Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಹೈಕಮಾಂಡ್‌ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್‌ ಮಂಡನೆ : 5 ವರ್ಷ ನಾನೇ CM ಎಂದ ಸಿದ್ದರಾಮಯ್ಯ

07/03/2026 2:06 PM

ವರದಿಗಾರರಿಗೆ ‘ಕನ್ನಡ ನ್ಯೂಸ್ ನೌ’ನಲ್ಲಿ ಭರ್ಜರಿ ಆಫರ್: ಮನೆಯಲ್ಲೇ ಕೂತು ಹಣ ಗಳಿಸುವ ಸುದಿನ!

07/03/2026 2:01 PM

ಮೈಸೂರಿನಲ್ಲಿ ಯಾವುದೇ ಕಾರಣಕ್ಕೂ ರೇಷ್ಮೆ ಕಾರ್ಖಾನೆ ಮುಚ್ಚುವುದಿಲ್ಲ : MLC ಯತೀಂದ್ರ ಸಿದ್ದರಾಮಯ್ಯ

07/03/2026 1:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ಭಾರತೀಯ ಸೇನೆಗೆ ದೇಣಿಗೆ ನೀಡುವಂತೆ ನಕಲಿ ವಾಟ್ಸಾಪ್ ಸಂದೇಶ : ಕೇಂದ್ರ ಸರ್ಕಾರದಿಂದ ಸಾರ್ವಜನಿಕರಿಗೆ ಎಚ್ಚರಿಕೆ.!
INDIA

ALERT : ಭಾರತೀಯ ಸೇನೆಗೆ ದೇಣಿಗೆ ನೀಡುವಂತೆ ನಕಲಿ ವಾಟ್ಸಾಪ್ ಸಂದೇಶ : ಕೇಂದ್ರ ಸರ್ಕಾರದಿಂದ ಸಾರ್ವಜನಿಕರಿಗೆ ಎಚ್ಚರಿಕೆ.!

By kannadanewsnow5728/04/2025 7:30 AM

ನವದೆಹಲಿ: ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ದಾರಿತಪ್ಪಿಸುವ ಸಂದೇಶದ ಬಗ್ಗೆ ರಕ್ಷಣಾ ಸಚಿವಾಲಯ ಎಚ್ಚರಿಕೆ ನೀಡಿದೆ. ಅಲ್ಲದೇ ವಾಟ್ಸ್ ಅಪ್ ನಲ್ಲಿ ಬರುವಂತ ಆ ಸಂದೇಶವನ್ನು ಕ್ಲಿಕ್ ಮಾಡದಂತೆ ಎಚ್ಚರಿಸಿದೆ.

ಭಾರತೀಯ ಸೇನೆಯ ಆಧುನೀಕರಣಕ್ಕಾಗಿ ಮತ್ತು ಕಾರ್ಯಾಚರಣೆಯಲ್ಲಿ ಗಾಯಗೊಂಡ ಅಥವಾ ಸಾವನ್ನಪ್ಪಿದ ಸೈನಿಕರಿಗೆ ದೇಣಿಗೆ ಕೋರುವುದಾಗಿ ಮತ್ತು ನಿರ್ದಿಷ್ಟ ಬ್ಯಾಂಕ್ ಖಾತೆಗೆ ಹಣವನ್ನು ನಿರ್ದೇಶಿಸುವುದಾಗಿ ಎನ್ನುವಂತ ಸಂದೇಶ ಬಂದರೇ ಎಚ್ಚರ ವಹಿಸುವಂತೆ ತಿಳಿಸಿದೆ.

ವಾಟ್ಸ್ ಆಪ್ ಮೂಲಕ ಸೇನೆಗೆ ದೇಣಿಗೆ ಸಂಗ್ರಹಿಸುವಂತ ಲಿಂಕ್ ಗಳು ಹರಿದಾಡುತ್ತಿದ್ದಾವೆ. ಅವುಗಳನ್ನು ಕ್ಲಿಕ್ ಮಾಡಬೇಡಿ. ಭಾರತೀಯ ಸೇನೆಯಿಂದ ಈ ಥರದ ಯಾವುದೇ ಧೇಣಿಗೆಯನ್ನು ಸಂಗ್ರಹಿಸುತ್ತಿಲ್ಲ ಎಂಬುದಾಗಿ ಭಾರತೀಯ ರಕ್ಷಣಾ ಸಚಿವಾಲಯ ಸ್ಪಷ್ಟ ಪಡಿಸಿದೆ.

A WhatsApp message claims that the Govt has opened a bank account for the modernization of the Indian Army.#PIBFactCheck

❌ This claim is MISLEADING.
❌ The mentioned bank account is NOT for Army modernization or weapon purchases.

✅ It belongs to the Armed Forces Battle… pic.twitter.com/hXjXtQebjS

— Ministry of Defence, Government of India (@SpokespersonMoD) April 27, 2025

ಜನರು ಜಾಗರೂಕರಾಗಿರಬೇಕು ಮತ್ತು ಅಂತಹ ಮೋಸದ ಸಂದೇಶಗಳಿಗೆ ಬಲಿಯಾಗಬಾರದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಕ್ರಿಯ ಯುದ್ಧ ಕಾರ್ಯಾಚರಣೆಗಳ ಸಮಯದಲ್ಲಿ ಕೊಲ್ಲಲ್ಪಟ್ಟ ಅಥವಾ ಅಂಗವಿಕಲ ಸೈನಿಕರಿಗಾಗಿ ಸರ್ಕಾರವು ಹಲವಾರು ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿದೆ. 2020 ರಲ್ಲಿ, ಸರ್ಕಾರವು ‘ಸಶಸ್ತ್ರ ಪಡೆಗಳ ಯುದ್ಧ ಅಪಘಾತ ಕಲ್ಯಾಣ ನಿಧಿ (AFBCWF)’ ಅನ್ನು ಸ್ಥಾಪಿಸಿತು. ಇದನ್ನು ಸಕ್ರಿಯ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಪ್ರಾಣ ತ್ಯಾಗ ಮಾಡುವ ಅಥವಾ ತೀವ್ರವಾಗಿ ಗಾಯಗೊಂಡ ಸೈನಿಕರು, ನಾವಿಕರು ಮತ್ತು ವಾಯುಪಡೆಯ ಕುಟುಂಬಗಳಿಗೆ ತಕ್ಷಣದ ಆರ್ಥಿಕ ನೆರವು ನೀಡಲು ಬಳಸಲಾಗುತ್ತದೆ.

ಇದರ ಹೊರತಾಗಿ ಖಾಸಗಿಯಾಗಿ ಯಾವುದೇ ದೇಣಿಗೆಯನ್ನು ಸಂಗ್ರಹಿಸುತ್ತಿಲ್ಲ. ಅಂತಹ ಸಂದೇಶ, ಲಿಂಕ್ ಗಳು ಸುಳ್ಳು, ಸತ್ಯಕ್ಕೆ ದೂರವಾಗಿರುವಂತವು, ಮೋಸದ ಲಿಂಕ್ ಗಳಾಗಿದ್ದಾವೆ. ಯಾರೂ ಮೋಸ ಹೋಗಬೇಡಿ. ಎಚ್ಚರಿಕೆಯಿಂದ ಇರುವಂತೆ ಸಾರ್ವಜನಿಕರಿಗೆ ಕೇಂದ್ರ ರಕ್ಷಣಾ ಸಚಿವಾಲಯ ಮನವಿ ಮಾಡಿದೆ.

BREAKING: ತಮಿಳುನಾಡಿಲ್ಲಿ ಸಚಿವ ಸಂಪುಟ ಪುನಾರಚನೆ: ಸಚಿವ ಸ್ಥಾನಕ್ಕೆ ಸೆಂಥಿಲ್ ಬಾಲಾಜಿ, ಪೊನ್ನುಡಿ ರಾಜೀನಾಮೆ

ಮನ್ ಕಿ ಬಾತ್: ಭಯೋತ್ಪಾದನೆ ವಿರುದ್ಧ ಪ್ರಧಾನಿ ಮೋದಿಯವರ ಬಲವಾದ ಸಂದೇಶ, ಏಕತೆಗೆ ಒತ್ತು | Mann ki baat

ALERT: Fake WhatsApp message asking for donations to the Indian Army: Central Government warns the public!
Share. Facebook Twitter LinkedIn WhatsApp Email

Related Posts

‘ನಮ್ಮ ಗುರಿ ಅಮೆರಿಕದ ನೆಲೆಗಳೇ ಹೊರತು ನೆರೆರಾಷ್ಟ್ರಗಳಲ್ಲ; ಭಾರತ-ಇರಾನ್ ಸಂಬಂಧ ಅಚಲ’: ಇರಾನ್ ಪ್ರತಿನಿಧಿ ಅಬ್ದುಲ್ ಮಜೀದ್ ಹಕೀಮ್ ಇಲಾಹಿ

07/03/2026 1:45 PM1 Min Read

​’ನೆರೆಹೊರೆಯವರೇ ಕ್ಷಮಿಸಿ, ನಮ್ಮ ಗುರಿ ನೀವಲ್ಲ’: ಸಂಘರ್ಷದ ನಡುವೆ ಇರಾನ್ ಅಚ್ಚರಿಯ ಹೇಳಿಕೆ!

07/03/2026 1:35 PM1 Min Read

ಜೆಡಿಯುಗೆ ನಿತೀಶ್ ಪುತ್ರ ನಿಶಾಂತ್ ಎಂಟ್ರಿ: ನಾಳೆ ಅಧಿಕೃತವಾಗಿ ರಾಜಕೀಯಕ್ಕೆ ಪದಾರ್ಪಣೆ | Nishant

07/03/2026 1:15 PM1 Min Read
Recent News

BREAKING : ಹೈಕಮಾಂಡ್‌ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್‌ ಮಂಡನೆ : 5 ವರ್ಷ ನಾನೇ CM ಎಂದ ಸಿದ್ದರಾಮಯ್ಯ

07/03/2026 2:06 PM

ವರದಿಗಾರರಿಗೆ ‘ಕನ್ನಡ ನ್ಯೂಸ್ ನೌ’ನಲ್ಲಿ ಭರ್ಜರಿ ಆಫರ್: ಮನೆಯಲ್ಲೇ ಕೂತು ಹಣ ಗಳಿಸುವ ಸುದಿನ!

07/03/2026 2:01 PM

ಮೈಸೂರಿನಲ್ಲಿ ಯಾವುದೇ ಕಾರಣಕ್ಕೂ ರೇಷ್ಮೆ ಕಾರ್ಖಾನೆ ಮುಚ್ಚುವುದಿಲ್ಲ : MLC ಯತೀಂದ್ರ ಸಿದ್ದರಾಮಯ್ಯ

07/03/2026 1:46 PM

‘ನಮ್ಮ ಗುರಿ ಅಮೆರಿಕದ ನೆಲೆಗಳೇ ಹೊರತು ನೆರೆರಾಷ್ಟ್ರಗಳಲ್ಲ; ಭಾರತ-ಇರಾನ್ ಸಂಬಂಧ ಅಚಲ’: ಇರಾನ್ ಪ್ರತಿನಿಧಿ ಅಬ್ದುಲ್ ಮಜೀದ್ ಹಕೀಮ್ ಇಲಾಹಿ

07/03/2026 1:45 PM
State News
KARNATAKA

BREAKING : ಹೈಕಮಾಂಡ್‌ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್‌ ಮಂಡನೆ : 5 ವರ್ಷ ನಾನೇ CM ಎಂದ ಸಿದ್ದರಾಮಯ್ಯ

By kannadanewsnow0507/03/2026 2:06 PM KARNATAKA 1 Min Read

ಬೆಂಗಳೂರು : ನಿನ್ನೆ ಸಿಎಂ ಸಿದ್ದರಾಮಯ್ಯ ದಾಖಲೆಯ 17ನೇ ಬಾರಿ ಬಜೆಟ್ ಮಂಡನೆ ಮಾಡಿದರು.ಹೈಕಮಾಂಡ್‌ ಅವಕಾಶ ಕೊಟ್ಟರೆ ಮತ್ತೆರಡು ಬಜೆಟ್‌…

ವರದಿಗಾರರಿಗೆ ‘ಕನ್ನಡ ನ್ಯೂಸ್ ನೌ’ನಲ್ಲಿ ಭರ್ಜರಿ ಆಫರ್: ಮನೆಯಲ್ಲೇ ಕೂತು ಹಣ ಗಳಿಸುವ ಸುದಿನ!

07/03/2026 2:01 PM

ಮೈಸೂರಿನಲ್ಲಿ ಯಾವುದೇ ಕಾರಣಕ್ಕೂ ರೇಷ್ಮೆ ಕಾರ್ಖಾನೆ ಮುಚ್ಚುವುದಿಲ್ಲ : MLC ಯತೀಂದ್ರ ಸಿದ್ದರಾಮಯ್ಯ

07/03/2026 1:46 PM

ರಾಜ್ಯದ ಅಭಿವೃದ್ಧಿಗಾಗಿ ಸಾಲ ಮಾಡಿದ್ದೇನೆ : ಬಜೆಟ್ ನಲ್ಲಿ ಸಾಲ ಮಾಡಿದ್ದನ್ನು ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

07/03/2026 1:45 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.