ನವದೆಹಲಿ: ನಟರಾದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಪುತ್ರಿ ಆರಾಧ್ಯ ಬಚ್ಚನ್ ಅವರು ಮಾಧ್ಯಮಗಳಲ್ಲಿ ತಮ್ಮ ಬಗ್ಗೆ ತಪ್ಪು ಮಾಹಿತಿ ಪ್ರಸಾರದ ಬಗ್ಗೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ ಎಂದು ಸೋಮವಾರ ವರದಿಯಾಗಿದೆ.
ಈ ವಿಷಯದಲ್ಲಿ ಸಂಕ್ಷಿಪ್ತ ತೀರ್ಪನ್ನು ಕೋರಿ ಅವರು ಸಲ್ಲಿಸಿದ ಅರ್ಜಿಯ ಮೇರೆಗೆ ನ್ಯಾಯಾಲಯವು ನೋಟಿಸ್ ನೀಡಿದೆ.
Delhi High Court issued notice on an application filed by Aaradhya Bachchan, daughter of Abhishek Bachchan and Aishwarya Bachchan, seeking summary judgment in the matter regarding circulation of misleading information about her in media. pic.twitter.com/T8YX7koaqn
— Bar & Bench – Live Threads (@lawbarandbench) February 3, 2025
ತೆರಿಗೆ ವಿನಾಯಿತಿಯಿಂದ ಬ್ಯಾಂಕ್ ಠೇವಣಿಗಳಿಗೆ 45,000 ಕೋಟಿ ರೂ.ಗಳ ಉತ್ತೇಜನ : DFS ಕಾರ್ಯದರ್ಶಿ
ಕುಂಭಮೇಳದಲ್ಲಿ ಕಾಲ್ತುಳಿತ ಘಟನೆ ದುರದೃಷ್ಟಕರ : ‘PIL’ ತಿರಸ್ಕರಿಸಿದ ಸುಪ್ರೀಂ ಕೋರ್ಟ್
ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕ್ಷಣಗಣನೆ, ಸಕಲ ಸಿದ್ಧತೆ: ಸಚಿವ ಎಂ.ಬಿ ಪಾಟೀಲ್