Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇನ್ಮುಂದೆ ರಾಜ್ಯ ಸರ್ಕಾರಿ ಆಸ್ಪತ್ರೆಗಳ ರೋಗಿಗಳಿಗೆ ಸಿಗಲಿದೆ ವಿಶೇಷ ಪೌಷ್ಟಿಕ ಆಹಾರ: ದಿನೇಶ್ ಗುಂಡೂರಾವ್ ಚಾಲನೆ

02/09/2025 6:03 PM

BREAKING: ರಾಜ್ಯದಲ್ಲೊಂದು ಶಾಕಿಂಕ್ ಕೃತ್ಯ: ಚಿಕ್ಕಮ್ಮನ ಮೇಲೆ ಅತ್ಯಾಚಾರವೆಸಗಿದ ಕಾನ್ಸ್ ಸ್ಟೇಬಲ್ ಹಾಗೂ ಸಹೋದರ

02/09/2025 5:58 PM

ಡಿಕೆಶಿ ಆಗಲೇ ಬಿಜೆಪಿ ಸೇರದವರು ಈಗ ಸೇರ್ತಾರಾ ಯತ್ನಾಳ್ ಹೇಳಿಕೆಗೆ ಶಾಸಕ ಉದಯ್ ಕೌಂಟರ್

02/09/2025 5:52 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಹುಬ್ಬಳ್ಳಿಯ ಈದ್ಗಾ ಮೈದಾನ ಹೆಸರು ಬದಲಾವಣೆಗೆ ಮುಂದಾದ ಬಿಜೆಪಿ
KARNATAKA

BREAKING : ಹುಬ್ಬಳ್ಳಿಯ ಈದ್ಗಾ ಮೈದಾನ ಹೆಸರು ಬದಲಾವಣೆಗೆ ಮುಂದಾದ ಬಿಜೆಪಿ

By kannadanewsnow0502/09/2025 8:37 AM

ಹುಬ್ಬಳ್ಳಿ : ಹುಬ್ಬಳ್ಳಿಯ ಈದ್ಗ ಮೈದಾನ ಹೆಸರು ಬದಲಾವಣೆಗೆ ಇದೀಗ ಬಿಜೆಪಿ ಮುಂದಾಗಿದೆ. ಹುಬ್ಬಳ್ಳಿ ಮತ್ತು ಧಾರವಾಡ ಮಹಾನಗರ ಪಾಲಿಕೆ ಚುಕ್ಕಾಣಿ ಹಿಡಿದಿರುವ ಬಿಜೆಪಿ ಹುಬ್ಬಳ್ಳಿ ನಗರದ ಹೃದಯ ಭಾಗದಲ್ಲಿರುವ ಈ ವಿಧಾನದ ಹೆಸರು ಬದಲಾವಣೆಗೆ ಮುಂದಾಗಿದೆ ಅದಕ್ಕೆ ರಾಣಿ ಚೆನ್ನಮ್ಮ ಮೈದಾನ ಎಂದು ಹೆಸರು ಬದಲಾವಣೆ ಮಾಡಲು ಬಿಜೆಪಿ ಮುಂದಾಗಿದೆ.

2022 ರಲ್ಲಿ ಈದ್ಗ ಮೈದಾನದ ಹೆಸರು ಬದಲಾವಣೆಗೆ ಠರಾವು ಪಾಸ್ ಮಾಡಿತ್ತು. ರಾಣಿ ಚೆನ್ನಮ್ಮ ಮೈದಾನ ಅಂತ ಹೆಸರು ಬದಲಾಯಿಸಲು ಠರಾವು ಪಾಸ್ ಮಾಡಿತ್ತು. ಇದೀಗ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಹೆಸರು ಬದಲಾವಣೆ ಮಾಡಲು ನಿರ್ಧರಿಸಿದ್ದು, ಹೆಸರು ಬದಲಿಸಿ, ಹುಬ್ಬಳ್ಳಿ ಧಾರವಾಡ ಪಾಲಿಕೆ ಮುಂದಾಗಿದೆ. ಹುಬ್ಬಳ್ಳಿ ನಗರದ ಹೃದಯ ಭಾಗದಲ್ಲಿ 1.5 ಎಕರೆ ವಿಸ್ತೀರ್ಣದಲ್ಲಿ ಈದ್ಗಾ ಮೈದಾನವಿದೆ.

ಸದ್ಯ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ದಿನದಲ್ಲಿರುವ ಜಾಗ ಇದರಿಂದ ಹೆಸರು ಬದಲಿಸುವ ಅಧಿಕಾರ ಪಾಲಿಕೆಗೆ ಇದೆ ಎಂದ ಬಿಜೆಪಿ ಆದರೆ ಇದಕ್ಕೆ ಕಾಂಗ್ರೆಸ್ ನಾಯಕರು ಮತ್ತು ವ್ಯಕ್ತಪಡಿಸಿದ್ದು ಬಿಜೆಪಿ ಮತ್ತು ಸೃಷ್ಟಿಸಲು ಮುಂದಾಗಿದೆ ಅಂತ ಆರೋಪಿಸಿದೆ ಅಭಿವೃದ್ಧಿ ಬಿಟ್ಟು ಭಾವನೆಗಳ ಜೊತೆ ಚೆಲ್ಲಾಟ ಮಾಡುತ್ತಿದ್ದಾರೆ ಅಂತ ಆರೋಪಿಸಿದ್ದಾರೆ. ಈ ಹಿಂದೆ ರಾಷ್ಟ್ರಾದ್ಯಂತ ಈದ್ಗ ಮೈದಾನ ವಿಚಾರ ಸದ್ದು ಮಾಡಿತ್ತು.

Share. Facebook Twitter LinkedIn WhatsApp Email

Related Posts

ಇನ್ಮುಂದೆ ರಾಜ್ಯ ಸರ್ಕಾರಿ ಆಸ್ಪತ್ರೆಗಳ ರೋಗಿಗಳಿಗೆ ಸಿಗಲಿದೆ ವಿಶೇಷ ಪೌಷ್ಟಿಕ ಆಹಾರ: ದಿನೇಶ್ ಗುಂಡೂರಾವ್ ಚಾಲನೆ

02/09/2025 6:03 PM2 Mins Read

BREAKING: ರಾಜ್ಯದಲ್ಲೊಂದು ಶಾಕಿಂಕ್ ಕೃತ್ಯ: ಚಿಕ್ಕಮ್ಮನ ಮೇಲೆ ಅತ್ಯಾಚಾರವೆಸಗಿದ ಕಾನ್ಸ್ ಸ್ಟೇಬಲ್ ಹಾಗೂ ಸಹೋದರ

02/09/2025 5:58 PM1 Min Read

ಡಿಕೆಶಿ ಆಗಲೇ ಬಿಜೆಪಿ ಸೇರದವರು ಈಗ ಸೇರ್ತಾರಾ ಯತ್ನಾಳ್ ಹೇಳಿಕೆಗೆ ಶಾಸಕ ಉದಯ್ ಕೌಂಟರ್

02/09/2025 5:52 PM2 Mins Read
Recent News

ಇನ್ಮುಂದೆ ರಾಜ್ಯ ಸರ್ಕಾರಿ ಆಸ್ಪತ್ರೆಗಳ ರೋಗಿಗಳಿಗೆ ಸಿಗಲಿದೆ ವಿಶೇಷ ಪೌಷ್ಟಿಕ ಆಹಾರ: ದಿನೇಶ್ ಗುಂಡೂರಾವ್ ಚಾಲನೆ

02/09/2025 6:03 PM

BREAKING: ರಾಜ್ಯದಲ್ಲೊಂದು ಶಾಕಿಂಕ್ ಕೃತ್ಯ: ಚಿಕ್ಕಮ್ಮನ ಮೇಲೆ ಅತ್ಯಾಚಾರವೆಸಗಿದ ಕಾನ್ಸ್ ಸ್ಟೇಬಲ್ ಹಾಗೂ ಸಹೋದರ

02/09/2025 5:58 PM

ಡಿಕೆಶಿ ಆಗಲೇ ಬಿಜೆಪಿ ಸೇರದವರು ಈಗ ಸೇರ್ತಾರಾ ಯತ್ನಾಳ್ ಹೇಳಿಕೆಗೆ ಶಾಸಕ ಉದಯ್ ಕೌಂಟರ್

02/09/2025 5:52 PM

ಬೆಂಗಳೂರಲ್ಲಿ ಪ್ರಯಾಣಿಕರ ಸಮೇತ ಬಸ್ ಸೀಜ್ ಮಾಡಿದ ಟ್ರಾಫಿಕ್ ಪೊಲೀಸರು: ಕಾರಣವೇನು ಗೊತ್ತಾ?

02/09/2025 5:44 PM
State News
KARNATAKA

ಇನ್ಮುಂದೆ ರಾಜ್ಯ ಸರ್ಕಾರಿ ಆಸ್ಪತ್ರೆಗಳ ರೋಗಿಗಳಿಗೆ ಸಿಗಲಿದೆ ವಿಶೇಷ ಪೌಷ್ಟಿಕ ಆಹಾರ: ದಿನೇಶ್ ಗುಂಡೂರಾವ್ ಚಾಲನೆ

By kannadanewsnow0902/09/2025 6:03 PM KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ‌ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಗಳಿಗೆ ಪೌಷ್ಠಿಕ ಆಹಾರ ಒದಗಿಸುವ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್…

BREAKING: ರಾಜ್ಯದಲ್ಲೊಂದು ಶಾಕಿಂಕ್ ಕೃತ್ಯ: ಚಿಕ್ಕಮ್ಮನ ಮೇಲೆ ಅತ್ಯಾಚಾರವೆಸಗಿದ ಕಾನ್ಸ್ ಸ್ಟೇಬಲ್ ಹಾಗೂ ಸಹೋದರ

02/09/2025 5:58 PM

ಡಿಕೆಶಿ ಆಗಲೇ ಬಿಜೆಪಿ ಸೇರದವರು ಈಗ ಸೇರ್ತಾರಾ ಯತ್ನಾಳ್ ಹೇಳಿಕೆಗೆ ಶಾಸಕ ಉದಯ್ ಕೌಂಟರ್

02/09/2025 5:52 PM

ಬೆಂಗಳೂರಲ್ಲಿ ಪ್ರಯಾಣಿಕರ ಸಮೇತ ಬಸ್ ಸೀಜ್ ಮಾಡಿದ ಟ್ರಾಫಿಕ್ ಪೊಲೀಸರು: ಕಾರಣವೇನು ಗೊತ್ತಾ?

02/09/2025 5:44 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.