Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಜಪಾನ್ ನ ಮೊದಲ ಮಹಿಳಾ ಪ್ರಧಾನಿಯಾಗಿ `ಸನೇ ತಕೈಚಿ’ ಆಯ್ಕೆ : ಅ.15ಕ್ಕೆ ಪ್ರಮಾಣವಚನ ಸ್ವೀಕಾರ | Sanae Takaichi

05/10/2025 12:43 PM

BREAKING : ‘ಕರ್ನಾಟಕ ಗೃಹ ಮಂಡಳಿಗೆ’ 2760 ಎಕರೆ ಭೂಸ್ವಾಧೀನಕ್ಕೆ ಮುಂದಾದ ರಾಜ್ಯ ಸರ್ಕಾರ : ರೈತರಿಂದ ಭಾರಿ ವಿರೋಧ

05/10/2025 12:43 PM
cough syrup

ಕೋಲ್ಡ್ರಿಫ್ ತಯಾರಕರ ವಿರುದ್ಧ ಗಂಭೀರ ಅಪರಾಧಗಳ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಡ್ರಗ್ ವಾಚ್ ಡಾಗ್ ಚಿಂತನೆ: ವರದಿ

05/10/2025 12:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ‘ಕರ್ನಾಟಕ ಗೃಹ ಮಂಡಳಿಗೆ’ 2760 ಎಕರೆ ಭೂಸ್ವಾಧೀನಕ್ಕೆ ಮುಂದಾದ ರಾಜ್ಯ ಸರ್ಕಾರ : ರೈತರಿಂದ ಭಾರಿ ವಿರೋಧ
KARNATAKA

BREAKING : ‘ಕರ್ನಾಟಕ ಗೃಹ ಮಂಡಳಿಗೆ’ 2760 ಎಕರೆ ಭೂಸ್ವಾಧೀನಕ್ಕೆ ಮುಂದಾದ ರಾಜ್ಯ ಸರ್ಕಾರ : ರೈತರಿಂದ ಭಾರಿ ವಿರೋಧ

By kannadanewsnow0505/10/2025 12:43 PM

ಬೆಂಗಳೂರು : ಬೆಂಗಳೂರು ಹೊರವಲಯದಲ್ಲಿ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಇದೀಗ ಪ್ಲಾನ್ ಮಾಡಿಕೊಂಡಿದ್ದು ರೈತರ ಸಾವಿರಾರು ಎಕರೆ ಭೂಮಿ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಪ್ಲಾನ್ ಮಾಡಿದೆ. ಕರ್ನಾಟಕ ಗೃಹ ಮಂಡಳಿಗೆ ರೈತರ ಕೃಷಿ ಭೂಮಿ ಸ್ವಾಧೀನಕ್ಕೆ ಸಿದ್ಧತೆ ಮಾಡಿಕೊಂಡಿದೆ. 2760 ಎಕರೆ ರೈತರ ಭೂಮಿ ಸ್ವಾಧೀನಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರದ ನಡೆ ಖಂಡಿಸಿ ರೈತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ದೊಡ್ಡ ಬೆಳವಂಗಲ ಹೋಬಳಿ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ, ದೊಡ್ಡಹೆಜ್ಜೆ, ವೆಂಕಟೇಶಪುರ, ಸೇರಿದಂತೆ ಒಟ್ಟು 2760 ಎಕರೆ ಭೂಸ್ವಾಧೀನಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೃಷಿ ಭೂಮಿ ಸ್ವಾಧೀನ ಖಂಡಿಸಿ 5 ಗ್ರಾಮಗಳ ರೈತರು ಸಮಾವೇಶ ನಡೆಸುತ್ತಿದ್ದಾರೆ. ಚಿಕ್ಕ ಬೆಳವಂಗಲದಿಂದ ದೊಡ್ಡ ಬೆಳವಂಗದವರೆಗೆ ರೈತರು ಬೃಹತ್ ಪಾದಯಾತ್ರೆ ಕೈಗೊಂಡಿದ್ದಾರೆ. ಕರ್ನಾಟಕ ಗೃಹ ಮಂಡಳಿ ನೋಟಿಸ್ ಗಳನ್ನು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.

ಈ ವೇಳೆ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಟೌನ್ಶಿಪ್, ಕ್ವೀನ್ ಸಿಟಿ ಹಾಗೂ ಕೆಐಎಡಿಬಿಗೆ ಭೂಮಿ ಸ್ವಾಧೀನ ಪಡಿಸಿಕೊಂಡಿದ್ದು ರೈತರ 10,000 ಎಕರೆ ಕೃಷಿ ಭೂಮಿ ರಾಜ್ಯ ಸರ್ಕಾರದ ಪಾಲಾಗಿದೆ. ಇದೀಗ ಮತ್ತೆ ಗ್ರಹ ಮಂಡಳಿಗೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ ಯಾವುದೇ ಕಾರಣಕ್ಕೂ ನಮ್ಮ ಭೂಮಿಯನ್ನು ಬಿಡುವುದಿಲ್ಲ. ಪ್ರಾಣ ಬೇಕಾದರೂ ಬಿಡುತ್ತೇವೆ ಭೂಮಿ ಬಿಡಲ್ಲ ಅಂತ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

Share. Facebook Twitter LinkedIn WhatsApp Email

Related Posts

ಹಿರಿಯ ಪತ್ರಕರ್ತ ದಿ.ಜಯಣ್ಣ ಕುಟುಂಬಕ್ಕೆ 2ಲಕ್ಷ ರೂ ಬಿಡುಗಡೆ ಮಾಡಿದ‌ ಸಿಎಂ ಸಿದ್ದರಾಮಯ್ಯ

05/10/2025 12:17 PM1 Min Read

ಸಾಲದ ಮೊತ್ತ ವಾಪಸ್ ಆಗಿಲ್ವಾ! ಪಡೆದ ಸಾಲ ತೀರಿಸಲು ಸಾಧ್ಯವಿಲ್ಲವೇ? ಈ ಮಂತ್ರ ಹೇಳಿ ನೋಡಿ.!

05/10/2025 12:14 PM3 Mins Read

ಗಮನಿಸಿ : ವಾಟ್ಸಪ್ ನಲ್ಲಿ `ಆಧಾರ್ ಕಾರ್ಡ್’ ಡೌನ್ ಲೋಡ್ ಗೆ ಜಸ್ಟ್ ಹೀಗೆ ಮಾಡಿ.!

05/10/2025 11:58 AM2 Mins Read
Recent News

BREAKING : ಜಪಾನ್ ನ ಮೊದಲ ಮಹಿಳಾ ಪ್ರಧಾನಿಯಾಗಿ `ಸನೇ ತಕೈಚಿ’ ಆಯ್ಕೆ : ಅ.15ಕ್ಕೆ ಪ್ರಮಾಣವಚನ ಸ್ವೀಕಾರ | Sanae Takaichi

05/10/2025 12:43 PM

BREAKING : ‘ಕರ್ನಾಟಕ ಗೃಹ ಮಂಡಳಿಗೆ’ 2760 ಎಕರೆ ಭೂಸ್ವಾಧೀನಕ್ಕೆ ಮುಂದಾದ ರಾಜ್ಯ ಸರ್ಕಾರ : ರೈತರಿಂದ ಭಾರಿ ವಿರೋಧ

05/10/2025 12:43 PM
cough syrup

ಕೋಲ್ಡ್ರಿಫ್ ತಯಾರಕರ ವಿರುದ್ಧ ಗಂಭೀರ ಅಪರಾಧಗಳ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಡ್ರಗ್ ವಾಚ್ ಡಾಗ್ ಚಿಂತನೆ: ವರದಿ

05/10/2025 12:42 PM

SHOCKING : ದೈಹಿಕ ದೌರ್ಬಲ್ಯ ಮುಚ್ಚಿಡಲು ಬ್ಲೇಡ್ ನಿಂದ `ಖಾಸಗಿ ಅಂಗ’ ಕತ್ತರಿಸಿಕೊಂಡ ಯುವಕ.!

05/10/2025 12:37 PM
State News
KARNATAKA

BREAKING : ‘ಕರ್ನಾಟಕ ಗೃಹ ಮಂಡಳಿಗೆ’ 2760 ಎಕರೆ ಭೂಸ್ವಾಧೀನಕ್ಕೆ ಮುಂದಾದ ರಾಜ್ಯ ಸರ್ಕಾರ : ರೈತರಿಂದ ಭಾರಿ ವಿರೋಧ

By kannadanewsnow0505/10/2025 12:43 PM KARNATAKA 1 Min Read

ಬೆಂಗಳೂರು : ಬೆಂಗಳೂರು ಹೊರವಲಯದಲ್ಲಿ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಇದೀಗ ಪ್ಲಾನ್ ಮಾಡಿಕೊಂಡಿದ್ದು ರೈತರ ಸಾವಿರಾರು ಎಕರೆ ಭೂಮಿ ಸ್ವಾಧೀನಕ್ಕೆ…

ಹಿರಿಯ ಪತ್ರಕರ್ತ ದಿ.ಜಯಣ್ಣ ಕುಟುಂಬಕ್ಕೆ 2ಲಕ್ಷ ರೂ ಬಿಡುಗಡೆ ಮಾಡಿದ‌ ಸಿಎಂ ಸಿದ್ದರಾಮಯ್ಯ

05/10/2025 12:17 PM

ಸಾಲದ ಮೊತ್ತ ವಾಪಸ್ ಆಗಿಲ್ವಾ! ಪಡೆದ ಸಾಲ ತೀರಿಸಲು ಸಾಧ್ಯವಿಲ್ಲವೇ? ಈ ಮಂತ್ರ ಹೇಳಿ ನೋಡಿ.!

05/10/2025 12:14 PM

ಗಮನಿಸಿ : ವಾಟ್ಸಪ್ ನಲ್ಲಿ `ಆಧಾರ್ ಕಾರ್ಡ್’ ಡೌನ್ ಲೋಡ್ ಗೆ ಜಸ್ಟ್ ಹೀಗೆ ಮಾಡಿ.!

05/10/2025 11:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.