Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

“ಉಗ್ರರ ಬಗ್ಗೆ ಮೃದು ಧೋರಣೆ, 26/11 ಮುಂಬೈ ದಾಳಿ ಬಳಿಕ ಕಾಂಗ್ರೆಸ್ ಶರಣಾಯ್ತು” ; ಪ್ರಧಾನಿ ಮೋದಿ

08/10/2025 6:23 PM

ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ಇಲ್ಲಿದೆ ರಾಶಿ – ದಿಕ್ಕು – ಗ್ರಹ ಬಗ್ಗೆ ಸಂಪೂರ್ಣ ಡೀಟೆಲ್ಸ್

08/10/2025 6:13 PM

ಶಾಲಾ-ಕಾಲೇಜು ವಿದ್ಯಾರ್ಥಿಗಳ ಗಮನಕ್ಕೆ: ಜಿಯೋದಿಂದ ‘ಎಐ ಕ್ಲಾಸ್ ರೂಮ್ ಫೌಂಡೇಷನ್ ಕೋರ್ಸ್’ ಆರಂಭ, ಪುಲ್ ಫ್ರೀ

08/10/2025 6:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಈ ಹೋಟೆಲಿನಲ್ಲಿ ‘RCB’ ಗೆಲುವಿಗಾಗಿ ಅಭಿಮಾನಿಗಳು, ಸಾರ್ವಜನಿಕರಿಗೆ ‘ಉಚಿತವಾಗಿ ಟೀ ಹಂಚಿಕೆ’
KARNATAKA

ಈ ಹೋಟೆಲಿನಲ್ಲಿ ‘RCB’ ಗೆಲುವಿಗಾಗಿ ಅಭಿಮಾನಿಗಳು, ಸಾರ್ವಜನಿಕರಿಗೆ ‘ಉಚಿತವಾಗಿ ಟೀ ಹಂಚಿಕೆ’

By kannadanewsnow0903/06/2025 6:51 PM

ಶಿವಮೊಗ್ಗ: ಸಂತೋಷ್ ಸದ್ಗುರು ಸಾಗರ ಸೇರಿದಂತೆ ಮಲೆನಾಡಿನ ಭಾಗದಲ್ಲಿ ಚಿರಪರಿಚಿತ ಹೆಸರು. ಈ ಹಿಂದೆ ಐಪಿಎಲ್ ಪಂದ್ಯಾವಳಿ ಆರಂಭಗೊಂಡ ಸಂದರ್ಭದಲ್ಲಿ ಆರ್ ಸಿ ಬಿ ಗೆಲುವಿಗಾಗಿ ಅಬಾಸಿಡರ್ ಕಾರಿನಲ್ಲಿ ಸುತ್ತಿ, ಬೆಂಬಲಿಸೋದಕ್ಕೆ ಅಭಿಮಾನಿಗಳಲ್ಲಿ ಹುರುಪು ತುಂಬಿದ್ದರು. ಇದೀಗ ಇಂದು ನಡೆಯುತ್ತಿರುವಂತ ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿಗಾಗಿ ಅಭಿಮಾನಿಗಳು, ಸಾರ್ವಜನಿಕರಿಗೆ ಹೋಟೆಲ್ ನಲ್ಲಿ ಉಚಿತವಾಗಿ ಟೀ ವಿತರಣೆ ಮಾಡುತ್ತಿದ್ದಾರೆ.

ಹೌದು.. ಸಂತೋಷ್ ಸದ್ಗುರು ಅವರು ಸಾಗರ ನಗರದ ಕೃಷಿ ಇಲಾಖೆಯ ಮುಂಭಾಗದ ಅಗ್ರಹಾರ ಸರ್ಕಲ್ ನಲ್ಲಿರುವಂತ ತಮ್ಮ ಸದ್ಗುರು ಹೋಟೆಲ್ ನಲ್ಲಿ ಕಳೆದ ಎರಡು ಮೂರು ದಿನಗಳಿಂದ ಉಚಿತವಾಗಿ ಅಭಿಮಾನಿಗಳು, ಸಾರ್ವಜನಿಕರಿಗೆ ಟೀ ವಿತರಣೆ ಮಾಡುತ್ತಿದ್ದಾರೆ. ಆರ್ ಸಿ ಬಿ ಅಪ್ಪಟ ಅಭಿಮಾನಿಯಾಗಿರುವಂತ ಸಂತೋಷ್ ಸದ್ಗುರು, ಸಾಹಿತಿ, ನಟನೂ ಕೂಡ.

ಕೆಲ ದಿನಗಳ ಹಿಂದಷ್ಟೇ ಮಲ್ನಾಡ್ ಯಾನ ಎನ್ನುವಂತ ಹಾಡೊಂದನ್ನು ಸ್ವತಹ ರಚಿಸಿ, ಚಿತ್ರೀಕರಿಸಿ ಬಿಡುಗಡೆ ಮಾಡಿದ್ದರು. ಅದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿದೆ. ಇದರ ಜೊತೆಗೆ ರಾಯಲ್ ಚಾಲೆಂಜರ್ಸ್ ಅಂದ್ರೆ ಎಲ್ಲಿಲ್ಲದ ಪ್ರೀತಿ. ಹೀಗಾಗಿಯೇ ಆರ್ ಸಿ ಬಿ ಗೆಲುವಿಗಾಗಿ ತಮ್ಮ ಹೋಟೆಲ್ ನಲ್ಲಿ ಫ್ರೀ ಚಹಾ ವಿತರಣೆ ಮಾಡುತ್ತಿದ್ದಾರೆ. ಈ ಮೂಲಕ ಆರ್ ಸಿ ಬಿ ಅಭಿಮಾನಿಗಳನ್ನು ಸಂತೋಷ್ ಸದ್ಗುರು ಹುರುಪು ತುಂಬಿದ್ದಾರೆ. ಈ ಸಲ ಕಪ್ ಗೆದ್ದು ಬರಲಿ ಅಂತ ಸಂತೋಷ್ ಸದ್ಗುರು ಆಶಿಸಿದ್ದಾರೆ.

BREAKING: ಶಿವಮೊಗ್ಗದ ಆನಂದಪುರ ಪೊಲೀಸರಿಂದ ಆರೋಪಿ ಕಾಲಿಗೆ ಗುಂಡೇಟು, ಅರೆಸ್ಟ್

BREAKING: ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಮಾಡುವುದಿಲ್ಲ: ನಟ ಕಮಲ್ ಹಾಸನ್ | Thug Life

Share. Facebook Twitter LinkedIn WhatsApp Email

Related Posts

ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ಇಲ್ಲಿದೆ ರಾಶಿ – ದಿಕ್ಕು – ಗ್ರಹ ಬಗ್ಗೆ ಸಂಪೂರ್ಣ ಡೀಟೆಲ್ಸ್

08/10/2025 6:13 PM3 Mins Read

ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ಹುಬ್ಬಳ್ಳಿ, ಬೆಂಗಳೂರು, ವಿಜಯಪುರ ನಡುವೆ ವಿಶೇಷ ರೈಲು ಸಂಚಾರ

08/10/2025 6:04 PM2 Mins Read

ಸಾಗರ ತಾಲ್ಲೂಕು ಕರವೇ ನಾರಾಯಣಗೌಡ ಬಣದ ‘ಮಹಿಳಾ ಘಟಕದ ಅಧ್ಯಕ್ಷರಾಗಿ ಸುಗುಣ ಹೋತನಹಳ್ಳಿ’ ಆಯ್ಕೆ

08/10/2025 6:01 PM1 Min Read
Recent News

“ಉಗ್ರರ ಬಗ್ಗೆ ಮೃದು ಧೋರಣೆ, 26/11 ಮುಂಬೈ ದಾಳಿ ಬಳಿಕ ಕಾಂಗ್ರೆಸ್ ಶರಣಾಯ್ತು” ; ಪ್ರಧಾನಿ ಮೋದಿ

08/10/2025 6:23 PM

ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ಇಲ್ಲಿದೆ ರಾಶಿ – ದಿಕ್ಕು – ಗ್ರಹ ಬಗ್ಗೆ ಸಂಪೂರ್ಣ ಡೀಟೆಲ್ಸ್

08/10/2025 6:13 PM

ಶಾಲಾ-ಕಾಲೇಜು ವಿದ್ಯಾರ್ಥಿಗಳ ಗಮನಕ್ಕೆ: ಜಿಯೋದಿಂದ ‘ಎಐ ಕ್ಲಾಸ್ ರೂಮ್ ಫೌಂಡೇಷನ್ ಕೋರ್ಸ್’ ಆರಂಭ, ಪುಲ್ ಫ್ರೀ

08/10/2025 6:08 PM

ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ಹುಬ್ಬಳ್ಳಿ, ಬೆಂಗಳೂರು, ವಿಜಯಪುರ ನಡುವೆ ವಿಶೇಷ ರೈಲು ಸಂಚಾರ

08/10/2025 6:04 PM
State News
KARNATAKA

ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ಇಲ್ಲಿದೆ ರಾಶಿ – ದಿಕ್ಕು – ಗ್ರಹ ಬಗ್ಗೆ ಸಂಪೂರ್ಣ ಡೀಟೆಲ್ಸ್

By kannadanewsnow0908/10/2025 6:13 PM KARNATAKA 3 Mins Read

ರಾಶಿ – ದಿಕ್ಕು – ಗ್ರಹ 1.ಮೇಷ-ಪೂರ್ವ-ಮಂಗಳ. 2.ವೃಷಭ-ಪೂರ್ವ-ಶುಕ್ರ. 3.ಮಿಥುನ-ಆಗ್ನೇಯ-ಬುಧ. 4.ಕರ್ಕಾಟಕ-ದಕ್ಷಿಣ-ಚಂದ್ರ . 5.ಸಿಂಹ-ದಕ್ಷಿಣ-ಸೂರ್ಯ. 6.ಕನ್ಯಾ-ನ್ಯೆರುತ್ಯ-ಬುಧ. 7.ತುಲಾ-ಪಶ್ಚಿಮ-ಶುಕ್ರ. 8.ವೃಶ್ಚಿಕ-ಪಶ್ಚಿಮ-ಮಂಗಳ. 9.ಧನಸ್ಸು-ವಾಯುವ್ಯ-ಗುರು.…

ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್: ಹುಬ್ಬಳ್ಳಿ, ಬೆಂಗಳೂರು, ವಿಜಯಪುರ ನಡುವೆ ವಿಶೇಷ ರೈಲು ಸಂಚಾರ

08/10/2025 6:04 PM

ಸಾಗರ ತಾಲ್ಲೂಕು ಕರವೇ ನಾರಾಯಣಗೌಡ ಬಣದ ‘ಮಹಿಳಾ ಘಟಕದ ಅಧ್ಯಕ್ಷರಾಗಿ ಸುಗುಣ ಹೋತನಹಳ್ಳಿ’ ಆಯ್ಕೆ

08/10/2025 6:01 PM

ಪ್ರಧಾನಿ ಮೋದಿಗೆ ನ್ಯಾಯಾಂಗದ ಮೇಲಿನ ಪ್ರಹಾರವನ್ನು ಖಂಡಿಸಲು ಇಡೀ ದಿನವೇ ಬೇಕಾಯಿತೇ?: ಸಚಿವ ರಾಮಲಿಂಗಾರೆಡ್ಡಿ ಪ್ರಶ್ನೆ

08/10/2025 5:41 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.