Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತದಲ್ಲಿ `ಈದ್ ಉಲ್ ಫಿತರ್’ ಮಾರ್ಚ್ 20 ಅಥವಾ 21 ಕ್ಕೆ? ಚಂದ್ರ ದರ್ಶನದ ಕುರಿತು ಇಲ್ಲಿದೆ ಮಾಹಿತಿ

11/03/2026 9:18 AM

ಜನಸಾಮಾನ್ಯರಿಗೆ ಬಿಗ್ ಶಾಕ್ : `ಅಡುಗೆ ಎಣ್ಣೆ’ ಬೆಲೆ ಮತ್ತಷ್ಟು ಏರಿಕೆ, ಅಂಗಡಿಗೆ ಹೋಗೋ ಮುನ್ನ `ರೇಟ್’ ಚೆಕ್ ಮಾಡಿಕೊಳ್ಳಿ !

11/03/2026 9:09 AM

BREAKING: ವಿಶ್ವದಾದ್ಯಂತ ಇನ್‌ಸ್ಟಾಗ್ರಾಮ್ ಡೌನ್: ಮೆಸೇಜ್ ಕಳುಹಿಸಲು ಬಳಕೆದಾರರ ಪರದಾಟ | Instagram Down

11/03/2026 9:05 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಾಲಾ ಮಕ್ಕಳಿಗೆ ಗುಂಡೂರಾವ್ ಫೌಂಡೇಶನ್ ನಿಂದ ಉಚಿತ ನೋಟ್ ಬುಕ್, ಲೇಖನ ಸಾಮಗ್ರಿ ವಿತರಣೆ
KARNATAKA

ಶಾಲಾ ಮಕ್ಕಳಿಗೆ ಗುಂಡೂರಾವ್ ಫೌಂಡೇಶನ್ ನಿಂದ ಉಚಿತ ನೋಟ್ ಬುಕ್, ಲೇಖನ ಸಾಮಗ್ರಿ ವಿತರಣೆ

By kannadanewsnow0923/11/2025 8:34 PM

ಬೆಂಗಳೂರು:  ಗಾಂಧಿನಗರ ಕ್ಷೇತ್ರದ ಕೆ.ಪಿ ಅಗ್ರಹಾರ, ನಾಗಮ್ಮ ನಗರ, ಕೇಶವ ನಗರ, ಅಶ್ವಥ ನಗರ ಹಾಗೂ ನೇತಾಜಿ ನಗರಗಳಲ್ಲಿ ವಾಸಿಸುತ್ತಿರುವ ಕುಟುಂಬಗಳ ಮಕ್ಕಳಿಗೆ ಶೈಕ್ಷಣಿಕ ಉಪಯೋಗಕ್ಕಾಗಿ ಆರ್. ಗುಂಡೂರಾವ್ ಫೌಂಡೇಶನ್ ವತಿಯಿಂದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳ ವಿತರಣೆ ಮಾಡಲಾಯಿತು.

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಬೆನ್ನೆಲುಬಾಗುವ ನಿಟ್ಟಿನಲ್ಲಿ ನಮ್ಮ ಫೌಂಡೇಶನ್ ವತಿಯಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಈ ವೇಳೆ, ವಿದ್ಯಾರ್ಥಿ- ಪೋಷಕರೊಂದಿಗೆ ಶಾಲಾ ವಾತಾವರಣ, ಮಕ್ಕಳ ಶೈಕ್ಷಣಿಕ ಸ್ಥಿತಿಗತಿ ಕುರಿತು ಚರ್ಚಿಸಲಾಯಿತು. ಇನ್ನೂ ಇದೇ ಸಂಧರ್ಭದಲ್ಲಿ ಮನೆ-ಮನೆಗೆ ತೆರಳಿ ಗ್ಯಾರಂಟಿ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಈ ವೇಳೆ ಮಾತನಾಡಿದಂತ ಅವರು, ಕಳೆದೆರಡು ವರ್ಷಗಳಿಂದ ಸರ್ಕಾರದಿಂದ ರಾಜ್ಯದ ಜನರಿಗೆ ನೀಡಲಾಗಿರುವ ಸವಲತ್ತುಗಳ ಕುರಿತು ಜನರೊಂದಿಗೆ ಸಮಲೋಚನೆ ನಡೆಸಿದಲ್ಲದೆ, ನಮ್ಮ ಸರ್ಕಾರದ ಜನಪರ ಯೋಜನೆಗಳಿಂದ ಸಾವಿರಾರು ಕುಟುಂಬಗಳ ಜೀವನ ಮಟ್ಟ ಸುಧಾರಿಸಿರುವುದನ್ನು ಕಂಡು ಸಂತೋಷವಾಯಿತು ಎಂದರು.

ಜನಪರ ಯೋಜನೆಗಳು ಜನರ ಜೀವನಮಟ್ಟ ಸುಧಾರಿಸಿದೆ ಅಂದ್ರೆ ಆ ಯೋಜನೆ ಯಶಸ್ವಿಯಾಗಿವೆ ಎಂದರ್ಥ. ಹಾಗಾಗಿ ನಮ್ಮ ಗ್ಯಾರಂಟಿ ಯೋಜನೆಗಳು ಎಲ್ಲ ಸಮುದಾಯದ ಬಡವರನ್ನು ತಲುಪಿವೆ ಎಂಬುದು ನನ್ನಲ್ಲಿ ಸಾರ್ಥಕ ಭಾವ ಮೂಡಿಸಿತು ಎಂದು ಹೇಳಿದ್ದಾರೆ.

BIG NEWS: ರಾಜ್ಯದಲ್ಲಿನ ಅನಧಿಕೃತ ‘ಮೆಡಿಕಲ್ ಸ್ಫಾ’ಗಳಿಗೆ ಬಿಗ್ ಶಾಕ್: ಸರ್ಕಾರದಿಂದ ಮಹತ್ವದ ಆದೇಶ, ಸಿಕ್ಕಿ ಬಿದ್ರೆ ‘ಶಿಕ್ಷೆ ಫಿಕ್ಸ್’

‘ಶಾಸಕರ PA’ಗಳನ್ನು ನೇಮಕಕ್ಕೆ ಇರುವ ನಿಯಮಗಳು ಏನು? ಇಲ್ಲಿದೆ ಮಾಹಿತಿ

Share. Facebook Twitter LinkedIn WhatsApp Email

Related Posts

ಭಾರತದಲ್ಲಿ `ಈದ್ ಉಲ್ ಫಿತರ್’ ಮಾರ್ಚ್ 20 ಅಥವಾ 21 ಕ್ಕೆ? ಚಂದ್ರ ದರ್ಶನದ ಕುರಿತು ಇಲ್ಲಿದೆ ಮಾಹಿತಿ

11/03/2026 9:18 AM2 Mins Read

ಜನಸಾಮಾನ್ಯರಿಗೆ ಬಿಗ್ ಶಾಕ್ : `ಅಡುಗೆ ಎಣ್ಣೆ’ ಬೆಲೆ ಮತ್ತಷ್ಟು ಏರಿಕೆ, ಅಂಗಡಿಗೆ ಹೋಗೋ ಮುನ್ನ `ರೇಟ್’ ಚೆಕ್ ಮಾಡಿಕೊಳ್ಳಿ !

11/03/2026 9:09 AM2 Mins Read

BREAKING : ಬೆಂಗಳೂರಲ್ಲಿ ‘PSI’ ಸಮವಸ್ತ್ರ ಧರಿಸಿ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳು ಅರೆಸ್ಟ್ !

11/03/2026 8:58 AM1 Min Read
Recent News

ಭಾರತದಲ್ಲಿ `ಈದ್ ಉಲ್ ಫಿತರ್’ ಮಾರ್ಚ್ 20 ಅಥವಾ 21 ಕ್ಕೆ? ಚಂದ್ರ ದರ್ಶನದ ಕುರಿತು ಇಲ್ಲಿದೆ ಮಾಹಿತಿ

11/03/2026 9:18 AM

ಜನಸಾಮಾನ್ಯರಿಗೆ ಬಿಗ್ ಶಾಕ್ : `ಅಡುಗೆ ಎಣ್ಣೆ’ ಬೆಲೆ ಮತ್ತಷ್ಟು ಏರಿಕೆ, ಅಂಗಡಿಗೆ ಹೋಗೋ ಮುನ್ನ `ರೇಟ್’ ಚೆಕ್ ಮಾಡಿಕೊಳ್ಳಿ !

11/03/2026 9:09 AM

BREAKING: ವಿಶ್ವದಾದ್ಯಂತ ಇನ್‌ಸ್ಟಾಗ್ರಾಮ್ ಡೌನ್: ಮೆಸೇಜ್ ಕಳುಹಿಸಲು ಬಳಕೆದಾರರ ಪರದಾಟ | Instagram Down

11/03/2026 9:05 AM

BREAKING : ಬೆಂಗಳೂರಲ್ಲಿ ‘PSI’ ಸಮವಸ್ತ್ರ ಧರಿಸಿ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳು ಅರೆಸ್ಟ್ !

11/03/2026 8:58 AM
State News
KARNATAKA

ಭಾರತದಲ್ಲಿ `ಈದ್ ಉಲ್ ಫಿತರ್’ ಮಾರ್ಚ್ 20 ಅಥವಾ 21 ಕ್ಕೆ? ಚಂದ್ರ ದರ್ಶನದ ಕುರಿತು ಇಲ್ಲಿದೆ ಮಾಹಿತಿ

By kannadanewsnow5711/03/2026 9:18 AM KARNATAKA 2 Mins Read

ಪವಿತ್ರ ರಂಜಾನ್ ಮಾಸವು ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದಂತೆ, ಭಾರತ ಸೇರಿದಂತೆ ವಿಶ್ವದಾದ್ಯಂತ ಮುಸ್ಲಿಂ ಬಾಂಧವರು ಈದ್ ಉಲ್ ಫಿತರ್ ಆಚರಣೆಗೆ…

ಜನಸಾಮಾನ್ಯರಿಗೆ ಬಿಗ್ ಶಾಕ್ : `ಅಡುಗೆ ಎಣ್ಣೆ’ ಬೆಲೆ ಮತ್ತಷ್ಟು ಏರಿಕೆ, ಅಂಗಡಿಗೆ ಹೋಗೋ ಮುನ್ನ `ರೇಟ್’ ಚೆಕ್ ಮಾಡಿಕೊಳ್ಳಿ !

11/03/2026 9:09 AM

BREAKING : ಬೆಂಗಳೂರಲ್ಲಿ ‘PSI’ ಸಮವಸ್ತ್ರ ಧರಿಸಿ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳು ಅರೆಸ್ಟ್ !

11/03/2026 8:58 AM

Electricity Bill : ಈ ಟಿಪ್ಸ್ ಫಾಲೋ ಮಾಡಿದ್ರೆ 100 ರೂ. ದಾಟಲ್ಲ ನಿಮ್ಮ ಮನೆಯ `ಕರೆಂಟ್ ಬಿಲ್’ !

11/03/2026 8:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.