Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪೈಲಟ್ ಉದ್ದೇಶಪೂರ್ವಕವಾಗಿ ಏರ್ ಇಂಡಿಯಾ ವಿಮಾನ ಅಪಘಾತಗೊಳಿಸಿರಬಹುದು: ಕ್ಯಾಪ್ಟನ್ ಮೋಹನ್ ರಂಗನಾಥನ್

12/07/2025 4:14 PM

ಪಕ್ಕದ ಮನೆಯವರು ತುತ್ತು ಅನ್ನಕ್ಕಾಗಿ ನಮ್ಮ ಮನೆ ಮುಂದೆ ನಿಂತ್ಕೋತಿದ್ರು : ‘ಅನ್ನಭಾಗ್ಯ’ ಯೋಜನೆ ಜಾರಿ ಬಗ್ಗೆ CM ಸಿದ್ದರಾಮಯ್ಯ ವಿವರಣೆ

12/07/2025 4:13 PM

700 ಡ್ರೋನ್’ಗಳು, 10 ಬಾಂಬರ್’ಗಳು, ಡಜನ್ಗಟ್ಟಲೆ ಕ್ಷಿಪಣಿ ; ಉಕ್ರೇನ್ ಮೇಲೆ ರಷ್ಯಾದ ಅತಿದೊಡ್ಡ ದಾಳಿ

12/07/2025 4:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪಕ್ಕದ ಮನೆಯವರು ತುತ್ತು ಅನ್ನಕ್ಕಾಗಿ ನಮ್ಮ ಮನೆ ಮುಂದೆ ನಿಂತ್ಕೋತಿದ್ರು : ‘ಅನ್ನಭಾಗ್ಯ’ ಯೋಜನೆ ಜಾರಿ ಬಗ್ಗೆ CM ಸಿದ್ದರಾಮಯ್ಯ ವಿವರಣೆ
KARNATAKA

ಪಕ್ಕದ ಮನೆಯವರು ತುತ್ತು ಅನ್ನಕ್ಕಾಗಿ ನಮ್ಮ ಮನೆ ಮುಂದೆ ನಿಂತ್ಕೋತಿದ್ರು : ‘ಅನ್ನಭಾಗ್ಯ’ ಯೋಜನೆ ಜಾರಿ ಬಗ್ಗೆ CM ಸಿದ್ದರಾಮಯ್ಯ ವಿವರಣೆ

By kannadanewsnow0512/07/2025 4:13 PM

ಬೆಂಗಳೂರು : ಸಮಾಜದಲ್ಲಿ ಅನ್ನಕ್ಕಾಗಿ ಇನ್ನೊಬ್ಬರ ಮುಂದೆ ಯಾರು ಕೈ ಚಾಚಬಾರದು. ಹೀಗಾಗಿ ಎಲ್ಲರಿಗೂ ಅನ್ನ ಕೊಟ್ಟಿದ್ದೇನೆ. ಸುಮ್ಮನೆ ಕೊಟ್ಟಿಲ್ಲ ಎಂದು ಅನ್ನಭಾಗ್ಯ ಯೋಜನೆ ಕುರಿತು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಹಲ್ಯಾಬಾಯಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನೆಂಟ್ರು ಹಬ್ಬ ಬಂದ್ರೆ ಮಾತ್ರ ನಾವು ಅನ್ನ ಅನ್ನ ಉಣ್ಣುತ್ತಿದ್ದೆವು. ಊರಲ್ಲಿ 20% ಮಾತ್ರ ನೀರಾವರಿ ಜಮೀನಿತ್ತು. ನಮ್ಮ ಮನೆಯಲ್ಲಿ ಕೂಡ ಸ್ವಲ್ಪ ನೀರಾವರಿ ಜಮೀನು ಇತ್ತು. ಮಕ್ಕಳಿಗೆ ಭೇದಿಯಾದರೆ ಹುಷಾರಿಲ್ಲದಿದ್ದರೆ ಅನ್ನ ಕೊಡುತ್ತಿದ್ದರು ಪಕ್ಕದ ಮನೆಯವರು ತುತ್ತು ಅನ್ನಕ್ಕೆ ನಿಂತುಕೊಂಡಿರುವರು. ನಮ್ಮ ಮನೆಯಲ್ಲಿ ಅನ್ನ ಕೇಳುವುದಕ್ಕೆ ಬರ್ತಾ ಇದ್ದರು. ಇದನ್ನ ನಾನು ಕಣ್ಣಾರೆ ನೋಡಿದ್ದೇನೆ. ಯಾರು ಕೂಡ ಅನ್ನ ಸಿಗದೇ ಇರಬಾರದು ಅಂದ ಅನ್ನ ಭಾಗ್ಯ ಯೋಜನೆ ಜಾರಿ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಅನುಭವದ ಮೇಲೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇನೆ. ಸ್ನೇಹಿತನ ಜೊತೆ ರೂಮ್ ಮಾಡಿಕೊಂಡಿದ್ದೆ. ಅನ್ನ ಮಾಡಿ ಊಟ ಮಾಡಿ ಮಾಡುತ್ತಿದ್ದೆವು. ಸಾಂಬಾರ್ ಹೋಟೆಲ್ ನಿಂದ ತರುತ್ತಿದ್ವಿ. ಹೀಗಾಗಿ ನಾವು ವಿದ್ಯಾಸಿರಿ ಕಾರ್ಯಕ್ರಮ ಜಾರಿ ಮಾಡಿದ್ದೇವೆ. ಒಂದು ತಿಂಗಳಿಗೆ 1,500 ಕೊಡುತ್ತಿದ್ದೇವೆ ಆರ್ಥಿಕವಾಗಿ ಸಹಾಯ ಮಾಡಿದರೆ ಸೋಮಾರಿ ಆಗ್ತಾರಾ? ಇದು ಸಾಧ್ಯವಾ? 1.23 ಕೋಟಿ ಕುಟುಂಬಗಳಿಗೆ ತಿಂಗಳಿಗೆ 2000 ನೀಡುತ್ತಿದ್ದೇವೆ ಇದು ಸಹಾಯ ಆಗುತ್ತೆ ಅಲ್ವಾ. ಆರ್ಥಿಕವಾಗಿ ಸಹಾಯ ಆಗುತ್ತೆ ತಾನೇ? ಇಲ್ಲ ಅಂದ್ರೆ ಗಂಡನ ಮುಂದೆ ಕಾಯ್ತಾ ಕೂರಬೇಕು.

ಹಾಗಾಗಿ ಗೃಹಲಕ್ಷ್ಮಿ, ಗೃಹಜೋತಿ ಕಾರ್ಯಕ್ರಮ ಜಾರಿ ಮಾಡಿದೆ. ಉಚಿತ ಗ್ಯಾರಂಟಿಯಿಂದ ಜನ ಸೋಮಾರಿ ಆಗ್ತಾರೆ ಅಂತಾರೆ ಬಸ್ನಲ್ಲಿ ಓಡಾಡು ಮಹಿಳೆಯರು ಸೋಮಾರಿಗಳಾಗಿದ್ದಾರ? ಗ್ಯಾರೆಂಟಿಗಳಿಂದ ಇನ್ನೂ ಆಕ್ಟಿವ್ ಆಗ್ತಿವಿ ಅಂತ ಹೇಳ್ತಾರೆ. ಈ ಹಿಂದೆ ಬಿಜೆಪಿ ಶಾಸಕ ಉಚಿತ ಅಕ್ಕಿಯ ಬಗ್ಗೆ ಪ್ರಶ್ನಿಸಿದರು. ಉಚಿತ ಅಕ್ಕಿ ಕೊಟ್ಟಿದ್ದಕ್ಕೆ ಕೆಲಸಕ್ಕೆ ಜನ ಬರ್ತಿಲ್ಲ ಅಂದರು. ನಾನು ಹಸಿವಿನಿಂದ ಬಡವರು ಮಲಗಬಾರದು ಎಂದಿದ್ದೆ.. ಸೋಮಾರಿಗಳ ಆದರೆ ಆಗಲಿ ನೀವು ದಿನಾ ಕೆಲಸ ಮಾಡಿ ಸೋಮಾರಿಗಳಾಗ್ರಪ್ಪಾ ಎಂದಿದ್ದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Share. Facebook Twitter LinkedIn WhatsApp Email

Related Posts

BIG NEWS : ಬಸ್ ನಲ್ಲಿ ಓಡಾಡೋ ಮಹಿಳೆಯರು ಸೋಮಾರಿಗಳ? ರಂಭಾಪುರಿ ಶ್ರೀಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

12/07/2025 4:08 PM1 Min Read

3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಜೀವಾವಧಿ ಶಿಕ್ಷೆ

12/07/2025 4:00 PM1 Min Read

ಬಿಜೆಪಿ ಹೈಕಮಾಂಡ್ ಕೈಯಲ್ಲಿರುವ 55 ಕಾಂಗ್ರೆಸ್ ಶಾಸಕರ ಲೀಸ್ಟ್ ನಲ್ಲಿ ನಾನು ಇರಬಹುದು : ವಿಜಯಾನಂದ ಕಾಶಪ್ಪನವರ ಹೊಸ ಬಾಂಬ್!

12/07/2025 3:53 PM2 Mins Read
Recent News

ಪೈಲಟ್ ಉದ್ದೇಶಪೂರ್ವಕವಾಗಿ ಏರ್ ಇಂಡಿಯಾ ವಿಮಾನ ಅಪಘಾತಗೊಳಿಸಿರಬಹುದು: ಕ್ಯಾಪ್ಟನ್ ಮೋಹನ್ ರಂಗನಾಥನ್

12/07/2025 4:14 PM

ಪಕ್ಕದ ಮನೆಯವರು ತುತ್ತು ಅನ್ನಕ್ಕಾಗಿ ನಮ್ಮ ಮನೆ ಮುಂದೆ ನಿಂತ್ಕೋತಿದ್ರು : ‘ಅನ್ನಭಾಗ್ಯ’ ಯೋಜನೆ ಜಾರಿ ಬಗ್ಗೆ CM ಸಿದ್ದರಾಮಯ್ಯ ವಿವರಣೆ

12/07/2025 4:13 PM

700 ಡ್ರೋನ್’ಗಳು, 10 ಬಾಂಬರ್’ಗಳು, ಡಜನ್ಗಟ್ಟಲೆ ಕ್ಷಿಪಣಿ ; ಉಕ್ರೇನ್ ಮೇಲೆ ರಷ್ಯಾದ ಅತಿದೊಡ್ಡ ದಾಳಿ

12/07/2025 4:09 PM

BIG NEWS : ಬಸ್ ನಲ್ಲಿ ಓಡಾಡೋ ಮಹಿಳೆಯರು ಸೋಮಾರಿಗಳ? ರಂಭಾಪುರಿ ಶ್ರೀಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

12/07/2025 4:08 PM
State News
KARNATAKA

ಪಕ್ಕದ ಮನೆಯವರು ತುತ್ತು ಅನ್ನಕ್ಕಾಗಿ ನಮ್ಮ ಮನೆ ಮುಂದೆ ನಿಂತ್ಕೋತಿದ್ರು : ‘ಅನ್ನಭಾಗ್ಯ’ ಯೋಜನೆ ಜಾರಿ ಬಗ್ಗೆ CM ಸಿದ್ದರಾಮಯ್ಯ ವಿವರಣೆ

By kannadanewsnow0512/07/2025 4:13 PM KARNATAKA 1 Min Read

ಬೆಂಗಳೂರು : ಸಮಾಜದಲ್ಲಿ ಅನ್ನಕ್ಕಾಗಿ ಇನ್ನೊಬ್ಬರ ಮುಂದೆ ಯಾರು ಕೈ ಚಾಚಬಾರದು. ಹೀಗಾಗಿ ಎಲ್ಲರಿಗೂ ಅನ್ನ ಕೊಟ್ಟಿದ್ದೇನೆ. ಸುಮ್ಮನೆ ಕೊಟ್ಟಿಲ್ಲ…

BIG NEWS : ಬಸ್ ನಲ್ಲಿ ಓಡಾಡೋ ಮಹಿಳೆಯರು ಸೋಮಾರಿಗಳ? ರಂಭಾಪುರಿ ಶ್ರೀಗಳಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

12/07/2025 4:08 PM

3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ಜೀವಾವಧಿ ಶಿಕ್ಷೆ

12/07/2025 4:00 PM

ಬಿಜೆಪಿ ಹೈಕಮಾಂಡ್ ಕೈಯಲ್ಲಿರುವ 55 ಕಾಂಗ್ರೆಸ್ ಶಾಸಕರ ಲೀಸ್ಟ್ ನಲ್ಲಿ ನಾನು ಇರಬಹುದು : ವಿಜಯಾನಂದ ಕಾಶಪ್ಪನವರ ಹೊಸ ಬಾಂಬ್!

12/07/2025 3:53 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.