Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉದ್ಯೋಗಿಗಳೇ ಗಮನಿಸಿ ; ‘ಆಧಾರ್-ಯುಎಎನ್ ಲಿಂಕ್’ ದಿನಾಂಕ ವಿಸ್ತರಣೆ ಇಲ್ಲ ; EPFO ಸ್ಪಷ್ಟನೆ

02/12/2025 8:29 PM

ರಾಜ್ಯದ NHM ನೌಕರರಿಗೆ ಹೊಸ HR ಪಾಲಿಸಿ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು ಗೊತ್ತಾ?

02/12/2025 8:24 PM

ಮಂಡ್ಯದ ಮದ್ದೂರು ಪಟ್ಟಣದ ಟಿ.ಬಿ ವೃತ್ತದಿಂದ ಕೊಲ್ಲಿ ವೃತ್ತದವರೆಗಿನ ರಸ್ತೆ ಅಗಲೀಕರಣ ಕಾಮಗಾರಿ: ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

02/12/2025 8:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ನಿವೃತ್ತಿ ಹೊಂದುವ `ರಾಜ್ಯ ಸರ್ಕಾರಿ ನೌಕರರ ಪಿಂಚಣಿ ಅರ್ಜಿ’ : ಅಧಿಕಾರಿಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಇಲ್ಲಿದೆ ಮಾಹಿತಿ
KARNATAKA

BIG NEWS : ನಿವೃತ್ತಿ ಹೊಂದುವ `ರಾಜ್ಯ ಸರ್ಕಾರಿ ನೌಕರರ ಪಿಂಚಣಿ ಅರ್ಜಿ’ : ಅಧಿಕಾರಿಗಳು ಅನುಸರಿಸಬೇಕಾದ ಕ್ರಮಗಳ ಕುರಿತು ಇಲ್ಲಿದೆ ಮಾಹಿತಿ

By kannadanewsnow5720/03/2025 5:45 AM

ಬೆಂಗಳೂರು : ಖಜಾನೆ-2ರ ತಂತ್ರಾಂಶದ ಮುಖಾಂತರ ವಯೋ ನಿವೃತ್ರ/ ಸ್ವ-ಇಚ್ಛಾ ನಿವೃತ್ತಿ ಹೊಂದುವ ನೌಕರರ ಪಿಂಚಣಿ ಅರ್ಜಿ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ವಿವಿಧ ಪಾತ್ರದಾರಿಗಳು ಅನುಸರಿಸಬೇಕಾದ ಕ್ರಮಗಳು ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

1. DDO

a. ಡಿಡಿಓ ರವರು ನಿವೃತ್ರ/ಸ್ವ-ಇಚ್ಛಾ ನಿವೃತ್ತಿ ಹೊಂದುವ ನೌಕರರ ಪಿಂಚಣಿ ಅರ್ಜಿಗಳನ್ನು ಖಜಾನೆ-2 ರ ತಂತ್ರಾಂಶದ ಮುಖಾಂತರ ಮಂಜೂರು ಮಾಡುವುದು ಮತ್ತು ನಿಯಮಗಳ ಅನುಸಾರ ಭೌತಿಕ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಮಹಾಲೇಖಪಾಲರಿಗೆ ಸಲ್ಲಿಸುವುದು. ಭೌತಿಕ ಅರ್ಜಿಗಳನ್ನು ಸಲ್ಲಿಸುವ ಮುಖ ಪುಟದಲ್ಲಿ ಖಜಾನೆ-2 ರಲ್ಲಿ ಸೃಜನೆಗೊಳ್ಳುವ Case Number ನಮೂದಿಸಿ ಹಾಗೂ Form-7 ಮತ್ತು Form 7A ಅನ್ನು ಕಡ್ಡಾಯವಾಗಿ ಲಗತ್ತಿಸಿ ಸಲ್ಲಿಸಬೇಕಾಗಿರುತ್ತದೆ.

b. ಡಿಡಿಓ ರವರು ಮೇಲಿನ ಕ್ರ.ಸಂ 1(a) ಪಿಂಚಣಿ ಅರ್ಜಿಗಳನ್ನು ಹೊರತುಪಡಿಸಿ ಇತರೆ ಪಿಂಚಣಿ ಅರ್ಜಿಗಳನ್ನು (ಉದಾ: ಕುಟುಂಬ ಪಿಂಚಣಿ) ನಿಯಮಾನುಸಾರ ಈ ಹಿಂದಿನಂತೆ ಮಹಾಲೇಖಪಾಲರಿಗೆ ಸಲ್ಲಿಸುವುದು.

c. ಡಿಡಿಓ ರವರಿಗೆ ಖಜಾನೆ-2 ರ ತಂತ್ರಾಂಶದ ಮುಖಾಂತರ ಅರ್ಜಿ ಸಲ್ಲಿಸಲು ಯಾವುದೇ ಸಮಸ್ಯೆ ಎದುರಾದಲ್ಲಿ ಸರಿಪಡಿಸಿಕೊಳ್ಳುವುದು. ಸಂಬಂದಪಟ್ಟ ಖಜಾನೆಯನ್ನು ಸಂಪರ್ಕಿಸಿ

d. ಡಿಡಿಓ ರವರು ಖಜಾನೆ-2 ರ ತಂತ್ರಾಂಶದಲ್ಲಿ ಅರ್ಜಿಗಳನ್ನು ಸಿದ್ಧಪಡಿಸುವಾಗ HRMS ಅನುಕಲನದ ಮುಖಾಂತರ ಸ್ವೀಕೃತವಾಗುವ ದತ್ತಾಂಶದಲ್ಲಿ ಯಾವುದೇ ತಪ್ಪಿದ್ದಲ್ಲಿ HRMS ನಲ್ಲಿ ಸರಿಪಡಿಸಿಕೊಂಡು ಮತ್ತೊಮ್ಮೆ ದತ್ತಾಂಶವನ್ನು ಸೆಳೆಯಬಹುದಾಗಿದೆ.

2. ಮಹಾಲೇಖಪಾಲರು

a. ಡಿಡಿಓ ರವರು ಖಜಾನೆ-2ರ ಆನ್‌ಲೈನ್ ಮುಖಾಂತರ ಸಲ್ಲಿಸುವ ಅರ್ಜಿಯನ್ನು ಭೌತಿಕವಾಗಿ ಸ್ವೀಕರಿಸುವ ಅರ್ಜಿಯೊಂದಿಗೆ ಪರಿಶೀಲಿಸಿ ಪಿಂಚಣಿ ಪ್ರಾಧೀಕರಿಸುವುದು.

b. ಪಿಂಚಣಿ ಪಾವತಿ ಆದೇಶ, ನಿವೃತ್ತಿ ಉಪದಾನ ಮತ್ತು ಪರಿವರ್ತಿತ ಪಿಂಚಣಿ ಆದೇಶಗಳನ್ನು (CVP) XML ಮತ್ತು PDF ಮಾದರಿಯಲ್ಲಿ ಖಜಾನೆಯ SFTP ನಲ್ಲಿ place ಮಾಡುವುದು.

3. ಖಜಾನೆ

a. ಮಹಾಲೇಖಪಾಲರಿಂದ ಸ್ವೀಕೃತವಾದ ಪಿಂಚಣಿ ಪಾವತಿ ಆದೇಶದನ್ವಯ ನಿಯಮಾನುಸಾರ ಕ್ರಮವಹಿಸಿ ಪ್ರಥಮ ಪಿಂಚಣಿ ಪಾವತಿಸುವುದು ಮತ್ತು ಮಾಹೆಯಾನ ಪಾವತಿಗಾಗಿ ಸಂಬಂಧಪಟ್ಟ Agency Bank ಮುಖಾಂತರ ಸಿ.ಪಿ.ಪಿ.ಸಿ. ರವರಿಗೆ ಹಿಂದಿನಂತೆ ವರ್ಗಾಯಿಸುವುದು.

4. ಸಿ.ಪಿ.ಪಿ.ಸಿ (ಸಾರ್ವಜನಿಕ ಕ್ಷೇತ್ರ ಬ್ಯಾಂಕುಗಳು)

a. ಯಾವುದೇ ಬದಲಾವಣೆ ಇರುವುದಿಲ್ಲ. ಸರ್ಕಾರಿ ಆದೇಶ ಸಂಖ್ಯೆ: ಆಇ 8 ಟಿಟಿಸಿ 1984, ದಿನಾಂಕ: 26.3.1986 ಮತ್ತು ತದನಂತರದ ತಿದ್ದುಪಡಿ ಕ್ರಮವಹಿಸುವುದು.

ತಂತ್ರಾಂಶದ ಮುಖಾಂತರ ಪಿಂಚಣಿ ಅರ್ಜಿಗಳನ್ನು ಮಹಾಲೇಖಪಾಲರಿಗೆ ಸಲ್ಲಿಸಲು ಮುಂದುವರೆಸುವುದು.

ಖಜಾನೆ-2ರ ತಂತ್ರಾಂಶದ ಮುಖಾಂತರ ವಯೋ ನಿವೃತ್ತಿ/ಸ್ವ-ಇಚ್ಛಾ ನಿವೃತ್ತಿ ಹೊಂದುವ ನೌಕರರ ಪಿಂಚಣಿ ಅರ್ಜಿಗಳನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ವಿವಿಧ ಪಾತ್ರದಾರಿಗಳು ಅನುಸರಿಸಬೇಕಾದ ಕ್ರಮಗಳನ್ನು ಈ ಆದೇಶದ ಅನುಬಂಧದಲ್ಲಿ ಲಗತ್ತಿಸಿದೆ.

 

BIG NEWS: `State Government Employees Pension Application' for Retirement: Here is information on the steps to be followed by officials
Share. Facebook Twitter LinkedIn WhatsApp Email

Related Posts

ರಾಜ್ಯದ NHM ನೌಕರರಿಗೆ ಹೊಸ HR ಪಾಲಿಸಿ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು ಗೊತ್ತಾ?

02/12/2025 8:24 PM2 Mins Read

ಮಂಡ್ಯದ ಮದ್ದೂರು ಪಟ್ಟಣದ ಟಿ.ಬಿ ವೃತ್ತದಿಂದ ಕೊಲ್ಲಿ ವೃತ್ತದವರೆಗಿನ ರಸ್ತೆ ಅಗಲೀಕರಣ ಕಾಮಗಾರಿ: ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

02/12/2025 8:09 PM1 Min Read

BREAKING: ರಾಜ್ಯದ ಖಾಯಂ, ಗುತ್ತಿಗೆ, ಹೊರಗುತ್ತಿಗೆ ಮಹಿಳಾ ನೌಕರರಿಗೆ ವೇತನ ಸಹಿತ ಋತುಚಕ್ರ ರಜೆ: ಸರ್ಕಾರ ಅಧಿಕೃತ ಆದೇಶ

02/12/2025 7:51 PM1 Min Read
Recent News

ಉದ್ಯೋಗಿಗಳೇ ಗಮನಿಸಿ ; ‘ಆಧಾರ್-ಯುಎಎನ್ ಲಿಂಕ್’ ದಿನಾಂಕ ವಿಸ್ತರಣೆ ಇಲ್ಲ ; EPFO ಸ್ಪಷ್ಟನೆ

02/12/2025 8:29 PM

ರಾಜ್ಯದ NHM ನೌಕರರಿಗೆ ಹೊಸ HR ಪಾಲಿಸಿ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು ಗೊತ್ತಾ?

02/12/2025 8:24 PM

ಮಂಡ್ಯದ ಮದ್ದೂರು ಪಟ್ಟಣದ ಟಿ.ಬಿ ವೃತ್ತದಿಂದ ಕೊಲ್ಲಿ ವೃತ್ತದವರೆಗಿನ ರಸ್ತೆ ಅಗಲೀಕರಣ ಕಾಮಗಾರಿ: ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

02/12/2025 8:09 PM

‘ಹಾಸ್ಯಾಸ್ಪದ’ : ಶ್ರೀಲಂಕಾ ನೆರವು ವಿಮಾನ ಅನುಮತಿ ಕುರಿತು ಪಾಕಿಸ್ತಾನದ ‘ತಪ್ಪು ಮಾಹಿತಿ’ಗೆ ಭಾರತ ಖಂಡನೆ

02/12/2025 8:01 PM
State News
KARNATAKA

ರಾಜ್ಯದ NHM ನೌಕರರಿಗೆ ಹೊಸ HR ಪಾಲಿಸಿ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದೇನು ಗೊತ್ತಾ?

By kannadanewsnow0902/12/2025 8:24 PM KARNATAKA 2 Mins Read

ಶಿವಮೊಗ್ಗ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನ( NHM) ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ…

ಮಂಡ್ಯದ ಮದ್ದೂರು ಪಟ್ಟಣದ ಟಿ.ಬಿ ವೃತ್ತದಿಂದ ಕೊಲ್ಲಿ ವೃತ್ತದವರೆಗಿನ ರಸ್ತೆ ಅಗಲೀಕರಣ ಕಾಮಗಾರಿ: ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ

02/12/2025 8:09 PM

BREAKING: ರಾಜ್ಯದ ಖಾಯಂ, ಗುತ್ತಿಗೆ, ಹೊರಗುತ್ತಿಗೆ ಮಹಿಳಾ ನೌಕರರಿಗೆ ವೇತನ ಸಹಿತ ಋತುಚಕ್ರ ರಜೆ: ಸರ್ಕಾರ ಅಧಿಕೃತ ಆದೇಶ

02/12/2025 7:51 PM

ಸಾಗರ ತಾಲ್ಲೂಕು ಜನತೆ ಗಮನಕ್ಕೆ: ಡಿ.4ರಂದು ‘ಶಾಸಕ ಗೋಪಾಲಕೃಷ್ಣ ಬೇಳೂರು ಜನ ಸಂಪರ್ಕ ಸಭೆ’

02/12/2025 7:36 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.