Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿಧಾನಸಭೆಯಲ್ಲಿ ‘ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯ-2025’ ಅಂಗೀಕಾರ

19/08/2025 5:21 PM

‘ಅರಿಶಿನ ಕೊಂಬಿನ ಮಾಲೆ’ಯ ಮಹತ್ವ ಏನು ಗೊತ್ತಾ? ಇಲ್ಲಿದೆ ಓದಿ

19/08/2025 5:12 PM

‘ಪ್ಯಾರಾ ಒಲಂಪಿಕ್’ ಪ್ರತಿಭೆಗಳಿಗೆ ‘ಡೆಲಾಯ್ಟ್ ಇಂಡಿಯಾ’ ಸೌಲಭ್ಯ: ‘ಬಿಲ್ಲಿಗಾರ್ತಿ ಶೀತಲ್ ದೇವಿ’ಯೊಂದಿಗೆ ಸಹಯೋಗ

19/08/2025 4:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಅರಿಶಿನ ಕೊಂಬಿನ ಮಾಲೆ’ಯ ಮಹತ್ವ ಏನು ಗೊತ್ತಾ? ಇಲ್ಲಿದೆ ಓದಿ
LIFE STYLE

‘ಅರಿಶಿನ ಕೊಂಬಿನ ಮಾಲೆ’ಯ ಮಹತ್ವ ಏನು ಗೊತ್ತಾ? ಇಲ್ಲಿದೆ ಓದಿ

By kannadanewsnow0919/08/2025 5:12 PM

ಅರಿಶಿನ ಕೊಂಬಿನ ಮಾಲೆ ಎಂದರೆ ಅರಿಶಿನದ ಕೊಂಬುಗಳಿಂದ ಮಾಡಿದ ಒಂದು ರೀತಿಯ ಮಾಲೆ. ಇದನ್ನು ಸಾಮಾನ್ಯವಾಗಿ ಮಂಗಳ ಕಾರ್ಯಗಳಲ್ಲಿ ಅಥವಾ ಧಾರ್ಮಿಕ ಆಚರಣೆಗಳಲ್ಲಿ ಬಳಸುತ್ತಾರೆ. ಅರಿಶಿನವು ಶುದ್ಧಿ ಮತ್ತು ಮಂಗಳಕರ ಸಂಕೇತವಾಗಿದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ.

ಅರಿಶಿನ ಕೊಂಬಿನ ಮಾಲೆಯು ಅರಿಶಿನದ ಕೊಂಬುಗಳನ್ನು ಒಟ್ಟಿಗೆ ಸೇರಿಸಿ, ದಾರದಿಂದ ಕಟ್ಟಿ ತಯಾರಿಸಲಾಗುತ್ತದೆ. ಕೆಲವೊಮ್ಮೆ ಅರಿಶಿನದ ಕೊಂಬುಗಳ ಜೊತೆಗೆ ಇತರ ವಸ್ತುಗಳನ್ನು ಕೂಡ ಸೇರಿಸಲಾಗುತ್ತದೆ.

ಇದು ಮದುವೆ, ಗೃಹಪ್ರವೇಶ, ಅಥವಾ ಇತರ ಶುಭ ಸಮಾರಂಭಗಳಲ್ಲಿ ಅಲಂಕಾರಕ್ಕಾಗಿ ಬಳಸಲಾಗುತ್ತದೆ. ಅಲ್ಲದೆ, ದೇವಸ್ಥಾನಗಳಲ್ಲಿ ಅಥವಾ ಪೂಜಾ ಸ್ಥಳಗಳಲ್ಲಿಯೂ ಇದನ್ನು ಕಾಣಬಹುದು. ಅರಿಶಿನದ ಮಾಲೆಯನ್ನು ಧರಿಸುವುದರಿಂದ ಮಂಗಳಕರ ಮತ್ತು ಶುಭ ಫಲಿತಾಂಶಗಳು ಸಿಗುತ್ತವೆ ಎಂಬ ನಂಬಿಕೆಯಿದೆ.

‌ ಅರಿಶಿನದ ಕೊಂಬುಗಳ ಜೊತೆಗೆ ಬೇರೆ ಬೇರೆ ವಸ್ತುಗಳನ್ನು ಬಳಸಿ ಮಾಲೆಗಳನ್ನು ತಯಾರಿಸಲಾಗುತ್ತದೆ. ಕೆಲವು ಸಾಮಾನ್ಯ ಉದಾಹರಣೆಗಳೆಂದರೆ: ಮಣಿಗಳು, ಹೂವುಗಳು, ದೇವತಾ ವಿಗ್ರಹಗಳು, ರೇಷ್ಮೆ ಬಟ್ಟೆಗಳು, ಇತರ ಅಲಂಕಾರಿಕ ವಸ್ತುಗಳು.

ಅರಿಶಿನ ಕೊಂಬಿನ ಮಾಲೆಗಳ ವಿನ್ಯಾಸ ಮತ್ತು ಬಳಕೆ ಪ್ರದೇಶದಿಂದ ಪ್ರದೇಶಕ್ಕೆ ಬದಲಾಗಬಹುದು, ಆದರೆ ಅವುಗಳ ಮೂಲ ಉದ್ದೇಶ ಒಂದೇ – ಮಂಗಳಕರ ಮತ್ತು ಶುಭ ಸಂಕೇತವನ್ನು ನೀಡುವುದು. ‌ ‌ ‌ ‌ ಪರಿಹಾರ : ‌ ನಿಮ್ಮ ಯಾವುದಾದರೂ ಕೆಲಸ – ಮಕ್ಕಳ ವಿದ್ಯಾಭ್ಯಾಸ, ಉದ್ಯೋಗ, ಮದುವೆ, ಆರೋಗ್ಯ ಸಮಸ್ಯೆ, ಗೃಹ ನಿರ್ಮಾಣ…. ಇತ್ಯಾದಿ ನಿಂತು ಹೋಗಿದ್ದರೆ ; ‌ ಶುದ್ಧವಾದ ಅರಿಶಿನ ಕೊಂಬನ್ನು 9, 18, 27, 36, 45… ಹೀಗೆ ಒಂಬತ್ತರ ಸಂಖ್ಯೆಯಲ್ಲಿ ತೆಗೆದುಕೊಳ್ಳಬೇಕು. ‌

5 ಅಥವಾ 9 ಎಳೆಯ ಹಳದಿ ದಾರದಿಂದ ಹೂವು‌ ಕಟ್ಟುವ ರೀತಿಯಲ್ಲಿ ಕಟ್ಟಬೇಕು. ‌ ‌ • ಇದನ್ನು ಯಾವ ದಿನ ಅಥವಾ ತಿಥಿಯಲ್ಲಿ ಮಾಡುತ್ತೀರಾ ಅದಕ್ಕೆ ಸಂಬಂಧಿಸಿದ ದೇವರಿಗೆ ಅರ್ಪಿಸಬೇಕು. ಅಂದರೆ, ರವಿವಾರ ಅಥವಾ ಕೃಷ್ಣ ಪಕ್ಷದ ಅಷ್ಟಮಿ ದಿನವಾದರೆ ಕಾಲಭೈರವ ಸ್ವಾಮಿಗೆ, ಮಂಗಳವಾರ ಅಥವಾ ಶುಕ್ಲ ಪಕ್ಷದ ಅಷ್ಟಮಿ ತಿಥಿ ದಿನವಾದರೆ ದುರ್ಗಾದೇವಿಗೆ, ಷಷ್ಠೀ ತಿಥಿ ಯಾದರೆ ಸುಬ್ರಹ್ಮಣ್ಯ ಸ್ವಾಮಿಗೆ, ಬುಧವಾರ ಆದರೆ ಗಣಪತಿ ದೇವರಿಗೆ, ಶುಕ್ರವಾರ ಆದರೆ ಮಹಾಲಕ್ಷ್ಮಿ…. ಹೀಗೆ ಅರ್ಪಿಸಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಇದನ್ನು ಒಂಬತ್ತು ವಾರಗಳ ಕಾಲ ಮಾಡಬೇಕು. ಎಂಟು ವಾರ ಮಾಡಿದ ನಂತರ, ಒಂಬತ್ತನೆಯ ವಾರ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿ ದೇವರಲ್ಲಿ ನಿಮಗೆ ಆಗಬೇಕಾದ ಕೆಲಸ ನೆರವೇರಿಸಲು ಪ್ರಾರ್ಥನೆ ಮಾಡಿ. ‌ ‌ ದೇವರಿಗೆ ಅರ್ಪಿಸಿದ ಮಾಲೆಯನ್ನು ಯಾವುದೇ ಕಾರಣಕ್ಕೂ ವಾಪಸ್ ತರಬಾರದು.

Share. Facebook Twitter LinkedIn WhatsApp Email

Related Posts

40ರ ನಂತ್ರ ಪುರುಷರು ಈ 4 ವೈದ್ಯಕೀಯ ತಪಾಸಣೆಗಳನ್ನ ಕಡ್ಡಾಯವಾಗಿ ಮಾಡಿಸಿಕೊಳ್ಬೇಕು, 2ನೇಯದು ಅತ್ಯಂತ ಮುಖ್ಯ

19/08/2025 9:03 AM2 Mins Read

ಪೋಷಕರೇ, ನಿಮ್ಮ ಮಕ್ಕಳು ರಾತ್ರಿ ವೇಳೆ ‘ಕಾಲು ನೋವು’ ಅಂತಾ ಅಳುತ್ತಿದ್ದಾರಾ.? ಇದಕ್ಕೆ ಕಾರಣಗಳೇನು ಗೊತ್ತಾ?

18/08/2025 10:20 PM2 Mins Read

ಗಮನಿಸಿ : ಮುಖ & ಕುತ್ತಿಗೆಯ ಮೇಲೆ ನೀವು ಗುರುತಿಸಬಹುದಾದ ‘ಕಿಡ್ನಿ ಕಾಯಿಲೆ’ಯ ಲಕ್ಷಣಗಳಿವು.!

18/08/2025 9:50 PM3 Mins Read
Recent News

ವಿಧಾನಸಭೆಯಲ್ಲಿ ‘ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯ-2025’ ಅಂಗೀಕಾರ

19/08/2025 5:21 PM

‘ಅರಿಶಿನ ಕೊಂಬಿನ ಮಾಲೆ’ಯ ಮಹತ್ವ ಏನು ಗೊತ್ತಾ? ಇಲ್ಲಿದೆ ಓದಿ

19/08/2025 5:12 PM

‘ಪ್ಯಾರಾ ಒಲಂಪಿಕ್’ ಪ್ರತಿಭೆಗಳಿಗೆ ‘ಡೆಲಾಯ್ಟ್ ಇಂಡಿಯಾ’ ಸೌಲಭ್ಯ: ‘ಬಿಲ್ಲಿಗಾರ್ತಿ ಶೀತಲ್ ದೇವಿ’ಯೊಂದಿಗೆ ಸಹಯೋಗ

19/08/2025 4:58 PM

ಕಂಠಪಾಠದ ಯುಗ ಅಂತ್ಯ ; CBSE ಮಹತ್ವದ ನಿರ್ಧಾರ, ಶಾಲೆಗಳಲ್ಲಿ ‘ಓಪನ್-ಬುಕ್ ಪರೀಕ್ಷೆ’

19/08/2025 4:56 PM
State News
KARNATAKA

ವಿಧಾನಸಭೆಯಲ್ಲಿ ‘ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯ-2025’ ಅಂಗೀಕಾರ

By kannadanewsnow0919/08/2025 5:21 PM KARNATAKA 4 Mins Read

ಬೆಂಗಳೂರು: 2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಯಿತು. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ…

ಉದ್ಯೋಗಸ್ಥರಿಗಾಗಿ ಫುಡ್‌ ಡೆಲಿವರಿ ಮಾಡಲು ‘ಡೆಸ್ಕ್‌ ಈಟ್ಸ್‌’ ಪರಿಚಯಿಸಿದ ‘ಸ್ವಿಗ್ಗಿ’

19/08/2025 4:47 PM

ಸುಜಾತ ಭಟ್ ಮೃತ ಯುವತಿ ಪೋಟೋ ತೋರಿಸಿದ ಆರೋಪ: ದೂರುದಾರೆಯ ಫಸ್ಟ್ ರಿಯಾಕ್ಷನ್ ಇಲ್ಲಿದೆ

19/08/2025 4:44 PM

ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ವಿವಿಗಳ ತಿದ್ದುಪಡಿ ವಿಧೇಯಕ ಅಂಗೀಕಾರ

19/08/2025 4:32 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.