Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ನೈಜೀರಿಯಾದಲ್ಲಿ ಪೆಟ್ರೋಲ್ ತುಂಬಿದ್ದ ಟ್ರಕ್ ಸ್ಫೋಟಗೊಂಡು 38 ಮಂದಿ ಸಜೀವ ದಹನ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

22/10/2025 7:52 AM

ಮೆಹುಲ್ ಚೋಕ್ಸಿ ಭಾರತದಲ್ಲಿ ರಾಜಕೀಯ ವಿಚಾರಣೆಯ ವಿಷಯವಲ್ಲ: ಬೆಲ್ಜಿಯಂ ನ್ಯಾಯಾಲಯ

22/10/2025 7:51 AM

ಭಾರತ-ಅಫ್ಘಾನಿಸ್ತಾನ ಬಾಂಧವ್ಯದಲ್ಲಿ ಹೊಸ ಅಧ್ಯಾಯ: ಕಾಬೂಲ್ ನ ತಾಂತ್ರಿಕ ನಿಯೋಗ ರಾಯಭಾರ ಕಚೇರಿಯಾಗಿ ಮೇಲ್ದರ್ಜೆಗೆ

22/10/2025 7:43 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ರಿಲಯನ್ಸ್ ಜ್ಯುವೆಲ್ಸ್’ನಿಂದ ‘ವ್ಯಾಲೆಂಟೈನ್ಸ್ ಡೇ ಕೊಡುಗೆ: ವಜ್ರದ‌ ಆಭರಣಗಳ ಮೇಲೆ ಶೇ.30ರಷ್ಟು ರಿಯಾಯಿತಿ ಘೋಷಣೆ
INDIA

‘ರಿಲಯನ್ಸ್ ಜ್ಯುವೆಲ್ಸ್’ನಿಂದ ‘ವ್ಯಾಲೆಂಟೈನ್ಸ್ ಡೇ ಕೊಡುಗೆ: ವಜ್ರದ‌ ಆಭರಣಗಳ ಮೇಲೆ ಶೇ.30ರಷ್ಟು ರಿಯಾಯಿತಿ ಘೋಷಣೆ

By kannadanewsnow0907/02/2025 9:00 PM

ಮುಂಬೈ,: ಭಾರತದ ಅತ್ಯಂತ ವಿಶ್ವಾಸಾರ್ಹ ಆಭರಣ ಬ್ರಾಂಡ್‌ಗಳಲ್ಲಿ ಒಂದಾದ ರಿಲಯನ್ಸ್ ಜ್ಯುವೆಲ್ಸ್, ಪ್ರೇಮಿಗಳ‌ ದಿನಕ್ಕಾಗಿ‌ ವಜ್ರದ ಆಭರಣಗಳ ಮೇಲೆ 30% ವರೆಗೆ ಆಕರ್ಷಕ ರಿಯಾಯಿತಿ ಕೊಡುಗೆಯೊಂದಿಗೆ ‘ವ್ಯಾಲೆಂಟೈನ್ಸ್ ಸಂಗ್ರಹ’ವನ್ನು ಪ್ರಾರಂಭಿಸಿದೆ. ಫೆಬ್ರವರಿ 16, 2025 ರವರೆಗೆ ರಿಲಯನ್ಸ್ ಜ್ಯುವೆಲ್ಸ್‌ನ ಎಲ್ಲಾ ಶೋರೂಂಗಳಲ್ಲಿಯೂ ಈ ವ್ಯಾಲೆಂಟೈನ್ಸ್ ಡೇ ಕೊಡುಗೆ ಲಭ್ಯವಿರಲಿದೆ.

ಸೊಗಸಾದ ಕಿವಿಯೋಲೆಗಳು, ಸೂಕ್ಷ್ಮ ಹಾರಗಳು ಮತ್ತು ಉಂಗುರಗಳು ಸೇರಿದಂತೆ ಅದ್ಭುತ ಶ್ರೇಣಿಯ ವಜ್ರದ ಆಭರಣಗಳನ್ನು ಈ ಸಂಗ್ರಹ ಒಳಗೊಂಡಿದೆ. ಈ ಸಂಗ್ರಹವು ಸಮಯ ಮತ್ತು ಪ್ರವೃತ್ತಿಗಳನ್ನು ಮೀರಿದ ಪ್ರೀತಿಯ ಶಾಶ್ವತ ಸಂಕೇತವನ್ನು ಸೂಚಿಸುತ್ತದೆ.

ರಿಲಯನ್ಸ್ ಜ್ಯುವೆಲ್ಸ್ ಚಿನ್ನ ಮತ್ತು ವಜ್ರದ ಆಭರಣಗಳ ವೈವಿಧ್ಯಮಯ ಆಯ್ಕೆಯನ್ನು ಹೊಂದಿದೆ. ಇದನ್ನು ನೀವು ಪ್ರೀತಿ, ಬದ್ಧತೆ ಅಥವಾ ಸ್ಮರಣೀಯ ಕ್ಷಣಗಳನ್ನು ಆಚರಿಸುತ್ತಿದ್ದರೂ ಪ್ರತಿ ಸಂದರ್ಭಕ್ಕೂ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಸೂಕ್ಷ್ಮವಾದ ಸ್ಟಡ್‌ಗಳಿಂದ ಹಿಡಿದು ಬೋಲ್ಡ್ ಹಾರಗಳವರೆಗೆ ಪ್ರತಿಯೊಂದು ತುಣುಕನ್ನು ಸೂಕ್ಷ್ಮವಾಗಿ ರಚಿಸಲಾಗಿದೆ.

‘ಈ ಪ್ರೇಮಿಗಳ ದಿನದಂದು ತಮ್ಮ ಪ್ರೀತಿಪಾತ್ರರಿಗೆ ಅರ್ಥಪೂರ್ಣ ಮತ್ತು ಹೃದಯಕ್ಕೆ ಹತ್ತಿರವಾಗುವಂತಹ ಉಡುಗೊರೆಯನ್ನು ನೀಡುವಂತೆ ನಮ್ಮ ಗ್ರಾಹಕರನ್ನು ಉತ್ತೇಜಿಸಲು ರಿಲಯನ್ಸ್ ಜ್ಯುವೆಲ್ಸ್ ಬಯಸುತ್ತದೆ’ ಎಂದು ರಿಲಯನ್ಸ್ ಜ್ಯುವೆಲ್ಸ್‌ನ ಸಿಇಒ ಸುನಿಲ್ ನಾಯಕ್ ಹೇಳಿದರು.

ಈ ಬಾರಿಯ ಪ್ರೇಮಿಗಳ ದಿನದಂದು, ರಿಲಯನ್ಸ್ ಜ್ಯುವೆಲ್ಸ್ ಗ್ರಾಹಕರನ್ನು ಸಾಂಪ್ರದಾಯಿಕ ಉಡುಗೊರೆಗಳ ಬದಲಾಗಿ, ತನ್ನ ವಿಶೇಷ ಸಂಗ್ರಹದಲ್ಲಿ ಆಭರಣಗಳನ್ನು ಪ್ರೀತಿಪಾತ್ರರಿಗೆ ಉಡುಗೊರೆ ನೀಡುವಂತೆ ಪ್ರೇರೇಪಿಸುತ್ತದೆ. 100ಕ್ಕೂ ಅಧಿಕ ನಗರಗಳಲ್ಲಿ 150ಕ್ಕೂ ಹೆಚ್ಚಿನ ಶೋರೂಂಗಳನ್ನು ಹೊಂದಿರುವ ರಿಲಯನ್ಸ್ ಜ್ಯುವೆಲ್ಸ್, ನೀವು ಎಲ್ಲಿದ್ದರೂ ಪ್ರೀತಿಯ ಬಂಧವನ್ನು ಆಚರಿಸಲು ನೆರವಾಗುತ್ತದೆ.

Share. Facebook Twitter LinkedIn WhatsApp Email

Related Posts

ಮೆಹುಲ್ ಚೋಕ್ಸಿ ಭಾರತದಲ್ಲಿ ರಾಜಕೀಯ ವಿಚಾರಣೆಯ ವಿಷಯವಲ್ಲ: ಬೆಲ್ಜಿಯಂ ನ್ಯಾಯಾಲಯ

22/10/2025 7:51 AM1 Min Read

ಭಾರತ-ಅಫ್ಘಾನಿಸ್ತಾನ ಬಾಂಧವ್ಯದಲ್ಲಿ ಹೊಸ ಅಧ್ಯಾಯ: ಕಾಬೂಲ್ ನ ತಾಂತ್ರಿಕ ನಿಯೋಗ ರಾಯಭಾರ ಕಚೇರಿಯಾಗಿ ಮೇಲ್ದರ್ಜೆಗೆ

22/10/2025 7:43 AM1 Min Read

ಗೂಗಲ್ ಗೆ ಟಕ್ಕರ್: ಅಟ್ಲಾಸ್ ಬ್ರೌಸರ್ ಅನ್ನು ಬಿಡುಗಡೆ ಮಾಡಿದ ಓಪನ್ AI

22/10/2025 7:31 AM1 Min Read
Recent News

BREAKING : ನೈಜೀರಿಯಾದಲ್ಲಿ ಪೆಟ್ರೋಲ್ ತುಂಬಿದ್ದ ಟ್ರಕ್ ಸ್ಫೋಟಗೊಂಡು 38 ಮಂದಿ ಸಜೀವ ದಹನ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

22/10/2025 7:52 AM

ಮೆಹುಲ್ ಚೋಕ್ಸಿ ಭಾರತದಲ್ಲಿ ರಾಜಕೀಯ ವಿಚಾರಣೆಯ ವಿಷಯವಲ್ಲ: ಬೆಲ್ಜಿಯಂ ನ್ಯಾಯಾಲಯ

22/10/2025 7:51 AM

ಭಾರತ-ಅಫ್ಘಾನಿಸ್ತಾನ ಬಾಂಧವ್ಯದಲ್ಲಿ ಹೊಸ ಅಧ್ಯಾಯ: ಕಾಬೂಲ್ ನ ತಾಂತ್ರಿಕ ನಿಯೋಗ ರಾಯಭಾರ ಕಚೇರಿಯಾಗಿ ಮೇಲ್ದರ್ಜೆಗೆ

22/10/2025 7:43 AM

SHOCKING : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ : ಕುಸಿದು ಬಿದ್ದು ಬಸ್ ನಿಲ್ದಾಣದಲ್ಲೇ `ಚಾಲಕ’ ಸಾವು.!

22/10/2025 7:32 AM
State News
KARNATAKA

SHOCKING : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ : ಕುಸಿದು ಬಿದ್ದು ಬಸ್ ನಿಲ್ದಾಣದಲ್ಲೇ `ಚಾಲಕ’ ಸಾವು.!

By kannadanewsnow5722/10/2025 7:32 AM KARNATAKA 1 Min Read

ಭಟ್ಕಳ : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಬಸ್ ನಿಲ್ದಾಣದಲ್ಲಿ ಕುಸಿದು ಬಿದ್ದು ಬಸ್ ಚಾಲಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.  ಚಾಲಕ…

Rain Alert : ರಾಜ್ಯದಲ್ಲಿ ಇನ್ನೂ 1 ವಾರ ಭಾರೀ ಮಳೆ : ಈ ಜಿಲ್ಲೆಗಳಿಗೆ ಯೆಲ್ಲೋ, ಆರೆಂಜ್ ಅಲರ್ಟ್ ಘೋಷಣೆ

22/10/2025 7:13 AM

BREAKING : ಖ್ಯಾತ ಹಿಂದೂಸ್ತಾನಿ ಗಾಯಕ `ಸಂಜೀವ ಜಹಾಗೀರದಾರ’ ನಿಧನ | Sanjeev Jahagirdar passes away

22/10/2025 7:05 AM

BREAKING : ನಾಯಕನಹಟ್ಟಿಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ ಕೇಸ್ : `FIR’ ದಾಖಲಿಸಿ ಶಿಕ್ಷಕನ ಬಂಧನ.!

22/10/2025 6:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.