Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಪಂಚಭೂತಗಳಲ್ಲಿ `ಸಾಲುಮರದ ತಿಮ್ಮಕ್ಕ’ ಲೀನ : ಕರುನಾಡಿನ` ವೃಕ್ಷಮಾತೆ’  ಇನ್ನೂ ನೆನಪು ಮಾತ್ರ.!

15/11/2025 3:21 PM

ಶಿವಮೊಗ್ಗ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ‘ದೇಶಾದ್ರಿ ಹೊಸ್ಮನೆ’ ನೇಮಕ

15/11/2025 3:14 PM

“ನನಗೆ ಹೆಂಡತಿ ಪಕ್ಕದಲ್ಲಿ ಮಲಗಲು ಹೆದರ್ತಾಳೆ, ವಿಚ್ಛೇದನ ನೀಡಿ” ಹೈಕೋರ್ಟ್ ಮೆಟ್ಟಿಲೇರಿದ ಪತಿರಾಯ

15/11/2025 3:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಉತ್ತರಕನ್ನಡ : ಬಾಲಮಂದಿರದಲ್ಲಿ ನೇಣು ಬಿಗಿದುಕೊಂಡು ‘SSLC’ ವಿದ್ಯಾರ್ಥಿನಿ ಆತ್ಮಹತ್ಯೆ!
KARNATAKA

BREAKING : ಉತ್ತರಕನ್ನಡ : ಬಾಲಮಂದಿರದಲ್ಲಿ ನೇಣು ಬಿಗಿದುಕೊಂಡು ‘SSLC’ ವಿದ್ಯಾರ್ಥಿನಿ ಆತ್ಮಹತ್ಯೆ!

By kannadanewsnow0506/03/2025 12:45 PM

ಉತ್ತರಕನ್ನಡ : SSLC ವಿದ್ಯಾರ್ಥಿನಿಯೋರ್ವಳು ಬಾಲಕಿಯರ ಬಾಲಮಂದಿರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

ಕಾರವಾರದ ಕೋಡಿಬಾಗದ ಬಳಿ ಇರುವ ಬಾಲಕಿಯರ ಬಾಲಮಂದಿರದಲ್ಲಿ ಶ್ವೇತಾ ಫಣೀಕರ (16) ಎನ್ನುವ SSLC ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಈಕೆಗೆ ಪಾಲಕರಿಲ್ಲದ ಕಾರಣದಿಂದ ಬಾಲಕಿಯರ ಬಾಲಮಂದಿರದಲ್ಲಿ ಆಸರೆ ಕಲ್ಪಿಸಲಾಗಿತ್ತು.

ಈ ಹಿಂದೆ ನಡೆಸಲಾದ ಪೂರ್ವಸಿದ್ಧತೆ ಪರೀಕ್ಷೆಯಲ್ಲಿ ಗಣಿತ ವಿಷಯದಲ್ಲಿ ಅನುತ್ತೀರ್ಣಗೊಂಡಿದ್ದಳು. ಉಳಿದೆಲ್ಲ ವಿಷಯದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ್ದಳು. ಪರೀಕ್ಷೆಯಲ್ಲಿ ಉತ್ತಮ ಅಂಕ ಸಾಧನೆ ಮಾಡುವ ಕುರಿತು ಆಕೆಗೆ ಸಲಹೆ ನೀಡಲಾಗಿತ್ತು. ಆಕೆಯೂ ಆತ್ಮವಿಶ್ವಾಸದಲ್ಲಿದ್ದಳು ಎಂದು ಪ್ರೌಢಶಾಲೆಯ ಶಿಕ್ಷಕರು ಮಾಹಿತಿ ನೀಡಿದ್ದಾರೆ.

ಪೂರ್ವಸಿದ್ಧತೆ ಪರೀಕ್ಷೆ ನಡೆಯುತ್ತಿದ್ದು ಶಾಲೆಗೆ ಹೊರಡಲು ಸಿದ್ಧಗೊಳ್ಳುವುದಾಗಿ ಸಿಬ್ಬಂದಿಗೆ ತೆರಳಿದ ವಿದ್ಯಾರ್ಥಿನಿ ಕಟ್ಟಡ ಮೇಲಿನ ಮಹಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಾಲಮಂದಿರದ ಸಿಬ್ಬಂದಿ ತಿಳಿಸಿದ್ದಾರೆ. ಆದರೆ ಬಾಲಕಿಯ ಸಾವಿಗೆ ಕಾರಣ ಏನೆಂಬುದು ಇದುವರೆಗೂ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share. Facebook Twitter LinkedIn WhatsApp Email

Related Posts

BREAKING : ಪಂಚಭೂತಗಳಲ್ಲಿ `ಸಾಲುಮರದ ತಿಮ್ಮಕ್ಕ’ ಲೀನ : ಕರುನಾಡಿನ` ವೃಕ್ಷಮಾತೆ’  ಇನ್ನೂ ನೆನಪು ಮಾತ್ರ.!

15/11/2025 3:21 PM2 Mins Read

ಶಿವಮೊಗ್ಗ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ‘ದೇಶಾದ್ರಿ ಹೊಸ್ಮನೆ’ ನೇಮಕ

15/11/2025 3:14 PM1 Min Read

ಶಿವಮೊಗ್ಗ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ‘ದೀಪಕ್ ಸಾಗರ್’ ನೇಮಕ

15/11/2025 3:01 PM1 Min Read
Recent News

BREAKING : ಪಂಚಭೂತಗಳಲ್ಲಿ `ಸಾಲುಮರದ ತಿಮ್ಮಕ್ಕ’ ಲೀನ : ಕರುನಾಡಿನ` ವೃಕ್ಷಮಾತೆ’  ಇನ್ನೂ ನೆನಪು ಮಾತ್ರ.!

15/11/2025 3:21 PM

ಶಿವಮೊಗ್ಗ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ‘ದೇಶಾದ್ರಿ ಹೊಸ್ಮನೆ’ ನೇಮಕ

15/11/2025 3:14 PM

“ನನಗೆ ಹೆಂಡತಿ ಪಕ್ಕದಲ್ಲಿ ಮಲಗಲು ಹೆದರ್ತಾಳೆ, ವಿಚ್ಛೇದನ ನೀಡಿ” ಹೈಕೋರ್ಟ್ ಮೆಟ್ಟಿಲೇರಿದ ಪತಿರಾಯ

15/11/2025 3:13 PM

ಶಿವಮೊಗ್ಗ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ‘ದೀಪಕ್ ಸಾಗರ್’ ನೇಮಕ

15/11/2025 3:01 PM
State News
KARNATAKA

BREAKING : ಪಂಚಭೂತಗಳಲ್ಲಿ `ಸಾಲುಮರದ ತಿಮ್ಮಕ್ಕ’ ಲೀನ : ಕರುನಾಡಿನ` ವೃಕ್ಷಮಾತೆ’  ಇನ್ನೂ ನೆನಪು ಮಾತ್ರ.!

By kannadanewsnow5715/11/2025 3:21 PM KARNATAKA 2 Mins Read

ಬೆಂಗಳೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ  ಇಂದು ಪಂಚಭೂತಗಳಲ್ಲಿ ಲೀನವಾದರು. ಜ್ಞಾನಭಾರತಿ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ…

ಶಿವಮೊಗ್ಗ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ‘ದೇಶಾದ್ರಿ ಹೊಸ್ಮನೆ’ ನೇಮಕ

15/11/2025 3:14 PM

ಶಿವಮೊಗ್ಗ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ ‘ದೀಪಕ್ ಸಾಗರ್’ ನೇಮಕ

15/11/2025 3:01 PM

ಬಿಹಾರದಲ್ಲಿ NDAಗೆ ಭರ್ಜರಿ ಗೆಲುವು: ಸಾಗರದಲ್ಲಿ ಬಿಜೆಪಿಯಿಂದ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ

15/11/2025 2:49 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.