Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಮನಗೂಳಿ `ಕೆನರಾ ಬ್ಯಾಂಕ್ ಕಳ್ಳತನ’ ಕೇಸ್ : ಹುಬ್ಬಳ್ಳಿ ಮೂಲದ 12 ಆರೋಪಿಗಳು ಅರೆಸ್ಟ್.!

11/07/2025 12:23 PM

BREAKING : CM ಸಿದ್ದರಾಮಯ್ಯಗೆ ಬಿಗ್ ರಿಲೀಫ್ : ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಹೈಕೋರ್ಟ್ ತಡೆಯಾಜ್ಞೆ.!

11/07/2025 12:18 PM

BREAKING : ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆ.ಎಸ್. ಈಶ್ವರಪ್ಪಗೆ ತಾತ್ಕಾಲಿಕ ರಿಲೀಫ್ : ತಡೆಯಾಜ್ಞೆ ನೀಡಿ ಹೈಕೋರ್ಟ್ ಆದೇಶ.!

11/07/2025 12:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » “ಗುರು ಪೂರ್ಣಿಮಾ”ದಂದು ನಿಮ್ಮ ಗುರುಗಳಿಗೆ ರಾಶಿಗನುಸಾರ ಉಡುಗೊರೆ ನೀಡಿದರೆ, ಅಪಾರ ಕೃಪೆ ಪ್ರಾಪ್ತಿ..!
KARNATAKA

“ಗುರು ಪೂರ್ಣಿಮಾ”ದಂದು ನಿಮ್ಮ ಗುರುಗಳಿಗೆ ರಾಶಿಗನುಸಾರ ಉಡುಗೊರೆ ನೀಡಿದರೆ, ಅಪಾರ ಕೃಪೆ ಪ್ರಾಪ್ತಿ..!

By KNN IT TEAM10/07/2025 10:41 AM
guru purnima

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ತಿಥಿ, ಪ್ರತಿ ದಿನಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ವರ್ಷದಲ್ಲಿ ಹಲವು ಹುಣ್ಣಿಮೆಗಳು ಬರುವುದು. ಅವುಗಳಲ್ಲಿ ಕೆಲವು ಹುಣ್ಣಿಮೆಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಅದರಲ್ಲಿ ಒಂದು ಗುರು ಪೂರ್ಣಿಮಾ. ಈ ದಿನ ಗುರುಗಳಿಗೆ ವಿಶೇಷವಾದ ಮಹತ್ವವನ್ನು ನೀಡುವ ಮೂಲಕ ವರ್ಣನೆ ಮಾಡಲಾಗುತ್ತದೆ. ಈ ಗುರುಪೂರ್ಣಿಮಾ ದಿನ ಗುರುಗಳ ಆಶೀರ್ವಾದವನ್ನು ಪಡೆಯುವುದರಿಂದ ಜೀವನದಲ್ಲಿ ಸುಖ, ಸಮೃದ್ಧಿ ನೆಲೆಸುವುದು ಎಂದು ಹೇಳಲಾಗುವುದು. ಜೊತೆಗೆ ಈ ದಿನ ವ್ಯಾಸ ಪೂರ್ಣಿಮಾ ಎಂದು ಸಹ ಕರೆಯುವರು. ಈ ದಿನ ವ್ಯಾಸ ಮಹರ್ಷಿಗಳ ಜನ್ಮದಿನ ಎಂದು ಹೇಳಲಾಗುತ್ತದೆ. ಜುಲೈ 10 ರಂದು ಈ ವರ್ಷದ ಗುರು ಪೂರ್ಣಿಮಾವನ್ನು ಆಚರಿಸಲಾಗುವುದು. ಈ ದಿನ ಗುರುಗಳ ಆಶೀರ್ವಾದವನ್ನು ಪಡೆಯುವ ಸಂದರ್ಭದಲ್ಲಿ ಅವರ ರಾಶಿಗೆ ಅನುಸಾರವಾಗಿ ಉಡುಗೊರೆಯನ್ನು ನೀಡುವುದರಿಂದ ನೀವು ಹೆಚ್ಚಿನ ಶುಭ ಫಲಗಳನ್ನು ಪಡೆಯಬಹುದಾಗಿದೆ. ಹಾಗಾಗಿ ನಿಮ್ಮ ಗುರುಗಳಿಗೆ ಅವರ ರಾಶಿಗೆ ಅನುಸಾರ ಯಾವೆಲ್ಲ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro

ಮೇಷ ರಾಶಿ: ​ಮೇಷ ರಾಶಿಗೆ ಸೇರಿದ ಜನರು ನಿಮ್ಮ ಗುರುಗಳಾಗಿದ್ದರೆ, ಅವರಿಗೆ ನೀವು ಕೆಂಪು ಬಣ್ಣದ ವಸ್ತ್ರ, ಗುಲಾಬಿ ಹೂವು, ದಾಸವಾಳದ ಹೂಗಳನ್ನು, ಕೆಂಪು ಬಣ್ಣದ ಹಣ್ಣು ಮತ್ತು ಸಿಹಿ ಉಡುಗೊರೆಯಾಗಿ ನೀಡಬಹುದು. ಇದರಿಂದ ನಿಮಗೆ ಸಾಕಷ್ಟು ಶುಭವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro

ವೃಷಭ ರಾಶಿ: ವೃಷಭ ರಾಶಿಗೆ ಸೇರಿದ ಜನರು ನಿಮ್ಮ ಗುರುಗಳಾಗಿದ್ದರೆ, ಈ ಗುರು ಪೂರ್ಣಿಮಾದ ಶುಭ ಸಂದರ್ಭದಲ್ಲಿ ನೀವು ಅವರಿಗೆ ಬಿಳಿ ಬಣ್ಣದ ಬಟ್ಟೆ, ಹಾಲು, ಮೊಸರು, ತುಪ್ಪ, ಹಾಲಿನಿಂದ ತಯಾರಿಸಿದ ಸಿಹಿ ಪದಾರ್ಥ, ಬಿಳಿ ಬಣ್ಣದ ವಸ್ತ್ರಗಳನ್ನು, ಬಿಳಿ ಹೂವುಗಳನ್ನು ಉಡುಗೊರೆಯಾಗಿ ನೀಡುವುದು ಉತ್ತಮ. ಇದರಿಂದ ಗುರುಗಳು ಸಾಕಷ್ಟು ಸಂತೋಷವನ್ನು ಹೊಂದುವ ಮೂಲಕ ನಿಮಗೆ ಆಶೀರ್ವಾದವನ್ನು ನೀಡುವರು.

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro

ಮಿಥುನ ರಾಶಿ: ನಿಮ್ಮ ಗುರುಗಳು ಮಿಥುನ ರಾಶಿಯವರಾಗಿದ್ದರೆ, ಈತನ ಗುರುಪೂರ್ಣಿಮಾದ ಶುಭ ಸಂದರ್ಭದಲ್ಲಿ ನೀವು ಅವರಿಗೆ ಹಸಿರು ಬಣ್ಣದ ಹಣ್ಣು, ಹಸಿರು ತರಕಾರಿಗಳು, ಹಸಿರು ಬಣ್ಣದ ವಸ್ತ್ರ, ಹಲ್ವಾ ಮತ್ತು ನಿಮ್ಮ ಗುರುಗಳು ಹಸುವನ್ನು ಸಾಕಿದ್ದರೆ, ಅವುಗಳಿಗೆ ಹಸಿರು ಹುಲ್ಲು, ಹಸಿರು ಬಣ್ಣದ ವಸ್ತ್ರಗಳನ್ನು ನೀಡುವುದು ಉತ್ತಮ. ಇದರಿಂದಾಗಿ ನಿಮಗೆ ವಿಶೇಷ ಲಾಭ ದೊರಕುವುದು.

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro

ಕಟಕ ರಾಶಿ: ಕಟಕ ರಾಶಿಗೆ ಸೇರಿದ ಜನರು ನಿಮ್ಮ ಗುರುಗಳಾಗಿದ್ದರೆ, ಈ ಗುರು ಪೂರ್ಣಿಮಾದ ಸಂದರ್ಭದಲ್ಲಿ ನೀವು ಅವರಿಗೆ ಬೆಳ್ಳಿ ಆಭರಣಗಳನ್ನು, ಬೆಳ್ಳಿಯ ಉಂಗುರ, ಬೆಳ್ಳಿಯ ಮಾಲೆ, ಬಿಳಿ ಬಣ್ಣದ ವಸ್ತ್ರ, ಬಿಳಿ ಬಣ್ಣದ ಆಹಾರ ಪದಾರ್ಥಗಳನ್ನು ಉಡುಗೊರೆಯಾಗಿ ನೀಡುವುದು ಉತ್ತಮ.

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro

ಸಿಂಹ ರಾಶಿ: ನಿಮ್ಮ ಗುರುಗಳು ಸಿಂಹ ರಾಶಿಯವರಾಗಿದ್ದರೆ,  ಗುರು ಪೂರ್ಣಿಮಾ ಸಂದರ್ಭದಲ್ಲಿ ನೀವು ಅವರಿಗೆ ಕೆಂಪು ಅಥವಾ ಕೇಸರಿ  ಬಣ್ಣದ ಸಿಹಿ ತಿನಿಸು, ಕೆಂಪು ಬಟ್ಟೆ, ಕೆಂಪು ಬಣ್ಣದ ಮಾಲೆ, ಕೆಂಪು ಹೂವುಗಳು, ಸೂರ್ಯನನ್ನು ಪ್ರಾರ್ಥಿಸಲು ಇರುವಂತಹ ಧಾರ್ಮಿಕ ಗ್ರಂಥ ಇತ್ಯಾದಿಗಳನ್ನು ಉಡುಗೊರೆಯಾಗಿ ನೀಡಬಹುದು. ಇದರಿಂದ ಅವರು ಸಂತೋಷವನ್ನು ಹೊಂದುತ್ತಾರೆ.

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro

ಕನ್ಯಾ ರಾಶಿ: ಗುರು ಪೂರ್ಣಿಮಾ ದಿನದಂದು ಕನ್ಯಾ ರಾಶಿಗೆ ಸೇರಿದ ಜನರನ್ನು ನಿಮ್ಮ ಗುರುಗಳಾಗಿ ಹೊಂದಿದ್ದರೆ, ಅವರಿಗೆ ಅಮೂಲ್ಯವಾದ ವಸ್ತುಗಳಾದಂತಹ ವಜ್ರ, ಜೋಳ, ಹಸಿರು ಬಣ್ಣದ ವಸ್ತುಗಳು, ಹಸಿರು ಬಣ್ಣದ ಬಟ್ಟೆ, ಹಸಿರು ಸಿಹಿ ತಿನಿಸು, ಹಸಿರು ಬಣ್ಣದ ಹಣ್ಣುಗಳು ಇತ್ಯಾದಿಗಳನ್ನು ಉಡುಗೊರೆಯಾಗಿ ನೀಡಬಹುದು. ಇದರಿಂದ ನಿಮಗೆ ಶುಭ ಫಲ ದೊರಕುವ ಯೋಗವಿರುವುದು.

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro

ತುಲಾ ರಾಶಿ: ತುಲಾ ರಾಶಿಗೆ ಸೇರಿದ ಜನರನ್ನು ನಿಮ್ಮ ಗುರುಗಳನ್ನಾಗಿ ಹೊಂದಿದ್ದರೆ, ಈ ವರ್ಷದ ಗುರು ಪೂರ್ಣಿಮಾ ದಿನದಂದು ಅವರಿಗೆ ನೀರಿರುವ ತೆಂಗಿನಕಾಯಿ, ಬಿಳಿ ವಸ್ತುಗಳು, ಹಾಲು, ಮೊಸರು, ತುಪ್ಪ, ಸಿಹಿ ತಿನಿಸು, ಬಿಳಿ ಬಣ್ಣದ ಸಿಹಿ ತಿನಿಸುಗಳು ಇತ್ಯಾದಿಗಳನ್ನು ಉಡುಗೊರೆಯಾಗಿ ನೀಡುವುದರಿಂದ ನಿಮಗೆ ಸಾಕಷ್ಟು ಲಾಭ ದೊರಕುವ ಸಂಭವವಿದೆ.

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro

ವೃಶ್ಚಿಕ ರಾಶಿ: ಈ ವರ್ಷದ ಗುರು ಪೂರ್ಣಿಮಾ ದಿನದಂದು ನಿಮ್ಮ ಗುರುಗಳು ವೃಶ್ಚಿಕ ರಾಶಿಗೆ ಸೇರಿದ ಜನರಾಗಿದ್ದರೆ, ಈ ಸಂದರ್ಭದಲ್ಲಿ ನೀವು ಅವರಿಗೆ ಗುಲಾಬಿ ಹೂವು, ದಾಸವಾಳದ ಹೂವು, ತಿನ್ನಲು ದಾಳಿಂಬೆ ಇತ್ಯಾದಿಗಳನ್ನು ನೀಡುವುದರಿಂದ ನಿಮಗೆ ಹೆಚ್ಚಿನ ಶುಭ ಫಲ ದೊರಕುವುದು. ಈ ಅವಧಿಯಲ್ಲಿ ನೀವು ಗುರುಗಳಿಗೆ ಕೆಂಪು ಹವಳ ವನ್ನು ಸಹ ಉಡುಗೊರೆಯಾಗಿ ನೀಡಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro

ಧನಸ್ಸು ರಾಶಿ: ಧನಸ್ಸು ರಾಶಿಗೆ ಸೇರಿದ ಜನರನ್ನು ನೀವೂ ಗುರುಗಳಾಗಿ ಹೊಂದಿದ್ದರೆ,  ಗುರು ಪೂರ್ಣಿಮಾದ ಶುಭ ಸಂದರ್ಭದಲ್ಲಿ ಹಳದಿ ವಸ್ತುಗಳನ್ನು ಅಥವಾ ಹಳದಿ ಬಣ್ಣದ ಸಿಹಿ ತಿನಿಸು, ಇತ್ಯಾದಿಗಳನ್ನು ನಿಮ್ಮ ಗುರುಗಳಿಗೆ ಉಡುಗೊರೆಯನ್ನಾಗಿ ನೀಡುವುದರಿಂದ ನಿಮಗೆ ಅವರ ಅಪಾರವಾದ ಅನುಗ್ರಹ ದೊರಕಲಿದೆ.

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro

ಮಕರ ರಾಶಿ: ಮಕರ ರಾಶಿಯ ಅಧಿಪತಿ ಶನಿದೇವನಾಗಿದ್ದಾನೆ. ಹಾಗಾಗಿ ನಿಮ್ಮ ಗುರುಗಳು ಮಕರ ರಾಶಿಗೆ ಸೇರಿದ ಜನರಾಗಿದ್ದರೆ, ನೀವು ಅವರಿಗೆ ಈ ಗುರು ಪೂರ್ಣಿಮಾ ಸಂದರ್ಭದಲ್ಲಿ ನೀಲಿ ಅಥವಾ ಕಪ್ಪು ಬಣ್ಣದ ಬಟ್ಟೆಯನ್ನು ಉಡುಗೊರೆಯಾಗಿ ನೀಡುವುದರಿಂದ ಹೆಚ್ಚು ಶುಭವಾಗುವುದು.

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro

ಕುಂಭ ರಾಶಿ: ನಿಮ್ಮ ಗುರುಗಳು ಕುಂಭ ರಾಶಿಗೆ ಸೇರಿದ ಜನರಾಗಿದ್ದರೆ, ಈ ಗುರು ಪೂರ್ಣಿಮಾ ಸಂದರ್ಭದಲ್ಲಿ ನಿಮ್ಮ ಗುರುಗಳಿಗೆ ನೀಲಿ ಬಣ್ಣದ ಬಟ್ಟೆ ಅಥವಾ ಗಾಢ ಬಣ್ಣದ ಬಟ್ಟೆಗಳು, ಪ್ರತಿ ನಿತ್ಯದ ದಿನಚರಿಯಲ್ಲಿ ಉಪಯೋಗಿಸಬಹುದಾದಂತಹ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದರಿಂದ ಹೆಚ್ಚು ಒಳಿತಾಗುವುದು.

ಹೆಚ್ಚಿನ ಮಾಹಿತಿಗಾಗಿ : 9980060275
ಅನಿರುದ್ದ್ ಜೋಶಿ BSC ಇನ್ astro

ಮೀನ ರಾಶಿ: ಮೀನ ರಾಶಿಗೆ ಸೇರಿದ ಜನರನ್ನು ನೀವು ಗುರುಗಳಾಗಿ ಹೊಂದಿದ್ದರೆ, ಈ ಗುರು ಪೂರ್ಣಿಮಾದ ಸಂದರ್ಭದಲ್ಲಿ ನೀವು ಅವರಿಗೆ ಹಳದಿ ಬಣ್ಣದ ಬಟ್ಟೆಗಳು, ಹಳದಿ ಬಣ್ಣದ ಸಿಹಿ ತಿನಿಸು, ಧಾರ್ಮಿಕ ಗ್ರಂಥಗಳು, ಹಾಗೆ ಪ್ರತಿನಿತ್ಯದ ದಿನಚರಿಯಲ್ಲಿ ಜೀವನಕ್ಕೆ ಉಪಯೋಗವಾಗುವಂತಹ ಹಲವಾರು ವಸ್ತುಗಳನ್ನು ಶ್ರದ್ಧೆಯಿಂದ ಉಡುಗೊರೆಯಾಗಿ ನೀಡುವುದರಿಂದ ನಿಮಗೆ ಹೆಚ್ಚು ಶುಭ ಫಲಗಳ ಪ್ರಾಪ್ತಿಯಾಗುವುದು.

"ಗುರು ಪೂರ್ಣಿಮಾ"ದಂದು ನಿಮ್ಮ ಗುರುಗಳಿಗೆ ರಾಶಿಗನುಸಾರ ಉಡುಗೊರೆ ನೀಡಿದರೆ If you give a gift to your Guru according to your zodiac sign on "Guru Purnima" you will receive immense grace..! ಅಪಾರ ಕೃಪೆ ಪ್ರಾಪ್ತಿ..!
Share. Facebook Twitter LinkedIn WhatsApp Email

Related Posts

BREAKING : ಮನಗೂಳಿ `ಕೆನರಾ ಬ್ಯಾಂಕ್ ಕಳ್ಳತನ’ ಕೇಸ್ : ಹುಬ್ಬಳ್ಳಿ ಮೂಲದ 12 ಆರೋಪಿಗಳು ಅರೆಸ್ಟ್.!

11/07/2025 12:23 PM1 Min Read

BREAKING : CM ಸಿದ್ದರಾಮಯ್ಯಗೆ ಬಿಗ್ ರಿಲೀಫ್ : ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಹೈಕೋರ್ಟ್ ತಡೆಯಾಜ್ಞೆ.!

11/07/2025 12:18 PM1 Min Read

BREAKING : ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆ.ಎಸ್. ಈಶ್ವರಪ್ಪಗೆ ತಾತ್ಕಾಲಿಕ ರಿಲೀಫ್ : ತಡೆಯಾಜ್ಞೆ ನೀಡಿ ಹೈಕೋರ್ಟ್ ಆದೇಶ.!

11/07/2025 12:10 PM1 Min Read
Recent News

BREAKING : ಮನಗೂಳಿ `ಕೆನರಾ ಬ್ಯಾಂಕ್ ಕಳ್ಳತನ’ ಕೇಸ್ : ಹುಬ್ಬಳ್ಳಿ ಮೂಲದ 12 ಆರೋಪಿಗಳು ಅರೆಸ್ಟ್.!

11/07/2025 12:23 PM

BREAKING : CM ಸಿದ್ದರಾಮಯ್ಯಗೆ ಬಿಗ್ ರಿಲೀಫ್ : ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಹೈಕೋರ್ಟ್ ತಡೆಯಾಜ್ಞೆ.!

11/07/2025 12:18 PM

BREAKING : ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆ.ಎಸ್. ಈಶ್ವರಪ್ಪಗೆ ತಾತ್ಕಾಲಿಕ ರಿಲೀಫ್ : ತಡೆಯಾಜ್ಞೆ ನೀಡಿ ಹೈಕೋರ್ಟ್ ಆದೇಶ.!

11/07/2025 12:10 PM

ಗಮನಿಸಿ: ಈ ರೀತಿಯ ಮಾತ್ರೆಗಳನ್ನು ತೆಗೆದುಕೊಳ್ಳದಂತೆ ಕೇಂದ್ರ ಆರೋಗ್ಯ ಇಲಾಖೆಯಿಂದ ಎಚ್ಚರಿಕೆ..!

11/07/2025 12:07 PM
State News
KARNATAKA

BREAKING : ಮನಗೂಳಿ `ಕೆನರಾ ಬ್ಯಾಂಕ್ ಕಳ್ಳತನ’ ಕೇಸ್ : ಹುಬ್ಬಳ್ಳಿ ಮೂಲದ 12 ಆರೋಪಿಗಳು ಅರೆಸ್ಟ್.!

By kannadanewsnow5711/07/2025 12:23 PM KARNATAKA 1 Min Read

ವಿಜಯಪುರ : ದೇಶದ ಅತಿದೊಡ್ಡ ಬ್ಯಾಂಕ್ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಹುಬ್ಬಳ್ಳಿ ಮೂಲದ 12 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.…

BREAKING : CM ಸಿದ್ದರಾಮಯ್ಯಗೆ ಬಿಗ್ ರಿಲೀಫ್ : ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಹೈಕೋರ್ಟ್ ತಡೆಯಾಜ್ಞೆ.!

11/07/2025 12:18 PM

BREAKING : ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಕೆ.ಎಸ್. ಈಶ್ವರಪ್ಪಗೆ ತಾತ್ಕಾಲಿಕ ರಿಲೀಫ್ : ತಡೆಯಾಜ್ಞೆ ನೀಡಿ ಹೈಕೋರ್ಟ್ ಆದೇಶ.!

11/07/2025 12:10 PM

BREAKING : ದೇಶದ ಅತಿದೊಡ್ಡ ಬ್ಯಾಂಕ್ ಕಳ್ಳತನ ಕೇಸ್ ಬೇಧಿಸಿದ ಪೊಲೀಸರು : ಹುಬ್ಬಳ್ಳಿ ಮೂಲದ 12 ಆರೋಪಿಗಳು ಅರೆಸ್ಟ್.!

11/07/2025 11:57 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.