Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಯುಗಾದಿ-ರಂಜಾನ್ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ : `KSRTC’ ಬಸ್ ಟಿಕೆಟ್ ಬುಕಿಂಗ್‌ ನಲ್ಲಿ ಭರ್ಜರಿ ರಿಯಾಯಿತಿ !

16/03/2026 6:15 AM

ALERT : ಅತಿಯಾದ `ಸೋಶಿಯಲ್ ಮೀಡಿಯಾ’ ಬಳಕೆಯಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಆತಂಕ ಮತ್ತು ಕೋಪ !

16/03/2026 6:09 AM

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : `ದ್ವಿತೀಯ ಪಿಯುಸಿ ಪರೀಕ್ಷೆ-1 ರ ಎಲ್ಲಾ ಪ್ರಶ್ನೆ ಪತ್ರಿಕೆಗಳ ಕೀ ಉತ್ತರ ಪ್ರಕಟ !

16/03/2026 5:57 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸುಳ್ಳು ಪ್ರಮಾಣ ಪತ್ರಗಳ ಕಡಿವಾಣಕ್ಕಾಗಿ ಇಂಟರ್‌ಶಿಪ್‌ ಪೊರ್ಟಲ್‌ ಜಾರಿ: ವಿಟಿಯು ಕುಲಪತಿ ಎಸ್‌.ವಿದ್ಯಾಶಂಕರ್‌
KARNATAKA

ಸುಳ್ಳು ಪ್ರಮಾಣ ಪತ್ರಗಳ ಕಡಿವಾಣಕ್ಕಾಗಿ ಇಂಟರ್‌ಶಿಪ್‌ ಪೊರ್ಟಲ್‌ ಜಾರಿ: ವಿಟಿಯು ಕುಲಪತಿ ಎಸ್‌.ವಿದ್ಯಾಶಂಕರ್‌

By kannadanewsnow0917/01/2026 7:01 PM

ಬೆಂಗಳೂರು: “ಇಂಟರ್ ಶಿಪ್‌ಗಾಗಿ ಪ್ರತ್ಯೇಕ ಪೊರ್ಟಲ್‌ ಮಾಡಿರುವ ಪ್ರಮುಖ ಉದ್ದೇಶ, ವಿದ್ಯಾರ್ಥಿಗಳು ತರುತ್ತಿದ್ದ ಸುಳ್ಳು ಪ್ರಮಾಣ ಪತ್ರಗಳನ್ನು ಕಡಿವಾಣ ಹಾಕುವುದೇ ಹೊರತು ದುಡ್ಡು ಮಾಡುವುದಿಲ್ಲ” ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌.ವಿದ್ಯಾಶಂಕರ್‌ ಹೇಳಿದ್ದಾರೆ.

ಮಾಧ್ಯಮಗಳಲ್ಲಿ ಇಂಟರ್‌ಶಿಪ್‌ ಕುರಿತು ಪ್ರಕಟವಾಗಿರುವ ವರದಿಯ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, “ವಿಟಿಯು ಇತಿಹಾಸದಲ್ಲಿ ಮೊದಲ ಬಾರಿಗೆ ಇಂಟರ್‌ಶಿಪ್‌ ವ್ಯವಸ್ಥೆಯನ್ನು ಪಾರದರ್ಶಕವಾಗಿ ಜಾರಿಗೆ ತರುವ ಉದ್ದೇಶದಿಂದ ಇಂಟರ್‌ ಶಿಪ್‌ ನಿರ್ವಹಣೆಗಾಗಿ ಪ್ರತ್ಯೇಕ ಪೊರ್ಟಲ್‌ ತೆರೆಯಲಾಗಿದೆ. ಆ ಮೂಲಕ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ. ಇಂಟರ್‌ಶಿಪ್‌ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಹಣ ಪಡೆದು ವಿಶ್ವವಿದ್ಯಾಲಯ ನಿರ್ವಹಣೆ ಮಾಡುವ ಸ್ಥಿತಿ ವಿಶ್ವವಿದ್ಯಾಲಯಕ್ಕೆ ಇಲ್ಲ. ವಿಶ್ವವಿದ್ಯಾಲಯ ಆರ್ಥಿಕವಾಗಿ ಸದೃಢವಾಗಿದೆ. ಕೆಲವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ” ಎಂದು ಕುಲಪತಿಗಳು ತಿಳಿಸುತ್ತಿದ್ದಾರೆ.

80 ಸಾವಿರ ವಿದ್ಯಾರ್ಥಿಗಳಿಗೆ ಇಂಟರ್‌ ಶಿಪ್‌ಗೆ ಅವಕಾಶ ಕಲ್ಪಿಸಬೇಕು. ಎಲ್ಲಾ ಕಂಪನಿಗಳು ಉಚಿತವಾಗಿಯೇ ಇಂಟರ್‌ ಶಿಪ್‌ ನೀಡಿದರೆ, ಅದನ್ನು ನೀಡುವುದಕ್ಕೆ ನಮಗೆ ಯಾವುದೇ ತೊಂದರೆ ಇಲ್ಲ. ನಮ್ಮ ಪೊರ್ಟಲ್‌ ನಲ್ಲಿ ಉಚಿತ ಇಂಟರ್‌ಶಿಪ್‌ ನೀಡುವ ಕಂಪನಿಗಳ ಸಹ ಇವೆ. 29 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಇಂಟರ್‌ ಶಿಪ್‌ ಸಿಕ್ಕಿದೆ. ಈವರೆಗೆ 66 ಸಾವಿರ ವಿದ್ಯಾರ್ಥಿಗಳು ಇಂಟರ್‌ ಶಿಪ್‌ಗೆ ನೊಂದಾಯಿಸಿದ್ದಾರೆ. ಮುಂದಿನ ತಿಂಗಳಿನಿಂದ ಇಂಟರ್‌ ಶಿಪ್‌ ಆರಂಭವಾಗಲಿದೆ. ಕೆಲವು ಕಂಪನಿಗಳು ಅಗತ್ಯ ಮೂಲಸೌಕರ್ಯ ಹೊಂದಿಲ್ಲ. ಅಂತಹ ಕಂಪನಿಗಳಿಗೆ ಅನುಮತಿ ಸಿಕ್ಕಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ವಿಶ್ವವಿದ್ಯಾಲಯಕ್ಕೆ ಕೆಟ್ಟ ಹೆಸರು ತರಲು ಪಿತೂರಿ ಮಾಡುತ್ತಿದ್ದಾರೆ. ಇದ್ದ ಸಣ್ಣ ಪುಟ್ಟ ಸಮಸ್ಯೆಗಳನ್ನ ಬಗೆಹರಿಸಿದ್ದೇವೆ. ವಿವಿಯು ಎಂದಿಗೂ ವಿದ್ಯಾರ್ಥಿ ಪರವಾಗಿಯೇ ಇರಲಿದೆ” ಎಂದರು.

ಬಿಎಂಟಿಸಿ ಬಸ್ಸಲ್ಲಿ 6 ರೂಪಾಯಿಯ ಬದಲು ರೂ.62,316 ಪೋನ್ ಪೇ ಮಾಡಿದ ಪ್ರಯಾಣಿಕ: ಮುಂದೆ ಆಗಿದ್ದೇನು ಗೊತ್ತಾ?

ಇಡುಗುಂಜಿ ಗಣಪತಿಗೆ ಈ ರೀತಿಯಾದ ಒಂದು ಸಣ್ಣ ಹರಕೆ ಮಾಡಿಕೊಳ್ಳಿ, ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತಂತೆ

Share. Facebook Twitter LinkedIn WhatsApp Email

Related Posts

ಯುಗಾದಿ-ರಂಜಾನ್ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ : `KSRTC’ ಬಸ್ ಟಿಕೆಟ್ ಬುಕಿಂಗ್‌ ನಲ್ಲಿ ಭರ್ಜರಿ ರಿಯಾಯಿತಿ !

16/03/2026 6:15 AM1 Min Read

ALERT : ಅತಿಯಾದ `ಸೋಶಿಯಲ್ ಮೀಡಿಯಾ’ ಬಳಕೆಯಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಆತಂಕ ಮತ್ತು ಕೋಪ !

16/03/2026 6:09 AM1 Min Read

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : `ದ್ವಿತೀಯ ಪಿಯುಸಿ ಪರೀಕ್ಷೆ-1 ರ ಎಲ್ಲಾ ಪ್ರಶ್ನೆ ಪತ್ರಿಕೆಗಳ ಕೀ ಉತ್ತರ ಪ್ರಕಟ !

16/03/2026 5:57 AM1 Min Read
Recent News

ಯುಗಾದಿ-ರಂಜಾನ್ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ : `KSRTC’ ಬಸ್ ಟಿಕೆಟ್ ಬುಕಿಂಗ್‌ ನಲ್ಲಿ ಭರ್ಜರಿ ರಿಯಾಯಿತಿ !

16/03/2026 6:15 AM

ALERT : ಅತಿಯಾದ `ಸೋಶಿಯಲ್ ಮೀಡಿಯಾ’ ಬಳಕೆಯಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಆತಂಕ ಮತ್ತು ಕೋಪ !

16/03/2026 6:09 AM

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : `ದ್ವಿತೀಯ ಪಿಯುಸಿ ಪರೀಕ್ಷೆ-1 ರ ಎಲ್ಲಾ ಪ್ರಶ್ನೆ ಪತ್ರಿಕೆಗಳ ಕೀ ಉತ್ತರ ಪ್ರಕಟ !

16/03/2026 5:57 AM

ರಾಜ್ಯದಲ್ಲಿ `ಗ್ಯಾಸ್ ಟ್ರಬಲ್’ ಇಳಿಕೆ : ಮೂರೇ ದಿನದಲ್ಲಿ ಸಿಲಿಂಡರ್ ಪೂರೈಕೆ ಶೇ. 20ರಷ್ಟು ಏರಿಕೆ !

16/03/2026 5:50 AM
State News
KARNATAKA

ಯುಗಾದಿ-ರಂಜಾನ್ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್ : `KSRTC’ ಬಸ್ ಟಿಕೆಟ್ ಬುಕಿಂಗ್‌ ನಲ್ಲಿ ಭರ್ಜರಿ ರಿಯಾಯಿತಿ !

By kannadanewsnow5716/03/2026 6:15 AM KARNATAKA 1 Min Read

ಬೆಂಗಳೂರು: ಮುಂಬರುವ ಯುಗಾದಿ ಮತ್ತು ರಂಜಾನ್ ಹಬ್ಬಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)…

ALERT : ಅತಿಯಾದ `ಸೋಶಿಯಲ್ ಮೀಡಿಯಾ’ ಬಳಕೆಯಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಆತಂಕ ಮತ್ತು ಕೋಪ !

16/03/2026 6:09 AM

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ : `ದ್ವಿತೀಯ ಪಿಯುಸಿ ಪರೀಕ್ಷೆ-1 ರ ಎಲ್ಲಾ ಪ್ರಶ್ನೆ ಪತ್ರಿಕೆಗಳ ಕೀ ಉತ್ತರ ಪ್ರಕಟ !

16/03/2026 5:57 AM

ರಾಜ್ಯದಲ್ಲಿ `ಗ್ಯಾಸ್ ಟ್ರಬಲ್’ ಇಳಿಕೆ : ಮೂರೇ ದಿನದಲ್ಲಿ ಸಿಲಿಂಡರ್ ಪೂರೈಕೆ ಶೇ. 20ರಷ್ಟು ಏರಿಕೆ !

16/03/2026 5:50 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.