗಧಗನೆ ಹೊತ್ತಿ ಉರಿದ ಮೂರು ಹೋಟೆಲ್‌ಗಳು; ರಕ್ಷಣಾ ಕಾರ್ಯಾಚರಣೆ ಚುರುಕು

17/03/2026 8:26 AM

ಉದ್ಯೋಗ ಬದಲಾಯಿಸುವಾಗ `PF’ ಖಾತೆಗಳನ್ನು ವಿಲೀನಗೊಳಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ!

17/03/2026 8:23 AM

ಯುಗಾದಿ, ರಂಜಾನ್ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ : ನಾಳೆಯಿಂದ 2000 ಹೆಚ್ಚುವರಿ `KSRTC’ ಬಸ್ ಗಳ ವ್ಯವಸ್ಥೆ !

17/03/2026 8:19 AM

ಇರಾನ್ ಮಿಸೈಲ್ ದಾಳಿ ಬೆನ್ನಲ್ಲೇ ಆತಂಕ: ವಾಯುಪ್ರದೇಶ ಮುಚ್ಚಿದ ಯುಎಇ (UAE), ನೂರಾರು ವಿಮಾನಗಳ ಸಂಚಾರ ರದ್ದು

17/03/2026 8:18 AM
State News
KARNATAKA

ಉದ್ಯೋಗ ಬದಲಾಯಿಸುವಾಗ `PF’ ಖಾತೆಗಳನ್ನು ವಿಲೀನಗೊಳಿಸುವುದು ಹೇಗೆ? ಇಲ್ಲಿದೆ ಹಂತ-ಹಂತದ ಮಾಹಿತಿ!

By kannadanewsnow5717/03/2026 8:23 AM KARNATAKA 2 Mins Read

ಉದ್ಯೋಗ ಬದಲಾಯಿಸಿದಾಗ ಹಲವು ಸಂದರ್ಭಗಳಲ್ಲಿ ಒಂದಕ್ಕಿಂತ ಹೆಚ್ಚು ಪಿಎಫ್ (PF) ಖಾತೆಗಳು ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ. ಆದರೆ, ಈ ಎಲ್ಲ…

ಯುಗಾದಿ, ರಂಜಾನ್ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ : ನಾಳೆಯಿಂದ 2000 ಹೆಚ್ಚುವರಿ `KSRTC’ ಬಸ್ ಗಳ ವ್ಯವಸ್ಥೆ !

17/03/2026 8:19 AM

ಸಾರ್ವಜನಿಕರೇ ಗಮನಿಸಿ : ಯಾರು ಯಾರಿಗೆ `ರಕ್ತದಾನ’ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

17/03/2026 8:15 AM

ರಾಜ್ಯದ ಯಜಮಾನಿಯರಿಗೆ ಯುಗಾದಿ, ರಂಜಾನ್ ಹಬ್ಬಕ್ಕೆ ಗಿಫ್ಟ್ : ಖಾತೆಗೆ ಗೃಹಲಕ್ಷ್ಮೀಯ ₹6,000 ಜಮೆ!

17/03/2026 8:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.