Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ICC ODI Rankings : ನಿವೃತ್ತಿ ವದಂತಿಗಳ ನಡುವೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿದ ‘ರೋಹಿತ್ ಶರ್ಮಾ’

13/08/2025 2:37 PM

ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ಹೆಣ ಹೂತಿರೋ ವ್ಯಕ್ತಿಯೇ ಬೇರೆ, ಈಗಿರುವ ಮಾಸ್ಕ್ ಮ್ಯಾನ್ ಬೇರೆ ಎಂದ ಹೊಸ ಸಾಕ್ಷಿದಾರ!

13/08/2025 2:15 PM

BIG NEWS : ಧರ್ಮಸ್ಥಳದಲ್ಲಿ ಹೆಣ ಸಿಗದೇ ಇದ್ರೆ ಅನಾಮಿಕನ ಒದ್ದು ಒಳಗೆ ಹಾಕಿ : ಈರಣ್ಣ ಕಡಾಡಿ ಆಕ್ರೋಶ

13/08/2025 2:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ಹೆಣ ಹೂತಿರೋ ವ್ಯಕ್ತಿಯೇ ಬೇರೆ, ಈಗಿರುವ ಮಾಸ್ಕ್ ಮ್ಯಾನ್ ಬೇರೆ ಎಂದ ಹೊಸ ಸಾಕ್ಷಿದಾರ!
KARNATAKA

ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ಹೆಣ ಹೂತಿರೋ ವ್ಯಕ್ತಿಯೇ ಬೇರೆ, ಈಗಿರುವ ಮಾಸ್ಕ್ ಮ್ಯಾನ್ ಬೇರೆ ಎಂದ ಹೊಸ ಸಾಕ್ಷಿದಾರ!

By kannadanewsnow0513/08/2025 2:15 PM

ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಎಸ್ ಐ ಟಿ ಅಧಿಕಾರಿಗಳು ಜೋರಾದ ಮಳೆಯ ನಡುವೆಯೂ ಕೂಡ 13ನೇ ಪಾಯಿಂಟ್ ನಲ್ಲಿ ಅಸ್ತಿಪಂಜರಕ್ಕಾಗಿ ಜಿಪಿಆರ್ ಬಳಸಿ ಶೋಧ ನಡೆಸುತ್ತಿದೆ. ಆದರೆ ಇದೀಗ ಘಟನ ಸ್ಥಳಕ್ಕೆ ಮತ್ತೆ ಇಬ್ಬರು ಹೊಸ ಸಾಕ್ಷಿದಾರರು ಬಂದಿದ್ದು ಪಾಂಡುರಂಗ ಮತ್ತು ತುಕಾರಾಮ ಗೌಡ ಎನ್ನುವ ಹೊಸ ಸಾಕ್ಷಿದಾರರು ಭೇಟಿ ಕೊಟ್ಟಿದ್ದಾರೆ.

2009ರಲ್ಲಿ ನಾವು ಶವಗಳನ್ನು ಓದು ಹಾಕಿರುವುದು ನೋಡಿದ್ದೇವೆ. ಎಸ್ಐಟಿ ತನಿಖೆ ಮಾಡುತ್ತಿರುವ ವಿಚಾರ ತಿಳಿದು ನಾವು ಬಂದಿದ್ದೇವೆ. ಸಹಾಯವಾಣಿ ತೆರೆದ ಕೂಡಲೇ ನಾವು ಎಸ್ಐಟಿ ಕಚೇರಿಗೆ ದೂರು ನೀಡಿದ್ದೇವೆ. ನಾವು ನೋಡಿದವನು ಬೇರೆ ಇವನು ಶವ ಹೂತು ಹಾಕಿಲ್ಲ. ಈತನನ್ನು ನಾವು ನೋಡೇ ಇಲ್ಲ. ಬೇರೆ ಯಾರೋ ಶವಗಳನ್ನು ಹೂತು ಹಾಕಿರುವುದನ್ನು ನೋಡಿದ್ದೇವೆ. ಆದರೆ ಅವರ ಪರಿಚಯ ಇಲ್ಲ ಎರಡು ಮೂರು ಜನರು ಶವಗಳನ್ನು ಹೂತು ಹಾಕಿರುವುದನ್ನು ನೋಡಿದ್ದೇವೆ ಎಂದು ತುಕಾರಾಂ ಗೌಡ ತಿಳಿಸಿದರು.

ಈಗ ಗುರುತು ಹಾಕಿರುವ ಸ್ಥಳದಲ್ಲಿ ಶವ ಹೂತು ಹಾಕಿಲ್ಲ ಎಸ್ ಐ ಟಿ ಅಧಿಕಾರಿಗಳು ಕೇಳಿದರೆ ನಾವು ಶವ ಹೂತು ಹಾಕಿರುವ ಸ್ಥಳ ತೋರಿಸಲು ತಯಾರಿದ್ದೇವೆ ನಾನು ಒಂದು ಸಲ ಮಾತ್ರ ಆ ಸ್ಥಳದಲ್ಲಿ ಶವ ಹೂತು ಹಾಕಿರುವುದನ್ನು ಕಣ್ಣಾರೆ ನೋಡಿದ್ದೇನೆ. ಎಷ್ಟು ಶವ ಹೂತು ಹಾಕಿದ್ದಾರೆ ಅನ್ನುವುದು ನನಗೆ ಗೊತ್ತಿಲ್ಲ ಎಂದು ತುಕಾರಾಂ ತಿಳಿಸಿದರು.

Share. Facebook Twitter LinkedIn WhatsApp Email

Related Posts

BIG NEWS : ಧರ್ಮಸ್ಥಳದಲ್ಲಿ ಹೆಣ ಸಿಗದೇ ಇದ್ರೆ ಅನಾಮಿಕನ ಒದ್ದು ಒಳಗೆ ಹಾಕಿ : ಈರಣ್ಣ ಕಡಾಡಿ ಆಕ್ರೋಶ

13/08/2025 2:13 PM1 Min Read

ಮಕ್ಕಳಿಗೆ `ಗುಡ್ ಟಚ್, ಬ್ಯಾಡ್ ಟಚ್’ ಬಗ್ಗೆ ಪಾಠ : ಶಿಕ್ಷಕಿಯ ವಿಡಿಯೋ ವೈರಲ್ | WATCH VIDEO

13/08/2025 1:51 PM2 Mins Read

BREAKING : `UG-CET’ ಛಾಯ್ಸ್ ದಾಖಲಿಸಲು ಪರಿಷ್ಕೃತ ವೇಳಾಪಟ್ಟಿ ಪ್ರಕಟ : ನಾಳೆಯಿಂದ `ವೈದ್ಯಕೀಯ’ ಪ್ರವೇಶ ಆರಂಭ

13/08/2025 1:41 PM2 Mins Read
Recent News

ICC ODI Rankings : ನಿವೃತ್ತಿ ವದಂತಿಗಳ ನಡುವೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿದ ‘ರೋಹಿತ್ ಶರ್ಮಾ’

13/08/2025 2:37 PM

ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ಹೆಣ ಹೂತಿರೋ ವ್ಯಕ್ತಿಯೇ ಬೇರೆ, ಈಗಿರುವ ಮಾಸ್ಕ್ ಮ್ಯಾನ್ ಬೇರೆ ಎಂದ ಹೊಸ ಸಾಕ್ಷಿದಾರ!

13/08/2025 2:15 PM

BIG NEWS : ಧರ್ಮಸ್ಥಳದಲ್ಲಿ ಹೆಣ ಸಿಗದೇ ಇದ್ರೆ ಅನಾಮಿಕನ ಒದ್ದು ಒಳಗೆ ಹಾಕಿ : ಈರಣ್ಣ ಕಡಾಡಿ ಆಕ್ರೋಶ

13/08/2025 2:13 PM

ಮಕ್ಕಳಿಗೆ `ಗುಡ್ ಟಚ್, ಬ್ಯಾಡ್ ಟಚ್’ ಬಗ್ಗೆ ಪಾಠ : ಶಿಕ್ಷಕಿಯ ವಿಡಿಯೋ ವೈರಲ್ | WATCH VIDEO

13/08/2025 1:51 PM
State News
KARNATAKA

ಧರ್ಮಸ್ಥಳ ಕೇಸ್ ಗೆ ಬಿಗ್ ಟ್ವಿಸ್ಟ್ : ಹೆಣ ಹೂತಿರೋ ವ್ಯಕ್ತಿಯೇ ಬೇರೆ, ಈಗಿರುವ ಮಾಸ್ಕ್ ಮ್ಯಾನ್ ಬೇರೆ ಎಂದ ಹೊಸ ಸಾಕ್ಷಿದಾರ!

By kannadanewsnow0513/08/2025 2:15 PM KARNATAKA 1 Min Read

ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಎಸ್ ಐ ಟಿ ಅಧಿಕಾರಿಗಳು ಜೋರಾದ…

BIG NEWS : ಧರ್ಮಸ್ಥಳದಲ್ಲಿ ಹೆಣ ಸಿಗದೇ ಇದ್ರೆ ಅನಾಮಿಕನ ಒದ್ದು ಒಳಗೆ ಹಾಕಿ : ಈರಣ್ಣ ಕಡಾಡಿ ಆಕ್ರೋಶ

13/08/2025 2:13 PM

ಮಕ್ಕಳಿಗೆ `ಗುಡ್ ಟಚ್, ಬ್ಯಾಡ್ ಟಚ್’ ಬಗ್ಗೆ ಪಾಠ : ಶಿಕ್ಷಕಿಯ ವಿಡಿಯೋ ವೈರಲ್ | WATCH VIDEO

13/08/2025 1:51 PM

BREAKING : `UG-CET’ ಛಾಯ್ಸ್ ದಾಖಲಿಸಲು ಪರಿಷ್ಕೃತ ವೇಳಾಪಟ್ಟಿ ಪ್ರಕಟ : ನಾಳೆಯಿಂದ `ವೈದ್ಯಕೀಯ’ ಪ್ರವೇಶ ಆರಂಭ

13/08/2025 1:41 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.