Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಳಂದದಲ್ಲಿ ಮತದಾರರ ದಾಖಲೆ ಸುಟ್ಟು ಹಾಕಿದ ವಿಚಾರ : ಬಿಜೆಪಿಯವರು ಕಳ್ಳರು ಎಂದ ಶಾಸಕ ಪ್ರದೀಪ್ ಈಶ್ವರ್

18/10/2025 12:44 PM

ಅಯೋಧ್ಯೆಯಲ್ಲಿ ವಿಶ್ವದ ಮೊದಲ ರಾಮಾಯಣ ಥೀಂನ ಮೇಣದ ವಸ್ತುಸಂಗ್ರಹಾಲಯ ಉದ್ಘಾಟನೆ

18/10/2025 12:43 PM

BREAKING : ಬೇಲೆಕೇರಿ ಅಕ್ರಮ ಅದಿರು ಸಾಗಾಟ : ಕೇಸ್ ಕಂಪನಿಗಳ ಮೇಲೆ ‘ED’ ದಾಳಿ, 12.84 ಕೋಟಿ ಹಣ ಸೀಜ್

18/10/2025 12:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅನುಮತಿ ಪಡೆಯದ ಹಿನ್ನೆಲೆ, RSS ಬ್ಯಾನರ್, ಭಗವಾಧ್ವಜ ತೆರವು ಮಾಡಲಾಗಿದೆ : ಪ್ರಿಯಾಂಕ್ ಖರ್ಗೆ ಸ್ಪಷ್ಟನೆ
KARNATAKA

ಅನುಮತಿ ಪಡೆಯದ ಹಿನ್ನೆಲೆ, RSS ಬ್ಯಾನರ್, ಭಗವಾಧ್ವಜ ತೆರವು ಮಾಡಲಾಗಿದೆ : ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

By kannadanewsnow0518/10/2025 11:12 AM

ಬೆಂಗಳೂರು : ರಾಜ್ಯದಲ್ಲಿ ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳಿಗೆ ನಿಷೇಧದ ಬೆನ್ನಲ್ಲೆ, ಚಿತ್ತಾಪುರದಲ್ಲಿ ನಾಳೆ ಆರ್ ಎಸ್ ಎಸ್ ಪಥಸಂಚಲನ ಹಮ್ಮಿಕೊಂಡಿದೆ. ಆದರೆ ಈ ಒಂದು ಪಥ ಸಂಚಲನಕ್ಕೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಆರ್ ಎಸ್ ಎಸ್ ಬ್ಯಾನರ್ ಹಾಗೂ ಭಗವಾಧ್ವಜಗಳನ್ನು ತೆರವುಗೊಳಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ಬ್ಯಾನರ್, ಧ್ವಜ, ಪಥಸಂಚಲನ ಯಾವುದೇ ಇರಬಹುದು ಆಯೋಜಕರು ಅನುಮತಿ ತೆಗೆದುಕೊಂಡಿದ್ದಾರ? ಅಂತ ಪ್ರಶ್ನಿಸಿದರು. ಅನಧಿಕೃತವಾಗಿ ನಮ್ಮ ಪಕ್ಷದ ಬ್ಯಾನರ್ ಹಾಕಿದಾಗಲೇ ನನಗೆ ಕಮಿಷನರ್ ಫೈನ್ ಹಾಕಿದ್ದರು. ಎಲ್ಲದಕ್ಕೂ ನಿಯಮ ಅಂತ ಇರುತ್ತದೆ. ಅನುಮತಿ ಪಡೆದು ಶುಲ್ಕ ಪಾವತಿಸಲಿ. ಇನ್ನು RSS ಪಥ ಸಂಚಲನಕ್ಕೆ ಅನುಮತಿ ತೆಗೆದುಕೊಂಡಿಲ್ಲ ಕೇವಲ ಮಾಹಿತಿ ಕೊಡುವುದಲ್ಲ ಪಥ ಸಂಚಲನಕ್ಕೆ ಅನುಮತಿ ಕೇಳಬೇಕು. ನೋಂದಣಿ ಸಂಖ್ಯೆ ಎಷ್ಟು ಜನರು ಸೇರುತ್ತಾರೆ ಏನಾದರೂ ಆದರೆ ನಾವು 10 ಜನರಿದ್ದೇವೆ ಅಂತ ಅನುಮತಿ ಪಡೆಯಲಿ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.

ಆರ್ ಎಸ್ ಎಸ್ ಧ್ವಜ ಅಂದರೆ ಅದೇನು ರಾಷ್ಟ್ರ ಧ್ವಜನಾ? ಆರ್ ಎಸ್ ಎಸ್ ನವರು ಕಟ್ಟರ್ ಪಂಥಿಗಳು ಹಾಗೂ ದೇಶಭಕ್ತರು. ಮನೆಗೆ ನುಗ್ಗಿ ಹೊಡೆಯುತ್ತೇವೆ ಅಂತ ಬಿಜೆಪಿ ಮುಖಂಡನೊಬ್ಬ ಹೇಳುತ್ತಾನೆ. ಇವರನ್ನು ನಾವು ಬಿಡಬೇಕ? ಈ ಬಗ್ಗೆ ಡಿಜಿಪಿಗೆ ದೂರು ನೀಡುತ್ತೇನೆ. ಕಾನೂನು ಪಾಲನೆ ಮಾಡಿ ಅಂದರೆ ತಪ್ಪ? ಅವರು ನನ್ನ ಚಾಲೆಂಜ್ ಮಾಡುತ್ತಿಲ್ಲ. ಕಾನೂನನ್ನು ಚಾಲೆಂಜ್ ಮಾಡುತ್ತಿದ್ದಾರೆ ನಾಳೆ ಕಾನೂನು ಪಾಲನೆ ಮಾಡಲ್ಲ ಅಂತಾರೆ ಆಗ ಏನಾಗುತ್ತದೆ? ಆರ್ ಎಸ್ ಎಸ್ ನವರು ಸಂಸ್ಕೃತರು ಅಂತ ಅಂದುಕೊಂಡಿದ್ದೆವು. ಮೊನ್ನೆ ನಿಮ್ಮ ಭಾಷೆ ಎಲ್ಲ ಗೊತ್ತಾಗಿದೆ ಅನುಮತಿ ಪಡೆದಿಲ್ಲ, ಅದಕ್ಕೆ ಎಲ್ಲವನ್ನು ತೆರವು ಮಾಡಿದ್ದೇವೆ ಎಂದು ಪ್ರಿಯಾಂಕ ಖರ್ಗೆ ಪ್ರತಿಕ್ರಿಯಿಸಿದರು.

Share. Facebook Twitter LinkedIn WhatsApp Email

Related Posts

ಆಳಂದದಲ್ಲಿ ಮತದಾರರ ದಾಖಲೆ ಸುಟ್ಟು ಹಾಕಿದ ವಿಚಾರ : ಬಿಜೆಪಿಯವರು ಕಳ್ಳರು ಎಂದ ಶಾಸಕ ಪ್ರದೀಪ್ ಈಶ್ವರ್

18/10/2025 12:44 PM1 Min Read

BREAKING : ಬೇಲೆಕೇರಿ ಅಕ್ರಮ ಅದಿರು ಸಾಗಾಟ : ಕೇಸ್ ಕಂಪನಿಗಳ ಮೇಲೆ ‘ED’ ದಾಳಿ, 12.84 ಕೋಟಿ ಹಣ ಸೀಜ್

18/10/2025 12:41 PM1 Min Read

ಹುಬ್ಬಳ್ಳಿಯಲ್ಲಿ ‘RSS’ ಕಚೇರಿ ಮುತ್ತಿಗೆಗೆ ಯತ್ನ : 30ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ವಶಕ್ಕೆ

18/10/2025 12:31 PM1 Min Read
Recent News

ಆಳಂದದಲ್ಲಿ ಮತದಾರರ ದಾಖಲೆ ಸುಟ್ಟು ಹಾಕಿದ ವಿಚಾರ : ಬಿಜೆಪಿಯವರು ಕಳ್ಳರು ಎಂದ ಶಾಸಕ ಪ್ರದೀಪ್ ಈಶ್ವರ್

18/10/2025 12:44 PM

ಅಯೋಧ್ಯೆಯಲ್ಲಿ ವಿಶ್ವದ ಮೊದಲ ರಾಮಾಯಣ ಥೀಂನ ಮೇಣದ ವಸ್ತುಸಂಗ್ರಹಾಲಯ ಉದ್ಘಾಟನೆ

18/10/2025 12:43 PM

BREAKING : ಬೇಲೆಕೇರಿ ಅಕ್ರಮ ಅದಿರು ಸಾಗಾಟ : ಕೇಸ್ ಕಂಪನಿಗಳ ಮೇಲೆ ‘ED’ ದಾಳಿ, 12.84 ಕೋಟಿ ಹಣ ಸೀಜ್

18/10/2025 12:41 PM

ಧನ್ ತೇರಸ್ ನಲ್ಲಿ 1 ಲಕ್ಷ ಕೋಟಿ ರೂ.ಗಳ ದಾಖಲೆಯ ವ್ಯಾಪಾರ ಸಾಧ್ಯ: ವರದಿ

18/10/2025 12:38 PM
State News
KARNATAKA

ಆಳಂದದಲ್ಲಿ ಮತದಾರರ ದಾಖಲೆ ಸುಟ್ಟು ಹಾಕಿದ ವಿಚಾರ : ಬಿಜೆಪಿಯವರು ಕಳ್ಳರು ಎಂದ ಶಾಸಕ ಪ್ರದೀಪ್ ಈಶ್ವರ್

By kannadanewsnow0518/10/2025 12:44 PM KARNATAKA 1 Min Read

ಬೆಂಗಳೂರು : ಆಳಂದದಲ್ಲಿ ಮತದಾರರ ದಾಖಲೆಗಳನ್ನು ಸುಟ್ಟು ಹಾಕಿದ ವಿಚಾರವಾಗಿ ಬಿಜೆಪಿ ಮೇಲೆ ಮತಗಳ್ಳತನ ಆರೋಪ ಮಾಡಿದ್ದು ಸಾಬೀತಾಗಿದೆ.ಆಳಂದದ ಮಾಜಿ…

BREAKING : ಬೇಲೆಕೇರಿ ಅಕ್ರಮ ಅದಿರು ಸಾಗಾಟ : ಕೇಸ್ ಕಂಪನಿಗಳ ಮೇಲೆ ‘ED’ ದಾಳಿ, 12.84 ಕೋಟಿ ಹಣ ಸೀಜ್

18/10/2025 12:41 PM

ಹುಬ್ಬಳ್ಳಿಯಲ್ಲಿ ‘RSS’ ಕಚೇರಿ ಮುತ್ತಿಗೆಗೆ ಯತ್ನ : 30ಕ್ಕೂ ಹೆಚ್ಚು ಯುವ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ವಶಕ್ಕೆ

18/10/2025 12:31 PM

ವರ್ಷ ಪೂರ್ತಿ ಭತ್ತ, ರಾಗಿ ಖರೀದಿ ಕೇಂದ್ರ ತೆರೆಯಿರಿ : ಮಂಡ್ಯ ಜಿಲ್ಲಾಡಳಿತಕ್ಕೆ ರೈತ ಸಂಘ ಆಗ್ರಹ

18/10/2025 11:43 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.