Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಲೋಕಸಭೆ ಸಂಘರ್ಷಕ್ಕೆ ಅಂತ್ಯ: ಎಂಟು ಮಂದಿ ವಿರೋಧ ಪಕ್ಷದ ಸಂಸದರ ಅಮಾನತು ವಾಪಸ್ ಪಡೆಯಲು ಒಮ್ಮತದ ನಿರ್ಧಾರ

17/03/2026 6:38 AM
vidhana soudha

ರಾಜ್ಯದ ಖಾಸಗಿ ಜಾಗದ ಜಾಹೀರಾತಿಗೂ ಇನ್ಮುಂದೆ ಬೀಳಲಿದೆ ಶುಲ್ಕ: ವಿಧಾನಸಭೆಯಲ್ಲಿ ಹೊಸ ವಿಧೇಯಕ ಅಂಗೀಕಾರ

17/03/2026 6:37 AM

ALERT : ಫ್ರಿಜ್ ನಲ್ಲಿಟ್ಟ ತಣ್ಣನೆಯ ನೀರು ಕುಡಿಯುವವರೇ ಎಚ್ಚರ : ಇದು ಜೀರ್ಣಕ್ರಿಯೆ, ಹೃದಯಕ್ಕೆ ಅಪಾಯ!

17/03/2026 6:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಖಾಸಗಿ ಜಾಗದ ಜಾಹೀರಾತಿಗೂ ಇನ್ಮುಂದೆ ಬೀಳಲಿದೆ ಶುಲ್ಕ: ವಿಧಾನಸಭೆಯಲ್ಲಿ ಹೊಸ ವಿಧೇಯಕ ಅಂಗೀಕಾರ
KARNATAKA

ರಾಜ್ಯದ ಖಾಸಗಿ ಜಾಗದ ಜಾಹೀರಾತಿಗೂ ಇನ್ಮುಂದೆ ಬೀಳಲಿದೆ ಶುಲ್ಕ: ವಿಧಾನಸಭೆಯಲ್ಲಿ ಹೊಸ ವಿಧೇಯಕ ಅಂಗೀಕಾರ

By kannadanewsnow5717/03/2026 6:37 AM
vidhana soudha
vidhana soudha

ಬೆಂಗಳೂರು: ರಾಜ್ಯದ ಪುರಸಭೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿರುವ ಖಾಸಗಿ ಅಥವಾ ಸರ್ಕಾರಿ ಜಾಗಗಳಲ್ಲಿ ಸಾರ್ವಜನಿಕರಿಗೆ ಕಾಣಿಸುವಂತೆ ಪ್ರದರ್ಶಿಸುವ ಜಾಹೀರಾತುಗಳ ಮೇಲೆ ಶುಲ್ಕ ವಿಧಿಸಲು ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ‘ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನುಗಳ ತಿದ್ದುಪಡಿ ವಿಧೇಯಕ-2026’ ಕ್ಕೆ ವಿಧಾನಸಭೆಯಲ್ಲಿ ಅಧಿಕೃತವಾಗಿ ಅಂಗೀಕಾರ ದೊರೆತಿದೆ.

ಅನಧಿಕೃತ ಜಾಹೀರಾತುಗಳನ್ನು ನಿಯಂತ್ರಿಸಲು ಮತ್ತು ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಿಸಲು ಈ ವಿಧೇಯಕವನ್ನು ತರಲಾಗಿದೆ. ಅನಧಿಕೃತ ಜಾಹೀರಾತುಗಳಿಂದ ಸರ್ಕಾರಕ್ಕೆ ನೂರಾರು ಕೋಟಿ ರೂ. ನಷ್ಟವಾಗುತ್ತಿರುವುದನ್ನು ತಡೆಯುವುದು ಇದರ ಮುಖ್ಯ ಉದ್ದೇಶ.

ಎಲ್ಲೆಲ್ಲಿ ಅನ್ವಯ?: ಭೂಮಿ, ಕಟ್ಟಡ, ಗೋಡೆ, ಜಾಹೀರಾತು ಫಲಕ ಹಾಗೂ ಸ್ಟ್ರಕ್ಚರ್ಗಳ ಮೇಲೆ ಹಾಕಲಾಗುವ ಜಾಹೀರಾತುಗಳಿಗೆ ಇದು ಅನ್ವಯಿಸುತ್ತದೆ.

ಅನುಮತಿ ಕಡ್ಡಾಯ: ಸಾರ್ವಜನಿಕರಿಗೆ ಕಾಣಿಸುವಂತೆ ಜಾಹೀರಾತು ಪ್ರದರ್ಶಿಸಲು ಇನ್ಮುಂದೆ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಅನುಮತಿ ಇಲ್ಲದಿದ್ದರೆ ಅಂತಹ ಜಾಹೀರಾತುಗಳನ್ನು ತೆರವುಗೊಳಿಸಲಾಗುವುದು.

ವಿನಾಯಿತಿ: ಸಾರ್ವಜನಿಕ ಸಭೆಗಳು ಅಥವಾ ನಗರ ಪಾಲಿಕೆ/ಶಾಸನಾತ್ಮಕ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದ ಅಭ್ಯರ್ಥಿಗಳ ಜಾಹೀರಾತುಗಳಿಗೆ ಈ ಶುಲ್ಕ ನಿಯಮ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ನಿಗದಿಪಡಿಸಲಾದ ಅಂದಾಜು ಶುಲ್ಕದ ವಿವರ:

ವರದಿಯ ಪ್ರಕಾರ, ವಿವಿಧ ರೀತಿಯ ಜಾಹೀರಾತುಗಳಿಗೆ ಈ ಕೆಳಗಿನಂತೆ ಶುಲ್ಕ ನಿಗದಿಪಡಿಸುವ ಸಾಧ್ಯತೆ ಇದೆ:

ಜಾಹೀರಾತಿನ ವಿಧ ವಿಸ್ತೀರ್ಣ ಅಂದಾಜು ಶುಲ್ಕ
ದೀಪಾಲಂಕಾರವಿಲ್ಲದ ಜಾಹೀರಾತು ಪ್ರತಿ ಚದರ ಮೀಟರ್‌ಗೆ (ವಾರ್ಷಿಕ) ಗರಿಷ್ಠ 50 ರೂ.
ವಾಹನಗಳ ಮೇಲಿನ ಜಾಹೀರಾತು 5 ಚದರ ಮೀಟರ್‌ವರೆಗೆ 375 ರೂ.
ಸೈಕಲ್/ಎತ್ತು/ಕುದುರೆ ಗಾಡಿ ಜಾಹೀರಾತು 5 ಚದರ ಮೀಟರ್‌ವರೆಗೆ 300 ರೂ.

ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಈ ವಿಧೇಯಕವನ್ನು ಮಂಡಿಸಿದ್ದು, ಅನಧಿಕೃತ ಜಾಹೀರಾತುಗಳಿಂದ ಆಗುತ್ತಿರುವ ಆದಾಯ ಸೋರಿಕೆಯನ್ನು ತಡೆಯಲು ಇದು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

Fees will now be levied for advertisements on private land in the state: New bill passed in the Assembly
Share. Facebook Twitter LinkedIn WhatsApp Email

Related Posts

ALERT : ಫ್ರಿಜ್ ನಲ್ಲಿಟ್ಟ ತಣ್ಣನೆಯ ನೀರು ಕುಡಿಯುವವರೇ ಎಚ್ಚರ : ಇದು ಜೀರ್ಣಕ್ರಿಯೆ, ಹೃದಯಕ್ಕೆ ಅಪಾಯ!

17/03/2026 6:30 AM2 Mins Read

ರಾಜ್ಯದ 13 ಜಿಲ್ಲೆಗಳಲ್ಲಿ ವರುಣನ ಆರ್ಭಟ : ಸಿಡಿಲಿಗೆ 14 ವರ್ಷದ ಬಾಲಕ ಬಲಿ !

17/03/2026 6:28 AM1 Min Read

GOOD NEWS : ರಾಜ್ಯದಲ್ಲಿ 1,861 ದೈಹಿಕ ಶಿಕ್ಷಕರು ಸೇರಿ 15 ಸಾವಿರ ಶಿಕ್ಷಕರ ನೇಮಕಾತಿ !

17/03/2026 6:24 AM1 Min Read
Recent News

ಲೋಕಸಭೆ ಸಂಘರ್ಷಕ್ಕೆ ಅಂತ್ಯ: ಎಂಟು ಮಂದಿ ವಿರೋಧ ಪಕ್ಷದ ಸಂಸದರ ಅಮಾನತು ವಾಪಸ್ ಪಡೆಯಲು ಒಮ್ಮತದ ನಿರ್ಧಾರ

17/03/2026 6:38 AM
vidhana soudha

ರಾಜ್ಯದ ಖಾಸಗಿ ಜಾಗದ ಜಾಹೀರಾತಿಗೂ ಇನ್ಮುಂದೆ ಬೀಳಲಿದೆ ಶುಲ್ಕ: ವಿಧಾನಸಭೆಯಲ್ಲಿ ಹೊಸ ವಿಧೇಯಕ ಅಂಗೀಕಾರ

17/03/2026 6:37 AM

ALERT : ಫ್ರಿಜ್ ನಲ್ಲಿಟ್ಟ ತಣ್ಣನೆಯ ನೀರು ಕುಡಿಯುವವರೇ ಎಚ್ಚರ : ಇದು ಜೀರ್ಣಕ್ರಿಯೆ, ಹೃದಯಕ್ಕೆ ಅಪಾಯ!

17/03/2026 6:30 AM

ರಾಜ್ಯದ 13 ಜಿಲ್ಲೆಗಳಲ್ಲಿ ವರುಣನ ಆರ್ಭಟ : ಸಿಡಿಲಿಗೆ 14 ವರ್ಷದ ಬಾಲಕ ಬಲಿ !

17/03/2026 6:28 AM
State News
vidhana soudha KARNATAKA

ರಾಜ್ಯದ ಖಾಸಗಿ ಜಾಗದ ಜಾಹೀರಾತಿಗೂ ಇನ್ಮುಂದೆ ಬೀಳಲಿದೆ ಶುಲ್ಕ: ವಿಧಾನಸಭೆಯಲ್ಲಿ ಹೊಸ ವಿಧೇಯಕ ಅಂಗೀಕಾರ

By kannadanewsnow5717/03/2026 6:37 AM KARNATAKA 1 Min Read

ಬೆಂಗಳೂರು: ರಾಜ್ಯದ ಪುರಸಭೆ ಹಾಗೂ ನಗರಸಭೆ ವ್ಯಾಪ್ತಿಯಲ್ಲಿರುವ ಖಾಸಗಿ ಅಥವಾ ಸರ್ಕಾರಿ ಜಾಗಗಳಲ್ಲಿ ಸಾರ್ವಜನಿಕರಿಗೆ ಕಾಣಿಸುವಂತೆ ಪ್ರದರ್ಶಿಸುವ ಜಾಹೀರಾತುಗಳ ಮೇಲೆ…

ALERT : ಫ್ರಿಜ್ ನಲ್ಲಿಟ್ಟ ತಣ್ಣನೆಯ ನೀರು ಕುಡಿಯುವವರೇ ಎಚ್ಚರ : ಇದು ಜೀರ್ಣಕ್ರಿಯೆ, ಹೃದಯಕ್ಕೆ ಅಪಾಯ!

17/03/2026 6:30 AM

ರಾಜ್ಯದ 13 ಜಿಲ್ಲೆಗಳಲ್ಲಿ ವರುಣನ ಆರ್ಭಟ : ಸಿಡಿಲಿಗೆ 14 ವರ್ಷದ ಬಾಲಕ ಬಲಿ !

17/03/2026 6:28 AM

GOOD NEWS : ರಾಜ್ಯದಲ್ಲಿ 1,861 ದೈಹಿಕ ಶಿಕ್ಷಕರು ಸೇರಿ 15 ಸಾವಿರ ಶಿಕ್ಷಕರ ನೇಮಕಾತಿ !

17/03/2026 6:24 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.