Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದನುರ್ಮಾಸದ ಮುಂಜಾನೆ ಈ ಸ್ತೋತ್ರ ಪಠಿಸಿರಿ, ಮಹಾಲಕ್ಷ್ಮಿ ಅನುಗ್ರಹ ಖಾಯಂ, ಹಣಕಾಸಿನ ಸಮಸ್ಯೆ ದೂರ

26/12/2025 3:21 PM

BREAKING : ಬಾಗಲಕೋಟೆ, ಕೊಪ್ಪಳದಲ್ಲೂ ಮತಗಳ್ಳತನ ಆರೋಪ : ವೋಟಿಂಗ್ ಲೀಸ್ಟ್ ನಲ್ಲಿ ಅಪ್ರಾಪ್ತರ ಹೆಸರು ಸೇರ್ಪಡೆ!

26/12/2025 3:20 PM

ಭಾರತ-ಚೀನಾ ಗಡಿ ಕುರಿತಾದ ಅಮೆರಿಕದ ವರದಿಗೆ ತೀವ್ರ ಟೀಕೆ “ನಮ್ಮನ್ನು ಕೆರಳಿಸಬೇಡಿ” ಎಂದ ಡ್ರ್ಯಾಗನ್

26/12/2025 3:17 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬಾಗಲಕೋಟೆ, ಕೊಪ್ಪಳದಲ್ಲೂ ಮತಗಳ್ಳತನ ಆರೋಪ : ವೋಟಿಂಗ್ ಲೀಸ್ಟ್ ನಲ್ಲಿ ಅಪ್ರಾಪ್ತರ ಹೆಸರು ಸೇರ್ಪಡೆ!
KARNATAKA

BREAKING : ಬಾಗಲಕೋಟೆ, ಕೊಪ್ಪಳದಲ್ಲೂ ಮತಗಳ್ಳತನ ಆರೋಪ : ವೋಟಿಂಗ್ ಲೀಸ್ಟ್ ನಲ್ಲಿ ಅಪ್ರಾಪ್ತರ ಹೆಸರು ಸೇರ್ಪಡೆ!

By kannadanewsnow0526/12/2025 3:20 PM

ಬಾಗಲಕೋಟೆ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಲೋಕಸಭಾ ಚುನಾವಣೆಯಲ್ಲಿ ಮಹದೇವಪುರ ಮತಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿದ್ದರು. ಬಳಿಕ ಆಳಂದ್ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಸಹ ಆರೋಪಿಸಿದ್ದರು. ಕಳೆದ ಕೆಲವು ದಿನಗಳ ಹಿಂದೆ SIT ಸಹ ಮಾಜಿ ಶಾಸಕ ಸುಭಾಷ್ ಗುತ್ತೇದಾರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಇದೀಗ ಬಾಗಲಕೋಟೆಯಲ್ಲಿ ಸಹ ಮತಗಳ್ಳತನ ಆರೋಪ ಕೇಳಿಬಂದಿದೆ. ವೋಟಿಂಗ್ ಲೀಸ್ಟ್ ನಲ್ಲಿ ಅಪ್ರಾಪ್ತರ ಹೆಸರು ಸೇರ್ಪಡೆ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಮುರಡಿ ಗ್ರಾಮದ ಮತಪಟ್ಟಿಯಲ್ಲಿ ಅಪ್ರಾಪ್ತರ ಹೆಸರು ಸೇರ್ಪಡೆ ಮಾಡಲಾಗಿದೆ. 18 ವರ್ಷದೊಳಗಿನ 6 ಅಪ್ರಾಪ್ತರ ಹೆಸರು ಮತಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಮುರಡಿ ಗ್ತಾಮದಲ್ಲಿ ನಡೆದಿದೆ.

ಶರಣಪ್ಪ ಗೋಣಿ, ಯಲ್ಲಾಲಿಂಗ ಬನ್ನಿ, ಭೀಮಪ್ಪ ಬನ್ನಿ, ಪ್ರದೀಪ್ ಬನ್ನಿ, ಮಂಜುನಾಥ್ ಬನ್ನಿ ಹಾಗು ಮಹಾಂತೇಶ್ ಗೋಣಿ ಎಂಬುವವರ ಹೆಸರು ಸೇರ್ಪಡೆ ಮಾಡಲಾಗಿದೆ. 15, 16, 17 ವಯೋಮಾನದವರ ಹೆಸರು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಅಲ್ಲದೇ ಕೊಪ್ಪಳ ಜಿಲ್ಲೆಯ ಕುಷ್ಟಗಿಯ 6 ಜನರ ಹೆಸರು ಸೇರ್ಪಡೆ ಮಾಡಲಾಗಿದೆ. ಮುರಡಿ ಗ್ರಾಮದ ಮತದಾರರ ಪಟ್ಟಿಯಲ್ಲಿ ಅಪ್ರಾಪ್ತರ ಹೆಸರು ಸೇರ್ಪಡೆ ಮಾಡಲಾಗಿದೆ.

ಕೊಪ್ಪಳ ಜಿಲ್ಲೆ ಕುಷ್ಟಗಿಯ ಹುಲಿಗೆವ್ವ, ರಂಗಪ್ಪ, ಶಾಂತಪ್ಪ ಶಾಂತಗೇರಿ, ಪಡಿಯಪ್ಪ, ರಂಗಪ್ಪ ಶಾಂತಗೇರಿ, ಶಾಂತವ್ವ ಶಾಂತಗೇರಿ ಹೆಸರು ಪತ್ತೆಯಾಗಿದೆ. ಕುಷ್ಟಗಿಯಲ್ಲಿ ಡಿಲೀಟ್ ಆಗಿಲ್ಲ ಆದರೆ ಮುರಡಿಯ ಮತಪಟ್ಟಿಯಲ್ಲಿ ಹೆಸರಿದೆ. ಎರಡು ಕಡೆ ಮತಪಟ್ಟಿಯಲ್ಲೂ ಹೆಸರು ಇವೆ ಎಂದು ಆರೋಪಿಸಲಾಗಿದೆ. ನಕಲಿ ಜನ್ಮ ದಾಖಲಾತಿ ಸೃಷ್ಟಿಸಿ ಮತಪಟ್ಟಿಗೆ ಸೇರ್ಪಡೆ ಮಾಡಿರುವ ಆರೋಪಿಸಲಾಗಿದೆ. ಹುನಗುಂದ ತಾಲೂಕ ಪಂಚಾಯತ್ ಮಾಜಿ ಸದಸ್ಯರು ಹಾಗು ಸ್ಥಳೀಯರಿಂದ ಆರೋಪ ಕೇಳಿಬಂದಿದೆ.ಮುರಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾವಕ್ಕ ಮಗ ಶಿವಾನಂದ್ ಬನ್ನಿ ಮೇಲೆ ಶಂಕೆ ವ್ಯಕ್ತಪಡಿಸಲಾಗಿದೆ. ಈ ಹಿನ್ನೆಲೆ ಬಾಗಲಕೋಟೆ ಡಿಸಿ, ಇಳಕಲ್ ತಹಸೀಲ್ದಾರ್ ಗೆ ದೂರು ನೀಡಿದ್ದಾರೆ.

Share. Facebook Twitter LinkedIn WhatsApp Email

Related Posts

ದನುರ್ಮಾಸದ ಮುಂಜಾನೆ ಈ ಸ್ತೋತ್ರ ಪಠಿಸಿರಿ, ಮಹಾಲಕ್ಷ್ಮಿ ಅನುಗ್ರಹ ಖಾಯಂ, ಹಣಕಾಸಿನ ಸಮಸ್ಯೆ ದೂರ

26/12/2025 3:21 PM2 Mins Read

ಕೇಂದ್ರದಿಂದ ರೈಲು ಪ್ರಯಾಣ ದರ ಹೆಚ್ಚಿಸಿದರೂ ರಾಜ್ಯದ ಬಿಜೆಪಿ ನಾಯಕರು ಪ್ರಶ್ನಿಸುವುದಿಲ್ಲ: ಸಿಎಂ ಸಿದ್ದರಾಮಯ್ಯ

26/12/2025 3:14 PM1 Min Read

ಉಚಿತ ಅಣಬೆ ಬೇಸಾಯ ತರಬೇತಿ ಪಡೆಯಿರಿ, ಲಕ್ಷ ಲಕ್ಷ ಸಂಪಾದಿಸಿ

26/12/2025 2:41 PM1 Min Read
Recent News

ದನುರ್ಮಾಸದ ಮುಂಜಾನೆ ಈ ಸ್ತೋತ್ರ ಪಠಿಸಿರಿ, ಮಹಾಲಕ್ಷ್ಮಿ ಅನುಗ್ರಹ ಖಾಯಂ, ಹಣಕಾಸಿನ ಸಮಸ್ಯೆ ದೂರ

26/12/2025 3:21 PM

BREAKING : ಬಾಗಲಕೋಟೆ, ಕೊಪ್ಪಳದಲ್ಲೂ ಮತಗಳ್ಳತನ ಆರೋಪ : ವೋಟಿಂಗ್ ಲೀಸ್ಟ್ ನಲ್ಲಿ ಅಪ್ರಾಪ್ತರ ಹೆಸರು ಸೇರ್ಪಡೆ!

26/12/2025 3:20 PM

ಭಾರತ-ಚೀನಾ ಗಡಿ ಕುರಿತಾದ ಅಮೆರಿಕದ ವರದಿಗೆ ತೀವ್ರ ಟೀಕೆ “ನಮ್ಮನ್ನು ಕೆರಳಿಸಬೇಡಿ” ಎಂದ ಡ್ರ್ಯಾಗನ್

26/12/2025 3:17 PM

ಕೇಂದ್ರದಿಂದ ರೈಲು ಪ್ರಯಾಣ ದರ ಹೆಚ್ಚಿಸಿದರೂ ರಾಜ್ಯದ ಬಿಜೆಪಿ ನಾಯಕರು ಪ್ರಶ್ನಿಸುವುದಿಲ್ಲ: ಸಿಎಂ ಸಿದ್ದರಾಮಯ್ಯ

26/12/2025 3:14 PM
State News
KARNATAKA

ದನುರ್ಮಾಸದ ಮುಂಜಾನೆ ಈ ಸ್ತೋತ್ರ ಪಠಿಸಿರಿ, ಮಹಾಲಕ್ಷ್ಮಿ ಅನುಗ್ರಹ ಖಾಯಂ, ಹಣಕಾಸಿನ ಸಮಸ್ಯೆ ದೂರ

By kannadanewsnow0926/12/2025 3:21 PM KARNATAKA 2 Mins Read

ದನುರ್ಮಾಸ ದ ಮುಂಜಾನೆ ಈ ಸ್ತೋತ್ರ ಪಠಿಸಿರಿ ಮಹಾಲಕ್ಷ್ಮಿ ಸ್ಥಿರ ವಾಗಿ ನಿಲ್ಲುತ್ತಾಳೆ. ಶ್ರೀಭದ್ರಲಕ್ಷ್ಮೀ ಸ್ತೋತ್ರಂ ಶ್ರೀದೇವೀ ಪ್ರಥಮಂ ನಾಮ…

BREAKING : ಬಾಗಲಕೋಟೆ, ಕೊಪ್ಪಳದಲ್ಲೂ ಮತಗಳ್ಳತನ ಆರೋಪ : ವೋಟಿಂಗ್ ಲೀಸ್ಟ್ ನಲ್ಲಿ ಅಪ್ರಾಪ್ತರ ಹೆಸರು ಸೇರ್ಪಡೆ!

26/12/2025 3:20 PM

ಕೇಂದ್ರದಿಂದ ರೈಲು ಪ್ರಯಾಣ ದರ ಹೆಚ್ಚಿಸಿದರೂ ರಾಜ್ಯದ ಬಿಜೆಪಿ ನಾಯಕರು ಪ್ರಶ್ನಿಸುವುದಿಲ್ಲ: ಸಿಎಂ ಸಿದ್ದರಾಮಯ್ಯ

26/12/2025 3:14 PM

ಉಚಿತ ಅಣಬೆ ಬೇಸಾಯ ತರಬೇತಿ ಪಡೆಯಿರಿ, ಲಕ್ಷ ಲಕ್ಷ ಸಂಪಾದಿಸಿ

26/12/2025 2:41 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.