Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

parliament monsoon session: ಇಂದು ಲೋಕಸಭೆಯಲ್ಲಿ ಪ್ರಮುಖ ಕ್ರೀಡಾ ಮಸೂದೆ ಮಂಡನೆ

04/08/2025 10:28 AM

ರಾಜ್ಯದ `ಪೊಲೀಸರಿಗೆ ಗುಡ್ ನ್ಯೂಸ್’ : ಕನ್ನಡಕ ಖರೀದಿಗೆ 3,000, ಮಕ್ಕಳ ಶಿಕ್ಷಣಕ್ಕೆ 60 ಸಾವಿರ ರೂ.ಸಹಾಯಧನ.!

04/08/2025 10:26 AM

BREAKING : ಸಾರಿಗೆ ನೌಕರರಿಗೆ ಬಿಗ್ ಶಾಕ್ : ನಾಳೆಯ ಮುಷ್ಕರದಲ್ಲಿ ಭಾಗವಹಿಸುವವರಿಗೆ ಸಂಬಳವೂ ಇಲ್ಲ, ರಜೆಯು ಇಲ್ಲ!

04/08/2025 10:20 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅರಣ್ಯ ಇಲಾಖೆಯ ಜಾಗ ಎಂದು 30 ಎಕರೆ ಬೆಳೆ ನಾಶಪಡಿಸಿದ ಅಧಿಕಾರಿಗಳು : ವಿಷ ಸೇವಿಸಿ ಮಹಿಳೆಯರು ಆತ್ಮಹತ್ಯೆಗೆ ಯತ್ನ!
KARNATAKA

ಅರಣ್ಯ ಇಲಾಖೆಯ ಜಾಗ ಎಂದು 30 ಎಕರೆ ಬೆಳೆ ನಾಶಪಡಿಸಿದ ಅಧಿಕಾರಿಗಳು : ವಿಷ ಸೇವಿಸಿ ಮಹಿಳೆಯರು ಆತ್ಮಹತ್ಯೆಗೆ ಯತ್ನ!

By kannadanewsnow0504/08/2025 9:49 AM

ವಿಜಯನಗರ : ಅರಣ್ಯ ಇಲಾಖೆಗೆ ಸೇರಿದ ಜಾಗವೆಂದು ಸುಮಾರು 30ಕ್ಕೂ ಹೆಚ್ಚು ಎಕರೆ ಬೆಳೆ ನಾಶಪಡಿಸಲಾಗಿದ್ದು ಅಧಿಕಾರಿಗಳ ವರ್ತನೆಗೆ ಬೆಸತ್ತು ರೈತ ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಲೋಕಮ್ಮ (51) ಮತ್ತು ದುರ್ಗಮ್ಮ (46) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಾಳೆದಹಳ್ಳಿ ತಾಂಡ ಹಾಗೂ ಮಾಚಿಹಳ್ಳಿ ಕೊರಚರಹಟ್ಟಿಯಲ್ಲಿ ಒಂದು ಘಟನೆ ನಡೆದಿದೆ.

ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಗ್ರಾಮಗಳು ಎಂದು ತಿಳಿದು ಬಂದಿದೆ. ನೋಟಿಸ್ ನೀಡದೆ ಅರಣ್ಯ ಅಧಿಕಾರಿಗಳು ಏಕಾಏಕಿ ಬೆಳೆ ನಾಶಪಡಿಸಿದ್ದಾರೆ. ಜೆಸಿಬಿಗಳ ಮೂಲಕ ಸುಮಾರು 30ಕ್ಕೂ ಹೆಚ್ಚು ಎಕರೆ ಅಧಿಕಾರಿಗಳು ಬೆಳೆಯನ್ನು ನಾಶಪಡಿಸಿದ್ದಾರೆ. ಸರ್ವೆ ನಂಬರ್ 31 ಮತ್ತು 386 ರಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ರೈತರು ಸಾಗುವಳಿ ಪತ್ರ ಆರ್ ಟಿ ಸಿ ಹೊಂದಿದ್ದರು ಸಹ ಅಧಿಕಾರಿಗಳು ದೌರ್ಜನ್ಯ ಎಸಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ಅಧಿಕಾರಿಗಳು ಬೆಳೆ ನಾಶಪಡಿಸಿದ್ದಾರೆ ದೌರ್ಜನ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹರಪನಹಳ್ಳಿ ಈಗ ಮನವಿ ಪತ್ರ ಸಲ್ಲಿಸಿದ್ದಾರೆ. ಅಸ್ವಸ್ಥ ಗೊಂಡ ಮಹಿಳೆಯರಿಗೆ ಹರಪನಹಳ್ಳಿ ತಾಲೂಕು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

Share. Facebook Twitter LinkedIn WhatsApp Email

Related Posts

ರಾಜ್ಯದ `ಪೊಲೀಸರಿಗೆ ಗುಡ್ ನ್ಯೂಸ್’ : ಕನ್ನಡಕ ಖರೀದಿಗೆ 3,000, ಮಕ್ಕಳ ಶಿಕ್ಷಣಕ್ಕೆ 60 ಸಾವಿರ ರೂ.ಸಹಾಯಧನ.!

04/08/2025 10:26 AM1 Min Read

BREAKING : ಸಾರಿಗೆ ನೌಕರರಿಗೆ ಬಿಗ್ ಶಾಕ್ : ನಾಳೆಯ ಮುಷ್ಕರದಲ್ಲಿ ಭಾಗವಹಿಸುವವರಿಗೆ ಸಂಬಳವೂ ಇಲ್ಲ, ರಜೆಯು ಇಲ್ಲ!

04/08/2025 10:20 AM1 Min Read

BREAKING : ಇಂದು 11, 12 & 13 ಪಾಯಿಂಟ್ ಗಳಲ್ಲಿ ‘SIT’ ಶೋಧ ಕಾರ್ಯ ಆರಂಭ : ರಾಜ್ಯದ ಜನತೆಯ ಚಿತ್ತ ಧರ್ಮಸ್ಥಳದತ್ತ!

04/08/2025 10:12 AM1 Min Read
Recent News

parliament monsoon session: ಇಂದು ಲೋಕಸಭೆಯಲ್ಲಿ ಪ್ರಮುಖ ಕ್ರೀಡಾ ಮಸೂದೆ ಮಂಡನೆ

04/08/2025 10:28 AM

ರಾಜ್ಯದ `ಪೊಲೀಸರಿಗೆ ಗುಡ್ ನ್ಯೂಸ್’ : ಕನ್ನಡಕ ಖರೀದಿಗೆ 3,000, ಮಕ್ಕಳ ಶಿಕ್ಷಣಕ್ಕೆ 60 ಸಾವಿರ ರೂ.ಸಹಾಯಧನ.!

04/08/2025 10:26 AM

BREAKING : ಸಾರಿಗೆ ನೌಕರರಿಗೆ ಬಿಗ್ ಶಾಕ್ : ನಾಳೆಯ ಮುಷ್ಕರದಲ್ಲಿ ಭಾಗವಹಿಸುವವರಿಗೆ ಸಂಬಳವೂ ಇಲ್ಲ, ರಜೆಯು ಇಲ್ಲ!

04/08/2025 10:20 AM

ALERT : `ಕ್ರೆಡಿಟ್ ಕಾರ್ಡ್’ದಾರರೇ ಎಚ್ಚರ : `ಸಿಮ್-ಸ್ವಾಮ್’ ಹಗರಣದಿಂದ 8.8 ಲಕ್ಷ ಕಳೆದುಕೊಂಡ ವ್ಯಕ್ತಿ.!

04/08/2025 10:17 AM
State News
KARNATAKA

ರಾಜ್ಯದ `ಪೊಲೀಸರಿಗೆ ಗುಡ್ ನ್ಯೂಸ್’ : ಕನ್ನಡಕ ಖರೀದಿಗೆ 3,000, ಮಕ್ಕಳ ಶಿಕ್ಷಣಕ್ಕೆ 60 ಸಾವಿರ ರೂ.ಸಹಾಯಧನ.!

By kannadanewsnow5704/08/2025 10:26 AM KARNATAKA 1 Min Read

ಬೆಂಗಳೂರು : ರಾಜ್ಯ ಸರ್ಕಾರವು ಎಲ್ಲಾ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳಿಗೆ ಸಿಹಿಸುದ್ದಿ ನೀಡಿದ್ದು, ವೈದ್ಯಕೀಯ ತಪಾಸಣೆ ಭತ್ಯೆ ಹೆಚ್ಚಳ ಮಾಡಿದ…

BREAKING : ಸಾರಿಗೆ ನೌಕರರಿಗೆ ಬಿಗ್ ಶಾಕ್ : ನಾಳೆಯ ಮುಷ್ಕರದಲ್ಲಿ ಭಾಗವಹಿಸುವವರಿಗೆ ಸಂಬಳವೂ ಇಲ್ಲ, ರಜೆಯು ಇಲ್ಲ!

04/08/2025 10:20 AM

BREAKING : ಇಂದು 11, 12 & 13 ಪಾಯಿಂಟ್ ಗಳಲ್ಲಿ ‘SIT’ ಶೋಧ ಕಾರ್ಯ ಆರಂಭ : ರಾಜ್ಯದ ಜನತೆಯ ಚಿತ್ತ ಧರ್ಮಸ್ಥಳದತ್ತ!

04/08/2025 10:12 AM

ರಕ್ಷಾ ಬಂಧನ : ಈ ಸಮಯದಂದು ರಾಖಿ ಕಟ್ಟಿದರೆ, ಸರ್ವಾರ್ಥ ಸಿದ್ದಿ ಯೋಗ & ಸೌಭಾಗ್ಯ ಯೋಗ ದೊರಕುತ್ತದೆ

04/08/2025 9:57 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.