Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಅಪ್ರಾಪ್ತೇ ಮೇಲೆ ಅತ್ಯಾಚಾರ ಎಸಗಲು ಕರೆದೊಯ್ಯುವಾಗ ಅಪಘಾತ : ಬಾಲಕಿ ಸಾವು, ನಾಲ್ವರು ಅರೆಸ್ಟ್

28/10/2025 2:09 PM

BREAKING : ಪ್ರೇಯಸಿಗಾಗಿ ಕಳ್ಳತನಕ್ಕೆ ಇಳಿದ ಪ್ರಿಯಕರ : ಐಫೋನ್ 17 ಸೇರಿದಂತೆ 30 ಲಕ್ಷ ಮೌಲ್ಯದ ಮೊಬೈಲ್ ಕಳ್ಳತನ!

28/10/2025 2:01 PM

BREAKING : ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಹೊಸ `ಪಿ-ಕ್ಯಾಪ್‌’ ವಿತರಿಸಿದ CM ಸಿದ್ದರಾಮಯ್ಯ

28/10/2025 1:49 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : ಸಾರ್ವಜನಿಕರೇ ಎಚ್ಚರ : ರಾಜ್ಯದಲ್ಲಿ `ಡೆಂಘಿ ಜ್ವರ’ಕ್ಕೆ ಮಹಿಳೆ ಬಲಿ.!
KARNATAKA

ALERT : ಸಾರ್ವಜನಿಕರೇ ಎಚ್ಚರ : ರಾಜ್ಯದಲ್ಲಿ `ಡೆಂಘಿ ಜ್ವರ’ಕ್ಕೆ ಮಹಿಳೆ ಬಲಿ.!

By kannadanewsnow5726/10/2025 6:34 AM

ಹರಪನಹಳ್ಳಿ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತುಂಬೀಗೆರೆಯಲ್ಲಿ ಶಂಕಿತ ಡೆಂಫ್ ಜ್ವರಕ್ಕೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.

ಎಸ್.ಟಿ. ಸೌಭಾಗ್ಯಮ್ಮ (35) ಎಂಬುವರು ಶುಕ್ರವಾರ ತಡರಾತ್ರಿ ಸಾವನ್ನಪ್ಪಿದ್ದಾರೆ. ಸೌಭಾಗ್ಯಮ್ಮ ಎರಡು ದಿನದಿಂದ ಉಸಿರಾಟ ತೊಂದರೆ ಹಾಗೂ ವೈರಸ್ ಸೋಂಕಿನಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ವಾಸವಿರುವ ಕಾಲನಿಯಲ್ಲಿ ಕಲುಷಿತ ವಾತಾವರಣವಿದ್ದು, ಅತಿಯಾದ ಮಳೆ ಪರಿಣಾಮ ಸೊಳ್ಳೆಗಳು ಕಚ್ಚಿ ಡೆಂಘ ಬಂದಿರಬಹುದು. ಎರಡು ದಿನದಲ್ಲಿ ಮಾಹಿತಿ ಲಭ್ಯವಾಗಲಿದೆ ಎಂದು ಟಿಎಚ್ ಒ ಡಾ.ಪೃಥ್ವಿ ತಿಳಿಸಿದ್ದಾರೆ.

ಮಳೆಗಾಲದ ದಿನಗಳಲ್ಲಿ ಡೆಂಗಿ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಮಳೆ ಬಂದು ಮನೆ ಸುತ್ತಮುತ್ತ ನೀರು ಶೇಖರಣೆಯಾದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿಯಾಗಿ ಡೆಂಗಿ ಹರಡಲು ಸಹಾಯಕವಾಗುತ್ತದೆ ಹಾಗೂ ವಾತಾವರಣದ ಉಷ್ಣಾಂಶವು ಕೂಡ ವೈರಾಣುಗಳ ಬೆಳವಣಿಗೆಗೆ ಹಾಗೂ ಡೆಂಗ್ಯೂ ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕವಾಗಿರುವುದರಿಂದ ಮಳೆಗಾಲದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ.

ಆದ ಕಾರಣ ಸಾರ್ವಜನಿಕರು ತಮ್ಮ ಪರಿಸರದಲ್ಲಿ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಮನೆಯ ಒಳಗಡೆಯೂ ನೀರನ್ನು ಸಂಗ್ರಹಿಸುವುದಾದರೆ ಅದರ ಮುಚ್ಚಳವನ್ನು ಮುಚ್ಚಿಟ್ಟಿರಬೇಕು. ಸೊಳ್ಳೆಗಳು ಕಚ್ಚದಂತೆ ಸಂಪೂರ್ಣವಾಗಿ ಮೈಮುಚ್ಚುವಂತಹ ಬಟ್ಟೆಯನ್ನು ಧರಿಸಬೇಕು ಇದರಿಂದ ಡೆಂಗಿ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ. ಸೊಳ್ಳೆಗಳು ಮನೆ ಒಳಗೆ ಬರದಂತೆ ಚಂಡು ಹೂವು, ಬೇವಿನ ಎಲೆ ಹಾಗೂ ಬೆಳ್ಳುಳ್ಳಿ ಸಿಪ್ಪೆಯ ಧೂಪನ (ಹೊಗೆಯನ್ನು) ಹಾಕುವುದರಿಂದ ಸೊಳ್ಳೆಗಳು ಮನೆ ಒಳಗೆ ಬರುವುದನ್ನು ತಪ್ಪಿಸಬಹುದು. ಈ ಸರಳ ಕ್ರಮಗಳಿಂದ ನಾವು ಡೆಂಗಿ ಬರದಂತೆ ತಡೆಯಬಹುದು.

ತೀವ್ರ ಜ್ವರ ತಲೆನೋವು ಕೈಕಾಲು ನೋವು ಲಕ್ಷಣಗಳು ಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಡೆಂಗಿ ಲಕ್ಷಣಗಳು ಆಯುರ್ವೇದದಲ್ಲಿ ಹೇಳಿರುವ ರಕ್ತ ದೋಷದಿಂದ ಆಗುವಂತಹ ರಕ್ತ ಪಿತ್ತ ಎಂಬ ಖಾಯಿಲೆಯ ಲಕ್ಷಣಗಳನ್ನು ಹೋಲುತ್ತವೆ. ವೈದ್ಯರು ನೀಡುವ ಚಿಕಿತ್ಸೆಯೊಂದಿಗೆ ಪಪ್ಪಾಯಿ ಎಲೆಯ ರಸ, ಈರುಳ್ಳಿರಸವನ್ನು ಮನೆಮದ್ದಾಗಿ ಬಳಸಿ. ಡೆಂಗಿ ಕಾಯಿಲೆಯು ವೈರಾಣುನಿಂದ ಬರುವ ಕಾರಣ ಅಮೃತಬಳ್ಳಿ ತುಳಸಿ ಇವುಗಳ ಎಲೆಯನ್ನು ಸೇವಿಸುವುದು ಜ್ವರ, ಮೈಕೈನೋವು ನಿಯಂತ್ರಿಸಲು ಸಹಾಯಕ. ಸತ್ವಯುತವಾದ ಪೋಷಕಾಂಶಯುಕ್ತ ಆಹಾರವನ್ನು ಸೇವಿಸಿ, ರೋಗನಿರೋಧಕ ಶಕ್ತಿಯನ್ನು ಚೆನ್ನಾಗಿ ಇಟ್ಟುಕೊಂಡಲ್ಲಿ ಯಾವುದೇ ಕಾಯಿಲೆ ಬರುವ ಸಾಧ್ಯತೆಗಳು ಕಡಿಮೆ ಆದಕಾರಣ ಉತ್ತಮವಾದ ಆಹಾರ, ಜೀವನ ಶೈಲಿಯನ್ನು ಪಾಲಿಸಿ ಆರೋಗ್ಯ ಕಾಪಾಡಿ ಕೊಳ್ಳಿ

ALERT: Public beware: A woman has died of dengue fever in the state!
Share. Facebook Twitter LinkedIn WhatsApp Email

Related Posts

SHOCKING : ಅಪ್ರಾಪ್ತೇ ಮೇಲೆ ಅತ್ಯಾಚಾರ ಎಸಗಲು ಕರೆದೊಯ್ಯುವಾಗ ಅಪಘಾತ : ಬಾಲಕಿ ಸಾವು, ನಾಲ್ವರು ಅರೆಸ್ಟ್

28/10/2025 2:09 PM1 Min Read

BREAKING : ಪ್ರೇಯಸಿಗಾಗಿ ಕಳ್ಳತನಕ್ಕೆ ಇಳಿದ ಪ್ರಿಯಕರ : ಐಫೋನ್ 17 ಸೇರಿದಂತೆ 30 ಲಕ್ಷ ಮೌಲ್ಯದ ಮೊಬೈಲ್ ಕಳ್ಳತನ!

28/10/2025 2:01 PM1 Min Read

BREAKING : ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಹೊಸ `ಪಿ-ಕ್ಯಾಪ್‌’ ವಿತರಿಸಿದ CM ಸಿದ್ದರಾಮಯ್ಯ

28/10/2025 1:49 PM2 Mins Read
Recent News

SHOCKING : ಅಪ್ರಾಪ್ತೇ ಮೇಲೆ ಅತ್ಯಾಚಾರ ಎಸಗಲು ಕರೆದೊಯ್ಯುವಾಗ ಅಪಘಾತ : ಬಾಲಕಿ ಸಾವು, ನಾಲ್ವರು ಅರೆಸ್ಟ್

28/10/2025 2:09 PM

BREAKING : ಪ್ರೇಯಸಿಗಾಗಿ ಕಳ್ಳತನಕ್ಕೆ ಇಳಿದ ಪ್ರಿಯಕರ : ಐಫೋನ್ 17 ಸೇರಿದಂತೆ 30 ಲಕ್ಷ ಮೌಲ್ಯದ ಮೊಬೈಲ್ ಕಳ್ಳತನ!

28/10/2025 2:01 PM

BREAKING : ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಹೊಸ `ಪಿ-ಕ್ಯಾಪ್‌’ ವಿತರಿಸಿದ CM ಸಿದ್ದರಾಮಯ್ಯ

28/10/2025 1:49 PM

BIG NEWS : ರಾಜ್ಯದ ಎಲ್ಲಾ ಗ್ರಾ.ಪಂಗಳಲ್ಲಿ `ಮಹಿಳೆಯರು & ಮಕ್ಕಳ ಕಾವಲು ಸಮಿತಿ, ಶಿಕ್ಷಣ ಕಾರ್ಯಪಡೆ’ ರಚನೆ ಕಡ್ಡಾಯ : ಸರ್ಕಾರ ಆದೇಶ

28/10/2025 1:24 PM
State News
KARNATAKA

SHOCKING : ಅಪ್ರಾಪ್ತೇ ಮೇಲೆ ಅತ್ಯಾಚಾರ ಎಸಗಲು ಕರೆದೊಯ್ಯುವಾಗ ಅಪಘಾತ : ಬಾಲಕಿ ಸಾವು, ನಾಲ್ವರು ಅರೆಸ್ಟ್

By kannadanewsnow0528/10/2025 2:09 PM KARNATAKA 1 Min Read

ಬೆಂಗಳೂರು : ಅಪ್ರಾಪ್ತೇ ಮೇಲೆ ಅತ್ಯಾಚಾರ ಎಸಗಲು ಕರೆದೊಯ್ಯುವಾಗ ಭೀಕರವಾದ ಅಪಘಾತ ಸಂಭವಿಸಿದ್ದು, ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದ…

BREAKING : ಪ್ರೇಯಸಿಗಾಗಿ ಕಳ್ಳತನಕ್ಕೆ ಇಳಿದ ಪ್ರಿಯಕರ : ಐಫೋನ್ 17 ಸೇರಿದಂತೆ 30 ಲಕ್ಷ ಮೌಲ್ಯದ ಮೊಬೈಲ್ ಕಳ್ಳತನ!

28/10/2025 2:01 PM

BREAKING : ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಹೊಸ `ಪಿ-ಕ್ಯಾಪ್‌’ ವಿತರಿಸಿದ CM ಸಿದ್ದರಾಮಯ್ಯ

28/10/2025 1:49 PM

BIG NEWS : ರಾಜ್ಯದ ಎಲ್ಲಾ ಗ್ರಾ.ಪಂಗಳಲ್ಲಿ `ಮಹಿಳೆಯರು & ಮಕ್ಕಳ ಕಾವಲು ಸಮಿತಿ, ಶಿಕ್ಷಣ ಕಾರ್ಯಪಡೆ’ ರಚನೆ ಕಡ್ಡಾಯ : ಸರ್ಕಾರ ಆದೇಶ

28/10/2025 1:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.