Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಪ್ರಾರಂಭಿಸಿ: ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ

12/05/2025 9:35 PM

ಪ್ರತಿಯೊಬ್ಬ ಭಯೋತ್ಪಾದಕನಿಗೆ ಈಗ ಮಹಿಳೆಯರ ಸಿಂಧೂರ ತೆಗೆದ ಬೆಲೆ ತಿಳಿದಿದೆ: ಪ್ರಧಾನಿ ಮೋದಿ | PM Modi

12/05/2025 9:31 PM

BREAKING : ಪಾಕಿಸ್ತಾನದ ಹೃದಯ ಭಾಗದಲ್ಲಿದ್ದ ಉಗ್ರರ ಸ್ಥಳಗಳನ್ನು ಧ್ವಂಸ ಮಾಡಿದ್ದೇವೆ : ಪ್ರಧಾನಿ ಮೋದಿ

12/05/2025 9:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಈ ಜಪಮಾಲೆಯಿಂದ ಹೀಗೆ ಪ್ರಾರ್ಥಿಸಿದರೆ ಭಗವಂತನ ಅನುಗ್ರಹ ಶೀಘ್ರ ದೊರೆಯುತ್ತದೆ
KARNATAKA

ಈ ಜಪಮಾಲೆಯಿಂದ ಹೀಗೆ ಪ್ರಾರ್ಥಿಸಿದರೆ ಭಗವಂತನ ಅನುಗ್ರಹ ಶೀಘ್ರ ದೊರೆಯುತ್ತದೆ

By kannadanewsnow0517/01/2025 4:53 AM

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ನಿತ್ಯ ಜೀವನದಲ್ಲಿ ಭಗವಂತನ ಅನುಗ್ರಹ ಪಡೆಯಲು ಹಾಗೂ ಸಮಸ್ಯೆಯಿಂದ ಹೊರ ಬರಲು ಜಪ ಮಾಲೆ ಬಹಳ ಸಹಾಯ ಮಾಡುತ್ತದೆ ಯಾರೇ ಆದರೂ ಸರಿ ಭಗವಂತನ ಅನುಗ್ರಹ ಪಡೆಯಲು ಜಪಮಾಲೆ ಇಂದ ಪ್ರಾರ್ಥಿಸುವುದರಿಂದ ನಮಗೆ ಅನುಗ್ರಹ ನೀಡುತ್ತಾನೆ ಭಗವಂತ ಎಂದು ನಂಬುತ್ತಾರೆ ಭಗವಂತನ ನಾಮಗಳನ್ನು ಜಪ ಮಾಲೆಯಿಂದ ಜಪಿಸಿಸುವುದರಿಂದ ವಿಶೇಷವಾದ ಶುಭಫಲ ಸಿಗುತ್ತದೆ ಇನ್ನೂ ಈ ಜಪ ಮಾಲೆಯನ್ನು ವೈಜಯಂತಿ ಮಾಲ ವಿಶೇಷವಾದ ಪ್ರಾಧ್ಯಾಂತ ಹೊಂದಿದೆ ಅದಕ್ಕಿರುವ ಶಕ್ತಿ ಏನು ಅದರಿಂದ ಯಾವ ಶುಭ ಫಲಿತಾಂಶ ಪಡೆಯಬಹುದು ಎಂದು ನೋಡೋಣ. ಲಕ್ಷ್ಮಿ ದೇವಿಗೆ ಇಷ್ಟ ಆಗುವ ಮಾಲೆಗಳಲ್ಲಿ ವೈಜಯಂತಿ ಮಾಲೆ ಕೂಡ ಒಂದು ವೈಜಯಂತಿ ಮಾಲೆ ಲಕ್ಷ್ಮಿ ದೇವಿಗೆ ಬಹಳ ಇಷ್ಟವಾದದ್ದು ಈ ವೈಜಯಂತಿ ಮಾಲೆಯಿಂದ ನೀವು ಲಕ್ಷ್ಮಿ ದೇವಿಗೆ ಸಂಭಂಧಿಸಿದ ವಿಮಲ ಮಾತ್ರ ಸ್ತೋತ್ರವನ್ನು ನೀವು ಪಠಿಸುವುದರಿಂದ ಲಕ್ಷ್ಮಿ ದೇವಿ ನಿಮಗೆ ಅನುಗ್ರಹಿಸುತ್ತಾಳೆ ಹಾಗೂ ಇದರ ಶಕ್ತಿ ಏನು ಎಂದರೆ ನಿಮಗೆ ಬಾಕಿ ಇರುವ ಹಣ ಅತಿ ಶೀಘ್ರದಲ್ಲಿ ಬೇಗ ನಿಮಗೆ ಸಿಗುವಂತೆ ಈ ವೈಜಯಂತಿ ಮಾಲ ಮಣಿ ನಿಮಗೆ ಸಹಾಯ ನೀಡುತ್ತದೆ ಇನ್ನೂ ಈ ವೈಜಯಂತಿ ಮಾಲ ನೋಡಲು ಬಹಳ ಸುಂದರವಾಗಿ ಇರುತ್ತದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಹಾಗೂ ಬಿಳಿಯ ಕಂದು ಬಣ್ಣ ಹೊಂದಿರುತ್ತದೆ. ಈ ವೈಜಯಂತಿ ಮಾಲೆಯನ್ನು ಕಮಲ ಬೀಜಗಳಿಂದ ತಯಾರು ಮಾಡಿರುತ್ತಾರೆ ಇದಕ್ಕೆ ಇರುವ ಶಕ್ತಿ ಅಪಾರವಾದದ್ದು ಹಳೆಯ ಬಾಕಿ ನಿಮಗೆ ವಸೂಲಿ ಮಾಡಿಕೊಡುತ್ತದೆ. ನೀವು ಮಹಾ ಲಕ್ಷ್ಮಿಗೆ ಸಂಬಂಧಿಸಿದ ವಿಮಲ ಮಂತ್ರವನ್ನು ಪಠಿಸಿದರೆ ನಿಮ್ಮ ಹಳೆಯ ಬಾಕಿ ಎಲ್ಲಾ ನಿಮಗೆ ಬೇಗ ವಾಪಸ್ಸು ಬರುತ್ತದೆ ಅದು ಯಾವ ಮಂತ್ರ ಎಂದರೆ ಲಕ್ಷ್ಮಿ ಕಮಲ ವಾಸಿನಿ ಸ್ವಾಹಾ ಈ ಮಂತ್ರವನ್ನು ನೀವು ವೈಜಯಂತಿ ಮಾಲೆಯಿಂದ ಪಠಿಸಿ ಕೊಳ್ಳುವುದರಿಂದ ನಿಮ್ಮ ಹಳೆಯ ಬಾಕಿ ನಿಮಗೆ ವಾಪಸ್ಸು ಬರುತ್ತದೆ ಹಾಗೆ ಆರ್ಥಿಕ ಸಮಸ್ಯೆ ನಿವಾರಣೆ ಆಗುತ್ತದೆ ಅನೇಕ ಧನ ಆದಾಯದ ಮಾರ್ಗಗಳು ನಿಮಗೆ ಒದಗಿ ಬರುತ್ತದೆ ಅದೇ ವಿಧವಾಗಿ ನೀವು ಮಹಾ ಲಕ್ಷ್ಮಿಯ ಈ ವೈಜಯಂತಿ ಮಾಲಾವನ್ನ ಜಪ ಮಾಡಲು ಆಗುವುದಿಲ್ಲ ಎಂದರೆ ಲಕ್ಷ್ಮಿ ಫೋಟೋ ಗೆ ಆದರೂ ನಮಸ್ಕಾರ ಮಾಡುವುದರಿಂದ ಬಹಳ ಒಳ್ಳೆಯದು. ಅದೇ ರೀತಿ ವೈಜಯಂತಿ ಮಾಲವನ್ನ ಯಾರೇ ಆದರೂ ಸರಿ ಜಪ ಮಾಡಿದ ವೈಜಯಂತಿ ಮಾಲೆಯನ್ನು ಧರಿಸಬಾರದು ನೀವು ಧರಿಸಿದ ವೈಜಯಂತಿ ಮಾಲೆಯನ್ನು
ನೀವು ಜಪ ಮಾಡಬಾರದು. ಇನ್ನೂ ಜಪ ಮಾಡಿದ ಮಾಲೆಯನ್ನು ಮಹಾ ಲಕ್ಷ್ಮಿಯ ಫೋಟೋಗೆ ಧರಿಸಬೇಕು ಆದರೆ ನೀವು ಧರಿಸಬಾರದು ಇನ್ನೂ ಪ್ರತಿ ನಿತ್ಯ ಜಪ ಮಾಡುವವರು ಯಾರೇ ಆದರೂ ಸರಿ ಜಪ ಮಾಡುವ ಮೊದಲು ಸ್ವಲ್ಪ ನೀರು ಚುಮುಕಿಸಿ ವೈಜಯಂತಿ ಮಾಲೆಯಿಂದ ಜಪ ಮಾಡುವುದು ಬಹಳ ಒಳ್ಳೆಯದು.

ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Share. Facebook Twitter LinkedIn WhatsApp Email

Related Posts

ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಪ್ರಾರಂಭಿಸಿ: ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ

12/05/2025 9:35 PM1 Min Read

BREAKING : ಬೆಂಗಳೂರಲ್ಲಿ ತಂದೆಯ ಸಿಂಗಲ್ ಬ್ಯಾರಲ್ ಗನ್ ನಿಂದ, ತಲೆಗೆ ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ!

12/05/2025 9:11 PM1 Min Read

Factcheck: ‘ತುಕ್ಕು ಹಿಡಿದ ಟ್ಯಾಂಕರ್‌’ಗಳಲ್ಲಿ ‘ಅಶುದ್ಧ ನೀರು’ ಎಂಬುದು ಸುಳ್ಳು ಸುದ್ದಿ: ರಾಜ್ಯ ಸರ್ಕಾರ ಸ್ಪಷ್ಟನೆ

12/05/2025 7:46 PM2 Mins Read
Recent News

ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಪ್ರಾರಂಭಿಸಿ: ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ

12/05/2025 9:35 PM

ಪ್ರತಿಯೊಬ್ಬ ಭಯೋತ್ಪಾದಕನಿಗೆ ಈಗ ಮಹಿಳೆಯರ ಸಿಂಧೂರ ತೆಗೆದ ಬೆಲೆ ತಿಳಿದಿದೆ: ಪ್ರಧಾನಿ ಮೋದಿ | PM Modi

12/05/2025 9:31 PM

BREAKING : ಪಾಕಿಸ್ತಾನದ ಹೃದಯ ಭಾಗದಲ್ಲಿದ್ದ ಉಗ್ರರ ಸ್ಥಳಗಳನ್ನು ಧ್ವಂಸ ಮಾಡಿದ್ದೇವೆ : ಪ್ರಧಾನಿ ಮೋದಿ

12/05/2025 9:13 PM

BREAKING : ಬೆಂಗಳೂರಲ್ಲಿ ತಂದೆಯ ಸಿಂಗಲ್ ಬ್ಯಾರಲ್ ಗನ್ ನಿಂದ, ತಲೆಗೆ ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ!

12/05/2025 9:11 PM
State News
KARNATAKA

ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರುಪಡೆಯುವಿಕೆ ಕೇಂದ್ರ ಪ್ರಾರಂಭಿಸಿ: ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ

By kannadanewsnow0912/05/2025 9:35 PM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಜೀವಸಾರ್ಥಕತೆ ಕಾರ್ಯಕ್ರಮದ ಅಡಿಯಲ್ಲಿ ಅಂಗಾಂಗ ದಾನ ಮತ್ತು ಅಂಗಾಂಗ ಕಸಿ ಆರೋಗ್ಯ ಸೇವೆಗಳನ್ನ ಹೆಚ್ಚಿಸಲು ಸರ್ಕಾರಿ ಜಿಲ್ಲಾಸ್ಪತ್ರೆಗಳು…

BREAKING : ಬೆಂಗಳೂರಲ್ಲಿ ತಂದೆಯ ಸಿಂಗಲ್ ಬ್ಯಾರಲ್ ಗನ್ ನಿಂದ, ತಲೆಗೆ ಗುಂಡು ಹಾರಿಸಿಕೊಂಡು ಯುವಕ ಆತ್ಮಹತ್ಯೆ!

12/05/2025 9:11 PM

Factcheck: ‘ತುಕ್ಕು ಹಿಡಿದ ಟ್ಯಾಂಕರ್‌’ಗಳಲ್ಲಿ ‘ಅಶುದ್ಧ ನೀರು’ ಎಂಬುದು ಸುಳ್ಳು ಸುದ್ದಿ: ರಾಜ್ಯ ಸರ್ಕಾರ ಸ್ಪಷ್ಟನೆ

12/05/2025 7:46 PM

ಮತ್ಸ್ಯಾಶ್ರಯ ಯೋಜನೆಯಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ

12/05/2025 7:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.