Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಅಕ್ರಮ ಸಾಲ ಆ್ಯಪ್ ಗಳ ವಿರುದ್ಧ ಕೇಂದ್ರ ಸರ್ಕಾರ ಕ್ರಮ, 87 ಆ್ಯಪ್ ಗಳ ನಿರ್ಬಂಧ

02/12/2025 1:34 PM

BIG NEWS : ಬ್ರೇಕ್ ಫಾಸ್ಟ್ ವೇಳೆ ಒಂದೇ ಬ್ರಾಂಡ್ ವಾಚ್ ಕಟ್ಟಿಕೊಂಡಿದ್ದ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್

02/12/2025 1:32 PM

BREAKING: ‘ಸಂಚಾರ್ ಸಾಥಿ ಆ್ಯಪ್ ಐಚ್ಛಿಕ, ಅದನ್ನು ಅಳಿಸಬಹುದು ‘: ಕೇಂದ್ರ ಸರ್ಕಾರ ಸ್ಪಷ್ಟನೆ

02/12/2025 1:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : “ಮೋದಿ ನಾಯಕತ್ವ ಕ್ರಿಕೆಟಿಗರ ಆತ್ಮವಿಶ್ವಾಸ ಹೆಚ್ಚಿಸಿತು” ; ಪ್ರಧಾನಿ ಶ್ಲಾಘಿಸಿದ ಕ್ಯಾಪ್ಟನ್ ಸೂರ್ಯಕುಮಾರ್
INDIA

BREAKING : “ಮೋದಿ ನಾಯಕತ್ವ ಕ್ರಿಕೆಟಿಗರ ಆತ್ಮವಿಶ್ವಾಸ ಹೆಚ್ಚಿಸಿತು” ; ಪ್ರಧಾನಿ ಶ್ಲಾಘಿಸಿದ ಕ್ಯಾಪ್ಟನ್ ಸೂರ್ಯಕುಮಾರ್

By KannadaNewsNow29/09/2025 4:32 PM

ನವದೆಹಲಿ : ಭಾರತೀಯ ಪುರುಷರ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವ್ರನ್ನ ಶ್ಲಾಘಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಮುಂಭಾಗದಲ್ಲಿ ಬ್ಯಾಟಿಂಗ್ ಮಾಡಿದ್ದು, ಅವರ ನಾಯಕತ್ವವು ಕ್ರಿಕೆಟಿಗರ ಆತ್ಮವಿಶ್ವಾಸವನ್ನ ಹೆಚ್ಚಿಸಿತು ಮತ್ತು ಅವರನ್ನು ಹೆಚ್ಚು ‘ಮುಕ್ತವಾಗಿ’ ಆಡಲು ಪ್ರೇರೇಪಿಸಿತು ಎಂದು ಹೇಳಿದ್ದಾರೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025ರ ಏಷ್ಯಾ ಕಪ್‌ನ ಫೈನಲ್‌’ನಲ್ಲಿ ತಮ್ಮ ತಂಡವು ಪಾಕಿಸ್ತಾನದ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿದ ಒಂದು ದಿನದ ನಂತರ ಅವರು ಮಾತನಾಡುತ್ತಿದ್ದರು.

ಕೊನೆಯ ಓವರ್‌’ನಲ್ಲಿ ರಿಂಕು ಸಿಂಗ್ ಗೆಲುವಿನ ಬೌಂಡರಿ ಬಾರಿಸುವ ಮೂಲಕ ಭಾರತ ಗೆಲುವು ಸಾಧಿಸಿದ ಕೆಲವೇ ನಿಮಿಷಗಳಲ್ಲಿ, ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಇದನ್ನು ‘ಆಪರೇಷನ್ ಸಿಂದೂರ್ ಆನ್ ದಿ ಫೀಲ್ಡ್’ ಎಂದು ಕರೆದರು. ಕಾಶ್ಮೀರದಲ್ಲಿ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದಲ್ಲಿ ಭಯೋತ್ಪಾದಕ ಮೂಲಸೌಕರ್ಯವನ್ನು ಯುದ್ಧತಂತ್ರದಿಂದ ನಾಶಪಡಿಸಿದ ಮೇ ತಿಂಗಳಲ್ಲಿ ದೇಶದ ಸೇನಾ ಕಾರ್ಯಾಚರಣೆಗೆ ಕ್ರಿಕೆಟ್ ವಿಜಯವನ್ನ ಹೋಲಿಸಿದರು.

ಅಂದ್ಹಾಗೆ, ಕಾಶ್ಮೀರದಲ್ಲಿ ಪಹಲ್ಗಾಮ್ ದಾಳಿಯಲ್ಲಿ ಬಂದೂಕುಧಾರಿಗಳು 26 ಭಾರತೀಯರನ್ನ ಕ್ರೂರವಾಗಿ ಕೊಂದರು.

 

 

BREAKING : 2030ರ ವೇಳೆಗೆ ‘ಲುಫ್ಥಾನ್ಸ ಏರ್ಲೈನ್ಸ್’ನಿಂದ 4000 ಉದ್ಯೋಗಿಗಳು ವಜಾ |Lufthansa layoff

Share. Facebook Twitter LinkedIn WhatsApp Email

Related Posts

BREAKING: ಅಕ್ರಮ ಸಾಲ ಆ್ಯಪ್ ಗಳ ವಿರುದ್ಧ ಕೇಂದ್ರ ಸರ್ಕಾರ ಕ್ರಮ, 87 ಆ್ಯಪ್ ಗಳ ನಿರ್ಬಂಧ

02/12/2025 1:34 PM1 Min Read

BREAKING: ‘ಸಂಚಾರ್ ಸಾಥಿ ಆ್ಯಪ್ ಐಚ್ಛಿಕ, ಅದನ್ನು ಅಳಿಸಬಹುದು ‘: ಕೇಂದ್ರ ಸರ್ಕಾರ ಸ್ಪಷ್ಟನೆ

02/12/2025 1:14 PM1 Min Read

BIG NEWS : ರಿಷಬ್ ಅದ್ಭುತ ಅಭಿನಯ ತೋರಿಸೋದು ಉದ್ದೇಶವಾಗಿತ್ತು, ನೋವಾಗಿದ್ದರೆ ಕ್ಷಮಿಸಿ : ರಣವೀರ್ ಸಿಂಗ್

02/12/2025 1:08 PM1 Min Read
Recent News

BREAKING: ಅಕ್ರಮ ಸಾಲ ಆ್ಯಪ್ ಗಳ ವಿರುದ್ಧ ಕೇಂದ್ರ ಸರ್ಕಾರ ಕ್ರಮ, 87 ಆ್ಯಪ್ ಗಳ ನಿರ್ಬಂಧ

02/12/2025 1:34 PM

BIG NEWS : ಬ್ರೇಕ್ ಫಾಸ್ಟ್ ವೇಳೆ ಒಂದೇ ಬ್ರಾಂಡ್ ವಾಚ್ ಕಟ್ಟಿಕೊಂಡಿದ್ದ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್

02/12/2025 1:32 PM

BREAKING: ‘ಸಂಚಾರ್ ಸಾಥಿ ಆ್ಯಪ್ ಐಚ್ಛಿಕ, ಅದನ್ನು ಅಳಿಸಬಹುದು ‘: ಕೇಂದ್ರ ಸರ್ಕಾರ ಸ್ಪಷ್ಟನೆ

02/12/2025 1:14 PM

BIG NEWS : ರಿಷಬ್ ಅದ್ಭುತ ಅಭಿನಯ ತೋರಿಸೋದು ಉದ್ದೇಶವಾಗಿತ್ತು, ನೋವಾಗಿದ್ದರೆ ಕ್ಷಮಿಸಿ : ರಣವೀರ್ ಸಿಂಗ್

02/12/2025 1:08 PM
State News
KARNATAKA

BIG NEWS : ಬ್ರೇಕ್ ಫಾಸ್ಟ್ ವೇಳೆ ಒಂದೇ ಬ್ರಾಂಡ್ ವಾಚ್ ಕಟ್ಟಿಕೊಂಡಿದ್ದ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್

By kannadanewsnow0502/12/2025 1:32 PM KARNATAKA 1 Min Read

ಬೆಂಗಳೂರು : ಇಂದು ಬೆಂಗಳೂರಿನ ಸದಾಶಿವ ನಗರದಲ್ಲಿ ಇರುವಂತಹ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮನೆಗೆ ಸಿಎಂ ಸಿದ್ದರಾಮಯ್ಯ ಉಪಹಾರ…

ಬೆಂಗಳೂರು ಮೂಲದ ಮಹಿಳಾ ಉದ್ಯಮಿಗೆ ‘ಕ್ವಿಕ್‌ ಕಾಮರ್ಸ್‌’ನಿಂದ ಬೆಂಬಲ: ಎರಡನೇ ನಿರಾಗ್‌ ಫುಡ್ಸ್‌ ಘಟಕ ತೆರೆಯಲು ಸಾಥ್

02/12/2025 11:43 AM

BREAKING : ನಾನು ಡಿಕೆ ಶಿವಕುಮಾರ್ ಬ್ರದರ್ಸ್, ಒಂದೇ ಪಕ್ಷ, ಸಿದ್ದಾಂತ ಹೊಂದಿದ್ದೇವೆ : ಸಿಎಂ ಸಿದ್ದರಾಮಯ್ಯ ಹೇಳಿಕೆ

02/12/2025 11:41 AM

BREAKING : ಪಕ್ಷದ ವಿಚಾರ, ಅಧಿವೇಶನದ ಕುರಿತು ಚರ್ಚಿಸಿಸಿದ್ದೇವೆ : ಬ್ರೇಕ್ ಫಾಸ್ಟ್ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿಕೆ

02/12/2025 11:34 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.