Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ದೇಶದಲ್ಲೇ ‘ಪವನ ವಿದ್ಯುತ್ ಉತ್ಪಾದನೆ’ಯಲ್ಲಿ ‘ಕರ್ನಾಟಕ’ಕ್ಕೆ ಪ್ರಥಮ ಸ್ಥಾನ

15/06/2025 6:30 PM

BIG NEWS: ಶಾಸಕ ಕದಲೂರು ಉದಯ್ ಯೂಟರ್ನ್: ನಾನು ಒಬ್ಬ ವ್ಯಕ್ತಿಗೆ ಮಾತನಾಡಿರೋ ಸ್ಪಷ್ಟನೆ

15/06/2025 5:53 PM

BREAKING: ಎಕ್ಕ ಚಿತ್ರತಂಡ ಸಿದ್ದಗಂಗಾ ಮಠಕ್ಕೆ ಬಂದಿದ್ದ ವೇಳೆ ಎಡವಟ್ಟು: ಬೌನ್ಸರ್ ಕಾರು ಮಹಿಳೆಗೆ ಡಿಕ್ಕಿಯಾಗಿ ಕಾಲಿಗೆ ಗಾಯ

15/06/2025 5:46 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಶಾಸಕ ಕದಲೂರು ಉದಯ್ ಯೂಟರ್ನ್: ನಾನು ಒಬ್ಬ ವ್ಯಕ್ತಿಗೆ ಮಾತನಾಡಿರೋ ಸ್ಪಷ್ಟನೆ
KARNATAKA

BIG NEWS: ಶಾಸಕ ಕದಲೂರು ಉದಯ್ ಯೂಟರ್ನ್: ನಾನು ಒಬ್ಬ ವ್ಯಕ್ತಿಗೆ ಮಾತನಾಡಿರೋ ಸ್ಪಷ್ಟನೆ

By kannadanewsnow0915/06/2025 5:53 PM

ಮಂಡ್ಯ: ಹೋರಾಟಗಾರರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದಂತ ಕಾಂಗ್ರೆಸ್ ಶಾಸಕ ಕದಲೂರು ಉದಯ್ ಯೂಟರ್ನ್ ಹೊಡೆದಿದ್ದಾರೆ. ನಾನು ಒಬ್ಬ ವ್ಯಕ್ತಿಗೆ ಬಗ್ಗೆ ಮಾತ್ರವೇ ಹೇಳಿಕೆ ನೀಡಿದ್ದೇನೆ. ಅದರ ಹೊರತಾಗಿ ಯಾವ ಸಂಘಟನೆ, ರೈತರ ವಿರುದ್ಧ ಮಾತನಾಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.

ಇಂದು ಮಂಡ್ಯ ಜಿಲ್ಲೆಯ ಮದ್ಧೂರಿನಲ್ಲಿ ಸುದ್ದಿಗಾರರೊಂದಿಗೆ ಹೋರಾಟಗಾರರ ವಿರುದ್ದ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿದಂತ ಅವರು, ಯಾವ ಸಂಘಟನೆ, ರೈತರ ವಿರುದ್ಧ ನಾನು ಮಾತನಾಡಿಲ್ಲ. ಒಬ್ಬ ವ್ಯಕ್ತಿಗೆ ಸೀಮಿತವಾಗಿ ಮಾತ್ರ ನನ್ನ ಹೇಳಿಕೆ ಸೀಮಿತವಾಗಿದೆ ಎಂಬುದಾಗಿ  ಸ್ಪಷ್ಟ ಪಡಿಸಿದರು.

ನನ್ನ ಹೇಳಿಕೆ ಬಗ್ಗೆ ತಪ್ಪು ಗ್ರಹಿಕೆ ಆಗಿದೆ. ಕೆಲವರು ಅದಕ್ಕೆ ಉಪ್ಪು,ಕಾರ ಹಾಕ್ತಿದ್ದಾರೆ. ಒಬ್ಬ ಪ್ರತ್ಯೇಕ ವ್ಯಕ್ತಿಗೆ ಸೀಮಿವಾಗಿ ಹೇಳಿರುವ ಹೇಳಿಕೆಯಾಗಿದೆ. ಯಾವುದೇ ಸಂಘಟನೆ, ರೈತರು, ಸಾರ್ವಜನಿಕರ ವಿರುದ್ದ ಹೇಳಿಕೆ ಕೊಟ್ಟಿಲ್ಲ. ನಾವು ಜನರ ಪರ ಕೆಲಸ ಮಾಡೋದಕ್ಕೆ ಬಂದಿರೋದು. ಇದರ ಮಧ್ಯೆ ಕೆಲವು ಕಳ್ಳರು, ಕಾಕರು ಇರ್ತಾರೆ‌. ನಾನು ಸುಳ್ಳು ಮಾತನಾಡಲ್ಲ. ನಾವು ಒಬ್ಬ ವ್ಯಕ್ತಿಗೆ ಮಾತನಾಡಿರೋ ಹೇಳಿದ್ದೇನೆ. ಆ ಹೇಳಿಕೆಗೆ ನಾನು ಬದ್ದನಿದ್ದೇನೆ. ನಾನು ಗೆಜ್ಜಲಗೆರೆಯವರ ವಿಚಾರವಾಗಿ ಮಾತನಾಡಿಲ್ಲ. ಹೋರಾಟ ಮಾಡುವುದು ಅವರವರ ಹಕ್ಕು ನಾವು ಪ್ರಶ್ನೆ ಮಾಡಲ್ಲ ಎಂದರು.

ನಗರಸಭೆ ವ್ಯಾಪ್ತಿಗೆ ಸೇರಿಸುವ ಬಗ್ಗೆ ಸಭೆ ಮಾಡೋಣ ಅಂತ ಹೇಳಿದ್ದೇನೆ. ಹೋರಾಟಗಾರರನ್ನ ಕೇಳಿದ್ರೆ ಮಾಧ್ಯಮದವರು ಮಿಸ್ಗೈಡ್ ಮಾಡಿದ್ದಾರೆ ಅಂತ ಹೇಳ್ತಾರೆ. ನಾವು ಗೆಜ್ಜಲಗೆರೆ ವಿಚಾರ ಮಾತನಾಡಿಲ್ಲ. ಮಾಧ್ಯಮದವರು ತಪ್ಪು ಮಾಹಿತಿ ಕೊಡ್ತಾರೆ ಗೊತ್ತಿಲ್ಲ. ನೂರಾರು ಕೆಲಸ ಮಾಡ್ತಿದ್ದೇನೆ ಮಾದ್ಯಮದಲ್ಲಿ ಸುದ್ದಿ ಬಂದಿಲ್ಲ. ಈ ವಿಚಾರ ತೆಗೆದುಕೊಂಡು ಯಾವನೋ ರೈತರ ವಿರುದ್ದ ಮಾತನಾಡಿದ್ದಾರೆ ಅಂತಾರೆ. ನಾನು ರೈತರ ವಿರುದ್ದ ಮಾತನಾಡಿದ್ದಿನಾ? ನಾನು ಯಾವ ಸಂಘಟನೆ ವಿರುದ್ದವಾಗಿ ಮಾತನಾಡಿಲ್ಲ. ಬಡವರ ಪರ ಕೆಲಸ ಮಾಡಲು ಇದ್ದೇನೆ. ಮಾಧ್ಯಮದಲ್ಲಿ ನನ್ನ ಬಿಂಬಿಸಿದ್ದಾರೆ ಅಷ್ಟೆ. ಗೆಜ್ಜಲಗೆರೆ ಸಭೆಯಲ್ಲಿ ನನ್ನ ವಿಷಯ ಚರ್ಚೆ ಮಾಡಿಲ್ಲ. ಊಹಾಪೋಹಗಳು ಸೃಷ್ಟಿಸಲಾಗಿದೆ. ಸೇವೆ ಮಾಡಲು ಉದ್ದೇಶ ಇಟ್ಟುಕೊಂಡು ಬಂದಿದ್ದೇವೆ‌ ಎಂದು ಹೇಳಿದ್ದಾರೆ.

ವರದಿ: ಗಿರೀಶ್ ರಾಜ್, ಮಂಡ್ಯ

BREAKING: ಎಕ್ಕ ಚಿತ್ರತಂಡ ಸಿದ್ದಗಂಗಾ ಮಠಕ್ಕೆ ಬಂದಿದ್ದ ವೇಳೆ ಎಡವಟ್ಟು: ಬೌನ್ಸರ್ ಕಾರು ಮಹಿಳೆಗೆ ಡಿಕ್ಕಿಯಾಗಿ ಕಾಲಿಗೆ ಗಾಯ

BREAKING : ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಗೆ-ಸಿಬ್ಬಂದಿಗಳಿಗೆ ಮೊಬೈಲ್ ಹಾಜರಾತಿ ಕಡ್ಡಾಯ : ದಿನೇಶ್ ಗುಂಡೂರಾವ್

Share. Facebook Twitter LinkedIn WhatsApp Email

Related Posts

ದೇಶದಲ್ಲೇ ‘ಪವನ ವಿದ್ಯುತ್ ಉತ್ಪಾದನೆ’ಯಲ್ಲಿ ‘ಕರ್ನಾಟಕ’ಕ್ಕೆ ಪ್ರಥಮ ಸ್ಥಾನ

15/06/2025 6:30 PM3 Mins Read

BREAKING: ಎಕ್ಕ ಚಿತ್ರತಂಡ ಸಿದ್ದಗಂಗಾ ಮಠಕ್ಕೆ ಬಂದಿದ್ದ ವೇಳೆ ಎಡವಟ್ಟು: ಬೌನ್ಸರ್ ಕಾರು ಮಹಿಳೆಗೆ ಡಿಕ್ಕಿಯಾಗಿ ಕಾಲಿಗೆ ಗಾಯ

15/06/2025 5:46 PM1 Min Read

ಜವಾಹರ ನವೋದಯ ವಿದ್ಯಾಲಯಗಳಲ್ಲಿ 6ನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ: ಜು.29 ಲಾಸ್ಟ್ ಡೇಟ್

15/06/2025 5:21 PM1 Min Read
Recent News

ದೇಶದಲ್ಲೇ ‘ಪವನ ವಿದ್ಯುತ್ ಉತ್ಪಾದನೆ’ಯಲ್ಲಿ ‘ಕರ್ನಾಟಕ’ಕ್ಕೆ ಪ್ರಥಮ ಸ್ಥಾನ

15/06/2025 6:30 PM

BIG NEWS: ಶಾಸಕ ಕದಲೂರು ಉದಯ್ ಯೂಟರ್ನ್: ನಾನು ಒಬ್ಬ ವ್ಯಕ್ತಿಗೆ ಮಾತನಾಡಿರೋ ಸ್ಪಷ್ಟನೆ

15/06/2025 5:53 PM

BREAKING: ಎಕ್ಕ ಚಿತ್ರತಂಡ ಸಿದ್ದಗಂಗಾ ಮಠಕ್ಕೆ ಬಂದಿದ್ದ ವೇಳೆ ಎಡವಟ್ಟು: ಬೌನ್ಸರ್ ಕಾರು ಮಹಿಳೆಗೆ ಡಿಕ್ಕಿಯಾಗಿ ಕಾಲಿಗೆ ಗಾಯ

15/06/2025 5:46 PM

ಮುಂಬೈನಲ್ಲಿರುವ ಅಮೇರಿಕಾ ರಾಯಭಾರ ಕಚೇರಿಗೆ ಬಾಂಬ್ ಬೆದರಿಕೆ

15/06/2025 5:26 PM
State News
KARNATAKA

ದೇಶದಲ್ಲೇ ‘ಪವನ ವಿದ್ಯುತ್ ಉತ್ಪಾದನೆ’ಯಲ್ಲಿ ‘ಕರ್ನಾಟಕ’ಕ್ಕೆ ಪ್ರಥಮ ಸ್ಥಾನ

By kannadanewsnow0915/06/2025 6:30 PM KARNATAKA 3 Mins Read

ಬೆಂಗಳೂರು : ರಾಜ್ಯವು 2024-25ನೇ ಸಾಲಿನಲ್ಲಿ ಪವನ ವಿದ್ಯುತ್‌ ಕ್ಷೇತ್ರಕ್ಕೆ 1331.48 ಮೆ.ವ್ಯಾ. ಸೇರ್ಪಡೆಗೊಳಿಸುವ ಮೂಲಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು,…

BIG NEWS: ಶಾಸಕ ಕದಲೂರು ಉದಯ್ ಯೂಟರ್ನ್: ನಾನು ಒಬ್ಬ ವ್ಯಕ್ತಿಗೆ ಮಾತನಾಡಿರೋ ಸ್ಪಷ್ಟನೆ

15/06/2025 5:53 PM

BREAKING: ಎಕ್ಕ ಚಿತ್ರತಂಡ ಸಿದ್ದಗಂಗಾ ಮಠಕ್ಕೆ ಬಂದಿದ್ದ ವೇಳೆ ಎಡವಟ್ಟು: ಬೌನ್ಸರ್ ಕಾರು ಮಹಿಳೆಗೆ ಡಿಕ್ಕಿಯಾಗಿ ಕಾಲಿಗೆ ಗಾಯ

15/06/2025 5:46 PM

ಜವಾಹರ ನವೋದಯ ವಿದ್ಯಾಲಯಗಳಲ್ಲಿ 6ನೇ ತರಗತಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ: ಜು.29 ಲಾಸ್ಟ್ ಡೇಟ್

15/06/2025 5:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.