Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಇಟಲಿ ಪ್ರಧಾನಿ ಮೆಲೋನಿಯನ್ನು ಮಂಡಿಯೂರಿ ಕೈಮುಗಿದು ಸ್ವಾಗತಿಸಿದ ಅಲ್ಬೇನಿಯಾ ಪ್ರಧಾನಿ : ವಿಡಿಯೋ ವೈರಲ್ | WATCH VIDEO

17/05/2025 9:26 AM

ಭಾರತ-ಪಾಕಿಸ್ತಾನ ಸಂಘರ್ಷ: ಸರ್ಕಾರದ ರಾಜತಾಂತ್ರಿಕ ಕಾರ್ಯಕ್ಕೆ ಕೈಜೋಡಿಸಲು ಪ್ರತಿಪಕ್ಷಗಳು ಒಪ್ಪಿಗೆ

17/05/2025 9:20 AM

ರೈಲು ಪ್ರಯಾಣಿಕರೇ ಗಮನಿಸಿ : ಹಾಸನ ಜಿಲ್ಲೆಯ ಮೂಲಕ ಸಂಚರಿಸುವ ಈ ರೈಲುಗಳ ಸಂಚಾರ ರದ್ದು.!

17/05/2025 9:19 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್: ಇದುವರೆಗೆ ಸಾರಿಗೆ ಬಸ್ಸಿನಲ್ಲಿ 350.90 ಕೋಟಿ ಮಹಿಳೆಯರು ಉಚಿತ ಪ್ರಯಾಣ | Shakti Scheme
KARNATAKA

ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್: ಇದುವರೆಗೆ ಸಾರಿಗೆ ಬಸ್ಸಿನಲ್ಲಿ 350.90 ಕೋಟಿ ಮಹಿಳೆಯರು ಉಚಿತ ಪ್ರಯಾಣ | Shakti Scheme

By kannadanewsnow0916/12/2024 3:05 PM

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವಂತ ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. ಜೂನ್.11, 2023ರಂದು ಆರಂಭಗೊಂಡಂತ ಶಕ್ತಿ ಯೋಜನೆಯಡಿ ಇದುವರೆಗೆ 601.84 ಕೋಟಿ ಮಹಿಳೆಯರು ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ.

ಈ ಕುರಿತಂತೆ ಕೆ ಎಸ್ ಆರ್ ಟಿಸಿ ಮಾಹಿತಿ ಹಂಚಿಕೊಂಡಿದ್ದು, ನಿಗಮವು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ʼಶಕ್ತಿ ಯೋಜನೆ – ಮಹಿಳಾ ಉಚಿತ ಪ್ರಯಾಣʼ ವನ್ನು ಜೂನ್-2023ರ 11ನೇ ದಿನಾಂಕದಂದು ಚಾಲನೆ ಮಾಡಿ ಜಾರಿಗೊಳಿಸಿದ್ದು ಮಹಿಳಾ ಸಬಲೀಕರಣದತ್ತ ಸರ್ಕಾರದ ದಿಟ್ಟ ನಡೆಗೆ ಪೂರಕವಾಗಿ ನಿಗಮವು ಸಾರಿಗೆ ಸೇವೆಯನ್ನು ಒದಗಿಸುತ್ತಿದೆ. ಈ ಯೋಜನೆಯು ಜಾರಿಯಾದಾಗಿನಿಂದ ರಾಜ್ಯದ ಸುಮಾರು 350.90 ಕೋಟಿ ಮಹಿಳೆಯರು ಈ ಯೋಜನೆಯನ್ನು ಸದುಪಯೋಗ ಪಡೆದಿರುತ್ತಾರೆ ಎಂದಿದೆ.

ಶಕ್ತಿ ಯೋಜನೆಯಡಿ ಇಂದಿನವರೆಗೂ (15.12.2024) ಒಟ್ಟು 601.84 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದು, ಈ ಪೈಕಿ 350.90 ಕೋಟಿ ಮಹಿಳಾ ಪ್ರಯಾಣಿಕರಾಗಿರುತ್ತಾರೆ. ಅಂದರೆ, ಶೇ.58.30 ರಷ್ಟು ಮಹಿಳೆಯರು ಪ್ರಯಾಣಿಸಿರುತ್ತಾರೆ. ಮಹಿಳಾ ಪ್ರಯಾಣಿಕರ ಶೂನ್ಯ ಟಿಕೇಟ್ ಮೌಲ್ಯ ರೂ.8481.67 ಕೋಟಿಗಳಾಗಿರುತ್ತದೆ ಎಂದು ತಿಳಿಸಿದೆ.

ಅಂದಹಾಗೆ ದಿನಾಂಕ 15-12-2024ರವರೆಗೆ ಕೆ ಎಸ್ ಆರ್ ಟಿಸಿ ಬಸ್ಸಿನಲ್ಲಿ 106,12,22,913 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇದರ ಮೌಲ್ಯ ರೂ.3202,80,05,100 ಆಗಿದೆ. ಬಿಎಂಟಿಸಿ ಬಸ್ಸಿನಲ್ಲಿ 111,75,82,281 ಮಹಿಳೆಯರು ಪ್ರಯಾಣಿಸಿದ್ದರೇ ಇದಕ್ಕಾಗಿ 1464,51,88,671 ಹಣ ಖರ್ಚು ಮಾಡಲಾಗಿದೆ. NWKRTCಯಲ್ಲಿ 81,53,47,194 ಮಹಿಳೆಯರು ಪ್ರಯಾಣಿಸಿದ್ದು, ಇವರ ಟಿಕೆಟ್ ಮೌಲ್ಯ 2090,52,30,547 ಆಗಿದೆ. KKRTC ಬಸ್ಸಿನಲ್ಲಿ 51,48,74,048 ಮಹಿಳೆಯರು ಪ್ರಯಾಣಿಸಿದ್ದರೇ, 1723,83,56,263 ರೂ ಟಿಕೆಟ್ ಮೌಲ್ಯವಾಗಿದೆ.

ಒಟ್ಟಾರೆಯಾಗಿ ಶಕ್ತಿ ಯೋಜನೆ ಆರಂಭಗೊಂಡಾಗಿನಿಂದ ಇಲ್ಲಿಯವರೆಗೆ 350,90,26,436 ಮಹಿಳೆಯರು ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಇವರ ಟಿಕೆಟ್ ಮೌಲ್ಯ ರೂ.8481,67,80,581 ಆಗಿರುತ್ತದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

SHOCKING : ಡಾಬಾದಲ್ಲಿ ಊಟ ಮಾಡುವಾಗಲೇ `ಹೃದಯಾಘಾತ’ : ಕುಸಿದು ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವು.! ಆಘಾತಕಾರಿ ವಿಡಿಯೋ ವೈರಲ್

ALERT : ಸಾರ್ವಜನಿಕರೇ ಎಚ್ಚರ : ಮೊಬೈಲ್ ನಲ್ಲಿ ಈ `ಗೇಮ್’ ಆಡಿದ್ರೆ ನಿಮ್ಮ ಖಾತೆಯಲ್ಲಿ ಹಣ ಖಾಲಿಯಾಗೋದು ಗ್ಯಾರಂಟಿ.!

Share. Facebook Twitter LinkedIn WhatsApp Email

Related Posts

ರೈಲು ಪ್ರಯಾಣಿಕರೇ ಗಮನಿಸಿ : ಹಾಸನ ಜಿಲ್ಲೆಯ ಮೂಲಕ ಸಂಚರಿಸುವ ಈ ರೈಲುಗಳ ಸಂಚಾರ ರದ್ದು.!

17/05/2025 9:19 AM1 Min Read

ALERT : `ಇನ್ವರ್ಟರ್’ಗೆ ನೀರು ಹಾಕುವಾಗ ಈ ತಪ್ಪು ಮಾಡಿದ್ರೆ ಬಾಂಬ್ ನಂತೆ ಸ್ಫೋಟಗೊಳ್ಳುತ್ತದೆ.!

17/05/2025 9:11 AM2 Mins Read

ವಾಸ್ತು ಪ್ರಕಾರ ಪೂಜಾ ಕೋಣೆ ಹೇಗಿರಬೇಕು ಗೊತ್ತಾ?

17/05/2025 8:57 AM2 Mins Read
Recent News

BIG NEWS : ಇಟಲಿ ಪ್ರಧಾನಿ ಮೆಲೋನಿಯನ್ನು ಮಂಡಿಯೂರಿ ಕೈಮುಗಿದು ಸ್ವಾಗತಿಸಿದ ಅಲ್ಬೇನಿಯಾ ಪ್ರಧಾನಿ : ವಿಡಿಯೋ ವೈರಲ್ | WATCH VIDEO

17/05/2025 9:26 AM

ಭಾರತ-ಪಾಕಿಸ್ತಾನ ಸಂಘರ್ಷ: ಸರ್ಕಾರದ ರಾಜತಾಂತ್ರಿಕ ಕಾರ್ಯಕ್ಕೆ ಕೈಜೋಡಿಸಲು ಪ್ರತಿಪಕ್ಷಗಳು ಒಪ್ಪಿಗೆ

17/05/2025 9:20 AM

ರೈಲು ಪ್ರಯಾಣಿಕರೇ ಗಮನಿಸಿ : ಹಾಸನ ಜಿಲ್ಲೆಯ ಮೂಲಕ ಸಂಚರಿಸುವ ಈ ರೈಲುಗಳ ಸಂಚಾರ ರದ್ದು.!

17/05/2025 9:19 AM

ಅಮೇರಿಕಾದ ಸರಕುಗಳ ಮೇಲಿನ ಶೇ.100ರಷ್ಟು ಸುಂಕವನ್ನು ತೆಗೆದುಹಾಕಲು ಭಾರತ ಸಿದ್ಧ: ಡೊನಾಲ್ಡ್ ಟ್ರಂಪ್

17/05/2025 9:11 AM
State News
KARNATAKA

ರೈಲು ಪ್ರಯಾಣಿಕರೇ ಗಮನಿಸಿ : ಹಾಸನ ಜಿಲ್ಲೆಯ ಮೂಲಕ ಸಂಚರಿಸುವ ಈ ರೈಲುಗಳ ಸಂಚಾರ ರದ್ದು.!

By kannadanewsnow5717/05/2025 9:19 AM KARNATAKA 1 Min Read

ಹಾಸನ : ಸಕಲೇಶಪುರ – ಸುಬ್ರಹ್ಮಣ್ಯ ರೋಡ್ ಮಾರ್ಗದಲ್ಲಿ ಜೂನ್ 1 ರಿಂದ ನವೆಂಬರ್ 1, 2025 ರವರೆಗೆ ಸುರಕ್ಷತೆ…

ALERT : `ಇನ್ವರ್ಟರ್’ಗೆ ನೀರು ಹಾಕುವಾಗ ಈ ತಪ್ಪು ಮಾಡಿದ್ರೆ ಬಾಂಬ್ ನಂತೆ ಸ್ಫೋಟಗೊಳ್ಳುತ್ತದೆ.!

17/05/2025 9:11 AM

ವಾಸ್ತು ಪ್ರಕಾರ ಪೂಜಾ ಕೋಣೆ ಹೇಗಿರಬೇಕು ಗೊತ್ತಾ?

17/05/2025 8:57 AM

ವಾಹನ ಸವಾರರೇ ಗಮನಿಸಿ : ಬೆಂಗಳೂರಿನ ‘ಹೆಬ್ಬಾಳ ಫ್ಲೈಓವರ್’ ನಲ್ಲಿ ಇಂದಿನಿಂದ 5 ದಿನ 3 ಗಂಟೆಗಳ ಕಾಲ ಸಂಚಾರ ನಿಷೇಧ.!

17/05/2025 8:27 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.