Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಇರಾನ್-ಇಸ್ರೇಲ್ ನಡುವಿನ ಯುದ್ಧದ ಪರಿಣಾಮ : ಕಚ್ಚಾ ತೈಲದ ದರ ಶೇಕಡ 15ರಷ್ಟು ಏರಿಕೆ ಸಾಧ್ಯತೆ!

16/06/2025 11:50 AM

ಮೀನುಗಳನ್ನು ಕೊಂದಾಗ 20 ನಿಮಿಷಗಳವರೆಗೆ ತೀವ್ರವಾದ ನೋವನ್ನು ಅನುಭವಿಸುತ್ತವೆ: ಅಧ್ಯಯನ

16/06/2025 11:45 AM

BIG NEWS : ಜೂ.19 ರಂದು ರಾಜ್ಯ ಸಚಿವ ಸಂಪುಟ ಹಿನ್ನೆಲೆ : ಇಂದಿನಿಂದ 3 ದಿನಗಳ ಕಾಲ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ

16/06/2025 11:41 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ 3, 6, 9ನೇ ತರಗತಿ ವಿದ್ಯಾರ್ಥಿಗಳಿಗೆ ‘PARAKH ರಾಷ್ಟ್ರೀಯ ಸರ್ವೇಕ್ಷಣ್’-2024 : ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ.!
Uncategorized

ರಾಜ್ಯದ 3, 6, 9ನೇ ತರಗತಿ ವಿದ್ಯಾರ್ಥಿಗಳಿಗೆ ‘PARAKH ರಾಷ್ಟ್ರೀಯ ಸರ್ವೇಕ್ಷಣ್’-2024 : ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ.!

By kannadanewsnow5703/12/2024 6:34 AM

ಬೆಂಗಳೂರು : 2024-25 ನೇ ಸಾಲಿನಲ್ಲಿ ರಾಜ್ಯದ ಆಯ್ದ ಶಾಲೆಗಳ 3, 6, ಮತ್ತು 9ನೇ ತರಗತಿಯ ವಿದ್ಯಾರ್ಥಿಗಳನ್ನು PARAKH ರಾಷ್ಟ್ರೀಯ ಸರ್ವೇಕ್ಷಣ್-2024 ಗೆ ಒಳಪಡಿಸುವ ಸಂಬಂಧ ವಿವಿಧ ಹಂತದ ಅಧಿಕಾರಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಆದೇಶದಲ್ಲಿ ಏನಿದೆ.?

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ NAC, ನವದೆಹಲಿ ರವರ ಆದೇಶದಂತೆ ರಾಜ್ಯದ ಆಯ್ದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 3. 6 ಮತ್ತು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಆಯ್ದ ಗರಿಷ್ಠ 30 (ತರಗತಿವಾರು ಗರಿಷ್ಠ 30) ವಿದ್ಯಾರ್ಥಿಗಳಿಗೆ ದಿನಾಂಕ: 04.12.2024 ರಂದು PARAKH RASHTRIYA SARVEKSHAN-2024 ಸಮೀಕ್ಷೆಯನ್ನು ಕೆ.ಎಸ್.ಕ್ಯು.ಎ.ಎ.ಸಿ ವತಿಯಿಂದ ನಡೆಸಲಾಗುತ್ತಿದೆ.

ರಾಜ್ಯದ ಆಯ್ದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಆಯ್ದ ಶಾಲೆಗಳ 3, 6 ಮತ್ತು 9ನೇ ತರಗತಿಗಳ ಆಯ್ದ ವಿದ್ಯಾರ್ಥಿಗಳಿಗೆ ಸಮೀಕ್ಷೆ ಕೈಗೊಳ್ಳುವುದು.

ಮಾಧ್ಯಮ:

ಒಟ್ಟು 06 ಮಾಧ್ಯಮಗಳು ಕನ್ನಡ, ಇಂಗ್ಲೀಷ್, ಹಿಂದಿ, ಉರ್ದು, ಮರಾಠಿ, ತಮಿಳು, ತೆಲುಗು,
ವಿಶೇಷಚೇತನವುಳ್ಳ ವಿದ್ಯಾರ್ಥಿಗಳಿಗೆ 30 ನಿಮಿಷಗಳ ಹೆಚ್ಚುವರಿ ಕಾಲಾವಕಾಶವನ್ನು ಒದಗಿಸಲಾಗಿದೆ ಇನ್ನುಳಿದಂತೆ RPWD Act 2016 ರ ಪ್ರಕಾರ ಅವಶ್ಯಕ ಸೌಲಭ್ಯಗಳನ್ನು ನೀಡುವುದು.

ಪ್ರಶ್ನೆಪತ್ರಿಕೆ, ಪ್ರಶ್ನಾವಳಿ ಮತ್ತು ಒ.ಎಂ.ಆರ್ ಸ್ವರೂಪ:-
ಭಾಷೆ, ಗಣಿತ, ಪರಿಸರ ಅಧ್ಯಯನ (The world around us)/ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ಬಹುಆಯ್ಕೆ ಮಾದರಿ ಪ್ರಶ್ನೆಗಳನ್ನು ಒಳಗೊಂಡ ಒಂದು ಪ್ರಶ್ನೆಪತ್ರಿಕೆಯ ಬುಕ್ಲೆಟ್ ಆಗಿರುತ್ತದೆ.

ತರಗತಿ 3:- 3ನೇ ತರಗತಿಗೆ 31, 32, 33, 34, 35, 36 ಎಂಬ 6 ವರ್ಷನ್ ಬುಕ್ಲೆಟ್ ಗಳಿರುತ್ತವೆ. ಪ್ರತಿ ಬುಕ್ಲೆಟ್ಗಳು ಭಾಷೆ, ಗಣಿತ, ಪರಿಸರ ಅಧ್ಯಯನ (The world around us) ಒಳಗೊಂಡಂತೆ ಮೂರೂ ವಿಷಯಗಳಿಗೆ ತಲಾ 15 ಪ್ರಶ್ನೆಗಳಂತೆ ಒಟ್ಟು 45 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

ತರಗತಿ 6:- 6ನೇ ತರಗತಿಗೆ 61, 62, 63, 64, 65, 66 ಎಂಬ 6 ವರ್ಷನ್ ಬುಕ್ಲೆಟ್ಗಳಿರುತ್ತವೆ. ಪ್ರತಿ ಬುಕ್ಲೆಟ್ಗಳು ಭಾಷೆ, ಗಣಿತ, ಪರಿಸರ ಅಧ್ಯಯನ (The world around us) ಒಳಗೊಂಡಂತೆ ಮೂರೂ ವಿಷಯಗಳಿಗೆ ತಲಾ 17 ಪ್ರಶ್ನೆಗಳಂತೆ ಒಟ್ಟು 51 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

3 9:- 90 d 91, 92, 93, 94, 95 96 97 98 2 8 ಬುಕ್ಲೆಟ್ಗಳಿರುತ್ತವೆ. ಪ್ರತಿ ಬುಕ್ಲೆಟ್ಳು ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ ಯಾವುದಾದರೂ ಮೂರು ವಿಷಯಗಳಿಗೆ ಒಟ್ಟು 60 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

3ನೇ ತರಗತಿಗೆ:-
3ನೇ ತರಗತಿಯ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯ ಬುಕ್ಲೆಟ್ನಲ್ಲಿ ಉತ್ತರವನ್ನು ವೃತ್ತ ಹಾಕುವ ಮೂಲಕ ಗುರುತಿಸುವುದು(OMR ನಲ್ಲಿ ವಿದ್ಯಾರ್ಥಿಗಳು ಯಾವುದೇ ಉತ್ತರ/ಪ್ರತಿಕ್ರಿಯೆಗಳನ್ನು ಶೇಡ್ ಮಾಡುವಂತಿಲ್ಲ).
ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯ ಬುಕ್ಲೆಟ್ನಲ್ಲಿ ವೃತ್ತ ಹಾಕುವ ಮೂಲಕ ಗುರುತಿಸಿದ ಉತ್ತರಗಳನ್ನು Field Investigator ಗಳು 3ನೇ ತರಗತಿಯ OMR ಗಳಲ್ಲಿ ಶೇಡ್ ಮಾಡುವುದು.

6 ಮತ್ತು 9ನೇ ತರಗತಿಗೆ:-
6 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಉತ್ತರವನ್ನು OMR ನಲ್ಲಿ ಸ್ವತಃ ತಾವೇ (ವಿದ್ಯಾರ್ಥಿಗಳೇ) ಶೇಡ್ ಮಾಡುವುದು.
ಪ್ರಶ್ನಾವಳಿಗಳು:-
ಸಮೀಕ್ಷಾ ಕಾರ್ಯಕ್ಕೆ ಮೂರು ರೀತಿಯ ಪ್ರಶ್ನಾವಳಿಗಳನ್ನು ನೀಡಲಾಗುತ್ತದೆ.
(Pupil Questionnaire – PQ)
(Teacher Questionnaire-TQ)
(School Questionnaire-SQ)
(Pupil Questionnaire-PQ):-
ಸಮೀಕ್ಷೆಗೆ ಒಳಪಟ್ಟ ಪ್ರತಿ ಮಗುವಿಗೂ ವಿದ್ಯಾರ್ಥಿ ಪ್ರಶ್ನಾವಳಿಯನ್ನು ನೀಡಿ ವಿದ್ಯಾರ್ಥಿಗಳ ಉತ್ತರ/ಪ್ರತಿಕ್ರಿಯೆಗಳನ್ನು ಪಡೆಯಬೇಕಾಗಿದೆ. ವಿದ್ಯಾರ್ಥಿ ಪ್ರಶ್ನಾವಳಿಗೆ (PO) ಉತ್ತರಿಸಲು ಪ್ರತ್ಯೇಕ OMR ನೀಡಲಾಗುತ್ತಿದ್ದು, OMRನ ಒಂದು ಭಾಗದಲ್ಲಿ (Side-1) ಸಾಮಾನ್ಯ ಸೂಚನೆಗಳು ಹಾಗೂ OMRನ ಮತ್ತೊಂದು ಭಾಗದಲ್ಲಿ (Side-2) ಪ್ರಶ್ನಾವಳಿಗೆ (PO) ಪ್ರತಿಕ್ರಿಯೆಗಳನ್ನು ಶೇಡ್ ಮಾಡಲು ಅವಕಾಶ ನೀಡಲಾಗಿದ್ದು, ಅದರಂತೆ ಉತ್ತರ/ಪ್ರತಿಕ್ರಿಯೆಗಳನ್ನು ಶೇಡ್ ಮಾಡಬೇಕಿರುತ್ತದೆ.

3ನೇ ತರಗತಿಯ ವಿದ್ಯಾರ್ಥಿಗಳು ವಿದ್ಯಾರ್ಥಿ ಪ್ರಶ್ನಾವಳಿ (PQ) ಬುಕ್ಲೆಟ್ ನಲ್ಲಿಯೇ ಪ್ರತಿಕ್ರಿಯೆಗಳನ್ನು ಗುರುತಿಸುವುದು. ಪ್ರಶ್ನಾವಳಿ ಬುಕ್ಲೆಟ್ಗಳಲ್ಲಿ ವಿದ್ಯಾರ್ಥಿಗಳು ಗುರುತಿಸಿದ ಉತ್ತರ/ಪ್ರತಿಕ್ರಿಯೆಯನ್ನು ಯಥಾವತ್ತಾಗಿ Field Investigator ರವರು OMR ನಲ್ಲಿ ಶೇಡ್ ಮಾಡುವುದು.

6 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು (PQ) ಪ್ರಶ್ನಾವಳಿಗೆ ಸಂಬಂಧಿಸಿದ ಉತ್ತರ/ಪ್ರತಿಕ್ರಿಯೆಗಳನ್ನು ಯಾವ ಭಾಗಗಳಲ್ಲಿ ಉತ್ತರಿಸಬೇಕು ಎಂಬ ಸರಿಯಾದ ಮಾಹಿತಿಯನ್ನು ಕ್ಷೇತ್ರಪರಿವೀಕ್ಷಕರು(FI’s) ಗಳು ವಿದ್ಯಾರ್ಥಿಗಳಿಗೆ ನೀಡುವುದು.

'PARAKH National Survey'-2024 for 3rd 6th and 9th class students of the state: School Education Department has issued an important order. ರಾಜ್ಯದ 3 6 9ನೇ ತರಗತಿ ವಿದ್ಯಾರ್ಥಿಗಳಿಗೆ ‘PARAKH ರಾಷ್ಟ್ರೀಯ ಸರ್ವೇಕ್ಷಣ್’-2024 : ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ.!
Share. Facebook Twitter LinkedIn WhatsApp Email

Related Posts

ಶೀಘ್ರದಲ್ಲೇ ನೇರ ವಿಮಾನ ಹಾರಾಟ ಪುನರಾರಂಭಿಸಲು ಭಾರತ-ಚೀನಾ ಒಪ್ಪಿಗೆ

13/06/2025 1:10 PM1 Min Read

BREAKING : ಮಂಗಳೂರಿನಲ್ಲಿ ಭಾರೀ ಮಳೆಗೆ ಗುಡ್ಡ ಕುಸಿದು ಘೋರ ದುರಂತ : ಅವಶೇಷಗಳಡಿ ಸಿಲುಕಿದ್ದ ಮಹಿಳೆ ಸಾವು | WATCH VIDEO

30/05/2025 11:53 AM1 Min Read

Bank Holidays: 2025ರ ಜೂನ್ ತಿಂಗಳಲ್ಲಿ 13 ದಿನ ಬ್ಯಾಂಕುಗಳಿಗೆ ರಜೆ, ಇಲ್ಲಿದೆ ಪಟ್ಟಿ..!

27/05/2025 7:00 PM2 Mins Read
Recent News

BREAKING : ಇರಾನ್-ಇಸ್ರೇಲ್ ನಡುವಿನ ಯುದ್ಧದ ಪರಿಣಾಮ : ಕಚ್ಚಾ ತೈಲದ ದರ ಶೇಕಡ 15ರಷ್ಟು ಏರಿಕೆ ಸಾಧ್ಯತೆ!

16/06/2025 11:50 AM

ಮೀನುಗಳನ್ನು ಕೊಂದಾಗ 20 ನಿಮಿಷಗಳವರೆಗೆ ತೀವ್ರವಾದ ನೋವನ್ನು ಅನುಭವಿಸುತ್ತವೆ: ಅಧ್ಯಯನ

16/06/2025 11:45 AM

BIG NEWS : ಜೂ.19 ರಂದು ರಾಜ್ಯ ಸಚಿವ ಸಂಪುಟ ಹಿನ್ನೆಲೆ : ಇಂದಿನಿಂದ 3 ದಿನಗಳ ಕಾಲ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ

16/06/2025 11:41 AM

BREAKING : ಚಿಕ್ಕಮಂಗಳೂರಲ್ಲಿ ಬಿರುಗಾಳಿಗೆ ಬೃಹತ್ ಗಾತ್ರದ ಮರ ಬಿದ್ದು ಬೈಕ್ ಸವಾರ ದುರ್ಮರಣ

16/06/2025 11:34 AM
State News
KARNATAKA

BIG NEWS : ಜೂ.19 ರಂದು ರಾಜ್ಯ ಸಚಿವ ಸಂಪುಟ ಹಿನ್ನೆಲೆ : ಇಂದಿನಿಂದ 3 ದಿನಗಳ ಕಾಲ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ನಿರ್ಬಂಧ

By kannadanewsnow0516/06/2025 11:41 AM KARNATAKA 1 Min Read

ಬೆಂಗಳೂರು : ಇದೇ ಮೊದಲ ಬಾರಿಗೆ ನಂದಿಬೆಟ್ಟದಲ್ಲಿ ವಿಶೇಷ ಸಚಿವ ಸಂಪುಟ ನಡೆಯಲಿದ್ದು, ಸಭೆಗೆ ಬೇಕಾದ ಅಗತ್ಯ ಸಿದ್ಧತೆ ಹಿನ್ನೆಲೆ…

BREAKING : ಚಿಕ್ಕಮಂಗಳೂರಲ್ಲಿ ಬಿರುಗಾಳಿಗೆ ಬೃಹತ್ ಗಾತ್ರದ ಮರ ಬಿದ್ದು ಬೈಕ್ ಸವಾರ ದುರ್ಮರಣ

16/06/2025 11:34 AM

BREKING : ಭಟ್ಕಳದಲ್ಲಿ ಕಳೆದ 24 ಗಂಟೆಯಲ್ಲಿ ದಾಖಲೆಯ 218.4 ಮಿಮೀ ಮಳೆ : ಅಗ್ಗ ಗ್ರಾಮದ ಸೇತುವೆ ಜಲಾವೃತ

16/06/2025 11:31 AM

BREAKING: ಸಾಗರದಲ್ಲಿ ವ್ಯಕ್ತಿಯೊಬ್ಬರ ಕೊಲೆ ಕೇಸಲ್ಲಿ ವಿಎ ವೆಂಕಟೇಶ್ ಆಚಾರಿ, ರಿಯಲ್ ಎಸ್ಟೇಟ್ ಉದ್ಯಮಿ ರವೀಂದ್ರ ಕಾಮತ್, ಪ್ರದೀಪ್ ಅರೆಸ್ಟ್

16/06/2025 11:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.