Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
vidhana soudha

ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ಸರ್ಕಾರದಿಂದಲೇ `ಗೃಹಲಕ್ಷ್ಮೀ ಬ್ಯಾಂಕ್’ ಸ್ಥಾಪನೆ.!

19/11/2025 5:58 AM

BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : ಹೀಗಿವೆ `ಕಡ್ಡಾಯ, ಸ್ವ-ಇಚ್ಛೆ ನಿವೃತ್ತಿ’ ನಿಯಮಗಳು.!

19/11/2025 5:55 AM

ಕರ್ನಾಟಕ ಸರ್ಕಾರದ 8 ವಿವಿಧ ಇಲಾಖೆಯಲ್ಲಿ ಖಾಲಿ ಇರುವ ‘708’ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿ ನ.25 ರವರೆಗೆ ವಿಸ್ತರಣೆ.!

19/11/2025 5:54 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ALERT : `ಕಾಫಿ-ಟೀ’ ಜೋತೆಗೆ ಔಷಧಿ ಸೇವಿಸುವವರೇ ಎಚ್ಚರ : ಈ ಗಂಭೀರ ಸಮಸ್ಯೆ ಬರಬಹುದು.!
KARNATAKA

ALERT : `ಕಾಫಿ-ಟೀ’ ಜೋತೆಗೆ ಔಷಧಿ ಸೇವಿಸುವವರೇ ಎಚ್ಚರ : ಈ ಗಂಭೀರ ಸಮಸ್ಯೆ ಬರಬಹುದು.!

By kannadanewsnow5708/03/2025 5:30 AM

ಕೆಲವರು ತಾವು ತೆಗೆದುಕೊಳ್ಳುವ ಕಾಫಿ, ಟೀ, ಕೂಲ್ ಡ್ರಿಂಕ್ಸ್ ಇನ್ನಿತರ ಪಾನೀಯಗಳ ಜೊತೆಗೆ ಔಷಧಿಗಳನ್ನು ತೆಗೆದುಕೊಳ್ಳಬೇಕು ಎಂದುಕೊಳ್ಳುತ್ತಾರೆ. ಇದೆಲ್ಲಾ ಎಷ್ಟು ಸರಿ. ನಿಜಕ್ಕೂ ಹೀಗೆಲ್ಲಾ ಔಷಧಿಗಳನ್ನು ತೆಗೆದು ಕೊಳ್ಳಬಹುದಾ? ನೋಡೋಣ ಬನ್ನಿ.

ನೀವು ಯಾವುದೇ ಸಾಫ್ಟ್ ಡ್ರಿಂಕ್ಸ್ ಅಥವಾ ಕೂಲ್ ಡ್ರಿಂಕ್ಸ್ ತೆಗೆದುಕೊಂಡರೆ, ಅವುಗಳು ಕಾರ್ಬೊನೇಟೆಡ್ ಆಗಿರುತ್ತವೆ, ಅವುಗಳಲ್ಲಿ ಕೆಲವು ಆಮ್ಲಿಯತೆ ಸಹ ಹೊಂದಿರುತ್ತವೆ. ಇವುಗಳು ಸಾಧಾರಣವಾಗಿ ಆಂಟಿ ಬ್ಯಾಕ್ಟೀರಿಯಲ್ ಗುಣ ಲಕ್ಷಣಗಳನ್ನು ಒಳಗೊಂಡಿರುವ ಔಷಧಿಗಳ ಪ್ರಭಾವಗಳನ್ನು ಕಡಿಮೆ ಮಾಡುತ್ತವೆ.

ಅದರಲ್ಲೂ ಕೆಲವೊಂದು ಕಾರ್ಬೊನೇಟೆಡ್ ಪಾನೀಯಗಳು ನೀವು ತೆಗೆದುಕೊಳ್ಳುವ ಔಷಧ ಮಾತ್ರೆಗಳ ಮೇಲೆ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ. ಹೀಗಾಗಿ ಯಾವುದೇ ಕಾರಣಕ್ಕೂ ಸಾಫ್ಟ್ ಡ್ರಿಂಕ್ಸ್ ಜೊತೆಗೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ಅಥವಾ ಔಷಧಿಗಳನ್ನು ಸೇವಿಸುವುದನ್ನು ಬಿಡಬೇಕು.

ಔಷಧಿಗಳನ್ನು ತೆಗೆದುಕೊಂಡ ನಂತರವೂ ಕೂಡ ಸಾಫ್ಟ್ ಡ್ರಿಂಕ್ಸ್ ಸೇವನೆ ಬೇಡ. ಏಕೆಂದರೆ ಇವುಗಳು ದೇಹದಲ್ಲಿ ಕಬ್ಬಿಣದ ಅಂಶ ಹೀರಿಕೊಳ್ಳಲು ಬಿಡುವುದಿಲ್ಲ.

ಒಂದು ವೇಳೆ ನೀವು ಕಬ್ಬಿಣದ ಪೂರಕಗಳನ್ನು ವೈದ್ಯರ ಅಣತಿ ಮೇರೆಗೆ ತೆಗೆದುಕೊಳ್ಳುತ್ತಿದ್ದೀರಾ ಎಂದಾದರೆ ಯಾವುದೇ ಕಾರಣಕ್ಕೂ ಈ ಸಂದರ್ಭದಲ್ಲಿ ಸಾಫ್ಟ್ ಡ್ರಿಂಕ್ಸ್ ಸೇವನೆ ಮಾಡುವುದು ಉಚಿತವಲ್ಲ.

ಜ್ಯೂಸ್ ಮತ್ತು ಇನ್ನಿತರ ಪಾನೀಯಗಳು ಸಹ ನೀವು ತೆಗೆದುಕೊಂಡಿರುವ ಔಷಧಿಗಳ ಪ್ರಭಾವಗಳನ್ನು ಕಡಿಮೆ ಮಾಡುತ್ತವೆ. ಇದರಿಂದ ನೀವು ತೆಗೆದುಕೊಳ್ಳುವ ಔಷಧಿಗಳ ಪ್ರಯೋಜನವಾಗುತ್ತದೆ ಮತ್ತು ನಿಮ್ಮ ಕಾಯಿಲೆ ವಾಸಿಯಾಗುವ ಸಾಧ್ಯತೆ ಕಡಿಮೆ ಇರುತ್ತದೆ.
ಹಣ್ಣುಗಳ ಜ್ಯೂಸ್ ವಿಚಾರಕ್ಕೆ ಬರುವುದಾದರೆ ಯಾವುದೇ ಕಾರಣಕ್ಕೂ ದ್ರಾಕ್ಷಿ ಹಣ್ಣಿನ ಜ್ಯೂಸ್ ಔಷಧಿಗಳ ಜೊತೆ ಅಥವಾ ಹಿಂದೆ ಮುಂದೆ ಕುಡಿಯಬೇಡಿ. ಇದು ಔಷಧಿಗಳ ಮೇಲೆ ಸಾಕಷ್ಟು ಅಡ್ಡ ಪರಿಣಾಮಗಳನ್ನುಂಟು ಮಾಡುತ್ತದೆ ಎಂದು ಹೇಳುತ್ತಾರೆ.

ಕಾಫಿ ಟೀ ಜೊತೆ

ಇನ್ನು ಕಾಫಿ ಟೀ ವಿಚಾರಕ್ಕೆ ಬರುವುದಾದರೆ, ಇವುಗಳಲ್ಲಿ ಟ್ಯಾನಿನ್ ಪ್ರಮಾಣ ಹೆಚ್ಚಾಗಿರುತ್ತದೆ. ಇದರ ಕಾರಣ ದಿಂದ ಕ್ಯಾಲ್ಸಿಯಂ ಅಥವಾ ವಿಟಮಿನ್ ಡಿ ನಿಮ್ಮ ದೇಹಕ್ಕೆ ಸಿಗುವುದರಲ್ಲಿ ಕೊರತೆ ಉಂಟಾಗುತ್ತದೆ. ಹೀಗಾಗಿ ಕೇವಲ ಹಾಲಿನ ಜೊತೆ ಔಷಧಿಗಳನ್ನು ತೆಗೆದುಕೊಳ್ಳಬಹುದು ಅಷ್ಟೇ. ಕಾಫಿ ಟೀ ಜೊತೆ ಬೇಡ.

ನೀರಿನ ಜತೆ ಔಷಧಿಗಳು ಸೇವನೆ

ಇದು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿರದೆ ಇರುವ ಮತ್ತು ಬಹಳ ಸುಲಭವಾಗಿ ಔಷಧಿಗಳು ನಿಮ್ಮ ದೇಹದಲ್ಲಿ ತಮ್ಮ ಒಳ್ಳೆಯ ಪ್ರಭಾವವನ್ನು ಉಂಟು ಮಾಡಲು ಅನುಕೂಲ ವಾಗುವ ಪ್ರಕ್ರಿಯೆಯಾಗಿದೆ. ಹೀಗಾಗಿ ಇದನ್ನೇ ಅನುಸರಿಸಿ.

ALERT: Those who take medicine with coffee and tea should be careful: This serious problem may occur!
Share. Facebook Twitter LinkedIn WhatsApp Email

Related Posts

vidhana soudha

ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ಸರ್ಕಾರದಿಂದಲೇ `ಗೃಹಲಕ್ಷ್ಮೀ ಬ್ಯಾಂಕ್’ ಸ್ಥಾಪನೆ.!

19/11/2025 5:58 AM3 Mins Read

BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : ಹೀಗಿವೆ `ಕಡ್ಡಾಯ, ಸ್ವ-ಇಚ್ಛೆ ನಿವೃತ್ತಿ’ ನಿಯಮಗಳು.!

19/11/2025 5:55 AM2 Mins Read

ಕರ್ನಾಟಕ ಸರ್ಕಾರದ 8 ವಿವಿಧ ಇಲಾಖೆಯಲ್ಲಿ ಖಾಲಿ ಇರುವ ‘708’ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿ ನ.25 ರವರೆಗೆ ವಿಸ್ತರಣೆ.!

19/11/2025 5:54 AM3 Mins Read
Recent News
vidhana soudha

ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ಸರ್ಕಾರದಿಂದಲೇ `ಗೃಹಲಕ್ಷ್ಮೀ ಬ್ಯಾಂಕ್’ ಸ್ಥಾಪನೆ.!

19/11/2025 5:58 AM

BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : ಹೀಗಿವೆ `ಕಡ್ಡಾಯ, ಸ್ವ-ಇಚ್ಛೆ ನಿವೃತ್ತಿ’ ನಿಯಮಗಳು.!

19/11/2025 5:55 AM

ಕರ್ನಾಟಕ ಸರ್ಕಾರದ 8 ವಿವಿಧ ಇಲಾಖೆಯಲ್ಲಿ ಖಾಲಿ ಇರುವ ‘708’ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿ ನ.25 ರವರೆಗೆ ವಿಸ್ತರಣೆ.!

19/11/2025 5:54 AM

ಪೋಷಕರೇ ಗಮನಿಸಿ : ಶಾಲಾ-ಕಾಲೇಜು, ಹಾಸ್ಟೆಲ್ ಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆದ್ರೆ ಈ ಸಹಾಯವಾಣಿಗೆ ಸಂಖ್ಯೆಗೆ ಕರೆ ಮಾಡಿ.!

19/11/2025 5:40 AM
State News
vidhana soudha KARNATAKA

ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ಸರ್ಕಾರದಿಂದಲೇ `ಗೃಹಲಕ್ಷ್ಮೀ ಬ್ಯಾಂಕ್’ ಸ್ಥಾಪನೆ.!

By kannadanewsnow5719/11/2025 5:58 AM KARNATAKA 3 Mins Read

ತುಮಕೂರು: ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಬಂದ ಮೇಲೆ ನಮ್ಮ ಇಲಾಖೆ ಮುಂಚೂಣಿಯಲ್ಲಿದೆ. ಮಹಿಳೆಯರ ಸಬಲೀಕರಣವೇ ನಮ್ಮ ಸರ್ಕಾರದ ಗುರಿ ಎಂದು…

BIG NEWS : `ರಾಜ್ಯ ಸರ್ಕಾರಿ ನೌಕರರೇ’ ಗಮನಿಸಿ : ಹೀಗಿವೆ `ಕಡ್ಡಾಯ, ಸ್ವ-ಇಚ್ಛೆ ನಿವೃತ್ತಿ’ ನಿಯಮಗಳು.!

19/11/2025 5:55 AM

ಕರ್ನಾಟಕ ಸರ್ಕಾರದ 8 ವಿವಿಧ ಇಲಾಖೆಯಲ್ಲಿ ಖಾಲಿ ಇರುವ ‘708’ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅವಧಿ ನ.25 ರವರೆಗೆ ವಿಸ್ತರಣೆ.!

19/11/2025 5:54 AM

ಪೋಷಕರೇ ಗಮನಿಸಿ : ಶಾಲಾ-ಕಾಲೇಜು, ಹಾಸ್ಟೆಲ್ ಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ನಡೆದ್ರೆ ಈ ಸಹಾಯವಾಣಿಗೆ ಸಂಖ್ಯೆಗೆ ಕರೆ ಮಾಡಿ.!

19/11/2025 5:40 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.