Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಶಿವಮೊಗ್ಗ: ಮಹಿಳೆಯರ ಸ್ವಾವಲಂಬಿ ಬದುಕಿಗೆ ಶ್ರೀ ಧನಲಕ್ಷ್ಮಿ ಸಹಕಾರ ಸಂಘದ ನೆರವು- ಅಧ್ಯೆಕ್ಷೆ ಕೆ.ಜಿ.ಲೋಲಾಕ್ಷಮ್ಮ

28/09/2025 9:31 PM

ಕಾಲ್ತುಳಿತ ದುರಂತದಲ್ಲಿ ನಟ ವಿಜಯ್ ತಪ್ಪಿಲ್ಲ : ಘಟನೆಗೆ ರಾಜ್ಯ ಸರ್ಕಾರ, ಪೋಲೀಸರ ವೈಫಲ್ಯವೆ ಕಾರಣ : ಬಿಜೆಪಿ ನಾಯಕ ಅಣ್ಣಾಮಲೈ

28/09/2025 9:11 PM

ತುಮಕೂರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಫ್ಯಾಕ್ಟರಿ : ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ!

28/09/2025 8:34 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಾಲ್ತುಳಿತ ದುರಂತದಲ್ಲಿ ನಟ ವಿಜಯ್ ತಪ್ಪಿಲ್ಲ : ಘಟನೆಗೆ ರಾಜ್ಯ ಸರ್ಕಾರ, ಪೋಲೀಸರ ವೈಫಲ್ಯವೆ ಕಾರಣ : ಬಿಜೆಪಿ ನಾಯಕ ಅಣ್ಣಾಮಲೈ
INDIA

ಕಾಲ್ತುಳಿತ ದುರಂತದಲ್ಲಿ ನಟ ವಿಜಯ್ ತಪ್ಪಿಲ್ಲ : ಘಟನೆಗೆ ರಾಜ್ಯ ಸರ್ಕಾರ, ಪೋಲೀಸರ ವೈಫಲ್ಯವೆ ಕಾರಣ : ಬಿಜೆಪಿ ನಾಯಕ ಅಣ್ಣಾಮಲೈ

By kannadanewsnow0528/09/2025 9:11 PM

ತಮಿಳುನಾಡು : ತಮಿಳುನಾಡಿನಲ್ಲಿ ನಟ ವಿಜಯ್ ರ‍್ಯಾಲಿಯಲ್ಲಿ 40 ಜನರು ಸಾವನಪ್ಪಿದು 50 ಜನರ ಸತಿ ಗಂಭೀರವಾಗಿದೆ. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರೂರಿನಲ್ಲಿ ತಮಿಳುನಾಡು ಬಿಜೆಪಿ ನಾಯಕ ಅಣ್ಣಮಲೈ ಇದರಲ್ಲಿ ನಟ ವಿಜಯ್ ಅವರ ಯಾವುದೇ ತಪ್ಪು ಇಲ್ಲ ಈ ಒಂದು ದುರಂತಕ್ಕೆ ರಾಜ ಸರ್ಕಾರ ಹಾಗೂ ಪೊಲೀಸರ ವೈಫಲ್ಯವೇ ಕಾರಣ ಈ ಒಂದು ಪ್ರಕರಣದ ತನಿಖೆಯನ್ನು ತಕ್ಷಣ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಕರೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ದುರಂತಕ್ಕೆ ರಾಜ್ಯ ಸರ್ಕಾರ ಹಾಗೂ ಪೊಲೀಸರೇ ನೇರ ಹೊಣೆಯಾಗಿದ್ದಾರೆ. ಇದರಲ್ಲಿ ನಟ ರಾಜಕಾರಣಿ, ವಿಜಯ್ ತಪ್ಪು ಏನು ಇಲ್ಲ. ವಿಜಯ್ ರ್ಯಾಲಿಗೆ ಅನುಮತಿ ನೀಡಿದ್ದು ಸ್ಥಳೀಯ ಆಡಳಿತ 10,000 ಜನ ಸೇರುತ್ತಾರೆ ಎಂದು ಅನುಮತಿ ಕೇಳಿದ್ರು ಅಂತಾರೆ. ಹಾಗಾದರೆ ಗುಪ್ತಚರ ದಳ ಇದರಲ್ಲಿ ವಿಫಲ ಆಗಿದೆಯಾ?ಪೊಲೀಸರಿಗೆ ಗೊತ್ತಿಲ್ವಾ ವಿಜಯ್ ದೊಡ್ಡ ಸ್ಟಾರ್ ಎಂದು? ಇಲ್ಲಿನ ಡಿಸಿ ಮತ್ತು ಎಸ್ ಪಿ ಯನ್ನು ತಕ್ಷಣ ಸಸ್ಪೆಂಡ್ ಮಾಡಬೇಕು ಎಂದು ಆಗ್ರಹಿಸಿದರು.

ಇಷ್ಟಾದರೂ ಅಧಿಕಾರಿಗಳನ್ನು ಸರ್ಕಾರ ಸಸ್ಪೆಂಡ್ ಮಾಡಿಲ್ಲ. ಅಲ್ಲಿ ಒನ್ ಮ್ಯಾನ್ ತನಿಖೆಗೆ ಆದೇಶವನ್ನು ನೀಡಲಾಗಿದೆ. ಅವರು ರಾಜ್ಯ ಸರ್ಕಾರದ ವಿರುದ್ಧ ರಿಪೋರ್ಟ್ ನೀಡಲ್ಲ.ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಯಾರು ಹೇಳಿ ಮಾಡಿಸಿದರು ಅಂತ ಸಿಬಿಐ ತನಿಖೆಯಲ್ಲಿ ಗೊತ್ತಾಗುತ್ತದೆ. ಯಾರು ಇದಕ್ಕೆ ಕೊಟ್ಟರು ಎಂಬ ಮಾಹಿತಿ ಹೊರಬರುತ್ತದೆ. ಮೃತರ ಮನೆಗಳಿಗೆ ತೆರಳಿ ಪರಿಹಾರ ಚೆಕ್ ವಿತರಿಸುತ್ತೇವೆ ಎಂದು ಅಣ್ಣಾಮಲೈ ತಿಳಿಸಿದರು.

Share. Facebook Twitter LinkedIn WhatsApp Email

Related Posts

ಆನ್‌ಲೈನ್ ಬೆಟ್ಟಿಂಗ್ ಪ್ರಚಾರ ಕೇಸ್ ನಲ್ಲಿ ಯುವರಾಜ್ ಸಿಂಗ್ ಸೇರಿ ಹಲವರಿಗೆ ಶಾಕ್ : ಆಸ್ತಿ ಮುಟ್ಟುಗೋಲಿಗೆ ಮುಂದಾದ ‘ED’

28/09/2025 7:58 PM1 Min Read
Girl begs online to buy iPhone 17 Pro Max: Video goes viral

ಐಫೋನ್​ 17 ಪ್ರೊ ಮ್ಯಾಕ್ಸ್ ಖರೀದಿಸಲು ಆನ್‌ಲೈನ್‌ನಲ್ಲಿ ಭಿಕ್ಷೆ ಬೇಡಿದ ಹುಡುಗಿ: ವಿಡಿಯೋ ವೈರಲ್

28/09/2025 6:07 PM2 Mins Read

ಗ್ರಾಹಕರೇ ಗಮನಿಸಿ : ಇಲ್ಲಿದೆ ʻಆಕ್ಟೋಬರ್‌ʼ ತಿಂಗಳ ʻಬ್ಯಾಂಕ್ ರಜೆʼ ದಿನಗಳ ಪಟ್ಟಿ | Bank Holidays

28/09/2025 3:51 PM2 Mins Read
Recent News

ಶಿವಮೊಗ್ಗ: ಮಹಿಳೆಯರ ಸ್ವಾವಲಂಬಿ ಬದುಕಿಗೆ ಶ್ರೀ ಧನಲಕ್ಷ್ಮಿ ಸಹಕಾರ ಸಂಘದ ನೆರವು- ಅಧ್ಯೆಕ್ಷೆ ಕೆ.ಜಿ.ಲೋಲಾಕ್ಷಮ್ಮ

28/09/2025 9:31 PM

ಕಾಲ್ತುಳಿತ ದುರಂತದಲ್ಲಿ ನಟ ವಿಜಯ್ ತಪ್ಪಿಲ್ಲ : ಘಟನೆಗೆ ರಾಜ್ಯ ಸರ್ಕಾರ, ಪೋಲೀಸರ ವೈಫಲ್ಯವೆ ಕಾರಣ : ಬಿಜೆಪಿ ನಾಯಕ ಅಣ್ಣಾಮಲೈ

28/09/2025 9:11 PM

ತುಮಕೂರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಫ್ಯಾಕ್ಟರಿ : ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ!

28/09/2025 8:34 PM

ಹಾಸನದಲ್ಲಿ ಬಟ್ಟೆ ಆಫರ್ ಗೋಸ್ಕರ ನೂಕು ನುಗ್ಗುಲು : ಜನರನ್ನು ಚದುರಿಸಲು ಪೊಲೀಸರಿಂದ ಲಾಠಿ ಚಾರ್ಜ್!

28/09/2025 8:19 PM
State News
KARNATAKA

ಶಿವಮೊಗ್ಗ: ಮಹಿಳೆಯರ ಸ್ವಾವಲಂಬಿ ಬದುಕಿಗೆ ಶ್ರೀ ಧನಲಕ್ಷ್ಮಿ ಸಹಕಾರ ಸಂಘದ ನೆರವು- ಅಧ್ಯೆಕ್ಷೆ ಕೆ.ಜಿ.ಲೋಲಾಕ್ಷಮ್ಮ

By kannadanewsnow0928/09/2025 9:31 PM KARNATAKA 1 Min Read

ಶಿವಮೊಗ್ಗ: ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗುವ ನಿಟ್ಟಿನಲ್ಲಿ ಸೊರಬದ ಶ್ರೀ ಧನಲಕ್ಷ್ಮಿ ಮಹಿಳಾ ಪತ್ತಿನ ಸಹಕಾರ ಸಂಘ ಕಾರ್ಯ‌ ನಿರ್ವಹಿಸುತ್ತಿದೆ…

ತುಮಕೂರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಫ್ಯಾಕ್ಟರಿ : ಕೋಟ್ಯಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ!

28/09/2025 8:34 PM

ಹಾಸನದಲ್ಲಿ ಬಟ್ಟೆ ಆಫರ್ ಗೋಸ್ಕರ ನೂಕು ನುಗ್ಗುಲು : ಜನರನ್ನು ಚದುರಿಸಲು ಪೊಲೀಸರಿಂದ ಲಾಠಿ ಚಾರ್ಜ್!

28/09/2025 8:19 PM

BIG NEWS : ಕಲಬುರ್ಗಿ, ಬೀದರ್ ನಲ್ಲಿ ಮಹಾಮಳೆ : ಸೆ.30ರಂದು ಸಿಎಂ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ

28/09/2025 8:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.