Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಇಂದು ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ

21/07/2025 9:25 AM

SHOCKING : ಹೆಚ್ಚಾಗಿ ಉಪ್ಪು ಸೇವಿಸಿದರೆ ‘ಹೃದಯಾಘಾತ’ ಫಿಕ್ಸ್ : ತಜ್ಞರ ವರದಿಯಲ್ಲಿ ಸ್ಪೋಟಕ ಅಂಶ ಬಹಿರಂಗ!

21/07/2025 9:21 AM

BIG NEWS : ಬೆಂಗಳೂರಲ್ಲಿ ಟ್ಯಾಕ್ಸ್ ವಿರುದ್ಧ ವರ್ತಕರ ಸಮರ : ಜು.25ಕ್ಕೆ ಫ್ರೀಡಂ ಪಾರ್ಕ್ ನಲ್ಲಿ ವ್ಯಾಪಾರಿಗಳಿಂದ ಬೃಹತ್ ಪ್ರತಿಭಟನೆ

21/07/2025 9:08 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಹೆಚ್ಚಾಗಿ ಉಪ್ಪು ಸೇವಿಸಿದರೆ ‘ಹೃದಯಾಘಾತ’ ಫಿಕ್ಸ್ : ತಜ್ಞರ ವರದಿಯಲ್ಲಿ ಸ್ಪೋಟಕ ಅಂಶ ಬಹಿರಂಗ!
KARNATAKA

SHOCKING : ಹೆಚ್ಚಾಗಿ ಉಪ್ಪು ಸೇವಿಸಿದರೆ ‘ಹೃದಯಾಘಾತ’ ಫಿಕ್ಸ್ : ತಜ್ಞರ ವರದಿಯಲ್ಲಿ ಸ್ಪೋಟಕ ಅಂಶ ಬಹಿರಂಗ!

By kannadanewsnow0521/07/2025 9:21 AM

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಹಾಸನ ಜಿಲ್ಲೆಯ ಒಂದರಲ್ಲಿ ಹೃದಯಘಾತದಿಂದ 45ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅತಿಯಾಗಿ ಮಾಂಸ ಸೇವನೆ ಹಾಗೂ ಅಸಮರ್ಪಕ ಆಹಾರ ಪದ್ಧತಿಯಿಂದ ಹೃದಯಘಾತದಿಂದ ಸಾವುಗಳಾಗಿವೆ ಎಂದು ಸರ್ಕಾರ ರಚಿಸಿದ್ದ ತಾಂತ್ರಿಕ ಸಲಹಾ ಸಮಿತಿ ವರದಿಯಲ್ಲಿ ಈ ಅಂಶಗಳು ಪತ್ತೆಯಾಗಿದ್ದವು. ಇದೀಗ ಹೃದಯಾಘಾತಕ್ಕೆ ಉಪ್ಪು ಕೂಡ ಒಂದು ಕಾರಣವಾಗಿದೆ ಎಂದು ತಜ್ಞರು ವರದಿಯಲ್ಲಿ ತಿಳಿದು ಬಂದಿದೆ

ಹೌದು ಹೆಚ್ಚು ಉಪ್ಪು ಸೇವಿಸಿದರೆ ಹೃದಯಕ್ಕೆ ಗಂಡಾಂತರ ಫಿಕ್ಸ್ ಎಂದು ತಜ್ಞರ ವರದಿಯಲ್ಲಿ ತಿಳಿದು ಬಂದಿದೆ. ಹೆಚ್ಚಾಗಿ ಉಪ್ಪು ಉಪಯೋಗಿಸಿದರೆ ಹೃದಯಕ್ಕೆ ಗಂಡಾಂತರ ಫಿಕ್ಸ್. ಹೆಚ್ಚು ಉಪ್ಪು ಬಳಸುವುದು ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ತಜ್ಞರ ವರದಿಯಲ್ಲಿ ಬೆಚ್ಚಿ ಬೀಳಿಸುವ ಮಾಹಿತಿ ಇದೀಗ ಬಹಿರಂಗವಾಗಿದೆ. ತಜ್ಞರ ವರದಿ ಬೆನ್ನಲ್ಲೆ ಆಹಾರ ಇಲಾಖೆ ಅಲರ್ಟ್ ಆಗಿದ್ದು, ಉಪ್ಪಿನ ಗುಣಮಟ್ಟ ತಿಳಿಯಲು ಅಧಿಕಾರಿಗಳು ಸಜ್ಜಾಗಿದ್ದಾರೆ.

ಉಪ್ಪಿನ ಮೇಲೆ ಆಹಾರ ಇಲಾಖೆಗೆ ಹಲವು ದೂರುಗಳು ಬಂದಿವೆ ಎಂದು ತಿಳಿದು ಬಂದಿದೆ. ಉಪ್ಪಿನಲ್ಲೂ ಇದೀಗ ಕಲಬೆರಿಕೆ ಮಾಡುತ್ತಿದ್ದು ಉಪ್ಪಿನಿಂದ ಹೃದಯಕ್ಕೆ ಡೇಂಜರ್ ಎಂದು ವರದಿ ತಿಳಿದು ಬಂದಿದೆ. ತಜ್ಞರ ವರದಿ ಬೆನ್ನಲ್ಲೇ ಆಹಾರ ಇಲಾಖೆ ಇದೀಗ ಉಪ್ಪಿನ ಗುಣಮಟ್ಟ ಪರೀಕ್ಷಿಸಲು ಸಿದ್ಧತೆ ಮಾಡಿಕೊಂಡಿದೆ. ಬೆಂಗಳೂರಿನ lಅಂಗಡಿಗಳಲ್ಲಿ ಉಪ್ಪಿನ ಪ್ಯಾಕೆಟ್ ಮಾದರಿಗಳನ್ನು ಸಂಗ್ರಹಿಸಿದ್ದು, ಬೆಂಗಳೂರಿನ ಸುಮಾರು 50ಕ್ಕೂ ಹೆಚ್ಚು ಕಡೆ ಆಹಾರ ಅಧಿಕಾರಿಗಳು ಸಂಗ್ರಹಿಸಿದ್ದಾರೆ.

Share. Facebook Twitter LinkedIn WhatsApp Email

Related Posts

BIG NEWS : ಬೆಂಗಳೂರಲ್ಲಿ ಟ್ಯಾಕ್ಸ್ ವಿರುದ್ಧ ವರ್ತಕರ ಸಮರ : ಜು.25ಕ್ಕೆ ಫ್ರೀಡಂ ಪಾರ್ಕ್ ನಲ್ಲಿ ವ್ಯಾಪಾರಿಗಳಿಂದ ಬೃಹತ್ ಪ್ರತಿಭಟನೆ

21/07/2025 9:08 AM1 Min Read

BREAKING : ಬೆಳಗಾವಿಯಲ್ಲಿ ಘೋರ ದುರಂತ : ಕೃಷಿ ಹೊಂಡದಲ್ಲಿ ಮುಳುಗಿ ತಂದೆ ಮಗ ಸಾವು!

21/07/2025 8:47 AM1 Min Read

ಚಿತ್ರದುರ್ಗ : ಪೋಲೀಸರ ನಿರ್ಲಕ್ಷಕ್ಕೆ ಬೇಸತ್ತು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು!

21/07/2025 8:26 AM1 Min Read
Recent News

BREAKING: ಇಂದು ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ

21/07/2025 9:25 AM

SHOCKING : ಹೆಚ್ಚಾಗಿ ಉಪ್ಪು ಸೇವಿಸಿದರೆ ‘ಹೃದಯಾಘಾತ’ ಫಿಕ್ಸ್ : ತಜ್ಞರ ವರದಿಯಲ್ಲಿ ಸ್ಪೋಟಕ ಅಂಶ ಬಹಿರಂಗ!

21/07/2025 9:21 AM

BIG NEWS : ಬೆಂಗಳೂರಲ್ಲಿ ಟ್ಯಾಕ್ಸ್ ವಿರುದ್ಧ ವರ್ತಕರ ಸಮರ : ಜು.25ಕ್ಕೆ ಫ್ರೀಡಂ ಪಾರ್ಕ್ ನಲ್ಲಿ ವ್ಯಾಪಾರಿಗಳಿಂದ ಬೃಹತ್ ಪ್ರತಿಭಟನೆ

21/07/2025 9:08 AM

BREAKING:ಇಟಲಿ ರೇಸ್ ವೇಳೆ ತಮಿಳು ನಟ ಅಜಿತ್ ಕುಮಾರ್ ಕಾರು ಅಪಘಾತ | Watch video

21/07/2025 8:59 AM
State News
KARNATAKA

SHOCKING : ಹೆಚ್ಚಾಗಿ ಉಪ್ಪು ಸೇವಿಸಿದರೆ ‘ಹೃದಯಾಘಾತ’ ಫಿಕ್ಸ್ : ತಜ್ಞರ ವರದಿಯಲ್ಲಿ ಸ್ಪೋಟಕ ಅಂಶ ಬಹಿರಂಗ!

By kannadanewsnow0521/07/2025 9:21 AM KARNATAKA 1 Min Read

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಹಾಸನ ಜಿಲ್ಲೆಯ ಒಂದರಲ್ಲಿ ಹೃದಯಘಾತದಿಂದ 45ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅತಿಯಾಗಿ…

BIG NEWS : ಬೆಂಗಳೂರಲ್ಲಿ ಟ್ಯಾಕ್ಸ್ ವಿರುದ್ಧ ವರ್ತಕರ ಸಮರ : ಜು.25ಕ್ಕೆ ಫ್ರೀಡಂ ಪಾರ್ಕ್ ನಲ್ಲಿ ವ್ಯಾಪಾರಿಗಳಿಂದ ಬೃಹತ್ ಪ್ರತಿಭಟನೆ

21/07/2025 9:08 AM

BREAKING : ಬೆಳಗಾವಿಯಲ್ಲಿ ಘೋರ ದುರಂತ : ಕೃಷಿ ಹೊಂಡದಲ್ಲಿ ಮುಳುಗಿ ತಂದೆ ಮಗ ಸಾವು!

21/07/2025 8:47 AM

ಚಿತ್ರದುರ್ಗ : ಪೋಲೀಸರ ನಿರ್ಲಕ್ಷಕ್ಕೆ ಬೇಸತ್ತು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು!

21/07/2025 8:26 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.