Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING: ತ್ರಿಶೂಲದಿಂದ ಪತಿಯನ್ನು ಹಲ್ಲೆ ಮಾಡಲು ಹೋಗಿ 11 ತಿಂಗಳ ಹಸುಳೆಯನ್ನೇ ಕೊಂದ ಮಹಿಳೆ

12/07/2025 3:54 PM

ಬಿಜೆಪಿ ಹೈಕಮಾಂಡ್ ಕೈಯಲ್ಲಿರುವ 55 ಕಾಂಗ್ರೆಸ್ ಶಾಸಕರ ಲೀಸ್ಟ್ ನಲ್ಲಿ ನಾನು ಇರಬಹುದು : ವಿಜಯಾನಂದ ಕಾಶಪ್ಪನವರ ಹೊಸ ಬಾಂಬ್!

12/07/2025 3:53 PM

ಒಬ್ಬ ವ್ಯಕ್ತಿ ವ್ಯಾಪಾರವಿಲ್ಲದೇ 4.7 ಕೋಟಿ ಸಂಪಾದಿಸಿದ್ದೇಗೆ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಕತೆ

12/07/2025 3:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಿಜೆಪಿ ಹೈಕಮಾಂಡ್ ಕೈಯಲ್ಲಿರುವ 55 ಕಾಂಗ್ರೆಸ್ ಶಾಸಕರ ಲೀಸ್ಟ್ ನಲ್ಲಿ ನಾನು ಇರಬಹುದು : ವಿಜಯಾನಂದ ಕಾಶಪ್ಪನವರ ಹೊಸ ಬಾಂಬ್!
KARNATAKA

ಬಿಜೆಪಿ ಹೈಕಮಾಂಡ್ ಕೈಯಲ್ಲಿರುವ 55 ಕಾಂಗ್ರೆಸ್ ಶಾಸಕರ ಲೀಸ್ಟ್ ನಲ್ಲಿ ನಾನು ಇರಬಹುದು : ವಿಜಯಾನಂದ ಕಾಶಪ್ಪನವರ ಹೊಸ ಬಾಂಬ್!

By kannadanewsnow0512/07/2025 3:53 PM

ಬಾಗಲಕೋಟೆ : ಒಂದು ಕಡೆ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ರಾಜ್ಯದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾಯಿಸಲು ಕೆಲವು ಪ್ರಮುಖ ಸಚಿವರು ಪಟ್ಟು ಹಿಡಿಡಿದ್ದಾರೆ. ಇದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ನವೆಂಬರ್ ವರೆಗೆ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟ ಉತ್ತರ ನೀಡಿದ್ದಾರೆ. ಇದರನ ಬೆನ್ನಲ್ಲೇ ಶಾಸಕ ವಿಜಯಾನಂದ ಬಿಜೆಪಿಯ ಹೈಕಮಾಂಡ್ ಗೆ ಕಾಂಗ್ರೆಸ್ 55 ಶಾಸಕರ ಲಿಸ್ಟ್ ಇದ್ದು ಅದರಲ್ಲಿ ನನ್ನ ಹೆಸರು ಕೂಡ ಇರಬಹುದು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಹೌದು ಬಾಗಲಕೋಟೆಯಲ್ಲಿ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಈ ಒಂದು ಹೇಳಿಕೆ ನೀಡಿದ್ದು, ಬಿಜೆಪಿ ಹೈ ಕಮಾಂಡ್ಗೆ ಕಾಂಗ್ರೆಸ್ಸಿನ 55 ಶಾಸಕರ ಟಾರ್ಗೆಟ್ ಲಿಸ್ಟ್ ನಲ್ಲಿ ನಾನು ಇದ್ದರೂ ಇರಬಹುದು ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಬಣದಿಂದ ಶಾಸಕರ ಖರೀದಿ ಆಗುತ್ತಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ವಿಜಯಾನಂದ ಕಾಶಪ್ಪನವರ ತಿರುಗೇಟು ನೀಡಿದ್ದಾರೆ. ಬಿಜೆಪಿ ಅವರ ಬೆದರಿಕೆಗೆ ನಾನು ಹೆದರಲ್ಲ ಬಗ್ಗಿಲ್ಲ ಬಿಜೆಪಿಯವರು ಒಮ್ಮೆಯು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲ. ಸಮ್ಮಿಶ್ರ ಸರ್ಕಾರ ಹಿಂಭಾಗಲಿನಿಂದ ಬಿಜೆಪಿಯವರು ಅಧಿಕಾರಕ್ಕೆ ಬಂದಿದ್ದಾರೆ.

ಕಳೆದ ವರ್ಷ ಹಣಕೊಟ್ಟು ಅಧಿಕಾರಕ್ಕೆ ಬಂದಿದ್ದರು. ಜನರಿಗೆ ಗೊತ್ತಿದೆ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು. ರಾಜ್ಯದ ಜನತೆಗೆ ಗೊತ್ತಿದೆ ಹಾಗಾಗಿಯೇ ಬಿಜೆಪಿಯವರು ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ. ಎಂದಿಗೂ ಕೂಡ ಅದೇ ತಂತ್ರವನ್ನು ಹೂಡುತ್ತಿದ್ದಾರೆ. ಯಾರನ್ನಾದರೂ ಎತ್ತಿ ಕಟ್ಟಿ ಸರ್ಕಾರ ಬಿಳಿಸುವ ಪ್ರಯತ್ನ ಮಾಡುವುದು ಬಿಜೆಪಿ ಅವರು ಕಾಂಗ್ರೆಸ್ಸಿನ 55 ಶಾಸಕರ ಪಟ್ಟಿ ಸಿದ್ದಪಡಿಸಿದ್ದಾರೆ. ಕಾಂಗ್ರೆಸ್ ಶಾಸಕರ ಮೇಲೆ ಸಿಬಿಐ ಮತ್ತು ಇಡಿ ದಾಳಿ ಮೂಲಕ ಬೆದರಿಸುತ್ತಿದ್ದಾರೆ.
ಕಾಂಗ್ರೆಸ್ ಪಕ್ಷ ತೊರೆದ್ ಬಿಜೆಪಿಗೆ ಬರೆದಿದ್ದರೆ ಇಡಿ ಮತ್ತು ಸಿಬಿಐ ದಾಳಿ ಮಾಡಿಸುತ್ತಾರೆ ಎಂದು ವಿಜಯಾನಂದ ಕಾಶಪ್ಪನವರ್ ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ.

ನಾನು ಸೇರಿದಂತೆ ನಮ್ಮೆಲ್ಲ ಶಾಸಕರಿಗೆ ಇಡಿ ಮತ್ತು ಸಿಬಿಐ ದಾಳಿಯ ಭೀತಿ ಇದೆ. ಈಗಾಗಲೇ ಬಿಜೆಪಿಯವರು ತಮ್ಮ ಏಜೆಂಟರನ್ನು ಕಳಿಸಿ ಬೆದರಿಸಿದ್ದಾರೆ ಅಕ್ರಮ ಆಸ್ತಿ ಬಹಿರಂಗಪಡಿಸುತ್ತೇವೆ ಅಂತಾರೆ ನನ್ನ ಮೇಲೆ ಇಡಿ ಮತ್ತು ಐಟಿ ಸೇರಿದಂತೆ ಯಾವುದೇ ದಾಳಿ ಮಾಡಿದರು ಎಲ್ಲವನ್ನು ಎದುರಿಸಲು ಸಜ್ಜಾಗಿದ್ದಾನೆ. ಈಗಾಗಲೇ ಶಾಸಕ ಭರತ್ ರೆಡ್ಡಿ, ಬಿ.ನಾಗೇಂದ್ರ, ಸಂಸದ ಇ ತುಕಾರಾಂ ಮನೆ ಮೇಲೆ ದಾಳಿ ಮಾಡಲಾಗಿದೆ. ಇದೆಲ್ಲ ಉದ್ದೇಶಪೂರ್ವಕ ಮತ್ತು ದ್ವೇಷ ರಾಜಕಾರಣ ಕುತಂತ್ರ ರಾಜಕಾರಣವಾಗಿದೆ ಬಿಜೆಪಿ ಅವರಿಗೆ ಧಮ್ ತಾಕತ್ತಿದ್ದರೆ 220 ಚುನಾವಣೆ ಯಲ್ಲಿ ಗೆಲ್ಲಲಿ ಸ್ವತಂತ್ರವಾಗಿ ಸ್ಪಷ್ಟ ಬಹುಮತದಿಂದ ಬಿಜೆಪಿ ಅವರು ಗೆದ್ದು ಅಧಿಕಾರಕ್ಕೆ ಬರಲಿ ಎಂದು ವಿಜಯಾನಂದ ಕಾಶಪ್ಪನವರು ಹೇಳಿಕೆ ನೀಡಿದರು.

Share. Facebook Twitter LinkedIn WhatsApp Email

Related Posts

ಜೆಡಿಎಸ್ ಪಕ್ಷಕ್ಕೆ ಸೇವಾದಳ ಆತ್ಮವಿದ್ದಂತೆ: ಬೆಂಗಳೂರು ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ

12/07/2025 3:02 PM1 Min Read

ನೀವು SSLC ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದಿದ್ದೀರಾ? ಈಗಲೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ

12/07/2025 3:00 PM1 Min Read

BIG NEWS: ತುಂಬಿದ ಕೊಡ ತುಳಿಕಿತಲೇ ಪರಾಕ್: ವರ್ಷದ ಭವಿಷ್ಯವಾಣಿ ‘ಮೈಲಾರದ ಕಾರ್ಣಿಕ ನುಡಿ’

12/07/2025 2:47 PM1 Min Read
Recent News

SHOCKING: ತ್ರಿಶೂಲದಿಂದ ಪತಿಯನ್ನು ಹಲ್ಲೆ ಮಾಡಲು ಹೋಗಿ 11 ತಿಂಗಳ ಹಸುಳೆಯನ್ನೇ ಕೊಂದ ಮಹಿಳೆ

12/07/2025 3:54 PM

ಬಿಜೆಪಿ ಹೈಕಮಾಂಡ್ ಕೈಯಲ್ಲಿರುವ 55 ಕಾಂಗ್ರೆಸ್ ಶಾಸಕರ ಲೀಸ್ಟ್ ನಲ್ಲಿ ನಾನು ಇರಬಹುದು : ವಿಜಯಾನಂದ ಕಾಶಪ್ಪನವರ ಹೊಸ ಬಾಂಬ್!

12/07/2025 3:53 PM

ಒಬ್ಬ ವ್ಯಕ್ತಿ ವ್ಯಾಪಾರವಿಲ್ಲದೇ 4.7 ಕೋಟಿ ಸಂಪಾದಿಸಿದ್ದೇಗೆ ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಕತೆ

12/07/2025 3:50 PM

ವಿಂಡ್ ಸರ್ಫ್ ತಂತ್ರಜ್ಞಾನಕ್ಕೆ ಪರವಾನಗಿ ನೀಡಲು ಗೂಗಲ್ $2.4 ಬಿಲಿಯನ್ ಪಾವತಿಸಲಿದೆ : ವರದಿ

12/07/2025 3:30 PM
State News
KARNATAKA

ಬಿಜೆಪಿ ಹೈಕಮಾಂಡ್ ಕೈಯಲ್ಲಿರುವ 55 ಕಾಂಗ್ರೆಸ್ ಶಾಸಕರ ಲೀಸ್ಟ್ ನಲ್ಲಿ ನಾನು ಇರಬಹುದು : ವಿಜಯಾನಂದ ಕಾಶಪ್ಪನವರ ಹೊಸ ಬಾಂಬ್!

By kannadanewsnow0512/07/2025 3:53 PM KARNATAKA 2 Mins Read

ಬಾಗಲಕೋಟೆ : ಒಂದು ಕಡೆ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ರಾಜ್ಯದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು,…

ಜೆಡಿಎಸ್ ಪಕ್ಷಕ್ಕೆ ಸೇವಾದಳ ಆತ್ಮವಿದ್ದಂತೆ: ಬೆಂಗಳೂರು ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ

12/07/2025 3:02 PM

ನೀವು SSLC ಪರೀಕ್ಷೆಯಲ್ಲಿ ಶೇ.95ಕ್ಕೂ ಹೆಚ್ಚು ಅಂಕ ಪಡೆದಿದ್ದೀರಾ? ಈಗಲೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ

12/07/2025 3:00 PM

BIG NEWS: ತುಂಬಿದ ಕೊಡ ತುಳಿಕಿತಲೇ ಪರಾಕ್: ವರ್ಷದ ಭವಿಷ್ಯವಾಣಿ ‘ಮೈಲಾರದ ಕಾರ್ಣಿಕ ನುಡಿ’

12/07/2025 2:47 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.