Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಟೆಸ್ಟ್ ಕ್ರಿಕೆಟ್‌ ಗೆ `ರಶೀದ್ ಖಾನ್’ ನಿವೃತ್ತಿ ಘೋಷಣೆ | Rashid Khan retirement

09/04/2026 11:50 AM

SHOCKING : ಮಾಂಸಹಾರಿಗಳೇ ಎಚ್ಚರ : ಗಂಟಲಿನಲ್ಲಿ ‘ಮಟನ್ ಪೀಸ್’ ಸಿಲುಕಿ ವ್ಯಕ್ತಿ ಸಾವು.!

09/04/2026 11:41 AM

BIG NEWS : ರಾಜ್ಯದಲ್ಲಿ `ಚಾರಣಿಗರ’ ಸುರಕ್ಷತೆಗೆ ಹೊಸ ಮಾರ್ಗಸೂಚಿ : ಇನ್ಮುಂದೆ `ಇ-ಟ್ರ್ಯಾಕಿಂಗ್ ಆ್ಯಪ್’, ವಿಮೆ ಕಡ್ಡಾಯ.!

09/04/2026 11:25 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ಗ್ರಾಹಕರೇ ಎಚ್ಚರ : ಹಾಲಿನ 3,049 ಮಾದರಿಗಳಲ್ಲಿ ಕಲಬೆರಕೆ ಅಂಶ ಪತ್ತೆ!
KARNATAKA

ALERT : ಗ್ರಾಹಕರೇ ಎಚ್ಚರ : ಹಾಲಿನ 3,049 ಮಾದರಿಗಳಲ್ಲಿ ಕಲಬೆರಕೆ ಅಂಶ ಪತ್ತೆ!

By kannadanewsnow0514/03/2026 5:30 AM

ಬೆಂಗಳೂರು : ಇತ್ತೀಚಿಗೆ ತಿಂಡಿ ತಿನಿಸುವ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಹಾಗೂ ಹಾನಿಕಾರಕ ಅಂಶಗಳು ಪತ್ತೆಯಾಗಿರುವ ಕುರಿತು ವರದಿಗಳನ್ನು ನೋಡಿದ್ದೇವೆ ಆದರೆ ಇದೀಗ ಹಾಲಿನಲ್ಲೂ ಕೂಡ ಕಲಬೆರಕೆ ಅಂಶ ಪಟ್ಟಿ ಆಗಿರುವುದು ನಿಜಕ್ಕೂ ಆತಂಕಕಾರಿ ವಿಷಯವಾಗಿದೆ.

ಹೌದು ರಾಜ್ಯದಲ್ಲಿ ಕಳೆದ ಜನವರಿ ವರ್ಷದ ಜನವರಿಯಿಂದ ಈ ವರ್ಷದ ಜನವರಿಯವರೆಗಿನ ಒಂದು ವರ್ಷದ ಅವಧಿಯಲ್ಲಿ ಡೇರಿಗಳಿಗೆ ಪೂರೈಕೆಯಾದ ಹಾಲಿನ 3,049 ಮಾದರಿಗಳಲ್ಲಿ ಕಲಬೆರಕೆ ಪತ್ತೆಯಾಗಿದೆ. ವಿಧಾನಪರಿಷತ್​ ಪ್ರಶ್ನೋತ್ತರ ಕಲಾಪದಲ್ಲಿ ಗುರುವಾರ ಮಧು ಜಿ.ಮಾದೇಗೌಡ ಅವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಸಭಾನಾಯಕ ಭೋಸರಾಜು ಉತ್ತರಿಸಿದರು.

ಕಲಬೆರಕೆ ಹಾಲಿನಲ್ಲಿ ಒಟ್ಟು 19 ಒಕ್ಕೂಟ, ಘಟಕಗಳ 15,15,575 ಹಾಲಿನ ಮಾದರಿಯನ್ನು ಈ ಅವಧಿಯಲ್ಲಿ ಸಂಗ್ರಹಿಸಲಾಗಿದೆ. ಹಾಸನದಲ್ಲಿ ರಾಜ್ಯದಲ್ಲೇ ಗರಿಷ್ಠ 788 ಮಾದರಿಗಳಲ್ಲಿ ಕಲಬೆರಕೆ ಪತ್ತೆಯಾಗಿದೆ. ಉಳಿದಂತೆ ಬಳ್ಳಾರಿ (588). ಶಿವಮೊಗ್ಗ (434), ಮಂಡ್ಯ (418) ಮತ್ತು ಕಲಬುರಗಿ (315) ಯಲ್ಲಿ ಹೆಚ್ಚು ಕಲಬೆರಕೆ ಪತ್ತೆಯಾಗಿದೆ. ಡೋಡ್ಲಾ ಎಂಬ ಖಾಸಗಿ ಕಂಪನಿಯ ಹಾಲಿನಲ್ಲಿ ಕಲಬೆರಕೆ ಅಂಶ ಕಂಡುಬಂದಿದೆ ಎಂದು ಭೋಸರಾಜು ಸದನಕ್ಕೆ ಮಾಹಿತಿ ನೀಡಿದ್ದಾರೆ.

ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಉತ್ಪಾದಕರು ಸರಬರಾಜು ಮಾಡುವ ಹಾಲಿನಲ್ಲಿ ಉಪ್ಪು ಹಾಗೂ ಸಕ್ಕರೆ ಕಲಬೆರಕೆ ಅಂಶ ಪತ್ತೆಯಾಗಿದೆ ಎಂದು ಭೋಸರಾಜು ಅವರು ಮಾಹಿತಿ ನೀಡಿದರು. ಹಾಗೆಯೇ, ಹಾಲಿನಲ್ಲಿ ಕಲಬೆರಕೆ ಅಂಶ ಪತ್ತೆ ಹಚ್ಚಲು ಎಲ್ಲಾ ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಲಬೆರಕೆ ಪರೀಕ್ಷೆ ಕಿಟ್ ನೀಡಲಾಗಿದ್ದು, ಕಲಬೆರಕೆ ಅಂಶಗಳನ್ನು ಪರೀಕ್ಷಿಸಲಾಗುತ್ತಿದೆ.

3 ತಿಂಗಳ ಜೈಲು ಶಿಕ್ಷೆ

ಕಲಬೆರಕೆಯು ಕನಿಷ್ಠ 3 ತಿಂಗಳ ಜೈಲು ಶಿಕ್ಷೆಯಿಂದ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧವಾಗಿದ್ದರೂ, ಸಹ ಡೇರಿಗೆ ಕಲಬೆರಕೆ ಹಾಲು ಪೂರೈಸಿರುವವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ಬದಲಾಗಿ, ಜಿಲ್ಲಾ ಹಾಲು ಒಕ್ಕೂಟಗಳ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪೂರೈಸುವ ಹಾಲಿನಲ್ಲಿ ಕಲಬೆರಕೆ ಅಂಶ ಕಂಡುಬಂದರೆ ಆ ಹಾಲನ್ನು ತಿರಸ್ಕರಿಸಿ, ಉತ್ಪಾದಕರಿಗೆ ಅರಿವು ಮೂಡಿಸಿ, ಸಂಘದ ಕಾರ್ಯಕಾರಿ ಮಂಡಳಿ ಹಾಗೂ ಸಿಬ್ಬಂದಿಗೆ ಕಲಬೆರಕೆ ಪುನರಾವರ್ತನೆ ಆಗದಂತೆ ಎಚ್ಚರಿಕೆ ನೀಡಲಾಗಿದೆ.

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ `ಚಾರಣಿಗರ’ ಸುರಕ್ಷತೆಗೆ ಹೊಸ ಮಾರ್ಗಸೂಚಿ : ಇನ್ಮುಂದೆ `ಇ-ಟ್ರ್ಯಾಕಿಂಗ್ ಆ್ಯಪ್’, ವಿಮೆ ಕಡ್ಡಾಯ.!

09/04/2026 11:25 AM1 Min Read

ರಾಜ್ಯದ ಹಿರಿಯ ನಾಗರಿಕರೇ : `ಸೀನಿಯರ್ ಸಿಟಿಜನ್ ಕಾರ್ಡ್’ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

09/04/2026 11:18 AM2 Mins Read

BREAKING : ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ : ಏ.15ಕ್ಕೆ ತೀರ್ಪು ಮುಂದೂಡಿದ ಕೋರ್ಟ್

09/04/2026 11:15 AM2 Mins Read
Recent News

BREAKING : ಟೆಸ್ಟ್ ಕ್ರಿಕೆಟ್‌ ಗೆ `ರಶೀದ್ ಖಾನ್’ ನಿವೃತ್ತಿ ಘೋಷಣೆ | Rashid Khan retirement

09/04/2026 11:50 AM

SHOCKING : ಮಾಂಸಹಾರಿಗಳೇ ಎಚ್ಚರ : ಗಂಟಲಿನಲ್ಲಿ ‘ಮಟನ್ ಪೀಸ್’ ಸಿಲುಕಿ ವ್ಯಕ್ತಿ ಸಾವು.!

09/04/2026 11:41 AM

BIG NEWS : ರಾಜ್ಯದಲ್ಲಿ `ಚಾರಣಿಗರ’ ಸುರಕ್ಷತೆಗೆ ಹೊಸ ಮಾರ್ಗಸೂಚಿ : ಇನ್ಮುಂದೆ `ಇ-ಟ್ರ್ಯಾಕಿಂಗ್ ಆ್ಯಪ್’, ವಿಮೆ ಕಡ್ಡಾಯ.!

09/04/2026 11:25 AM

ರಾಜ್ಯದ ಹಿರಿಯ ನಾಗರಿಕರೇ : `ಸೀನಿಯರ್ ಸಿಟಿಜನ್ ಕಾರ್ಡ್’ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

09/04/2026 11:18 AM
State News
KARNATAKA

BIG NEWS : ರಾಜ್ಯದಲ್ಲಿ `ಚಾರಣಿಗರ’ ಸುರಕ್ಷತೆಗೆ ಹೊಸ ಮಾರ್ಗಸೂಚಿ : ಇನ್ಮುಂದೆ `ಇ-ಟ್ರ್ಯಾಕಿಂಗ್ ಆ್ಯಪ್’, ವಿಮೆ ಕಡ್ಡಾಯ.!

By kannadanewsnow5709/04/2026 11:25 AM KARNATAKA 1 Min Read

ಬೆಂಗಳೂರು: ರಾಜ್ಯದ ಪ್ರಸಿದ್ಧ ಗಿರಿಶಿಖರಗಳಲ್ಲಿ ಇತ್ತೀಚೆಗೆ ಚಾರಣಿಗರು ದಾರಿತಪ್ಪಿ ಆತಂಕ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ, ಚಾರಣಿಗರ ಸುರಕ್ಷತೆಗಾಗಿ…

ರಾಜ್ಯದ ಹಿರಿಯ ನಾಗರಿಕರೇ : `ಸೀನಿಯರ್ ಸಿಟಿಜನ್ ಕಾರ್ಡ್’ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

09/04/2026 11:18 AM

BREAKING : ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣ : ಏ.15ಕ್ಕೆ ತೀರ್ಪು ಮುಂದೂಡಿದ ಕೋರ್ಟ್

09/04/2026 11:15 AM

BIG NEWS : ದಾವಣಗೆರೆ ಉಪಚುನಾವಣೆ : ನೀತಿ ಸಂಹಿತೆ ಉಲ್ಲಂಘಿಸಿ, ಬಿಜೆಪಿ ಮುಖಂಡರಿಂದ ಪಲಾವ್ ಹಂಚಿಕೆ!

09/04/2026 11:14 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.