Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪುರುಷರೇ ಗಮನಿಸಿ : ಒಂದು ಹನಿ ವೀರ್ಯ ಉತ್ಪತ್ತಿಯಾಗಲು ಎಷ್ಟು ದಿನಗಳು ಬೇಕಾಗುತ್ತದೆ ಗೊತ್ತಾ? ವ್ಯರ್ಥ ಮಾಡಬೇಡಿ!

22/12/2025 2:57 PM
Sonia, Rahul Gandhi

BREAKING : ನ್ಯಾಷನಲ್ ಹೆರಾಲ್ಡ್ ಕೇಸ್ ; ‘ED’ ಮೇಲ್ಮನವಿಗೆ ಪ್ರತಿಕ್ರಿಯಿಸುವಂತೆ ‘ರಾಹುಲ್, ಸೋನಿಯಾ ಗಾಂಧಿ’ಗೆ ಹೈಕೋರ್ಟ್ ನೋಟಿಸ್

22/12/2025 2:55 PM

BREAKING : ನಾಯಕತ್ವ ಬದಲಾವಣೆ ಬಗ್ಗೆ ರಾಹುಲ್ ಗಾಂಧಿ ನಿರ್ಧಾರಕ್ಕೆ ನಾನು ಬದ್ಧ : CM ಸಿದ್ದರಾಮಯ್ಯ

22/12/2025 2:51 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಬೆಂಗಳೂರಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ : 318 ಕೆಜಿ ಗಾಂಜಾ ಜಪ್ತಿ, ದಂಪತಿ ಸೇರಿ ಮೂವರ ಬಂಧನ!
KARNATAKA

BREAKING : ಬೆಂಗಳೂರಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ : 318 ಕೆಜಿ ಗಾಂಜಾ ಜಪ್ತಿ, ದಂಪತಿ ಸೇರಿ ಮೂವರ ಬಂಧನ!

By kannadanewsnow0522/11/2024 1:58 PM

ಬೆಂಗಳೂರು : ಬೆಂಗಳೂರಿನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡ್ರಗ್ಸ್ ಮಾರಾಟ ಮಾಡಲು ಸಂಚು ರೂಪಿಸಿದ್ದ, ಇಬ್ಬರು ದಂಪತಿಗಳು ಸೇರಿದಂತೆ ಒಟ್ಟು ಮೂವರನ್ನು ಬೆಂಗಳೂರಿನ ಗೋವಿಂದಪುರ ಠಾಣೆಯ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 3.25 ಕೋಟಿ ಮೌಲ್ಯದ 318 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.

ಗೋವಿಂದಪುರ ಠಾಣೆಯ ಪೊಲೀಸರಿಂದ ಮೂವರು ಆರೋಪಿಗಳ ಜಮೀರ್ ಮತ್ತು ರೇಷ್ಮಾ ದಂಪತಿ ಹಾಗೂ ಕೇರಳ ಮೂಲದ ಇನ್ನೊಬ ಆರೋಪಿ ಸೇರಿ ಮೂವರ ಬಂಧನವಾಗಿದೆ. ನ್ಯೂ ಇಯರ್ ಗೆ ಬೆಂಗಳೂರು ಮತ್ತು ಕೇರಳದಲ್ಲಿ ಡ್ರಗ್ಸ್ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಕಾರಿನಲ್ಲಿ ಗಾಂಜಾ ಸಾಗಿಸುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದಾರೆ. ಎಚ್ ಬಿ ಆರ್ ಲೇಔಟ್ ಬಳಿ ಕಾರಿನ ಮೇಲೆ ಗೋವಿಂದಪುರ ಪೊಲೀಸರು ದಾಳಿ ಮಾಡಿದ್ದಾರೆ.

ಈ ವೇಳೆ ಕಾರಿನಲ್ಲಿದ್ದ ಸುಮಾರು 3.25 ಕೋಟಿ ರೂಪಾಯಿ ಮೌಲ್ಯದ 318 ಕೆಜಿ ಗಾಂಜಾ ಪತ್ತೆಯಾಗಿದೆ. ಒಡಿಶಾದಿಂದ ಬೆಂಗಳೂರಿಗೆ 3 ಆರೋಪಿಗಳು ಗಾಂಜಾ ಸಾಗಿಸುತ್ತಿದ್ದರು. ಒಡಿಸ್ಸಾ ಆಂಧ್ರಪ್ರದೇಶದಲ್ಲಿ ಕ್ವಿಂಟಾಲ್ ಗಟ್ಟಲೆ ಮೂವರು ಗಾಂಜಾ ಸಂಗ್ರಹಿಸಿದ್ದರು. ಗಾಂಜಾವನ್ನು ಬೆಡ್ ಶೀಟ್ ನಲ್ಲಿ ತುಂಬಿ ಬೆಂಗಳೂರಿಗೆ ಸಾಗಿಸುತ್ತಿದ್ದರು. ಹೊಸ ವರ್ಷ ಆಚರಣೆಯ ವೇಳೆ ಬೆಂಗಳೂರು ಕೇರಳದಲ್ಲಿ ಮಾರಾಟಕ್ಕೆ ಮೂರು ಆರೋಪಿಗಳು ಸಂಚು ರೂಪಿಸಿದ್ದರು ಎನ್ನಲಾಗಿದೆ.

ಜಮೀರ್ ಮತ್ತು ದಂಪತಿ ಬೆಂಗಳೂರಿನಲ್ಲಿ ಗಾಂಜಾ ಮಾರಲು ಸಂಚು ರೂಪಿಸಿದ್ದರು. ಕೇರಳದಲ್ಲಿ ಗಾಂಜಾ ಮಾಡಲು ಡ್ರಗ್ ಪೆಡ್ಲರ್ ಅಚ್ಚು ಸಜ್ಜಾಗಿದ್ದ, ಈ ಕುರಿತಂತೆ ಕೇರಳ ಪೊಲೀಸರಿಂದ ಮಾಹಿತಿ ಒದಗಿ ಬಂದಿದೆ. ಹಾಗಾಗಿ ಇದೀಗ ಜಮೀರ್ ದಂಪತಿ ಸೇರಿದಂತೆ ಅಚ್ಚುವನ್ನು ಕೂಡ ಇದೀಗ ಗೋವಿಂದಪುರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದು, ಅವರ ಬಳಿದ ಕೋಟ್ಯಾಂತರ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ವಿದೇಶಿ ಪೆಡ್ಲರ್ ಗಳ ಬಂಧನ

ಬೆಂಗಳೂರಿನಲ್ಲಿ ಪೊಲೀಸರು ಮತ್ತೊಂದು ಕಾರ್ಯಾಚರಣೆ ನಡೆಸಿದ್ದು, ಇಬ್ಬರು ವಿದೇಶಿ ಡ್ರಗ್ ಪೆಡ್ಲರ್ಗಳ ಬಂಧನವಾಗಿದ್ದು, ಬಂಧಿತರ ಬಳಿ ಇದ್ದ 3 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಿಕೊಳ್ಳಲಾಗಿದೆ. ಸೋಲದೇವನಹಳ್ಳಿ ಬಳಿ ಆರೋಪಿಗಳು ಡ್ರಗ್ ಸಂಗ್ರಹಿಸಿದ್ದರು. ಬಂಧಿತರಿಂದ ಒಂದು ಕೆಜಿ 520 ಗ್ರಾಂ ಎಂಡಿಎಂಎ ಕ್ರಿಸ್ಟಲ್ 202 ಗ್ರಾಂ ಕೊಕೆನ್ ಗ್ರಾಂ ಎಂಡಿಎಂಎ ಎಕ್ಸಟ್ಸಿ ಜಪ್ತಿ ಮಾಡಿಕೊಳ್ಳಲಾಗಿದೆ.

ಬೆಂಗಳೂರಿನಲ್ಲಿ ನ್ಯೂ ಇಯರ್ ಗೆ ಡ್ರಗ್ಸ್ ಮಾಡಲು ಸಜ್ಜಾಗಿದ್ದರು ಎನ್ನಲಾಗಿದೆ. ಮುಂಬೈನಿಂದ ಬೆಂಗಳೂರಿಗೆ ಡ್ರಗ್ಸ್ ಪೂರೈಸುತ್ತಿದ್ದರು ಎಂದು ತಿಳಿದುಬಂದಿದೆ ವೈದ್ಯಕೀಯ ವೀಸಾದ ಅಡಿ ಭಾರತಕ್ಕೆ ಡ್ರಗ್ ಪೆಡಲ್ ಗಳು ಬಂದಿದ್ದರು.ಈ ಹಿಂದೆ ಮುಂಬೈ ಹೈದರಾಬಾದ್ ನಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು.

Share. Facebook Twitter LinkedIn WhatsApp Email

Related Posts

ಪುರುಷರೇ ಗಮನಿಸಿ : ಒಂದು ಹನಿ ವೀರ್ಯ ಉತ್ಪತ್ತಿಯಾಗಲು ಎಷ್ಟು ದಿನಗಳು ಬೇಕಾಗುತ್ತದೆ ಗೊತ್ತಾ? ವ್ಯರ್ಥ ಮಾಡಬೇಡಿ!

22/12/2025 2:57 PM1 Min Read

BREAKING : ನಾಯಕತ್ವ ಬದಲಾವಣೆ ಬಗ್ಗೆ ರಾಹುಲ್ ಗಾಂಧಿ ನಿರ್ಧಾರಕ್ಕೆ ನಾನು ಬದ್ಧ : CM ಸಿದ್ದರಾಮಯ್ಯ

22/12/2025 2:51 PM1 Min Read

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಸುವ ಕುರಿತಂತೆ ಪರಿಶೀಲಿಸಲು ಸಮಿತಿ ರಚನೆ: ಗೃಹ ಸಚಿವ ಪರಮೇಶ್ವರ್

22/12/2025 2:48 PM1 Min Read
Recent News

ಪುರುಷರೇ ಗಮನಿಸಿ : ಒಂದು ಹನಿ ವೀರ್ಯ ಉತ್ಪತ್ತಿಯಾಗಲು ಎಷ್ಟು ದಿನಗಳು ಬೇಕಾಗುತ್ತದೆ ಗೊತ್ತಾ? ವ್ಯರ್ಥ ಮಾಡಬೇಡಿ!

22/12/2025 2:57 PM
Sonia, Rahul Gandhi

BREAKING : ನ್ಯಾಷನಲ್ ಹೆರಾಲ್ಡ್ ಕೇಸ್ ; ‘ED’ ಮೇಲ್ಮನವಿಗೆ ಪ್ರತಿಕ್ರಿಯಿಸುವಂತೆ ‘ರಾಹುಲ್, ಸೋನಿಯಾ ಗಾಂಧಿ’ಗೆ ಹೈಕೋರ್ಟ್ ನೋಟಿಸ್

22/12/2025 2:55 PM

BREAKING : ನಾಯಕತ್ವ ಬದಲಾವಣೆ ಬಗ್ಗೆ ರಾಹುಲ್ ಗಾಂಧಿ ನಿರ್ಧಾರಕ್ಕೆ ನಾನು ಬದ್ಧ : CM ಸಿದ್ದರಾಮಯ್ಯ

22/12/2025 2:51 PM

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಸುವ ಕುರಿತಂತೆ ಪರಿಶೀಲಿಸಲು ಸಮಿತಿ ರಚನೆ: ಗೃಹ ಸಚಿವ ಪರಮೇಶ್ವರ್

22/12/2025 2:48 PM
State News
KARNATAKA

ಪುರುಷರೇ ಗಮನಿಸಿ : ಒಂದು ಹನಿ ವೀರ್ಯ ಉತ್ಪತ್ತಿಯಾಗಲು ಎಷ್ಟು ದಿನಗಳು ಬೇಕಾಗುತ್ತದೆ ಗೊತ್ತಾ? ವ್ಯರ್ಥ ಮಾಡಬೇಡಿ!

By kannadanewsnow5722/12/2025 2:57 PM KARNATAKA 1 Min Read

ವೀರ್ಯ ಉತ್ಪಾದನೆಯು ಮಾನವ ದೇಹದಲ್ಲಿ ನಿರಂತರ ಪ್ರಕ್ರಿಯೆಯಾಗಿದೆ. ಸಾಮಾನ್ಯವಾಗಿ, ಮನುಷ್ಯನ ದೇಹವು ಪ್ರತಿದಿನ ವೀರ್ಯವನ್ನು ಉತ್ಪಾದಿಸುತ್ತದೆ, ಆದರೆ ಈ ಸಂಪೂರ್ಣ…

BREAKING : ನಾಯಕತ್ವ ಬದಲಾವಣೆ ಬಗ್ಗೆ ರಾಹುಲ್ ಗಾಂಧಿ ನಿರ್ಧಾರಕ್ಕೆ ನಾನು ಬದ್ಧ : CM ಸಿದ್ದರಾಮಯ್ಯ

22/12/2025 2:51 PM

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯ ನಡೆಸುವ ಕುರಿತಂತೆ ಪರಿಶೀಲಿಸಲು ಸಮಿತಿ ರಚನೆ: ಗೃಹ ಸಚಿವ ಪರಮೇಶ್ವರ್

22/12/2025 2:48 PM

ಸಾರ್ವಜನಿಕರೇ ಗಮನಿಸಿ : ತುರ್ತು ಸಂದರ್ಭದಲ್ಲಿ ಬೇಕಾಗುವ ಈ ನಂಬರ್ ಗಳನ್ನು `ಸೇವ್’ ಮಾಡಿಟ್ಟುಕೊಳ್ಳಿ..!

22/12/2025 2:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.