Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಐಎಸ್ ಬೆಂಬಲಿತ ಬಂಡುಕೋರರಿಂದ ಈಸ್ಟ್ ಕಾಂಗೋ ಚರ್ಚ್ ಮೇಲೆ ದಾಳಿ: ಕನಿಷ್ಠ 21 ಮಂದಿ ಸಾವು

27/07/2025 3:26 PM

ರಜಾಕರು ನಮ್ಮ ಹಳ್ಳಿಯ ಮೇಲೆ ದಾಳಿ ಮಾಡಿ, ನಮ್ಮ ತಾಯಿ, ಅಕ್ಕ, ಚಿಕ್ಕಪ್ಪನನ್ನು ಸುಟ್ಟು ಹೊದರು : ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

27/07/2025 3:18 PM

ದೇಶದಲ್ಲಿ ವ್ಯಕ್ತಿ ಮುಖ್ಯ ನಂತರ ದೇಶ ಎನ್ನುತ್ತಿರುವುದು ದುರಂತದ ಸಂಗತಿ : AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

27/07/2025 3:11 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಜಾಕರು ನಮ್ಮ ಹಳ್ಳಿಯ ಮೇಲೆ ದಾಳಿ ಮಾಡಿ, ನಮ್ಮ ತಾಯಿ, ಅಕ್ಕ, ಚಿಕ್ಕಪ್ಪನನ್ನು ಸುಟ್ಟು ಹೊದರು : ಮಲ್ಲಿಕಾರ್ಜುನ ಖರ್ಗೆ ಹೇಳಿಕೆ
KARNATAKA

ರಜಾಕರು ನಮ್ಮ ಹಳ್ಳಿಯ ಮೇಲೆ ದಾಳಿ ಮಾಡಿ, ನಮ್ಮ ತಾಯಿ, ಅಕ್ಕ, ಚಿಕ್ಕಪ್ಪನನ್ನು ಸುಟ್ಟು ಹೊದರು : ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

By kannadanewsnow0527/07/2025 3:18 PM

ವಿಜಯಪುರ : ಬೀದರ್ ಜಿಲ್ಲೆಯ ವರವಟ್ಟಿ ನನ್ನ ಹುಟ್ಟೂರಾಗಿದ್ದು, ರಜಾಕರು ಆಗಾಗ ಅಲ್ಲಿ ಬಂದು ದಾಳಿ ಮಾಡುತ್ತಿದ್ದರು. ನಾನು ಜಮೀನಿನಲ್ಲಿ ಮರದಡಿ ಆಟವಾಡುತ್ತಿದ್ದಾಗ ರಜಾಕಾರರು ದಾಳಿ ಮಾಡಿ ಮನೆಯಲ್ಲಿದ್ದ ನಮ್ಮ ತಾಯಿ, ಅಕ್ಕ, ಚಿಕ್ಕಪ್ಪ ಎಲ್ಲರನ್ನು ಸುಟ್ಟು ಹಾಕಿದರು ಎಂದು ವಿಜಯಪುರದಲ್ಲಿ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಬಹಮನಿ ಸಾಮ್ರಾಜ್ಯ 6 ತುಕಾಡಿಗಳಾದವು. ಆರು ರಾಜ್ಯಗಳಾದ ಬಳಿಕ ಜಗಳ ಆರಂಭವಾದವು. ಅದು ಜನರಿಗಾಗಿ ಅಲ್ಲ ತಮ್ಮ ರಾಜ್ಯ ಉಳಿಸಿಕೊಳ್ಳಲು ಜಗಳ ಮಾಡಿದರು.ಜನರಿಗಾಗಿ ಮಹಾತ್ಮ ಗಾಂಧೀಜಿ, ಜವಾಹರ್ ಲಾಲ್ ನೆಹರು ಹಾಗು ಡಾ.ಅಂಬೇಡ್ಕರ್ ಹೋರಾಟ ಮಾಡಿದರು. ಬೀದರ್ ಜಿಲ್ಲೆಯ ವರವಟ್ಟಿ ನನ್ನ ಹುಟ್ಟೂರು. ರಜಾಕರು ಅಲ್ಲಿ ದಾಳಿ ಮಾಡುತ್ತಿದ್ದರು. ಗುಂಪಾ ಗ್ರಾಮದಲ್ಲಿ 800 ಜನರನ್ನು ಸಜೀವ ದಹನ ಮಾಡಿ ಹೋದರು. ರಾಜಾಕರು ಹೋಗುವಾಗ ನಾನು ಜಮೀನಿನಲ್ಲಿ ಮರದಡಿ ಆಟ ಆಡುತ್ತಿದೆ.

ರಜಾಕರ ಕೃತ್ಯದಿಂದ ವರವಟ್ಟಿಯಲ್ಲಿದ್ದ ನಮ್ಮ ಮನೆ ಸುಟ್ಟು ಹೋಯಿತು. ನಮ್ಮ ಮನೆಯಲ್ಲಿದ್ದ ನನ್ನ ತಾಯಿ ಅಕ್ಕ ಚಿಕ್ಕಪ್ಪ ಸುಟ್ಟು ಹೋದರು. ನಮ್ಮ ತಂದೆ ಮಾಪಣ್ಣಗೆ ನನ್ನ ನಿನ್ನ ಮಗ ಹೊರಗೆ ಅಳುತ್ತಿದ್ದಾನೆ ಎಂದು ಹೇಳಿದರು ನನ್ನನ್ನು ಹುಡುಕಿಕೊಂಡು ತಂದೆ ಬಂದಿದ್ದರು ಆಗ ಯಾರಿಗೆ ಯಾರು ರಕ್ಷಣೆ ಕೊಡುತ್ತಿರಲಿಲ್ಲ ನಮ್ಮ ತಂದೆ ನನ್ನನ್ನು ಕರೆದುಕೊಂಡು ಪೂನಾಥ ಹೋಗಿದ್ದರು ಆಗ ಸ್ವತಂತ್ರ ಸಿಕ್ಕಿದ್ದರಿಂದ ಸೇನೆಯಲ್ಲಿದ್ದ ಚಿಕ್ಕಪ್ಪ ರಾಜೀನಾಮೆ ನೀಡಿದರು ಹೋಗಿದ್ದರಿಂದ ಅವರು ನಮಗೆ ಸಿಗಲಿಲ್ಲ ನಂತರ ನಾನು ನನ್ನ ತಂದೆ ಕಲಬುರ್ಗಿ ಬಂದು ನೆಲ್ಲಿ ನಿಂತೆವು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ದೇಶದಲ್ಲಿ ವ್ಯಕ್ತಿ ಮುಖ್ಯ ನಂತರ ದೇಶ ಎನ್ನುತ್ತಿರುವುದು ದುರಂತದ ಸಂಗತಿಯಾಗಿದೆ. ದೇಶ ಇದ್ದರೆ ನಾವು ಸಂವಿಧಾನ ಇದ್ದರೆ ದೇಶದಲ್ಲಿ ಐಕ್ಯತೆ ಮುಖ್ಯ. ರಾಜಕೀಯದಲ್ಲಿ ನಾನು ಹಂತ ಹಂತವಾಗಿ ಬೆಳೆದು ಬಂದವನು ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡಿದೆ ಆಗ ಕಾಂಗ್ರೆಸ್ ಗೆ ಬಂದ ಎಸ್ಎಂ ಕೃಷ್ಣ ಮುಖ್ಯಮಂತ್ರಿ ಆದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂದ ಹಿಡಿದು ವಿಐಸಿಸಿ ಅಧ್ಯಕ್ಷನಾಗಿದ್ದೇನೆ ನಾನು ಇದುವರೆಗೂ ಯಾವುದೇ ಸ್ಥಾನಮಾನದ ಹಿಂದೆ ಬಿದ್ದಿಲ್ಲ ಅಧಿಕಾರಕ್ಕಾಗಿ ಯಾವತ್ತೂ ಯಾರು ಹಿಂದೆ ಬೀಳಬಾರದು.

Share. Facebook Twitter LinkedIn WhatsApp Email

Related Posts

ದೇಶದಲ್ಲಿ ವ್ಯಕ್ತಿ ಮುಖ್ಯ ನಂತರ ದೇಶ ಎನ್ನುತ್ತಿರುವುದು ದುರಂತದ ಸಂಗತಿ : AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

27/07/2025 3:11 PM1 Min Read

ನಾಳೆ ರೈತ ಮೋರ್ಚಾದಿಂದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

27/07/2025 3:09 PM3 Mins Read

BIG NEWS : ಮನೇಲಿ ಗೂಂಡಾಗಳನ್ನು ಸಾಕ್ಬೇಡಿ ನಾಯಿ ಸಾಕಿ, : ದರ್ಶನ್ ಗೆ ನಟ ಪ್ರಥಮ್ ಖಡಕ್ ವಾರ್ನಿಂಗ್

27/07/2025 3:04 PM1 Min Read
Recent News

BREAKING: ಐಎಸ್ ಬೆಂಬಲಿತ ಬಂಡುಕೋರರಿಂದ ಈಸ್ಟ್ ಕಾಂಗೋ ಚರ್ಚ್ ಮೇಲೆ ದಾಳಿ: ಕನಿಷ್ಠ 21 ಮಂದಿ ಸಾವು

27/07/2025 3:26 PM

ರಜಾಕರು ನಮ್ಮ ಹಳ್ಳಿಯ ಮೇಲೆ ದಾಳಿ ಮಾಡಿ, ನಮ್ಮ ತಾಯಿ, ಅಕ್ಕ, ಚಿಕ್ಕಪ್ಪನನ್ನು ಸುಟ್ಟು ಹೊದರು : ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

27/07/2025 3:18 PM

ದೇಶದಲ್ಲಿ ವ್ಯಕ್ತಿ ಮುಖ್ಯ ನಂತರ ದೇಶ ಎನ್ನುತ್ತಿರುವುದು ದುರಂತದ ಸಂಗತಿ : AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

27/07/2025 3:11 PM

ನಾಳೆ ರೈತ ಮೋರ್ಚಾದಿಂದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

27/07/2025 3:09 PM
State News
KARNATAKA

ರಜಾಕರು ನಮ್ಮ ಹಳ್ಳಿಯ ಮೇಲೆ ದಾಳಿ ಮಾಡಿ, ನಮ್ಮ ತಾಯಿ, ಅಕ್ಕ, ಚಿಕ್ಕಪ್ಪನನ್ನು ಸುಟ್ಟು ಹೊದರು : ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

By kannadanewsnow0527/07/2025 3:18 PM KARNATAKA 1 Min Read

ವಿಜಯಪುರ : ಬೀದರ್ ಜಿಲ್ಲೆಯ ವರವಟ್ಟಿ ನನ್ನ ಹುಟ್ಟೂರಾಗಿದ್ದು, ರಜಾಕರು ಆಗಾಗ ಅಲ್ಲಿ ಬಂದು ದಾಳಿ ಮಾಡುತ್ತಿದ್ದರು. ನಾನು ಜಮೀನಿನಲ್ಲಿ…

ದೇಶದಲ್ಲಿ ವ್ಯಕ್ತಿ ಮುಖ್ಯ ನಂತರ ದೇಶ ಎನ್ನುತ್ತಿರುವುದು ದುರಂತದ ಸಂಗತಿ : AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

27/07/2025 3:11 PM

ನಾಳೆ ರೈತ ಮೋರ್ಚಾದಿಂದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ

27/07/2025 3:09 PM

BIG NEWS : ಮನೇಲಿ ಗೂಂಡಾಗಳನ್ನು ಸಾಕ್ಬೇಡಿ ನಾಯಿ ಸಾಕಿ, : ದರ್ಶನ್ ಗೆ ನಟ ಪ್ರಥಮ್ ಖಡಕ್ ವಾರ್ನಿಂಗ್

27/07/2025 3:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.