Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಏಷ್ಯಾ ಕಪ್- 2025ರ ಪೂರ್ಣ ವೇಳಾಪಟ್ಟಿ ಪ್ರಕಟ : ಸೆ.14ಕ್ಕೆ ಭಾರತ vs ಪಾಕ್ ಹೈವೋಲ್ಟೇಜ್ ಪಂದ್ಯ

26/07/2025 9:19 PM

ಸಾಮಾಜಿಕ ಜಾಲತಾಣಗಳಲ್ಲಿ ‘ಉಗ್ರವಾದಿ’ ಸಂಘಟನೆಗಳ ಕುರಿತು ಹುಡುಕಾಟ : ಕೋಲಾರದಲ್ಲಿ ಬಾಲಕ ಅರೆಸ್ಟ್!

26/07/2025 8:51 PM

ನಿಮ್ಮ ‘ಟೂತ್ ಪೇಸ್ಟ್’ ಯಾವ್ದು, ವೆಜ್ ಅಥ್ವಾ ನಾನ್ ವೆಜ್.? ತಿಳಿಯೋದು ಹೇಗೆ ಗೊತ್ತಾ.?

26/07/2025 8:37 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಮಾಜಿಕ ಜಾಲತಾಣಗಳಲ್ಲಿ ‘ಉಗ್ರವಾದಿ’ ಸಂಘಟನೆಗಳ ಕುರಿತು ಹುಡುಕಾಟ : ಕೋಲಾರದಲ್ಲಿ ಬಾಲಕ ಅರೆಸ್ಟ್!
KARNATAKA

ಸಾಮಾಜಿಕ ಜಾಲತಾಣಗಳಲ್ಲಿ ‘ಉಗ್ರವಾದಿ’ ಸಂಘಟನೆಗಳ ಕುರಿತು ಹುಡುಕಾಟ : ಕೋಲಾರದಲ್ಲಿ ಬಾಲಕ ಅರೆಸ್ಟ್!

By kannadanewsnow0526/07/2025 8:51 PM

ಕೋಲಾರ : ಉಗ್ರವಾದಿ ಸಂಘಟನೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಹುಡುಕಾಟ ನಡೆಸುತ್ತಿದ್ದ ಬಾಲಕನೊಬ್ಬನನ್ನು ಇದೀಗ ಆಂತರಿಕ ಭದ್ರತಾ ಮತ್ತು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಹೌದು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ ಹಾಗೂ ಉಗ್ರವಾದಿ ಸಂಘಟನೆಗಳ ಕುರಿತು ಪೋಸ್ಟ್​ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಆರೋಪದಡಿ ಕೆಜಿಎಫ್ ತಾಲೂಕಿನ ದ್ಯಾವರಹಳ್ಳಿ ಗ್ರಾಮದ ಓರ್ವ ಬಾಲಕನನ್ನು ಆಂತರಿಕ ಭದ್ರತಾ ಅಧಿಕಾರಿಗಳು ಮತ್ತು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ಬಾಲಕ ಮೂಲತಃ ಆಂದ್ರ ಪ್ರದೇಶದ ಮುಸ್ಲಿಂ ಕುಟುಂಬಕ್ಕೆ ಸೇರಿದವನು. ಬಾಲಕನ ಕುಟುಂಬ ಹಲವು ವರ್ಷಗಳ ಹಿಂದೆ ಆಂದ್ರ ಪ್ರದೇಶದ ರಾಮಕುಪ್ಪಂ ತೊರೆದು ಕೋಲಾರ ಜಿಲ್ಲೆಯ ಕೆಜಿಎಫ್​ ತಾಲೂಕಿನ ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ದ್ಯಾವರಹಳ್ಳಿ ಗ್ರಾಮದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದೆ ಎಂದು ತಿಳಿದು ಬಂದಿದೆ.

ಬಾಲಕ ಉಗ್ರಗಾಮಿ ಸಂಘಟನೆಗೆ ಸಂಬಂಧಿಸಿದಂತೆ ಕೆಲವೊಂದು ಪೋಸ್ಟ್​ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದನು. ಅಲ್ಲದೆ, ಪದೇ ಪದೇ ಉಗ್ರಗಾಮಿ ಸಂಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಡುತ್ತಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇಡೀ ದಿನ ಆತನನ್ನು ವಿಚಾರಣೆ ನಡೆಸಿ, ನಂತರ ಆತನನ್ನು ಬೇತಮಂಗಲ ಪೊಲೀಸರ ವಶಕ್ಕೆ ನೀಡಿದರು.

ಬಾಲಕ ಮೇಡಹಳ್ಳಿ ಬಳಿ ಚಿಕನ್​ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಈತನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಆತಂಕರಿ ಭದ್ರತಾ ಅಧಿಕಾರಿಗಳು ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸದ್ಯ ಬಾಲಕನ ವಿರುದ್ಧ ಬೇತಮಂಗಲ ಪೊಲೀಸ್ ಠಾಣೆಯಲ್ಲಿ ದೇಶದ್ರೋಹ ಹಾಗೂ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಆರೋಪಿ ಬಾಲಕನ್ನು ಪೊಲೀಸರು ಬಂಧಿಸಿ ಕೆಜಿಎಫ್​ ಬಾಲ ಮಂದಿರದಲ್ಲಿ ಇರಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ನಮ್ಮ ಸರ್ಕಾರದ್ದು ಏನಾದ್ರು ತಪ್ಪುಗಳಿದ್ದರೆ ತಿದ್ದಿಕೊಳ್ತೇವೆ, ಖರ್ಗೆ-ಸುರ್ಜೆವಾಲಾ ಯಾವ ಅಧಿಕಾರಿಗೂ ಕರೆ ಮಾಡಿಲ್ಲ : ಡಿಕೆಶಿ ಸ್ಪಷ್ಟನೆ

26/07/2025 8:20 PM1 Min Read

‘SSLC’ ಪಾಸ್ ಗೆ ಕನಿಷ್ಠ 33 ಅಂಕ ನಿಗದಿ ಮಾಡಿದ ವಿಚಾರ : ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

26/07/2025 8:12 PM1 Min Read

BIG NEWS : ಕೋಡಿಶ್ರೀ ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್ : ಕುತೂಹಲ ಮೂಡಿಸಿದ ‘ತಾಳೆಗರಿ’ ಭವಿಷ್ಯ!

26/07/2025 7:36 PM1 Min Read
Recent News

ಏಷ್ಯಾ ಕಪ್- 2025ರ ಪೂರ್ಣ ವೇಳಾಪಟ್ಟಿ ಪ್ರಕಟ : ಸೆ.14ಕ್ಕೆ ಭಾರತ vs ಪಾಕ್ ಹೈವೋಲ್ಟೇಜ್ ಪಂದ್ಯ

26/07/2025 9:19 PM

ಸಾಮಾಜಿಕ ಜಾಲತಾಣಗಳಲ್ಲಿ ‘ಉಗ್ರವಾದಿ’ ಸಂಘಟನೆಗಳ ಕುರಿತು ಹುಡುಕಾಟ : ಕೋಲಾರದಲ್ಲಿ ಬಾಲಕ ಅರೆಸ್ಟ್!

26/07/2025 8:51 PM

ನಿಮ್ಮ ‘ಟೂತ್ ಪೇಸ್ಟ್’ ಯಾವ್ದು, ವೆಜ್ ಅಥ್ವಾ ನಾನ್ ವೆಜ್.? ತಿಳಿಯೋದು ಹೇಗೆ ಗೊತ್ತಾ.?

26/07/2025 8:37 PM

BREAKING : ಅಹಮದಾಬಾದ್ ವಿಮಾನ ಅಪಘಾತ ; ಏರ್ ಇಂಡಿಯಾದಿಂದ 166 ಕುಟುಂಬಗಳಿಗೆ ‘ಮಧ್ಯಂತರ ಪರಿಹಾರ’ ಬಿಡುಗಡೆ

26/07/2025 8:32 PM
State News
KARNATAKA

ಸಾಮಾಜಿಕ ಜಾಲತಾಣಗಳಲ್ಲಿ ‘ಉಗ್ರವಾದಿ’ ಸಂಘಟನೆಗಳ ಕುರಿತು ಹುಡುಕಾಟ : ಕೋಲಾರದಲ್ಲಿ ಬಾಲಕ ಅರೆಸ್ಟ್!

By kannadanewsnow0526/07/2025 8:51 PM KARNATAKA 1 Min Read

ಕೋಲಾರ : ಉಗ್ರವಾದಿ ಸಂಘಟನೆಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಹುಡುಕಾಟ ನಡೆಸುತ್ತಿದ್ದ ಬಾಲಕನೊಬ್ಬನನ್ನು ಇದೀಗ ಆಂತರಿಕ ಭದ್ರತಾ…

ನಮ್ಮ ಸರ್ಕಾರದ್ದು ಏನಾದ್ರು ತಪ್ಪುಗಳಿದ್ದರೆ ತಿದ್ದಿಕೊಳ್ತೇವೆ, ಖರ್ಗೆ-ಸುರ್ಜೆವಾಲಾ ಯಾವ ಅಧಿಕಾರಿಗೂ ಕರೆ ಮಾಡಿಲ್ಲ : ಡಿಕೆಶಿ ಸ್ಪಷ್ಟನೆ

26/07/2025 8:20 PM

‘SSLC’ ಪಾಸ್ ಗೆ ಕನಿಷ್ಠ 33 ಅಂಕ ನಿಗದಿ ಮಾಡಿದ ವಿಚಾರ : ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದೇನು?

26/07/2025 8:12 PM

BIG NEWS : ಕೋಡಿಶ್ರೀ ಭೇಟಿಯಾದ ಡಿಸಿಎಂ ಡಿಕೆ ಶಿವಕುಮಾರ್ : ಕುತೂಹಲ ಮೂಡಿಸಿದ ‘ತಾಳೆಗರಿ’ ಭವಿಷ್ಯ!

26/07/2025 7:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.