Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾಳೆ ಬೆಂಗಳೂರಲ್ಲಿ ಐಪಿಎಲ್ ಪಂದ್ಯಾವಳಿ: 44 ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ

27/03/2026 7:56 PM

ನಿಮ್ಮ ಹಣ ವ್ಯರ್ಥ ಆಗ್ತಾ ಇದ್ಯಾ? ಈ ಎರಡು ವಸ್ತುಗಳನ್ನು ಬೀರುವಿನಲ್ಲಿ ಇರಿಸಿ ಕಡಿಮೆಯಾಗಲಿದೆ

27/03/2026 7:53 PM

ನಾಳೆ ಬೆಂಗಳೂರಲ್ಲಿ ಐಪಿಎಲ್ ಪಂದ್ಯಾವಳಿ: ನಮ್ಮ ಮೆಟ್ರೋ ಅವಧಿ ಮಧ್ಯರಾತ್ರಿ 1.30ರವರೆಗೆ ವಿಸ್ತರಣೆ

27/03/2026 7:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಅನಧಿಕೃತ ಮನೆಗಳ ತೆರವು ಕೇಸ್ : ಇಂದು 26 ಜನರಿಗೆ ಮನೆ ಹಂಚಿಕೆ ಮಾಡಲಾಗುತ್ತೆ : ಜಮೀರ್ ಅಹ್ಮದ್ ಸ್ಪಷ್ಟನೆ
KARNATAKA

BREAKING : ಅನಧಿಕೃತ ಮನೆಗಳ ತೆರವು ಕೇಸ್ : ಇಂದು 26 ಜನರಿಗೆ ಮನೆ ಹಂಚಿಕೆ ಮಾಡಲಾಗುತ್ತೆ : ಜಮೀರ್ ಅಹ್ಮದ್ ಸ್ಪಷ್ಟನೆ

By kannadanewsnow0508/01/2026 12:19 PM

ಬೆಂಗಳೂರು : ಬೆಂಗಳೂರಿನ ಶ್ರೀನಿವಾಸಪುರದ ಬಳಿ ಇರುವ ಕೋಗಿಲು ಲೇಔಟ್ ನಲ್ಲಿ ಅನಧಿಕೃತ ಮನೆಗಳ ತೆರವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೋಗಿಲು ನಿರಾಶ್ರಿತರಿಗೆ ಒಟ್ಟು 26 ಜನರಿಗೆ ಮನೆ ಹಂಚಿಕೆ ಮಾಡಲಾಗುತ್ತದೆ. ಈಗಾಗಲೇ 26 ಜನರ ಡಾಕ್ಯುಮೆಂಟ್ಸ್ ವೆರಿಫಿಕೇಶನ್ ಆಗಿದ್ದು ಅವರಿಗೆ ಇಂದು ಮನೆ ಹಂಚಿಕೆ ಮಾಡಬಹುದು ಎಂದು ವಸತಿ ಇಲಾಖೆ ಸಚಿವ ಜಮೀರ್ ಅಹ್ಮದ್ ಸ್ಪಷ್ಟಪಡಿಸಿದರು.

ಬೆಂಗಳೂರಿನ ಸದಾಶಿವ ನಗರದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಬಳಿಕ ಸಚಿವ ಜಮೀರ್ ಅಹ್ಮದ್ ಮಾಧ್ಯಮಗಳೊಂದಿಗೆ ಮಾತನಾಡಿ ಕೋಗಿಲು ನಿರಾಶ್ರಿತರಿಗೆ ಇಂದು ಹೊಸ ಮನೆ ಭಾಗ್ಯ ಒದಗಿಸಲಾಗುತ್ತದೆ. 26 ಜನರಿಗೆ ಮನೆ ಕೊಡಬಹುದು ಈ ಕುರಿತಂತೆ ಡಾಕ್ಯುಮೆಂಟ್ ವೆರಿಫಿಕೇಶನ್ ಆಗುತ್ತಿದೆ. ಕಂಡಿಷನ್ ಹಾಕಿ ಮನೆ ಕೊಡುತ್ತೇವೆ ಅಲ್ಲಿಯವರೆಗೂ ಯಾವ ಕಾರಣಕ್ಕೂ ಮನೆ ಕೊಡಲ್ಲ. ಸ್ಥಳೀಯರು ಆಗಿರಬೇಕು ಅಂತವರಿಗೆ ಮಾತ್ರ ಮನೆ ಕೊಡುತ್ತೇವೆ. ಕ್ಯಾಬಿನೆಟ್ ನಲ್ಲಿ ಯಾವುದೇ ಚರ್ಚೆ ಮಾಡಿಲ್ಲ.

26 ಜನರ ಡಾಕ್ಯುಮೆಂಟ್ ಕ್ಲಿಯರ್ ಆಗಿದೆ ಅವರಿಗೆ ಇವತ್ತು ಮನೆ ಕೊಡಬಹುದು. ಎಲ್ಲಾ ನಿರಾಶ್ರಿತರ ಡಾಕ್ಯುಮೆಂಟ್ ವೆರಿಫಿಕೇಶನ್ ನಡೆಯುತ್ತಿದೆ ಒಟ್ಟು 261 ಮನೆಯಲ್ಲಿ 161 ಮನೆಗಳು ಡೆಮಾಲಿಶ್ ಆಗಿದೆ ಅಪ್ಲಿಕೇಶನ್ ಕೂಡ ಜಾಸ್ತಿ ಬಂದಿದೆ ಅಪ್ಲಿಕೇಶನ್ ಹಾಕಿದ ಎಲ್ಲರಿಗೂ ಮನೆ ಕೊಡಕಾಗಲ್ಲ ಯಾವ ಮನೆ ಕೊಡಬೇಕು ಅಂತ ತೀರ್ಮಾನಿಸಲಾಗಿದೆ ಮುಖ್ಯಮಂತ್ರಿಗಳು ಕಂಡೀಶನ್ ಹಾಕಿ ಮನೆ ಕೊಡಲಾಗುತ್ತದೆ ನಮ್ಮ ಕರ್ನಾಟಕದವರು ಇರ್ಬೇಕು, ಲೋಕಲ್ ಆಗಿರಬೇಕು ಅಂತ ಕಂಡೀಶನ್ ಹಾಕಲಾಗಿದೆ ಎಂದು ತಿಳಿಸಿದರು.

Share. Facebook Twitter LinkedIn WhatsApp Email

Related Posts

ನಾಳೆ ಬೆಂಗಳೂರಲ್ಲಿ ಐಪಿಎಲ್ ಪಂದ್ಯಾವಳಿ: 44 ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ

27/03/2026 7:56 PM1 Min Read

ನಿಮ್ಮ ಹಣ ವ್ಯರ್ಥ ಆಗ್ತಾ ಇದ್ಯಾ? ಈ ಎರಡು ವಸ್ತುಗಳನ್ನು ಬೀರುವಿನಲ್ಲಿ ಇರಿಸಿ ಕಡಿಮೆಯಾಗಲಿದೆ

27/03/2026 7:53 PM3 Mins Read

ನಾಳೆ ಬೆಂಗಳೂರಲ್ಲಿ ಐಪಿಎಲ್ ಪಂದ್ಯಾವಳಿ: ನಮ್ಮ ಮೆಟ್ರೋ ಅವಧಿ ಮಧ್ಯರಾತ್ರಿ 1.30ರವರೆಗೆ ವಿಸ್ತರಣೆ

27/03/2026 7:50 PM1 Min Read
Recent News

ನಾಳೆ ಬೆಂಗಳೂರಲ್ಲಿ ಐಪಿಎಲ್ ಪಂದ್ಯಾವಳಿ: 44 ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ

27/03/2026 7:56 PM

ನಿಮ್ಮ ಹಣ ವ್ಯರ್ಥ ಆಗ್ತಾ ಇದ್ಯಾ? ಈ ಎರಡು ವಸ್ತುಗಳನ್ನು ಬೀರುವಿನಲ್ಲಿ ಇರಿಸಿ ಕಡಿಮೆಯಾಗಲಿದೆ

27/03/2026 7:53 PM

ನಾಳೆ ಬೆಂಗಳೂರಲ್ಲಿ ಐಪಿಎಲ್ ಪಂದ್ಯಾವಳಿ: ನಮ್ಮ ಮೆಟ್ರೋ ಅವಧಿ ಮಧ್ಯರಾತ್ರಿ 1.30ರವರೆಗೆ ವಿಸ್ತರಣೆ

27/03/2026 7:50 PM

BREAKING : ‘ನೋಕಿಯಾ’ ಉದ್ಯೋಗಿಗಳಿಗೆ ಬಿಗ್ ಶಾಕ್ ; ಕಂಪನಿಯಿಂದ 14,000 ನೌಕರರು ವಜಾ |Nokia ley off

27/03/2026 7:32 PM
State News
KARNATAKA

ನಾಳೆ ಬೆಂಗಳೂರಲ್ಲಿ ಐಪಿಎಲ್ ಪಂದ್ಯಾವಳಿ: 44 ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ

By kannadanewsnow0927/03/2026 7:56 PM KARNATAKA 1 Min Read

ಬೆಂಗಳೂರು: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್‌ 28ರಂದು ನಡೆಯಲಿರುವ ಐಪಿಎಲ್‌ ಟಿ – 20 ಕ್ರಿಕೆಟ್‌ ವೀಕ್ಷಣೆಗೆ ಬರುವ ಮೆಟ್ರೋ…

ನಿಮ್ಮ ಹಣ ವ್ಯರ್ಥ ಆಗ್ತಾ ಇದ್ಯಾ? ಈ ಎರಡು ವಸ್ತುಗಳನ್ನು ಬೀರುವಿನಲ್ಲಿ ಇರಿಸಿ ಕಡಿಮೆಯಾಗಲಿದೆ

27/03/2026 7:53 PM

ನಾಳೆ ಬೆಂಗಳೂರಲ್ಲಿ ಐಪಿಎಲ್ ಪಂದ್ಯಾವಳಿ: ನಮ್ಮ ಮೆಟ್ರೋ ಅವಧಿ ಮಧ್ಯರಾತ್ರಿ 1.30ರವರೆಗೆ ವಿಸ್ತರಣೆ

27/03/2026 7:50 PM

BREAKING : ಕರ್ನಾಟಕ ಸೇರಿ 11 ರಾಜ್ಯಗಳಲ್ಲಿ ಗುಡುಗು ಸಹಿತ ಭಾರೀ ಮಳೆ ; ‘IMD’ ಎಚ್ಚರಿಕೆ!

27/03/2026 7:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.