Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗ್ರಾಹಕರೇ ಗಮನಿಸಿ : ಕಡಿಮೆ ಬಡ್ಡಿ ದರದಲ್ಲಿ ‘ಗೋಲ್ಡ್ ಲೋನ್’ ನೀಡುವ 10 ಟಾಪ್ ಬ್ಯಾಂಕ್’ಗಳ ಪಟ್ಟಿ ಇಲ್ಲಿದೆ |Gold Loan

16/01/2026 8:34 AM

SHOCKING : ಹನಿಟ್ರ್ಯಾಪ್ ಮೂಲಕ ಖಾಸಗಿ ದೃಶ್ಯಗಳನ್ನು ರೆಕಾರ್ಡ್ ಮಾಡಿ 100 ಜನರಿಗೆ `ಬ್ಲಾಕ್ ಮೇಲ್’ : ದಂಪತಿ ಅರೆಸ್ಟ್.!

16/01/2026 8:30 AM

ALERT : ಮೊಬೈಲ್ ಬಳಕೆದಾರರೇ ಎಚ್ಚರ : ಕುತ್ತಿಗೆಯಲ್ಲೇ `ಬ್ಲೂಟೂತ್ ನೆಕ್ ಬ್ಯಾಂಡ್’ ಸ್ಪೋಟಗೊಂಡು ಯುವಕ ಸಾವು.!

16/01/2026 8:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗಣಪತಿಗೆ ಯಾಕೆ ಗರಿಕೆ ಪೂಜೆ ಇಷ್ಟ
KARNATAKA

ಗಣಪತಿಗೆ ಯಾಕೆ ಗರಿಕೆ ಪೂಜೆ ಇಷ್ಟ

By kannadanewsnow0723/12/2024 10:39 AM
kannada astrology ganapathi

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ನಮ್ಮ ಧಾರ್ಮಿಕ ವಿಧಿ ವಿಧಾನಗಳಲ್ಲಿ ಪೂಜಾ ಸಂಸ್ಕಾರ ಒಂದು ಪ್ರಮುಖ ಆಚರಣೆಯಾಗಿದ್ದು, ದೇವರ ಪೂಜೆ ಮಾಡವಾಗ, ಆರಾಧನೆ ಮಾಡುವಾಗ ನಾವು ದೇವರಿಗೆ ಇಷ್ಟವಾದ ಹೂ, ಹಣ್ಣು ಹಾಗೂ ನೈವೇದ್ಯವನ್ನು ಇಟ್ಟು ಆರಾಧಿಸುತ್ತೇವೆ. ಏಕೆಂದರೆ ಅದರಿಂದ ದೇವರು ಬೇಗ ಒಲಿದು , ನಮ್ಮ ಕೋರಿಕೆಯನ್ನು ಈಡೇರಿಸುವನು ಎಂಬುದು ನಮ್ಮ ನಂಬಿಕೆ. ಪ್ರತಿಯೊಬ್ಬ ದೇವರಿಗೂ ಒಂದು ವಿಶೇಷವಾದ ಫಲ ,ಪುಷ್ಪವಿದ್ದು, ಪ್ರಥಮ ಪೂಜೆಗೆ ಭಾಜನರಾದ ಗಣೇಶನಿಗೂ ಕೂಡಾ ಅಂತದ್ದೇ ಒಂದು ವಿಶೇಷವಾದ ಸಾಮಗ್ರಿ , ಆತನ ಪೂಜೆಗೆ ಅತಿ ಮುಖ್ಯವಾಗಿದೆ.

ಆ ಸಾಮಗ್ರಿ ಗರಿಕೆ ಹುಲ್ಲು, ಗಜಾನನನಿಗೆ ಗರಿಕೆಯೆಂದರೆ ವಿಶೇಷ ಪ್ರೀತಿ. ಅದರಲ್ಲೂ 21 ಗರಿಕೆಯಿಂದ ಈತನನ್ನು ಪೂಜಿಸಿದರೆ , ಸಕಲ ಸಂಕಷ್ಟಗಳು ದೂರಾಗುವುದು. ಹಾಗಾದರೆ ಗರಿಕೆ ಏಕೆ, ಗಣಪನಿಗೆ ಪ್ರಿಯ ಎಂಬುದನ್ನು ತಿಳಿಯೋಣ ಬನ್ನಿ. ಒಮ್ಮೆ ಯಮಪುರಿಯಲ್ಲಿ ವಿಶೇಷ ಔತಣ ನಡೆಯಿತು. ಈ ಔತಣಕ್ಕೆ ಅನೇಕ ದೇವ ದೇವತೆಗಳು, ಅಪ್ಸರೆಯರು, ದೇವ ನರ್ತಕಿಯರು ಎಲ್ಲರೂ ಬಂದರು. ಆಗ ಯಮ ರಾಜನು ಒಬ್ಬ ನರ್ತಕಿಯ ಅಂದಕ್ಕೆ ಮೋಹಗೊಂಡು , ಆಕೆಯಲ್ಲಿ ಅನುರಕ್ತನಾದನು. ಆಗ ಆಕೆಯ ಗರ್ಭದಲ್ಲಿ, ಅನಲಾಸುರ ಎಂಬ ಭಯಾನಕ ದಾನವನ ಜನನವಾಯಿತು. ಅನಲಾಸುರ ಭೀಕರನಾಗಿದ್ದು , ಅವನ ಧ್ವನಿಯಿಂದಲೇ ಭೂಮಂಡಲದಲ್ಲಿ ನಡುಕ ಹುಟ್ಟುತ್ತಿತ್ತು.

ಆತನ ಕಣ್ಣುಗಳಲ್ಲಿ ಬೆಂಕಿಯ ಜ್ವಾಲೆಗಳು ಇದ್ದವು. ಈ ರಾಕ್ಷಸ ದೇವತೆಗಳಿಗೆ ಉಪಟಳ ಕೊಡಲಾರಂಭಿಸಿದ. ಇವನ ಕಾಟದಿಂದ ಕಂಗೆಟ್ಟ ದೇವತೆಗಳು ಶಿವನ ಮೊರೆ ಹೋದರು. ಆಗ ಶಿವ ಅವರಿಗೆ ತನ್ನ ಮಗನಾದ ಗಣೇಶನನ್ನು ಆಶ್ರಯಿಸುವಂತೆ ದೇವತೆಗಳಿಗೆ ಸಲಹೆ ನೀಡಲು ಎಲ್ಲರೂ ಗಣಪನ ಮೊರೆ ಹೋದರು. ದೇವತೆಗಳ ರಕ್ಷಣೆಗೆ ನಿಂತ ಗಣಪನು , ತನ್ನ ವಿರಾಟ್ ರೂಪ ಧರಿಸಿ ಆ ರಾಕ್ಷಸನನ್ನು ನುಂಗಿದನು. ಆದರೆ ಅದಾದ ನಂತರ ಆತನ ದೇಹದ ಉಷ್ಣತೆ ವಿಪರೀತವಾಗಿ ಗಣೇಶನು ಮಲಗಿಬಿಟ್ಟನು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಆಗ ಇಂದ್ರನು, ಶೀತಲನಾದ ಚಂದ್ರನನ್ನು ಗಣೇಶನ ಮುಡಿಯಲ್ಲಿಟ್ಟ, ಅಂದಿನಿಂದ ಗಣೇಶನಿಗೆ ಬಾಲಚಂದ್ರ ಎಂಬ ಹೆಸರು ಬಂತು. ಆದರೆ ದೇಹದ ತಾಪ ಕಡಿಮೆಯಾಗಲಿಲ್ಲ. ಶ್ರೀ ಮಹಾವಿಷ್ಣು ತನ್ನ ಕಮಲವನ್ನು ಗಣೇಶನ ದೇಹದ ಮೇಲಿರಿಸಿದ, ಆಗ ಗಣಪನಿಗೆ ಪದ್ಮಪಾಣಿಯೆಂಬ ಹೆಸರು ಬಂತು. ಆದರೂ ತಾಪ ಕಡಿಮೆಯಾಗಲಿಲ್ಲ. ಕಡೆಗೆ ಸಾವಿರಾರು ಸಂಖ್ಯೆಯಲ್ಲಿ ಬಂದ ಋಷಿ ಪುಂಗವರು, ೨೧ ಗರಿಕೆಯನ್ನು ಆತನ ಹಣೆಯ ಮೇಲಿಟ್ಟರು, ಅದ್ಭುತ ಎಂಬಂತೆ ಗಣಪನ ದೇಹದ ತಾಪ ಇಳಿಯಿತು.

ಗಣಪನು ಆಗ ಯಾರು ತನ್ನನ್ನು 21 ಗರಿಕೆಗಳಿಂದ ಆರಾಧಿಸುವರೋ, ಅವರಿಗೆ ತನ್ನ ಆಶೀರ್ವಾದ ಇರುತ್ತದೆ ಎಂದು ಅಭಯ ನೀಡಿದ. ಅಂದಿನಿಂದ ಗರಿಕೆ ಗಣೇಶನಿಗೆ ಪ್ರಿಯವಾಯಿತು. ಇನ್ನೊಂದು ಕತೆಯ ಪ್ರಕಾರ ಸುಂದರಿಯಾದ ಅಪ್ಸರೆಯೊಬ್ಬಳು ಗಣೇಶನನ್ನು ಇಷ್ಟ ಪಟ್ಡು ವಿವಾಹವಾಗಲು ಬಯಸುತ್ತಾಳೆ. ಆದರೆ ಮಾತೆ ಪಾರ್ವತಿ ಅದಕ್ಕೆ ಇಷ್ಟವಿಲ್ಲದೆ ಆ ಅಪ್ಸರೆಗೆ ಭೂಮಿಯ ಮೇಲೆ ಹುಲ್ಲಾಗಿ, ಯಾರಿಗೂ ಕಾಣದಂತೆ ಇರು ಎಂದು ಶಾಪ ನೀಡುತ್ತಾಳೆ. ಹೀಗೆ ಶಾಪದಿಂದ ಗರಿಕೆಯಾದರೂ ಆಕೆ ಗಣೇಶನಿಗೆ ಪ್ರಿಯವಾಗಿ, ಆತನ ಪೂಜೆಯಲ್ಲಿ ವಿಶೇಷ ಸ್ಥಾನ ಪಡೆಯುತ್ತಾಳೆ. ಹೀಗೆ ಎರಡು ಕತೆಗಳಿವೆ. ಕತೆ ಏನೇ ಆದರೂ ಇಂದು ಎಲ್ಲ ಕಡೆಗಳಲ್ಲಿ ಗರಿಕೆಯಿಲ್ಲದೆ ಗಜಮುಖನ ಆರಾಧನೆ ಸಂಪೂರ್ಣ ಎನಿಸುವುದಿಲ್ಲ. 21 ಗರಿಕೆಯನ್ನಿಟ್ಟು‌‌ ಆರಾಧಿಸುವುದು ಶ್ರೇಷ್ಠ ಎನಿಸಿದೆ.

ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Why Ganapati likes garike puja
Share. Facebook Twitter LinkedIn WhatsApp Email

Related Posts

ಗ್ರಾಹಕರೇ ಗಮನಿಸಿ : ಕಡಿಮೆ ಬಡ್ಡಿ ದರದಲ್ಲಿ ‘ಗೋಲ್ಡ್ ಲೋನ್’ ನೀಡುವ 10 ಟಾಪ್ ಬ್ಯಾಂಕ್’ಗಳ ಪಟ್ಟಿ ಇಲ್ಲಿದೆ |Gold Loan

16/01/2026 8:34 AM2 Mins Read

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಉಚಿತವಾಗಿ `ಆಂಜಿಯೋಗ್ರಾಮ್ ಚಿಕಿತ್ಸೆ’ ನೀಡಲು ಸರ್ಕಾರ ಆದೇಶ.!

16/01/2026 8:05 AM2 Mins Read

BREAKING : ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಕೇಸ್ : ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ರಸ್ತೆಯಲ್ಲೇ ಗಲಾಟೆ.!

16/01/2026 7:31 AM1 Min Read
Recent News

ಗ್ರಾಹಕರೇ ಗಮನಿಸಿ : ಕಡಿಮೆ ಬಡ್ಡಿ ದರದಲ್ಲಿ ‘ಗೋಲ್ಡ್ ಲೋನ್’ ನೀಡುವ 10 ಟಾಪ್ ಬ್ಯಾಂಕ್’ಗಳ ಪಟ್ಟಿ ಇಲ್ಲಿದೆ |Gold Loan

16/01/2026 8:34 AM

SHOCKING : ಹನಿಟ್ರ್ಯಾಪ್ ಮೂಲಕ ಖಾಸಗಿ ದೃಶ್ಯಗಳನ್ನು ರೆಕಾರ್ಡ್ ಮಾಡಿ 100 ಜನರಿಗೆ `ಬ್ಲಾಕ್ ಮೇಲ್’ : ದಂಪತಿ ಅರೆಸ್ಟ್.!

16/01/2026 8:30 AM

ALERT : ಮೊಬೈಲ್ ಬಳಕೆದಾರರೇ ಎಚ್ಚರ : ಕುತ್ತಿಗೆಯಲ್ಲೇ `ಬ್ಲೂಟೂತ್ ನೆಕ್ ಬ್ಯಾಂಡ್’ ಸ್ಪೋಟಗೊಂಡು ಯುವಕ ಸಾವು.!

16/01/2026 8:24 AM

ಕತ್ತಲೆಯಲ್ಲಿ ಸ್ನಾನ ಮಾಡಿದರೆ ಒತ್ತಡ ದೂರವಾಗುತ್ತಾ? ಏನಿದು ‘ಡಾರ್ಕ್ ಶವರಿಂಗ್’ ಕ್ರೇಜ್!

16/01/2026 8:21 AM
State News
KARNATAKA

ಗ್ರಾಹಕರೇ ಗಮನಿಸಿ : ಕಡಿಮೆ ಬಡ್ಡಿ ದರದಲ್ಲಿ ‘ಗೋಲ್ಡ್ ಲೋನ್’ ನೀಡುವ 10 ಟಾಪ್ ಬ್ಯಾಂಕ್’ಗಳ ಪಟ್ಟಿ ಇಲ್ಲಿದೆ |Gold Loan

By kannadanewsnow5716/01/2026 8:34 AM KARNATAKA 2 Mins Read

ಚಿನ್ನದ ಸಾಲಗಳು ಇಂದು ಜನರಿಗೆ ಅನುಕೂಲಕರ ಮತ್ತು ವಿಶ್ವಾಸಾರ್ಹ ಆಯ್ಕೆಯಾಗಿ ಮಾರ್ಪಟ್ಟಿವೆ, ವಿಶೇಷವಾಗಿ ಚಿನ್ನದ ಬೆಲೆಗಳು ದಾಖಲೆಯ ಗರಿಷ್ಠ ಮಟ್ಟವನ್ನು…

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಉಚಿತವಾಗಿ `ಆಂಜಿಯೋಗ್ರಾಮ್ ಚಿಕಿತ್ಸೆ’ ನೀಡಲು ಸರ್ಕಾರ ಆದೇಶ.!

16/01/2026 8:05 AM

BREAKING : ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಕೇಸ್ : ಕಾರಿಗೆ ಬೈಕ್ ಟಚ್ ಆಗಿದ್ದಕ್ಕೆ ರಸ್ತೆಯಲ್ಲೇ ಗಲಾಟೆ.!

16/01/2026 7:31 AM

ʻLPG ಸಿಲಿಂಡರ್’ ಗ್ರಾಹಕರೇ ಗಮನಿಸಿ : ಜ.31ರೊಳಗೆ `ಇ-ಕೆವೈಸಿ’ ಮಾಡದಿದ್ದರೆ ಸಿಗಲ್ಲ ‘ಸಬ್ಸಿಡಿ’ !

16/01/2026 7:24 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.